December 2014

  • December 24, 2014
    ಬರಹ: Jayanth Ramachar
    ಪೋಲಿಸ್ ಸ್ಟೇಶನ್ ಗೆ ಹೋಗಿ ಬಂದು ಒಂದು ವಾರ ಆಗಿತ್ತು. ಜಾನಕಿ ಕಾಣೆಯಾದಾಗಿನಿಂದ ಆಫೀಸಿಗೆ ಹೋಗಿರಲಿಲ್ಲ. ಇನ್ನೂ ಮನೆಯಲ್ಲೇ ಇದ್ದರೆ ಜಾನಕಿಯ ನೆನಪುಗಳು ಕಾಡುತ್ತಲೇ ಇರುತ್ತದೆ. ಆಫೀಸಿಗೆ ಹೋದರೆ ಸ್ವಲ್ಪ ವ್ಯತ್ಯಾಸ ಇರುತ್ತದೆ ಎಂದು ನಿರ್ಧರಿಸಿ…
  • December 23, 2014
    ಬರಹ: partha1059
    ಬ್ರಹ್ಮಾಂಡರ ಬೇಟಿ -  ಬ್ರಹ್ಮಾಂಡರ ಆಶ್ರಮದಲ್ಲಿ ಜನಸಾಗರ   ಲೇಖಕನ ವಿವರಣೆ ಈ ದಿನ ರಾತ್ರಿಯೇ ಶ್ರೀನಾಥರು u.s.ಗೆ ಹಿಂದಕ್ಕೆ  ಹೋರಡುವದಾಗಿ ತಿಳಿಸಿದ್ದರು, ಭಾರತಕ್ಕೆ ಹತ್ತು ದಿನ ರಜಾಕ್ಕೆ ಬಂದಿದ್ದ ಅವರು ಈ ನಡುವೆ ಬ್ರಹ್ಮಾಂಡರ ಆಶ್ರಮಕ್ಕೆ…
  • December 23, 2014
    ಬರಹ: partha1059
    ಬ್ರಹ್ಮಾಂಡರ ಬೇಟಿ -  ಬ್ರಹ್ಮಾಂಡರ ಆಶ್ರಮದಲ್ಲಿ ಜನಸಾಗರ   ಲೇಖಕನ ವಿವರಣೆ ಈ ದಿನ ರಾತ್ರಿಯೇ ಶ್ರೀನಾಥರು u.s.ಗೆ ಹಿಂದಕ್ಕೆ  ಹೋರಡುವದಾಗಿ ತಿಳಿಸಿದ್ದರು, ಭಾರತಕ್ಕೆ ಹತ್ತು ದಿನ ರಜಾಕ್ಕೆ ಬಂದಿದ್ದ ಅವರು ಈ ನಡುವೆ ಬ್ರಹ್ಮಾಂಡರ ಆಶ್ರಮಕ್ಕೆ…
  • December 23, 2014
    ಬರಹ: H A Patil
    ಹಾಯ್ ಬೆಂಗಳೂರು ಕನ್ನಡ ವಾರ ಪತ್ರಿಕೆಯ ಸಾವಿರ ಗಡಿ ಮುಟ್ಟಿದ ಸಂಚಿಕೆ ನನ್ನ ಮುಂದಿದೆ. ಪತ್ರಿಕೆಯ ಈ ಧೀರ್ಘ ಪಯಣ ಅದು ಸಾಗಿ ಬಂದ ದಾರಿಯ ದಾಖಲೆಯ ಒಂದು ಮೈಲಿಗಲ್ಲು. ಪತ್ರಿಕೆ ಯಾವುದೇ ಇರಲಿ ಆ ಪತ್ರಿಕೆಯ ಸಂಪಾದಕ, ಪತ್ರಿಕಾ ಬಳಗ ಮತ್ತು ಅದರ…
  • December 23, 2014
    ಬರಹ: Murali S
    ಅನಿರಿಕ್ಷಿತ ಭೇಟಿಗಳು ಹೊಸ ಉತ್ತೇಜನಕ್ಕೆ ಕಾರಣವಾಗುತ್ತದೆ. ಆದರೆ ಇಲ್ಲೊಂದು ಭೇಟಿ ಭಾರತದ ಭವಿಷ್ಯವನ್ನೆ ಬದಲಾಯಿಸುತ್ತದೆ, ಭಾರತದಲ್ಲಿ ವಿಜ್ಞಾನವನ್ನು ನೆಲೆಯೂರಿಸುತ್ತದೆ. ಇಂದು ಭಾರತ ವಿಜ್ಞಾನ ರಂಗದಲ್ಲಿ ಏನೆ ಸಾಧನೆ ಮಾಡಿದ್ದರು, ಅದಕ್ಕೆ…
  • December 23, 2014
    ಬರಹ: GURURAJ DESAI1…
    ಸಂವಿಧಾನದ ಆಶಯಗಳನ್ನು ಗಾಳಿಗೆ ತೂರುತ್ತಿರುವ ಬಿಜೆಪಿ. ಕೇಂದ್ರದಲ್ಲಿ ಬಿ.ಜೆ.ಪಿ.(NDA) ಅಧಿಕಾರಕ್ಕೆ ಬಂದಾಗಿನಿಂದ ಒಂದಿಲ್ಲೊಂದು ವಿವಾದ ಸೃಷ್ಟಿಸುತ್ತಿದ್ದಾರೆ. ಹಿಂದೆ ಇವರು ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಇದೆ ಪ್ರಯತ್ನಗಳಿಗೆ ಕೈ…
  • December 22, 2014
    ಬರಹ: rjewoor
    ಪ್ರೇಮಾ ಹೊಸ ರೂಪ..!-ರೂಮರ್ ಗೆ ನಗುತ್ತಲೇ ರಿಯಾಕ್ಷನ್-ಚಾಲೆಂಜಿಂಗ್ ಪಾತ್ರ ನಿರೀಕ್ಷೆಯಲ್ಲಿ ಪ್ರೇಮಾ-ಓ ಗುಲಾಬಿ’ ಹಾಟ್ ಫೇವರಿಟ್ ಸಾಂಗ್-ಚಿತ್ರ ಥಿಯೇಟರ್​ ನಲ್ಲೂ ನೋಡ್ತಾಯಿರ್ತಾರೆ-‘ನಮ್ಮೂರ ಮಂದಾರ ಹೂವೇ’ ಚಿತ್ರೀಕರಣದ ನೆನಪು.... ------…
  • December 22, 2014
    ಬರಹ: Jayanth Ramachar
    ಆ ದಿನದ ನಂತರ ನಮ್ಮಿಬ್ಬರ ನಡುವಿನ ಅಂತರ ಕಮ್ಮಿ ಆಗಿತ್ತು. ದಿನಗಳು ಕಳೆದಂತೆ ನಮ್ಮ ಸ್ನೇಹ ಪ್ರೀತಿಯಾಗಿ ಮಾರ್ಪಾಡಾಗಲು ಹೆಚ್ಚು ದಿನ ತೆಗೆದುಕೊಳ್ಳಲಿಲ್ಲ.... ಮೊದಮೊದಲು ನನ್ನ ಕೆಲಸದ ಬಗ್ಗೆ ಅವಳಿಗೆ ಸ್ವಲ್ಪ ಅಸಮಾಧಾನ ಇದ್ದರೂ ನಂತರ…
  • December 21, 2014
    ಬರಹ: Sunil Kumar
    ಒಂದು ನೀತಿಕತೆ ರೈತನೊಬ್ಬ ಬೇಕರಿಗೆ ಪ್ರತಿದಿನ ಒಂದು ಪೌಂಡ್ ಬೆಣ್ಣೆ ಮಾರಾಟ ಮಾಡುತ್ತಿರುತ್ತಾನೆ.ಒಮ್ಮೆ ಬೇಕರಿಯವನಿಗೆ ಬೆಣ್ಣೆಯ ತೂಕದ ಬಗ್ಗೆ ಸಂದೇಹ ಬರುತ್ತದೆ.ತೂಕಕ್ಕೆ ಹಾಕಿದಾಗ ಕಡಿಮೆ ಇದ್ದದ್ದು ಗೊತ್ತಾಗುತ್ತದೆ.ಕೋಪಗೊಂಡ ಬೇಕರಿಯವ ರೈತನ…
  • December 20, 2014
    ಬರಹ: partha1059
    ಬ್ರಹ್ಮಾಂಡರ ಬೇಟಿ -  ಬ್ರಹ್ಮಾಂಡರ ಮೇಲೆ ಶನಿದೇವರ ವಕ್ರದೃಷ್ಟಿ ಇಲ್ಲಿಯವರೆಗೂ.... ಎಂದಿಗೂ ನಿಮ್ಮ ಮೇಲೆ ನಾನು ನೇರ ದೃಷ್ಟಿಯನ್ನು ಬೀರುವದಿಲ್ಲ  ಎಂದು ಶನಿದೇವ ಬ್ರಹ್ಮಾಂಡರಿಗೆ ವರ ಕೊಟ್ಟಾಯ್ತು,  ಗಣೇಶರು ವರ ಪಡೆದ ಸಂತಸದಿಂದಿರುವಾಗಲೆ ಕನಸು…
  • December 20, 2014
    ಬರಹ: venkatesh
    ೨೦೧೪ ರ ಕ್ರಿಸ್ಮಸ್ ಹಬ್ಬ ಇನ್ನೇನು ಹತ್ತಿರವಾಗುತ್ತಿದೆ. ಕ್ರಿಶ್ಚಿಯನ್ ಬಾಂಧವರಿಗೆ ಇದು ವಿಶೇಷ ಹಾಗೂ ಮಹತ್ವದ ಹಬ್ಬವಾಗಿದೆ. ಮುಂಬಯಿ ಆಕಾಶವಾಣಿಯ ಸಂವಾದಿತ ವಾಹಿನಿಯಲ್ಲಿ ೨೦೧೪ ರ ಡಿಸೆಂಬರ್ ೨೦ ನೇ ತಾರೀಖು, ಶನಿವಾರ ಮದ್ಯಾನ್ಹ ೧೨-೩೦ ಕ್ಕೆ…
  • December 20, 2014
    ಬರಹ: manju.hichkad
    ಬೆಳಸೆ ಇದು ರಾಷ್ಟ್ರೀಯ ಹೆದ್ದಾರಿ ೧೭ ಕ್ಕೆ ಹೊಂದಿಕೊಂಡ ಅಂಕೋಲಾ ತಾಲೋಖಿನ ಒಂದು ಹಳ್ಳಿ. ವಿಸ್ತಾರದಲ್ಲಿ ದೊಡ್ಡದಾಗಿದ್ದರೂ ಜನ ಸಾಂದ್ರತೆಯಲ್ಲಿ ಚಿಕ್ಕ ಊರು. ನಮ್ಮ ಊರಿನಿಂದ ಎರಡು ಕಿಲೋಮೀಟರ್ ದೂರದಲ್ಲಿದೆ. ನಮ್ಮೂರಿಗೂ,ಬೆಳಸೆ ಊರಿಗೂ…
  • December 20, 2014
    ಬರಹ: manju787
    ಮೈಸೂರಿನಲ್ಲಿ ಹುಟ್ಟಿ ಎಲ್ಲೋ ಬೆಳೆದು, ಇನ್ನೆಲ್ಲೋ ಓದಿ, ಮತ್ತೆಲ್ಲೋ ಬದುಕುತ್ತಿರುವ ನನ್ನ ಅಲೆಮಾರಿ ಬದುಕಿನಲ್ಲಿಯೂ ಕೆಲವು ಸ್ವಾರಸ್ಯಕರ ಘಟನೆಗಳು ಮನದಲ್ಲಿ ಅಚ್ಚ್ಚಳಿಯದೆ ನಿಂತಿವೆ. ಒಮ್ಮೊಮ್ಮೆ ಧುತ್ತೆಂದು ಅವು ನೆನಪಾಗಿ ನಗಿಸುತ್ತವೆ,…
  • December 20, 2014
    ಬರಹ: manju787
    ಮೈಸೂರಿನಲ್ಲಿ ಹುಟ್ಟಿ ಎಲ್ಲೋ ಬೆಳೆದು, ಇನ್ನೆಲ್ಲೋ ಓದಿ, ಮತ್ತೆಲ್ಲೋ ಬದುಕುತ್ತಿರುವ ನನ್ನ ಅಲೆಮಾರಿ ಬದುಕಿನಲ್ಲಿಯೂ ಕೆಲವು ಸ್ವಾರಸ್ಯಕರ ಘಟನೆಗಳು ಮನದಲ್ಲಿ ಅಚ್ಚ್ಚಳಿಯದೆ ನಿಂತಿವೆ. ಒಮ್ಮೊಮ್ಮೆ ಧುತ್ತೆಂದು ಅವು ನೆನಪಾಗಿ ನಗಿಸುತ್ತವೆ,…
  • December 20, 2014
    ಬರಹ: Prakash Narasimhaiya
      ಒಮ್ಮೆ ಗುರುನಾಥರಲ್ಲಿ ಓರ್ವ ವೃದ್ಧರು ಬಂದು  ತಮ್ಮಅಳಲನ್ನು ತೋಡಿಕೊಳ್ಳುತ್ತ . "  ನನ್ನ  ಮಗ ಅಮೇರಿಕಾದಲ್ಲಿ ನೆಲೆಸಿರುವನೆಂದು, ವಯಸ್ಸಾದ ನಾವು ಇಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದೇವೆ. ನನ್ನ ಹೆಂಡತಿಗಂತೂ  ಕೀಲು ಮತ್ತು ಮೂಳೆ ನೋವಿನಿಂದ…
  • December 19, 2014
    ಬರಹ: partha1059
    ಬ್ರಹ್ಮಾಂಡರ ಬೇಟಿ -  ಬ್ರಹ್ಮಾಂಡರ ಕನಸಿನಲ್ಲಿ ಶನಿ ಇಲ್ಲಿಯವರೆಗೂ...   ನೀನು ಮೈಮೇಲೆ ಬಿದ್ದರೆ  ಅದು ಯಾವ ಪ್ರಾಣಿಯಾಗಲಿ ಉಸಿರು ನಿಂತು ಸಾಯುವದಷ್ಟೆ ಸಾದ್ಯ,  ದೇಹದ ಎಲ್ಲ ಮೂಳೆಗಳನ್ನು ಗಂಟು ಕಟ್ಟಬೇಕಾದ್ದೆ, ಹಾಗಿರಲು ಆಕೆ ಇನ್ನು…
  • December 19, 2014
    ಬರಹ: partha1059
    ಬ್ರಹ್ಮಾಂಡರ ಬೇಟಿ -  ಬ್ರಹ್ಮಾಂಡರ ಕನಸಿನಲ್ಲಿ ಶನಿ ಇಲ್ಲಿಯವರೆಗೂ...   ನೀನು ಮೈಮೇಲೆ ಬಿದ್ದರೆ  ಅದು ಯಾವ ಪ್ರಾಣಿಯಾಗಲಿ ಉಸಿರು ನಿಂತು ಸಾಯುವದಷ್ಟೆ ಸಾದ್ಯ,  ದೇಹದ ಎಲ್ಲ ಮೂಳೆಗಳನ್ನು ಗಂಟು ಕಟ್ಟಬೇಕಾದ್ದೆ, ಹಾಗಿರಲು ಆಕೆ ಇನ್ನು…
  • December 19, 2014
    ಬರಹ: Sunil Kumar
    ಪ್ರಾದೇಶಿಕ ಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ಏಕೆ ಬೇಕು..? ಓದಿ ಒಂದು ನಿದರ್ಶನ.... ಉತ್ತರ ಭಾರತದ ಶ್ರೀಮಂತ ವ್ಯಾಪಾರಿಯೊಬ್ಬರು ಕರ್ನಾಟಕದಿಂದ ಒಳ್ಳೆಯ ಜಾತಿಯ ಕುದುರೆಯೊಂದನ್ನು ಹಣಕೊಟ್ಟು ತಮ್ಮೂರಿಗೆ ಕೊಂಡು ಹೋದರು.ಕುದುರೆ ಅವರ ಊರಿಗೆ ಹೋದ…
  • December 19, 2014
    ಬರಹ: gururajkodkani
    ನಿಮಗೆ ನೊಬೆಲ್ ಪ್ರಶಸ್ತಿಗಳ ಬಗ್ಗೆ ಗೊತ್ತಿರಬಹುದು.ಭೌತಶಾಸ್ತ್ರ,ರಸಾಯನಶಾಸ್ತ್ರ ,ವೈದ್ಯಕೀಯ, ಶಾ೦ತಿ,ಸಾಹಿತ್ಯ ಮತ್ತು ಅರ್ಥಶಾಸ್ತ್ರದ ಕ್ಷೇತ್ರಗಳಲ್ಲಿ  ಗಮನಾರ್ಹ ಸಾಧನೆಗಳನ್ನು ಮಾಡಿದ ಸಾಧಕರನ್ನು ಗುರುತಿಸಿ ನೀಡಲಾಗುವ ಈ ಪ್ರಶಸ್ತಿ ವಿಶ್ವದ…
  • December 19, 2014
    ಬರಹ: partha1059
    ಡಿಜಿಟಲ್ ಆಡಳಿತಕ್ಕೆಜೈ ಒಂದಿಷ್ಟು ತಿಂಗಳ ಹಿಂದೆ , ಆಗ ಮೋದಿ ಬಂದಿರಲಿಲ್ಲ ಬಿಡಿ , ಆಧಾರ್ ಕಾರ್ಡನ್ನು ಅವರು ಟೀಕಿಸುತ್ತಿದ್ದ ಕಾಲ, ಅಧಾರ ಕಾಂಗ್ರೆಸಿಗೆ ಅಧಾರವಾಗಬಹುದೆಂದು ಭ್ರಮಿಸಿದ ದಿನಕ್ಕೆ ಸ್ವಲ್ಪ ಮುಂಚೆ ಗ್ಯಾಸ್ ಡೀಲರ್ ಬಳಿ ಹೋಗಿದ್ದೆ…