*ದೋಷ*ಎಂಬ ಪದಕ್ಕೆ ನಾನಾ ಅರ್ಥಗಳಿವೆ. ಸಂದರ್ಭಕ್ಕೆ ಸರಿಯಾಗಿ ನಾವು ಅದನ್ನು ಬಳಸಲು, ಅರ್ಥ ಮಾಡಿಕೊಳ್ಳಲು ಕಲಿಯುವುದೇ ಜಾಣತನ. 'ಆ ಹುಡುಗ ಅಥವಾ ಹುಡುಗಿಯ ಜಾತಕದಲ್ಲಿ ದೋಷವಿದೆ' ಹೇಳುವುದು ಕೇಳಿದ್ದೇವೆ. ರಾಹು, ಕೇತು, ಕುಜ ದೋಷಗಳು ಅಥವಾ…
ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಹಾಗೆ ನೋಡ ಹೋದರೆ ಕನ್ನಡಿಗರಿಗೆ ವರ್ಷದ ೩೬೫ ದಿನಗಳೂ ರಾಜ್ಯೋತ್ಸವವೇ. ಆದರೆ ನವೆಂಬರ್ ೧ ಕರ್ನಾಟಕ (ಮೈಸೂರು) ರಾಜ್ಯವು ಏಕೀಕರಣಗೊಂಡ ದಿನ. ೧೯೫೬ ನವೆಂಬರ್ ೧ ರಂದು ಮೈಸೂರು ರಾಜ್ಯ ಎಂದು…
*ಪ್ರಕೃತಿಯೊಳು ಕನ್ನಡಾಕ್ಷರ*
ಸುತ್ತಲೂ ಮುತ್ತಲೂ ಎತ್ತೆತ್ತಲೂ
ಪ್ರಕೃತಿ ಮಾತೆಯು
ಅಕ್ಕರೆಯಿಂದಲಿ ಕನ್ನಡ
ಅಕ್ಷರ ಅಪ್ಪಿಹಳು
ಬೀಜದ ಮೊದಲ ಚಿಗುರಿನ
ಆಕೃತಿ ಕನ್ನಡ ಅಕ್ಷರ *ಒ*
*ಒ* ಟ್ಟಿಗೆ ಬಾಳುವ ಸಂದೇಶ
ಹೊತ್ತು ನಿಂದಿದೆ
ಚಿಗುರೆಲೆ ಹವಣಿಕೆ…
*ರನ್ನ ಚಿನ್ನದ ನಾಡು*
ಕನ್ನಡ ನಾಡಿದು ಚಿನ್ನದ ಬೀಡಿದು
ರನ್ನನು ಜನಿಸಿದ ಪುಣ್ಯನೆಲ|
ಪೊನ್ನನು ಪಾಡಿದ ಜನ್ನನು ಪೊಗಳಿದ
ಕನ್ನಡ ನಾಡಿನ ಪುಣ್ಯಜಲ||೧||
ತೆಂಗನು ಬೆಳೆಯುವ ಕಂಗನು ತೆಗೆಯುವ
ರಂಗಲಿ ನಾಡಿದು ರಮಣಿಯವು|
ಗಂಗೆಯ ರೂಪದಿ ತುಂಗೆಯು…
ಕನ್ನಡದ ಭಾಷೆಯ ಸೊಗಡನ್ನು ಉಳಿಸಿಕೊಳ್ಳುವ, ಇಲ್ಲಿನ ಮಣ್ಣಿನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ, ಕನ್ನಡ ಭಾಷೆಯನ್ನು ಮತ್ತಷ್ಟು ವ್ಯಾಪಕವಾಗಿ ಬಳಸುವ ಮತ್ತು ಬೆಳೆಸುವ ದಿಕ್ಕಿನಲ್ಲಿ ವೈಯಕ್ತಿಕವಾಗಿ ನಾವು ಮಾಡಬಹುದಾದ ಕೆಲವು…