ಈ ಭೂಮಿಯಲ್ಲಿ ಯಾವುದು ಶಾಶ್ವತವಲ್ಲ, ಎಲ್ಲವು ಒಂದು ದಿನ ನಶಿಸಿ ಹೋಗುತ್ತದೆ. ಅದರಲ್ಲಿ ಉಳಿವುದೊಂದೆ ಜೀವಾತ್ಮ ಅದನ್ನು ಸದಾ ಸಂತೋಷವಾಗಿಡುವ ಏಕೈಕ ಅಸ್ತ್ರವೆಂದರೆ ಅದೇ ಆಧ್ಯಾತ್ಮ ಸಂಸಾರದ ಈ ಸಾಗರದಲ್ಲಿ ತಾಪತ್ರೆಯಗಳು ವೇದನೆ ನೋವು, ಜಿಗುಪ್ಸೆ…
|| ಹೊಳ್ಳಿ ನೊಡು ಇನ್ನೊಂದು ಸಾರ್ತಿ ||
ನನ್ನ ನಿನ್ನ ಮನಸು ಒಂದ ಆಯಿತ ಗೇಳತಿ |
ನಿ ಸುಮ್ಮನ್ಯಾಕ ಕುಂತ ಅಳತಿ |
ನೋಡಬ್ಯಾಡ ನನ್ನ ಮೊತಿ |
ಬೆಳಗಬ್ಯಾಡ ಮಂಗಳಾರತಿ ||
ನಿನ್ನ ತಾಯಿ ಆದಳು ನನಗ ಅತ್ತಿ |
ನಿನ್ನ ಸಲುವಾಗಿ ಆಗ್ಯಾರ ಉದಬತ್ತಿ |…
ಪಟಪಟನೆ ದಬದಬನೆ ಬೀಳುತ್ತಿದ್ದವು ಪೆಟ್ಟುಗಳು ಅವನ ಮೇಲೆ ಎಲ್ಲೆಂದರಲ್ಲಿ.
ಯಾಕೋ ಬುದ್ದಿಗಿದ್ದೀ ನೆಟ್ಟಗಿದೆಯೇನೋ, ಹೆಣ್ಣೂ ಹೊರಗಡೆ ಮಕ್ಕಳ ಜತೆ ಯಾವ ರೀತಿ ವ್ಯವಹರಿಸಬೇಕೂ ಗೊತ್ತಿಲ್ಲವಾ?ಪಕ್ಕದಿಂದ ಪುನ ಯಾರೋ" ಇನ್ನೂ ಹಾಕ್ರೀ ನಾಲ್ಕು,…
ಡಾ. ಎಚ್ಚೆಸ್ವಿಯವರ 'ಉತ್ತರಾಯಣ ಮತ್ತು ..' ದಲ್ಲಿ 'ಒಂದು ಕಥೆ' ಮೂರ್ತಿಯವರ ವೈವಾಹಿಕ ಜೀವನದ ಸ್ಪಷ್ಟ ಚಿತ್ರಣವನ್ನು ನಮ್ಮ ಮುಂದೆ ತೆರೆದಿಡುತ್ತದೆ. 'ಉತ್ತರಾಯಣ' ದ ಸಾಲುಗಳು ಅತ್ಯಂತ ಹೃದಯಸ್ಪರ್ಶಿ ಅನುಭವವನ್ನು ಓದುಗರಿಗೆ ಕೊಡಲು…
ಟ್ವಿಟರ್,ಫೇಸ್ಬುಕ್ಕಿನಲ್ಲಿ ಆಕಾಶವಾಣಿ ಸುದ್ದಿಗಳುಸಾಮಾಜಿಕ ಜಾಲತಾಣಗಳ ಮೂಲಕ ಜನರ ಜತೆ ಸಂಪರ್ಕ ಏರ್ಪಡಿಸುವ ಪ್ರಯತ್ನಕ್ಕೆ ಹೆಚ್ಚಿನ ಕಂಪೆನಿಗಳು ಮತ್ತು ಸಂಸ್ಥೆಗಳು ಇಳಿದಿವೆ. ಇದಕ್ಕೆ ಆಕಾಶವಾಣಿಯೂ ಹೊರತಾಗುವುದು ಸಾಧ್ಯವೇ?ಈಗ ಪೇಸ್ಬುಕ್…
"ನನಗೆ ಒಂದು ಕನಸು ಇದೆ. ಅದೆಂದರೆ ನನ್ನ ನಾಲ್ಕು ಮಕ್ಕಳು ಒಂದು ದಿನ ಅವರ ಬಣ್ಣಗಳಿಂದಲ್ಲದೆ ಅವರ ಗುಣಗಳಿಂದ ಗುರುತಿಸಲ್ಪಡುವ ದೇಶದಲ್ಲಿ ಬಾಳುತ್ತಾರೆ ಅನ್ನುವುದು" - ಇದು ಮಾರ್ಟಿನ್ ಲೂಥರ್ ಕಿಂಗ್ ರವರ ಉದ್ಗಾರ. ಇದು ಸಮಾನತೆಯನ್ನು…
ಹುಡುಗಾ,
ಯಾವ ರಾಧೆಯು ಇಲ್ಲ
ಯಾವ ಸೀತೆಯು ಇಲ್ಲ ಇಲ್ಲಿ!
ಹಾಗೆಯೇ.....ಇಲ್ಲ
ಆ ಶ್ರೀರಾಮ ಹಾಗು ಮುರಳಿ!
ಅವರಂಥವರು ನಮಗೆ ಬೇಕಿದ್ದರೆ
ಹೋಗಬೇಕಾದೀತು ನಾವು
ತ್ರೇತಾ ಮತ್ತು ದ್ವಾಪರಕ್ಕೆ ಮರಳಿ!
-ಮಾಲು
ಹೂವಿನ ಎಸಳ ಸುವಾಸನೆಯಲ್ಲಿ ನಿನ್ನ
ಅಧರದ ಸುವಾಸನೆ ಆಘ್ರಾಣಿಸುತ್ತ
ಹೂವನ್ನು ನಾಸಿಕಕ್ಕೆ ಒತ್ತಿ ಹಿಡಿದು
ದುಂಬಿಯಿಂದ ಕಡಿಸಿಕೊಂಡವ ನಾನೇ ಕಣೆ
ಚೆಲುವೆ ನಾನೇ ಕಣೆ
ನೀಲಾಕಾಶ ಬಣ್ಣದ ಸೀರೆಯುಟ್ಟ ನಿನ್ನ
ನೋಡ್ಕೊಂಡೇ ಇಹವ ಮರೆತು ಸಾಗುತ್ತ
ಬೈಕನ್ನು…
"ವ್ಹಾ ಕಿಂಗ್" ಅಂತಾರೆ ನನ್ನ! ಕ್ವೀನ್ ಜತೆ ಸಂಜೆ "ವಾಕಿಂಗ್" ಹೋಗುವಾಗ. ಸ್ಟೈಲಾಗಿ ಎದೆಯುಬ್ಬಿಸಿ ನಡೆಯುತ್ತಾ, ಪ್ಯಾಂಟಿನ ಹಿಂದಿನ ಕಿಸೆಯಲ್ಲಿ ಕ್ರೆಡಿಟ್ ಕಾರ್ಡ್ ಇದೆಯಾ ಎಂದು ಮೆಲ್ಲ ಮುಟ್ಟಿ ಕನ್ಫರ್ಮ್ ಮಾಡಿಕೊಂಡು, ಅಲ್ಲೇ ಇರುವ ಬಾಚಣಿಗೆ…
ನನಗೆ ಅಚ್ಚರಿ ತರುವ ಅನೇಕ ವಿಷಯಗಳಲ್ಲಿ ಧೂಮ್ರ ಶಕಟದಲ್ಲಿನ ನಿಶಾಚರ (ರಾತ್ರೆ ಬಸ್ಸಿನ ) ಪಯಣವೂ ಒಂದು. ಇದರಲ್ಲೇನಿದೆ ಮಹಾ ಅಂತ ನೀವು ಹುಬ್ಬೇರಿಸಿದಿರಾದರೆ ಈ ಬರಹ ಪೂರ್ತಿಯಾಗಿ ಓದಿ ತಿಳಿಸಿ. ಅಂದರೆ ಬರೇ ಲೆಕ್ಕಾಚಾರದ ಸರಾಸರಿಗಾಗಿ ೩೦…
"ಮಮ್ಮೀ ಇವತ್ತು ಡ್ಯಾಡಿ ನನಗೆ ಕಿಸ್ ಮಾಡಲೇ ಇಲ್ಲ" ಮೋನಿಯ ಪುಟಾಣಿ ಮಗ ಅಮ್ಮನಿಗೆ ವರದಿ ಒಪ್ಪಿಸಿದ, ಸಪ್ಪೆ ದನಿಯಲ್ಲಿ.
"ನೀನು ಬಹುಶಃ ಟೇಬಲ್ಸ್ ಸರಿಯಾಗಿ ಹೇಳಲಿಲ್ಲ, ಅದಕ್ಕೆ ಡ್ಯಾಡಿ ಕಿಸ್ ಮಾಡಲಿಲ್ಲ ಅನ್ನಿಸುತ್ತೆ ಪುಟ್ಟಾ" ಪದ್ದಿ ಮಗನನ್ನು…
ಪ್ರೀತಿಯ ಜೀವ ,ನನ್ನ ಜೀವದ ಭಾವಮರೆಯಲು ಸಾಧ್ಯವೇ , ಹೃದಯದ ಬಾಗಿಲು ತೆರೆದ ಕರವ , ಮನಸ್ಸಿನ ಜ್ಯೋತಿಯ ಬೆಳಗಿಸಿದ ದಿನವ , ನಿಸ್ವಾರ್ಥದಿಂದ ನೀ ತೋರುವ ಒಲವ .ನಿನ್ನ ಮುದ್ದು ಮಾತುಗಳು ಮರೆಸುತ್ತವೆ ನನ್ನ ನೋವನೂರು…
ಫೆಬ್ರವರಿ ತಿಂಗಳ ಮೊದಲ ಯಶಸ್ವಿ ವಾರಾಂತ್ಯದ, ಮಕ್ಕಳಿಗಾಗಿ ಸ್ಟೋರಿ ಟೆಲ್ಲಿಂಗ್ ಕಾರ್ಯಕ್ರಮದ ನಂತರ ಇದೀಗ ಎರಡನೇ ವಾರಾಂತ್ಯ ಅಂದರೆ
ದಿನಾಂಕ : 9 ಶನಿವಾರ ಹಾಗೂ 10 ಭಾನುವಾರದಂದು ನಡೆಯಲಿದೆ.
ಸಮಯ: ಬೆಳಿಗ್ಗೆ 10 ಗಂಟೆಗೆ.
ಸ್ಥಳ : ರಂಗಶಂಕರ…
ಕುಟ್ಟುಂಡೆ ಅಂದ್ರೆ ಏನು ಅಂತ ಆಮೇಲೆ ಹೇಳ್ತೀನಿ. ಹೇಳದೇ ಹೋದರೂ ಕಥೆ ಪದರ ಬಿಡಿಸುತ್ತಿದ್ದಾಗ ನಿಮಗೇ ಅರಿವಾಗುತ್ತೆ. ನಾವು ಕಥೆಯಲ್ಲಿ ಕುಟ್ಟುಂಡೆ ಮಾಡುವಾಗ ನೀವೂ ಹಾಗೆ ಮಾಡಿ ತಿಂದುನೋಡಿ.ಅಮ್ಮ, ಅಣ್ಣ ಹೇಳ್ತಾನೇ ಇದ್ದರು ಹಗಲೆಲ್ಲಾ ಕುಟ್ಟುಂಡೆ…