December 2014

  • December 13, 2014
    ಬರಹ: SHABEER AHMED2
    'ಒಂದು ಕಡೆ ಪ್ರತಿನಿತ್ಯ‌ ತಮ್ಮ‌ ಬೇಡಿಕೆಗಾಗಿ ಸರ್ಕಾರದ‌ ಬಳಿ ಒತ್ತಾಯ‌ ಇಡುತ್ತಿರುವ‌ ಜನರು, ಇನ್ನೊಂದೆಡೆ ಈ ಬೇಡಿಕೆಯನ್ನು ಪ್ರತಿಭಟಿಸುವ‌ ಜನರ ಗುಂಪು, ಇದೆಲ್ಲವನ್ನು ಆಲೋಚಿಸಿ ನೋಡಿದಾಗ ನಮಗೇ ಹೇಸಿಗೆಯೆನಿಸುತ್ತದೆ.  ಇದು ಭಾರತದುದ್ದಕ್ಕೂ…
  • December 13, 2014
    ಬರಹ: Sunil Kumar
    ಇವರಿಗೆ'ಮತಾಂತರ'ಪದದ ಅರ್ಥವಾದರು ತಿಳಿದಿದೆಯೇ..? ವ್ಯಕ್ತಿಯೊಬ್ಬ ತಾನು ಹುಟ್ಟಿದ ಧರ್ಮದಿಂದ ತನ್ನದಲ್ಲದ ಮತ್ತೊಂದು ಧರ್ಮಕ್ಕೆ ಸ್ವ ಇಚ್ಛೆಯಿಂದ ಹೋದರೆ ಅದು 'ಮತಾಂತರ'.ಕುತ್ತಿಗೆಯ ಹತ್ತಿರ ಖಡ್ಗ ಹಿಡಿದು ನಮ್ಮ ಧರ್ಮಕ್ಕೆ ಬಾ,ಇಲ್ಲವಾದರೆ ನಿನ್ನ…
  • December 13, 2014
    ಬರಹ: kavinagaraj
         ರಾಕ್ಷಸ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವ ಚಿತ್ರವೆಂದರೆ ದೈತ್ಯಾಕಾರದ ದೇಹ, ಭೀಭತ್ಸ ರೂಪದ, ಡೊಳ್ಳು ಹೊಟ್ಟೆಯ, ಹೊರಚಾಚಿರುವ ಕೋರೆ ಹಲ್ಲುಗಳ, ತಲೆಯ ಮೇಲೆ ಕೊಂಬುಗಳಿರುವ, ಅಪಾಯಕಾರಿ ಆಯುಧಗಳನ್ನು ಹಿಡಿದುಕೊಂಡಿರುವ, ಮಾಯಾವಿಗಳಾಗಿ ತಮಗೆ…
  • December 12, 2014
    ಬರಹ: partha1059
    ಕೆಲವೊಮ್ಮೆ ತೀರ ಕುತೂಹಲ ಅಥವ ಎಂತದೋ ವಿಷಯವಿದೆ ಅನ್ನುವ ವಿಷಯಗಳು ಅದೇಕೊ ಜನರಿಂದ ಗುರುತಿಸಲ್ಪಡುವದಿಲ್ಲ. ಹಾಗೆ ಮಾಧ್ಯಮಗಳು ಸಹ ಅದನ್ನು ದೊಡ್ಡ ವಿಷಯವಲ್ಲ ಎನ್ನುವಂತೆ ವರ್ತಿಸುತ್ತವೆ. ಯಾರ ಗಮನಕ್ಕು ಬರುವದಿಲ್ಲ. ಹಾಗೆ ನನ್ನ ತಲೆ ಕೊರೆದ ಒಂದು…
  • December 12, 2014
    ಬರಹ: naveengkn
    ಬೆಳೆದ ಕನಸುಗಳು ಮರಿ ಹಾಕಿ ಆ ಮರಿಗಳನ್ನು ಪೋಷಿಸುತಾ, ಮುಖ್ಯ ಕನಸೇ ಅಂತರ್ಗತವಾಗಿ ಅಂತಹದೊಂದು ಕನಸು ಅಸ್ತಿತ್ವದಲ್ಲಿ  ಇತ್ತೆಂಬುದನ್ನೆ ಮರೆಸುವುದೇ  ಆಧುನಿಕತೆಯ ಹೊಸ ಹುನ್ನಾರ ಇರಬಹುದೇ ? ಹೆತ್ತ ಮಕ್ಕಳನು  ಸಾಕಿ, ಕಲಿಸಿ, ಅವುಗಳ ಕನಸುಗಳಿಗೆ…
  • December 12, 2014
    ಬರಹ: K.VISHANTH RAO
    ಕಳೆದ ಹತ್ತು ವರ್ಷಗಳಿಂದ ಕನ್ನಡ ಸಾಹಿತ್ಯ ಆಸಕ್ತರಿಗೆ ತಮ್ಮ ಆಲೋಚನೆ, ಅಭಿಪ್ರಾಯ ಹಾಗೂ ತಮ್ಮೆ ಕುಂಟು ಬರಹಗಳಿಗೆ ವೇದಿಕೆ ಯಾಗಿರು ಈ ಸಂಪದದಲ್ಲಿ ನನ್ನ ಪ್ರಥಮ ಬರಹ ’ದೇವರು’ ...ಬುದ್ಧಿ ಮೊರೆತಿರದ ಪುಟ್ಟ ಬಾಲಕನೊರ್ವ ತಾನು ಸಾಕ್ಷಿಯಾದ…
  • December 12, 2014
    ಬರಹ: Jayanth Ramachar
    ಒಂದು ವಾರದ ನಂತರ ಸ್ಟೇಷನ್ ನಿಂದ ಅಪ್ಪನ ಮೊಬೈಲ್ ಗೆ ಕರೆ ಬಂದಿದ್ದರಿಂದ ಅಪ್ಪ ನನ್ನನ್ನು ಸ್ಟೇಷನ್ ಗೆ ಕರೆದುಕೊಂಡು ಹೋದರು. ಕರೆದ ಕೂಡಲೇ ಬಂದಿದ್ದಕ್ಕೆ ಇನ್ಸ್ಪೆಕ್ಟರ್ ಅಪ್ಪನಿಗೆ ಧನ್ಯವಾದಗಳನ್ನು ತಿಳಿಸಿ ನನ್ನನ್ನು ವಿಚಾರಣಾ ಕೊಠಡಿಗೆ…
  • December 12, 2014
    ಬರಹ: rjewoor
    ಸೂಪರ್ ಸ್ಟಾರ್ ರಜನಿ ಅಭಿನಯದ ‘ಲಿಂಗ’ ಹುಟ್ಟಿಸಿರೋ ನಿರೀಕ್ಷೆ ಅಪಾರ. ಆದರೆ, ತೆರೆ ಮೇಲೆ ಅದೇ ಲಿಂಗನನ್ನ ಕಂಡಾಗ ಆಗೋ ಅನುಭವವೇ ಬೇರೆ. ರಜನಿ ಅಭಿಮಾನಿಗಳಿಗೆ ಈ ಚಿತ್ರ ಇಷ್ಟವಾಗಬಹುದು. ಸಾಮಾನ್ಯ ಪ್ರೇಕ್ಷಕನಿಗೆ ‘ಲಿಂಗ’ ಅಷ್ಟೇನೂ ಹಿಡಿಸೋ ಹಾಗೆ…
  • December 12, 2014
    ಬರಹ: nanda
    ನಾನು ಮೊನ್ನೆ ನಮ್ಮ ಅಪ್ಪನ ಮನೆ ವಾರ್ಷಿಕ ದೇವತಾ ಕಾರ್ಯಕ್ರಮಕ್ಕೆ ಹೋಗಿದ್ದೆ.ಪ್ರತೀ ವರ್ಷ ನಾವು ಈ ದಿನ ದೇವರಿಗೆ ಕಾಯಿಡುವುದು ವಾಡಿಕೆ.(ಹವ್ಯಕ ಹೆಣ್ಣು ಮಕ್ಕಳು ಮದುವೆಯಾದ ನಂತರ ಪ್ರತೀ ವರ್ಷ ದೀಪಾವಳಿಯ ಮರುದಿನ ತವರುಮನೆಯ ದೇವರಿಗೆ ಕಾಯಿ …
  • December 12, 2014
    ಬರಹ: Murali S
    'ಯೊಗೇಂದ್ರ ಸಿಂಗ್ ಯಾದವ್' ಭಾರತ ಕಾರ್ಗಿಲ್ ಗೆಲ್ಲಲು ಮುಖ್ಯ ಕಾರಣ. 18 ಯೊಧರೊಂದಿಗೆ ಟೊಲೊಲಿಂಗ್ ಪರ್ವತ ಅತ್ತಿದ ಈತ ತನ್ನೊಂದಿಗಿದ್ದ 17 ಯೊಧರನ್ನೂ ಕಳೆದು ಕೊಂಡು ತನ್ನ ದೇಹಕ್ಕೆ ತಾಗಿದ 18 ಗುಂಡುಗಳ್ಳೊಂದಿಗೆ ಬಿದ್ದಿದ್ದ. ಇವರ ಬಳಿಯಿದ್ದ…
  • December 11, 2014
    ಬರಹ: Sunil Kumar
    ವಿಧಾನಸೌಧ ಆಯ್ತು, ಸುವರ್ಣಸೌಧದ ಪಾವಿತ್ರ್ಯತೆನೂ ಹಾಳು ಮಾಡಿದರಲ್ಲ ಈ ಪಾಪಿಗಳು... ಪ್ರಜಾಪ್ರಭುತ್ವದ ದೇಗುಲವೆಂದು ಕರೆದುಕೊಳ್ಳುವ ವಿಧಾನಸೌಧದ ಒಳಗಡೆ ನೀಲಿಚಿತ್ರ ನೋಡಿದ ಪ್ರಕರಣ ಇನ್ನೂ ಹಸಿಯಾಗಿರುವಾಗಲೆ ಮತ್ತೆ ಅಂತದ್ದೇ ಅಲ್ಲದಿದ್ದರು ಈ…
  • December 11, 2014
    ಬರಹ: kavinagaraj
     "ನಮ್ಮನ್ನು ನಾವೇ ಪ್ರಾಮಾಣಿಕರಾಗಿ ನಮಗೆ ಯಾರು ಅತ್ಯಂತ ಪ್ರಿಯರು ಎಂದು ಪ್ರಶ್ನಿಸಿಕೊಂಡಾಗ ಸಮಸ್ಯೆಗಳಲ್ಲಿ ಸಿಲುಕಿ ತೊಳಲಾಡುತ್ತಿರುವ ಸಂದರ್ಭಗಳಲ್ಲಿ ನಮಗೆ ಸಾಮಾನ್ಯವಾಗಿ ಪುಕ್ಕಟೆ ಸಲಹೆ ಕೊಡುವವರು, ಹೊಗಳುವವರು, ಪರಿಹಾರ ಸೂಚಿಸುವವರು,…
  • December 11, 2014
    ಬರಹ: ಸೀಲೈಫ್೫೩೭
    ಅದ್ಯಯ - ೧ "ಒಂದು ಕ್ಷಣ ನಿಲ್ಲಿ..." ತಟ್ಟನೆ ಒಳಗೆ ಹಾರಿದನು, ನಿಟ್ಟುಸಿರಿ ಬಿಡುತ್ತ ತಲಯನೆತ್ತಿ   ನೋಡಿದಾಕ್ಷಣ ಮನದೊಳಗೆ  ಏನೋ ಆನಂದ, ಹಸಿರು ಬಣ್ಣದ ಚುಡಿಧರ್, ಹೊಳಯುವ ಕಶಗಳ ಹಿಂದಿನ ಕಿವಿಗಿ ತೊಟ್ಟ ಜುಮುಕಿ, ನೇಸರನ ಬಣ್ಣವನು ತುಂಬಿಕೊಂಡ…
  • December 11, 2014
    ಬರಹ: Jayanth Ramachar
    ಅರ್ಜುನ್....ಅರ್ಜುನ್.... ಯಾರು? ಯಾರದು ಎಂದು ಆಚೆ ಬಂದು ನೋಡಿದರೆ ಮನೆಯ ಬಾಗಿಲಿನ ಮುಂದೆ ಪೋಲಿಸ್ ಪೇದೆ ನಿಂತಿದ್ದ. ನಾನು ಸ್ವಲ್ಪ ಗಾಭರಿಯಿಂದಲೇ ಹೇಳಿ.... ನಾನೇ ಅರ್ಜುನ್... ಏನಾಗಬೇಕಿತ್ತು? ಅಷ್ಟರಲ್ಲೇ ಹಿಂದಿನಿಂದ ಅಪ್ಪ ಅಮ್ಮ ಕೂಡ ಬಂದು…
  • December 10, 2014
    ಬರಹ: Sunil Kumar
    ನೀವಾಗಿದ್ದರೆ,ಏನು ಮಾಡುತ್ತಿದ್ದಿರಿ...? ಶಿವು ತೀರ ಅಪರೂಪವೆನಿಸುವ ಕಾಯಿಲೆಯಿಂದ ಬಳಲುತಿದ್ದ.ವೈದ್ಯರು,ಹೆಚ್ಚೆಂದರೆ ಇನ್ನು ಆರರಿಂದ ಒಂಭತ್ತು ತಿಂಗಳು ಅವನು ಬದುಕಬಹುದೆಂದು ಭವಿಷ್ಯ ನುಡಿದಿದ್ದರು.ಶಿವು ತನ್ನ ಕಾಯಿಲೆಗಿಂತಲೂ ಹೆಚ್ಚಾಗಿ…
  • December 10, 2014
    ಬರಹ: GURURAJ DESAI1…
    ಉತ್ತರ ಕರ್ನಾಟಕ ಹಿಂದುಳಿದೆದೆ ಎಂಬ ಕಾರಣಕ್ಕಾಗಿ ಪ್ರತ್ಯೇಕ ರಾಜ್ಯದ ಕೂಗು ಜೋರಾಗಿಯೇ ಆರಂಭವಾಗಿದೆ. ಸಾಲದೆಂಬಂತೆ ಕೆಲವರು 13 ಜಿಲ್ಲೆಗಳ ನಕ್ಷೆಯನ್ನು ಹಾಕಿ ಕೆಕೆ ಹಾಕುತ್ತಿದ್ದಾರೆ. ನಿಜಕ್ಕೂ ಉತ್ತರ ಕರ್ನಾಟಕ ಪ್ರಾದೇಶಿಕ ಅಸಮಾನತೆಯಲ್ಲಿ…
  • December 09, 2014
    ಬರಹ: Sunil Kumar
    ಒಬ್ಬ ನಕ್ಸಲನ ಕಥೆ ಅವರಿಗೆ ಇಬ್ಬರು ಗಂಡು ಮಕ್ಕಳು.ಸಾವಿನ ಬಾಗಿಲಲ್ಲಿ ನಿಂತಿದ್ದ ಅವರು,ತಾನು ಸಂಪಾದಿಸಿದ ಎಲ್ಲಾ ಆಸ್ತಿಯನ್ನು ಹಿರಿಮಗನ ಹೆಸರಿಗೆ ಬರೆದು ಕಣ್ಣುಮುಚ್ಚಿಕೊಂಡರು.ಕಿರಿಮಗ ಕೂತು ತಿನ್ನಬೇಕು ಅನ್ನೋ ಮನಸ್ಥಿತಿಯವನಾಗಿದ್ದೆ ಅವರ ಈ…
  • December 09, 2014
    ಬರಹ: H A Patil
            ಬಣ್ಣದ ವೇಷಗಳವು ವೇಷ ಅವರ ಬದುಕು ಹಾಲುಗಲ್ಲದ ಹಸುಳೆಗಳು ಮುಖವೆಲ್ಲ ಚಿತ್ತಾರಗಳ ರಂಗೋಲಿ ಮನೆಯಿಂದ ಮನೆಗೆ ದಿನವೆಲ್ಲ ಅಲೆದಾಟ ಗೇಣು ಹೊಟ್ಟೆಗಾಗಿ ತುಂಡು ಬಟ್ಟೆಗಾಗಿ ಆದರೂ ತುಂಬದ ತುತ್ತಿನ ಚೀಲ ಮಾನವಂತ ಬದುಕಿಗೆ ಭರವಸೆಯಿಲ್ಲ ಸಾಗಿದೆ…
  • December 09, 2014
    ಬರಹ: Murali S
    ಬರೆಯಲು ಅದೆಷ್ಟೋ ವಿಷಯಗಳಿದ್ದರು ಇವರ ಬಗ್ಗೆ ಏಕೆ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೊರಟೆ,ಹೌದು ಸಮಾಜದಲ್ಲಿ ಅವರ ಬಗ್ಗೆಗಿನ ತಿರಸ್ಕಾರ ಏಕಿದೆ ಎಂದು ಹುಡುಕುತ್ತಾ ಹೋದರೆ ನನಗೆ ತಿಳಿದು ಬಂದದ್ದು ನನಗೆ ತಿಳುವಳಿಕೆಯಿಲ್ಲದಿರುವುದು. ಅವರ…
  • December 08, 2014
    ಬರಹ: Sunil Kumar
    ಸೋಲಿಗೆ ಸವಾಲು..... ನಾನು ನಿಮಗೆ ಒಬ್ಬನ ಜೀವನ ಕಥನ ಹೇಳುತ್ತೇನೆ.ಆತ ತನ್ನ 21ನೆ ವಯಸ್ಸಿನಲ್ಲಿ ವ್ಯಾಪಾರಕ್ಕೆ ಕೈ ಹಾಕಿದ,ಕೈ ಸುಟ್ಟುಕೊಂಡ.22ನೆ ವಯಸ್ಸಿನಲ್ಲಿ ಶಾಸನ ಸಭೆಗೆ ಸ್ಪರ್ಧಿಸಿ ಸೋತ.24ನೆ ವಯಸ್ಸಿನಲ್ಲಿ ಪುನಃ ವ್ಯಾಪಾರ ಮಾಡಿ ನಷ್ಟ…