December 2014

  • December 19, 2014
    ಬರಹ: kavinagaraj
    ದೇವನೆಲ್ಲಿಹನೆಂದು ಚಾರ್ವಾಕ ಕೇಳುವನು ಎಲ್ಲೆಲ್ಲು ಅವನೆಂದು ಆಸ್ತಿಕನು ಹೇಳುವನು | ಕಾಣದಿಹ ದೇವನಿಹನೆಂದು ಹೇಳಿಸುವ ಶಕ್ತಿ ಯಾವುದದಚ್ಚರಿಯು ಮೂಢ ||      ದೇವರ ಬಗ್ಗೆ ಮನುಷ್ಯಜೀವಿ ಬಹಳ ತಲೆಕೆಡಿಸಿಕೊಂಡಿದ್ದಾನೆ. ದೇವರು ಒಬ್ಬನು ಮಾತ್ರನೇ?…
  • December 18, 2014
    ಬರಹ: Sunil Kumar
    ಪೇಶಾವರ ಘಟನೆ: ಅಸಲಿಗೆ 'ಇವರು'ಖಂಡಿಸಿದ್ದು ಯಾರನ್ನ..?
  • December 18, 2014
    ಬರಹ: partha1059
    ಬ್ರಹ್ಮಾಂಡರ ಬೇಟಿ - ಜಯಂತನ ಬಲೆಯಲ್ಲಿ ಬ್ರಹ್ಮಾಂಡರು ಇಲ್ಲಿಯವರೆಗೂ . ... ಬ್ರಹ್ಮಾಂಡರು ನಗುತ್ತ ಅಂದರು , ‘ಇದೇನಯ್ಯ ಜಗತ್ತಿಗೆ ಗೊತ್ತಿದೆ, ನಿನಗೆ ಗೊತ್ತಿಲ್ಲವೆ? , ನನ್ನ ಮೇಲೆ ರೇಪ್ ಕೇಸ್ ಬಂದುಬಿಟ್ಟಿದೆ ಕಣಯ್ಯ, ಅದಕ್ಕೆ ತಲೆ ತಪ್ಪಿಸಿ…
  • December 17, 2014
    ಬರಹ: Sunil Kumar
    ಭಯೋತ್ಪಾದಕನ ಕಥೆ ಭಯೋತ್ಪಾದಕನೊಬ್ಬ ಆತ್ಮಾಹುತಿ ದಾಳಿ ಮಾಡಿಕೊಂಡು ಸತ್ತು ಹೋಗುತ್ತಾನೆ.ಸ್ವರ್ಗದಲ್ಲಿ ತನಗೆ ಸಿಗಬಹುದಾದ 72 ಕನ್ಯೆಯರ ಕನಸನ್ನು ಕಾಣುತ್ತ ಸ್ವರ್ಗದ ದಾರಿಯಲ್ಲಿ ಸಂಚರಿಸುತ್ತಿರುತ್ತಾನೆ.ಸ್ವರ್ಗದ ದಾರಿ ಗಿಡಗಂಟಿ ಪೊದೆಗಳಿಂದ…
  • December 17, 2014
    ಬರಹ: naveengkn
    ನಿಮ್ಮ ಬಂದೂಕುಗಳಿಗೆ ಇನ್ನೂ ಹಸಿವು ತಣಿದಿಲ್ಲ ಅವುಗಳಿಗೆ ಇನ್ನಷ್ಟು ರಕ್ತವನು ಕುಡಿಸಿ  ಆರೋಗ್ಯವಾಗಿಡಿ,,,,,,,, ಸತ್ತ ಹೆಣದ ರಾಶಿಗಳ ನಡುವಿನ ರಕ್ತವನು ಕೊಳಾಯಿಯಲಿ ಸಂಗ್ರಹಿಸಿ ದಿನವೂ ಆ ರಕ್ತವನು ಅಮೃತದಂತೆ ಕುಡಿಯಿರಿ,,,,,, ಹೆಣದ…
  • December 17, 2014
    ಬರಹ: ವಿಶ್ವ ಪ್ರಿಯಂ
    ತನ್ನ ಅನುಪಮ ದ್ರಾವಿಡ ಭಾಷಾಶೈಲಿಯಿಂದ ನಾಡಿನವರಿಗೆ ಅತಿ ಪ್ರಿಯವಾಗಿ ಹತ್ತಿರವಾಗುವ ಕನ್ನಡ ಭಾಷೆಯ ಹುಟ್ಟು  ಚರಿತ್ರಾಕಾರರ ಬುದ್ಧಿಗೆ ನಿಲುಕದ ಕಗ್ಗಂಟು.  ಎಂದು ನಮ್ಮ ನೆಚ್ಚಿನ ಕನ್ನಡ ಹುಟ್ಟಿತು? ಎಂಬ ಪ್ರಶ್ನೆ ನಮ್ಮನ್ನು ಒಮ್ಮೆಯಾದರೂ ಕಾಡದೇ…
  • December 17, 2014
    ಬರಹ: partha1059
    ಬ್ರಹ್ಮಾಂಡರ ಬೇಟಿ -  ಬ್ರಹ್ಮಾಂಡರ ಮೇಲೆ ರೇಪ್ ಕೇಸೆ ?   ಮೊದಲಬಾಗ :   http://sampada.net/blog/%E0%B2%AC%E0%B3%8D%E0%B2%B0%E0%B2%B9%E0%B3%8D%E0...   [ ಸೆಕ್ಯೂರಿಟಿ ಜೋರಾಗಿ ನಕ್ಕು, ತಕ್ಷಣ ಅಲರ್ಟ್ ಆಗಿ ಎದ್ದುನಿಂತ ’ಸಾರ್…
  • December 17, 2014
    ಬರಹ: Jayanth Ramachar
    ಅಂದು ರಾತ್ರಿ ಅಲ್ಲಿಂದ ಹೊರಡುವಾಗ ಯಾಕೋ ಮನಸು ಬಹಳ ಭಾರವಾಗಿತ್ತು... ಜಾನಕಿಯನ್ನು ಮತ್ತೆ ನೋಡಬಹುದು ಎಂದು ಗೊತ್ತಿದ್ದರೂ ಅದೇನೋ ಗೊತ್ತಿಲ್ಲ ಮತ್ತೆ ಅವಳನ್ನು ನೋಡುವುದೇ ಇಲ್ಲವೇನೋ, ಮಾತಾಡುವುದೇ ಇಲ್ಲವೇನೋ ಎಂಬ ಭಾವನೆ ಬಹಳ ಕಾಡುತ್ತಿತ್ತು.…
  • December 16, 2014
    ಬರಹ: Sunil Kumar
    ಒಂದು ಘಟನೆ ಇಳಿಸಂಜೆ ಹೊತ್ತು.ಅರ್ಧಕಿಲೊಮೀಟರಿಗೆ ಒಂದರಂತೆ ತಿರುವಿರುವ ರಸ್ತೆಯಲ್ಲಿ ಬೈಕ್ ಓಡಿಸಿಕೊಂಡು ಹೋಗುತ್ತಿದ್ದೆ.ರಸ್ತೆಯ ತಿರುವೊಂದರಲ್ಲಿ ನಾಯಿಯೊಂದು ಅಚಾನಕ್ ಆಗಿ ಅಡ್ಡಬಂತು ಅಥವಾ ನಾನೇ ಅದರ ದಾರಿಗೆ ಅಡ್ಡಲಾಗಿ ಹೋದೆನಾ..? ಗೊತ್ತಿಲ್ಲ…
  • December 16, 2014
    ಬರಹ: GURURAJ DESAI1…
    ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಮತ್ತು ಕೋಮುದಾಳಿಗಳಿಗೆ ಕಾರಣ ಹುಡುಕಿ ದೇಶದ ಐಕ್ಯತೆಯನ್ನು ಕಾಪಡಲು ಹಾಗೂ ಆ ಕ್ರೌರ್ಯ ಮತ್ತೆ ಬರದಂತೆ ನಿರ್ದಿಷ್ಟ ಯೋಜನೆಗಳನ್ನು ರೂಪಿಸಲು ರಾಷ್ಟ್ರೀಯ ಸಮಗ್ರತಾ ಮಂಡಳಿಯನ್ನು ರಚಿಸಲಾಗಿದೆ. ದುರಂತವೆಂಬತೆ…
  • December 16, 2014
    ಬರಹ: kavinagaraj
    ಇತ್ತಿಹನು ಭಗವಂತ ಬದುಕಲೀ ಬದುಕು ಬದುಕುವ ಮುನ್ನ ಸಾಯುವುದೆ ಕೆಡುಕು | ಸಾಯುವುದು ಸುಲಭ ಬದುಕುವುದು ಕಷ್ಟ ಸುಲಭದ ಸಾವ ಬಯಸದಿರು ಮೂಢ ||      ಒಂದು ಲೇಖನದಲ್ಲಿ ಪ್ರಾಸಂಗಿಕವಾಗಿ ನನಗೆ ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರ ಬಂದಿದ್ದ ಸಂದಿಗ್ಧ…
  • December 16, 2014
    ಬರಹ: Prakash Narasimhaiya
    ಜಗದ ಚಿಂತೆ                           ಈ ಜಗತ್ತಿನಲ್ಲಿ ಎಲ್ಲರಿಗೂ ಅನ್ನ ಬಟ್ಟೆ ಸಿಗಲಿ, ಎಲ್ಲರು ವಿದ್ಯಾವಂತರಾಗಲಿ, ಎಲ್ಲರು ಆರೋಗ್ಯದಿಂದ ಚೆನ್ನಾಗಿ ಬದುಕಲಿ ಎಂದು ನಾವು ಇಚ್ಚಿಸುವುದು ಸರಿಯಾದ ಚಿಂತನೆಯೇ.  ಅದಕ್ಕಾಗಿ ನಾವು  …
  • December 15, 2014
    ಬರಹ: Sunil Kumar
    ಕಲಿಸೋದು ಒಂದು ಕಲೆ ಒಂದು ದಿನ ಭಾಗಶಃ ಕಿವುಡನಾಗಿದ್ದ ನಾಲ್ಕೂವರೆ ವರ್ಷದ ಬಾಲಕ ಶಾಲೆಯಿಂದ ಬಂದ.ಅವನ ಕಿಸೆಯಲ್ಲಿ ಮಾಸ್ತರರು ಕೊಟ್ಟು ಕಳಿಸಿದ ಚೀಟಿಯಿತ್ತು.ಅದರಲ್ಲಿ ಹೀಗೆ ಬರೆದಿತ್ತು-'ನಿಮ್ಮ ಮಗ ಕಲಿಯಲಾಗದಷ್ಟು ದಡ್ಡ.ದಯವಿಟ್ಟು ಅವನನ್ನು ಶಾಲೆ…
  • December 15, 2014
    ಬರಹ: Jayanth Ramachar
    ಜಾನಕಿಯ ಪರಿಚಯ ಮಾಡಿಸಿ ನಿತಿನ್ ಮತ್ತು ಅವನ ಪತ್ನಿ ಯಾರೋ ಕರೆದರೆಂದು ಅವರ ಬಳಿ ಆಶೀರ್ವಾದ ತೆಗೆದುಕೊಳ್ಳಲು ಹೋದರು. ಅವರು ಹೋದ ಮೇಲೆ ನಾವಿಬ್ಬರೂ ಅಲ್ಲೇ ಇದ್ದ ಕುರ್ಚಿಗಳಲ್ಲಿ ಕುಳಿತೆವು. ಮದುವೆ ನಡೆದಿದ್ದು ವಧುವಿನ ಮನೆಯಲ್ಲೇ ಆದ್ದರಿಂದ ಮನೆಯ…
  • December 15, 2014
    ಬರಹ: Murali S
    ಆಟೋ.... ಅಂತ ಕೈ ಚಪ್ಪಾಳೆ ತಟ್ಟಿ ಕರೆಯದೆ ಇರುವವರಂತು ಇಲ್ಲ ಬಿಡಿ. ಅದು ಬೆಂಗಳೂರಿನಂತ ನಗರದಲ್ಲಿ ಬಸ್ ಸ್ಟಾಂಡ್, ರೈಲ್ವೆ ಸ್ಟೇಷನ್ ಎಲ್ಲಿ ನೋಡಿದರು ಹೇರಾಳವಾದ ಆಟೋಗಳು ಕಾಣುತ್ತದೆ. ಈ ಆಟೋ ಎಂಬ ತ್ರಿಚಕ್ರ ವಾಹನವನ್ನ ಮೊಟ್ಟ ಮೊದಲು 1947…
  • December 14, 2014
    ಬರಹ: gururajkodkani
    “ನನ್ನ ಹೆಸರು ಕ್ರಿಸ್ಟೋಫರ್ ಗಾರ್ಡನರ್,ವೈದ್ಯಕೀಯ ಉಪಕರಣಗಳ ವ್ಯಾಪಾರ ಪ್ರತಿನಿಧಿಯಾಗಿದ್ದ ನನ್ನನ್ನು ಗೆಳೆಯರು ಪ್ರೀತಿಯಿ೦ದ ’ಕ್ರಿಸ್’ ಎ೦ದು ಕರೆಯುತ್ತಿದ್ದರು. ಅದಾಗಲೇ ನನ್ನ ಎರಡನೆಯ ಮದುವೆಯಾಗಿ ಐದು ವರ್ಷಗಳಾಗಿದ್ದವು.ನನ್ನ ಮಡದಿ ಜಾಕಿ,…
  • December 14, 2014
    ಬರಹ: naveengkn
     ಇತ್ತೀಚಿಗಷ್ಟೇ ಮುಂಬೈನ ಪನ್ವೆಲ್ ಇಂದ ಕೇರಳಕ್ಕೆ ನೇತ್ರಾವತಿ ಎಕ್ಸ್-ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ, ಸೆಕೆಂಡ್ ಕ್ಲಾಸ್ ಎ.ಸಿ ಯಾ ಮೇಲಿನ ಸೀಟು ನನ್ನದು, ಸುಮಾರು ಇಪ್ಪತ್ತ ಮೂರು ಗಂಟೆಗಳ ಪ್ರಯಾಣ, ಪ್ರಯಾಣಕ್ಕೆ ಜೊತೆಯಾಗಿದ್ದು ನನ್ನ…
  • December 14, 2014
    ಬರಹ: Sunil Kumar
    ಕಥೆಯು ಹೌದು,ಘಟನೆಯೂ ಹೌದು ಹುಡುಗನೊಬ್ಬ ಐಸ್ ಕ್ರೀಂ ತಿನ್ನಲೆಂದು ಪಾರ್ಲರ್ ಗೆ ಹೋಗ್ತಾನೆ.ಪಾರ್ಲರ್ ಒಳಗಿನ ಟೇಬಲ್ ಎದುರು ಕುಳಿತು ಅಲ್ಲಿದ್ದ ಪರಿಚಾರಕನನ್ನು ಕರೆಯುತ್ತಾನೆ.ದೊಡ್ಡ ಕಪ್ ಐಸ್ಕ್ರೀಂ ನ್ನು ತೋರಿಸಿ ಅದಕ್ಕೆಷ್ಟೆಂದು ಕೇಳುತ್ತಾನೆ.…
  • December 14, 2014
    ಬರಹ: Murali S
    ನನಗೆ ಚಿಕ್ಕ ವಯಸ್ಸಿನಿಂದಲೂ ಅಮೆಜ಼ಾನ್ ಎಂದರೆ ಅದೇನೊ ಆಕರ್ಷಣೆ. ಎಲ್ .ಡೂ ರಾಡೋ ಚಿನ್ನದ ಭೇಟೆಯ ಕಥೆಗಳು, ಅಲ್ಲಿನ ಭಯಂಕರ ಪ್ರಾಣಿಗಳು,ಸುಂದರವಾದ ಪ್ರಕೃತಿ. ಇವೆಲ್ಲ ನನಗೆ ಅದೆಷ್ಟು ಹುಚ್ಚು ಇಡಿಸಿತು ಎಂದರೆ ದೊಡ್ಡವನಾಗುತ್ತ ಅಮೆಜ಼ಾನ್ ಮೇಲಿನ…
  • December 13, 2014
    ಬರಹ: partha1059
    ಬ್ರಹ್ಮಾಂಡರ ಬೇಟಿ - ಕಿಸ್ ಆಫ್ ಲವ್ ಪ್ರಕರಣ ಶ್ರೀನಾಥ ಅಪರೂಪಕ್ಕೆ ಭಾರತಕ್ಕೆ ಬಂದಿದ್ದರು. ಗೆಳೆಯರನ್ನೆಲ್ಲ ಬೇಟಿ ಮಾಡಬೇಕೆಂಬ ಅವರ ಆಸೆ ನೆರವೇರಲಿಲ್ಲ ಕಾರಣ ಸ್ವಂತ ಕೆಲಸಗಳು. ಎಂತಹುದೇ ಕೆಲಸವಿದ್ದಾಗಲು ಅಪರೂಪದ ಗೆಳೆಯ ಅನ್ನೋ…