November 2020

  • November 07, 2020
    ಬರಹ: Shreerama Diwana
    ( ತಲ ಷಟ್ಪದಿ) ಅಧರ ದಲ್ಲಿ ಮಧುರ ನುಡಿಯು ಚದುರ ವಾಗಿ ಕೇಳುತ| ಮೊದಲ ನುಡಿಗೆ ತೊದಲ ತುಟಿಯ ಕದಲ ದಂತೆ ಹೇಳಿದೆ||   ಪಟ್ಟ ಹಿಡಿದು ಪುಟ್ಟನೊಬ್ಬ ಕಟ್ಟೆ ಮೇಲೆ ಕುಳಿತನು| ಅಟ್ಟ ವೇರಿ ಸೊಟ್ಟ ಮೋರೆ ನೆಟ್ಟ ನೋಟವಿತ್ತನು||   ನುಡಿಯನಾಡಿ ಕಡೆಗೆ…
  • November 07, 2020
    ಬರಹ: addoor
    ಕಂದು ಟೆಡ್ಡಿ ಕರಡಿಗೆ ಈ ಜಗತ್ತಿನಲ್ಲಿ ಅತ್ಯಂತ ಇಷ್ಟದ ತಿನಿಸು ಎಂದರೆ ಬನ್. ಅದರೆ ಮೇಲೆ ಸಕ್ಕರೆಯ ಪಾಕ ಇದ್ದರಂತೂ ಕಂದು ಟೆಡ್ದಿ ಕರಡಿ ಅದನ್ನು ಚಪ್ಪರಿಸಿ ಚಪ್ಪರಿಸಿ ತಿನ್ನುತ್ತಿತ್ತು. ಅಂತಹ ಬನ್ ಎಷ್ಟು ಕೊಟ್ಟರೂ ಅದು ದುರಾಶೆಯಿಂದ…
  • November 07, 2020
    ಬರಹ: Ashwin Rao K P
    ಮಹಾತ್ಮ ಗಾಂಧೀಜಿಯವರು ಬ್ರಿಟೀಷರ ವಿದೇಶೀ ವಸ್ತುಗಳಿಗೆ ಸಡ್ಡು ಹೊಡೆದು, ಸ್ವದೇಶೀ ವಸ್ತುಗಳನ್ನೇ ಉಪಯೋಗಿಸಿ ಎಂದು ಕರೆಕೊಟ್ಟಿದ್ದರು. ಸ್ವಾತಂತ್ರ್ಯ ಹೋರಾಟದ ಈ ಹೊಸ ರೀತಿಯ ಹೋರಾಟಕ್ಕೆ ದೇಶದಾದ್ಯಂತ ಅಭೂತಪೂರ್ವ ಬೆಂಬಲ ಪ್ರಾರಂಭವಾಗಿತ್ತು.…
  • November 07, 2020
    ಬರಹ: Shreerama Diwana
    *ಹೊಂಗೆಯ ನಾಡು, ಹುಣಸೆಯ ಬೀಡು, ನಮ್ಮ ಕನ್ನಡ ನಾಡು*. ಕನ್ನಡದ ಮಣ್ಣಿನಲಿ ಅದೇನೋ ಕಂಪು, ತಂಪು, ಕನ್ನಡಿಗರ ಮನದಲ್ಲಿ ನೆಮ್ಮದಿಯ ನೆಲೆ-ಸೆಲೆ, ಸಂಸ್ಕೃತಿಗೆ ಹೆಸರೇ ನಮ್ಮ ಕನ್ನಡ, ಕನ್ನಡದ ನೆಲದಿ ಹರಿಯುವ ಜಲದಿ ಕನ್ನಡ, ವನಸ್ಪತಿಯ ತೌರೂರು ನಮ್ಮ…
  • November 07, 2020
    ಬರಹ: Ashwin Rao K P
    ಅಲ್ಲಮಪ್ರಭು ಪೀಠ, ಕಾಂತಾವರ ಇವರು ಪ್ರಕಾಶಿಸಿರುವ ಕರಣ ಕಾರಣ ಸರಣಿಯ ೭ನೇ ಪುಸ್ತಕ ಇದು. ಅನುಭವದ ನಡೆ- ಅನುಭಾವದ ನುಡಿ ಸರಣಿಯ ೨೦೧೮ರ ಉಪನ್ಯಾಸಗಳು. ಈ ಪುಸ್ತಕವನ್ನು ಉಪನ್ಯಾಸಕರಾದ ಡಾ. ರಾಜಶೇಖರ ಜಮದಂಡಿಯವರು ಸಂಪಾದಿಸಿದ್ದಾರೆ. ಮೌಲ್ಯಯುತವಾದ…
  • November 06, 2020
    ಬರಹ: Shreerama Diwana
    ಮೂಡು ದಿಸೆಯಲಿ ಸೂರ್ಯ  ಉದಯಿಸಿ ಕನ್ನಡಮ್ಮನ ಹರಸಿದ ಪಡುವ ಕಡಲಲಿ ಹೊನ್ನ ಬಣ್ಣದಿ  ನಲಿಸಿ ಕುಣಿಸುತ ಸಾಗಿದ   ತಾಯೆ ಸರಸ್ವತಿ ನುಡಿಗಳೆಡೆಯಲಿ ಕುಳಿತು ಸ್ವರಗಳ ಬರೆಸುತ ತನುವಿನಾಳದ ಮನಸ್ಸಿನಾಳಕೆ ಕನ್ನಡದಾ ನುಡಿ ಕಲಿಸುತ   ಭಾಷೆ ಕನ್ನಡ ವೇಷ…
  • November 06, 2020
    ಬರಹ: Shreerama Diwana
    ನಾವೆಲ್ಲರು ಕನ್ನಡಾಂಬೆಯ ಮಕ್ಕಳು. ತಾಯಿ ಭುವನೇಶ್ವರಿಯ ಹೆಮ್ಮೆಯ ಕುಡಿಗಳು, *ಕನ್ನಡ* ಎಂಬ ಪದದಲ್ಲೇ ಮೈ ರೋಮಾಂಚನವಾಗುವುದಲ್ಲವೇ? ನವೆಂಬರ ಮಾಸ ಬಂತೆಂದರೆ ಮಾತ್ರ ಕನ್ನಡದ ನೆನಪಾಗುವುದು ನಮಗೆ. ಇದು ಸಲ್ಲದು. ನಾವು ಹುಟ್ಟಿ ಬೆಳೆದ ಈ ಮಣ್ಣಿನ…
  • November 06, 2020
    ಬರಹ: Kavitha Mahesh
    ಒಂದು ದಿನ ಕಪಾಲಿ(ಶಿವ)ಯು ತನ್ನ ಪತ್ನಿ ಪಾರ್ವತಿಯೊಂದಿಗೆ ವಿನೋದದಿಂದ ವಿಹರಿಸುತ್ತಿರುವಾಗ ಪಾರ್ವತಿಯು ಶಿವನಲ್ಲಿ ಕೇಳಲು ಸೊಗಸಾದ ರಂಜನೀಯವಾದ ಒಂದು ಕಥೆಯನ್ನು ಹೇಳು ಎಂದು ಕೇಳುತ್ತಾಳೆ. ಶಿವನು ಅದಕ್ಕೊಪ್ಪಿ ಅತ್ಯಂತ ಗುಟ್ಟಾದ "ಸಪ್ತ…
  • November 06, 2020
    ಬರಹ: Shreerama Diwana
     ಅಧ್ಯಾಯ ೩     ತಸ್ಮಾದಸಕ್ತ:  ಸತತಂ ಕಾರ್ಯಂ ಕರ್ಮ ಸಮಾಚಾರ/ ಆಸಕ್ತೋ ಹ್ಯಾಚರನ್ಕರ್ಮ ಪರಮಾಪ್ನೋತಿ ಪೂರುಷ://೧೯//   ಆದ್ದರಿಂದ ನೀನು ನಿರಂತರವಾಗಿ ಆಸಕ್ತಿರಹಿತನಾಗಿ ಸದಾಕಾಲ ಕರ್ತವ್ಯ ಕರ್ಮವನ್ನು ಚೆನ್ನಾಗಿ ಮಾಡುತ್ತಿರು.ಏಕೆಂದರೆ ಆಸಕ್ತಿ…
  • November 05, 2020
    ಬರಹ: addoor
    ೨೫.ಜಗತ್ತಿನ ಅತಿ ದೊಡ್ಡ ನದಿದ್ವೀಪ ಮಾಜುಲಿ ಬ್ರಹ್ಮಪುತ್ರ ನದಿಯಲ್ಲಿರುವ ಮಾಜುಲಿ ಜಗತ್ತಿನ ಅತಿ ದೊಡ್ಡ ನದಿದ್ವೀಪ. ಅಸ್ಸಾಂ ರಾಜ್ಯದಲ್ಲಿರುವ ಮಾಜುಲಿ ಪರಿಸರ ಮಾಲಿನ್ಯವಿಲ್ಲದ ಪ್ರದೇಶವೆಂದು ಗುರುತಿಸಲ್ಪಟ್ಟಿದೆ. ಈ ತಿಳಿನೀರಿನ ದ್ವೀಪದ…
  • November 05, 2020
    ಬರಹ: Shreerama Diwana
    *ಟಂಕಾಗಳು*  ತಾಯಿ ಭೂಮಿತೂಕದ ಸಹನೆಯ ಮೂರುತಿ ಹೆಮ್ಮೆಯ ತಾಯಿ ಧರೆಯ ಮೇಲಿರುವ ನಿಜವಾದ ದೇವತೆ||    ಪ್ರೀತಿ ಕೋಟಿ ಕೊಟ್ಟರೂ ಸಿಗದು ಈ ಲೋಕದ ಅಂಗಡಿಯಲಿ, ಅಮೃತ ಸಮನಾದ ತಾಯಿ ನೀಡುವ ಪ್ರೀತಿ||   ವಾತ್ಸಲ್ಯ ಕಷ್ಟಗಳೆಲ್ಲ  ಮಂಜಿನಂತೆ ಕರಗಿ…
  • November 05, 2020
    ಬರಹ: Shreerama Diwana
    *ಆರ್. ರಂಗಸ್ವಾಮಿಯವರ "ಮಲೆನಾಡಿನಲ್ಲಿ ಸುತ್ತಾಡಿದಾಗ"*  "ಮಲೆನಾಡಿನಲ್ಲಿ ಸುತ್ತಾಡಿದಾಗ", ಮೈಸೂರಿನ ಆರ್. ರಂಗಸ್ವಾಮಿ (" ರವಿ - ಕಿರಣ್") ಇವರ ಪ್ರವಾಸನುಭವದ ಕೃತಿ. ಇದು ಲೇಖಕರ ಮೊದಲ ಕೃತಿಯೂ ಹೌದು. 2013ರಲ್ಲಿ ಲೇಖಕರ ಪತ್ರಮಿತ್ರ ಮಂಗಳೂರು…
  • November 05, 2020
    ಬರಹ: Ashwin Rao K P
    ಮರಳುಗಾಡಿನಲ್ಲಿ ತನ್ನ ಗೆಳೆಯರ ಗುಂಪಿನೊಂದಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಭಾರೀ ಮರಳುಗಾಳಿಗೆ ಸಿಲುಕಿ ಗುಂಪಿನಿಂದ ದೂರವಾದ. ದಾರಿ ಕಾಣದೆ ಕಳೆದು ಹೋದ. ಜನವಸತಿಯನ್ನು ಹುಡುಕಿ ಹೊರಟ. ಆದರೆ ಎತ್ತ ನೋಡಿದರೂ ಮರಳೇ ಮರಳು. ದಾರಿ ಕಾಣದಾದ…
  • November 04, 2020
    ಬರಹ: Shreerama Diwana
    ಈ ಭೂಮಿಯ ಬೆಳಕನ್ನು ಕಂಡ ಮೇಲೆ ಪುನಃ ಭೂಮಿಗೆ ಸೇರುವಲ್ಲಿಯವರೆಗೆ ನಾವು *ಬದುಕಿನ ಹಾದಿಯಲಿ*ನಾನಾ ರೀತಿಯ ಪರೀಕ್ಷೆಗಳಿಗೆ, ನಮ್ಮನ್ನು ನಾವು ಒಡ್ಡಿಕೊಳ್ಳಬೇಕಾಗಿ ಬರುತ್ತದೆ. ಆ ಪರೀಕ್ಷೆಗಳಲ್ಲಿ ಉತ್ತೀರ್ಣವೋ, ಅನುತ್ತೀರ್ಣವೋ ಆಗಬಹುದು. ಅದು ನಾವು…
  • November 03, 2020
    ಬರಹ: Shreerama Diwana
     *ಉ-ದರ!*   *ದಿನದಿಂದ*   *ದಿನಕ್ಕೆ*   *ಏರುತ್ತಲೇ ಇದೆ...*   *ಈರುಳ್ಳಿ ದರ..!*   *ಇದರಿಂದ*   *ದೊಡ್ಡದಾಗಿದೆ*   *ನೋಡಿ...*   *ಮಧ್ಯವರ್ತಿಗಳ ಉದರ..!!* *****  *ಭಾರ-ಹಾರ!*   *ಕಷ್ಟಗಳು*   *ಬಂದೆರಗಿದಾಗ*   *ಹಾಕ್ತೀವಿ...*   *…
  • November 03, 2020
    ಬರಹ: Ashwin Rao K P
    ಮನುಷ್ಯನಾಗಿ ಹುಟ್ಟಿದ ಮೇಲೆ ಎಲ್ಲರಿಗೂ ಒಂದಲ್ಲಾ ಒಂದು ಆಶೆ ಇದ್ದೇ ಇರುತ್ತದೆ. ಒಳ್ಳೆಯ ಮನೆ, ಹೊಸ ಮಾಡೆಲ್ ಕಾರ್, ಬೈಕ್, ಮದುವೆಯಾಗಲು ಸುಂದರ ಯುವತಿ, ಉತ್ತಮ ಆಹಾರ, ಪ್ರವಾಸ, ಪುಣ್ಯಸ್ಥಳಗಳ ಭೇಟಿ ಹೀಗೆ ಮಾನವನ ಆಶೆಗೆ ಮಿತಿಯೇ ಇರುವುದಿಲ್ಲ.…
  • November 03, 2020
    ಬರಹ: addoor
    ಸಂಜೆಯ ಹೊತ್ತು. ಕೆರೆಯ ದಡದಲ್ಲಿ ಕುಳಿತಿದ್ದ ಗುರು-ಶಿಷ್ಯರ ಮಾತುಕತೆ ನಡೆದಿತ್ತು. ಅಲ್ಲೇ ದೂರದಲ್ಲಿ ಬಹಳ ಹೊತ್ತಿನಿಂದ ಹಕ್ಕಿಯೊಂದು ನೀರನ್ನು ನೋಡುತ್ತಾ ಕುಳಿತಿತ್ತು. ಅದನ್ನು ಗಮನಿಸಿದ ಶಿಷ್ಯನೊಬ್ಬನ ಉದ್ಗಾರ, “ನೋಡಿ, ಅಲ್ಲೊಂದು ಹಕ್ಕಿ,…
  • November 03, 2020
    ಬರಹ: Ashwin Rao K P
    ಅಯೋಧ್ಯಾ ಪ್ರಕಾಶನದ ೧೪ ನೇ ಪುಸ್ತಕವಾಗಿ ಹೊರಬಂದಿರುವ ‘ಗಣಿತಜ್ಞರ ರಸಪ್ರಸಂಗಗಳು' ಬರೆದಿರುವವರು ಸ್ವತಃ ಗಣಿತ ಬೋಧಕರಾದ ರೋಹಿತ್ ಚಕ್ರತೀರ್ಥ ಇವರು. ಗಣಿತ ಬಹುತೇಕ ಮಂದಿಗೆ ಕಬ್ಬಿಣದ ಕಡಲೆಯೇ. ಪಿಯುಸಿಯಿಂದ ಪದವಿಯವರೆಗೆ ನಾನೂ ಗಣಿತವನ್ನೇ ಒಂದು…
  • November 03, 2020
    ಬರಹ: Shreerama Diwana
    ಕನ್ನಡ ನಾಡಿನ,ಚಿನ್ನದ ಬೀಡಿನ ರನ್ನದ ರಾಮನು ಗಂಡುಗಲಿ|| ಕನ್ನವ ಹಾಕುವ,ನನ್ನಿಯ ನಾಡುವ ಕುನ್ನಿಗೆ ಸಿಂಹ ಸ್ವಪ್ನದಲಿ ||೧||   ಪರನಾರಿಯಣ್ಣ,ಶಿರಕಾಯೊವಣ್ಣ ಪರಶಿವನಾಂಶದ ರಾಮಣ್ಣ | ಧರಣಿಗೆ ಕುತ್ತನು,ತರುವಂತ ಶತೃಗೆ ಮರಣದ ದೀಕ್ಷೆಯ ನೀಡುವನು ||೨…
  • November 02, 2020
    ಬರಹ: Kavitha Mahesh
    ಪತ್ನಿ ತೀರಿಕೊಂಡು ಇಂದಿಗೆ ನಾಲ್ಕು ದಿನಗಳಾಯಿತು....  ಆಕೆಯ ಅಂತ್ಯಸಂಸ್ಕಾರಕ್ಕೆ ಆಗಮಿಸಿದ ಸಂಬಂಧಿಕರು ಒಬ್ಬೊಬ್ಬರಾಗಿ ಹೊರಟು ಹೋದರು. ಕೊನೆಗೆ ಸಾವಿನ ಗಂಧವಿರುವ ಆ ಮನೆಯಲ್ಲಿ ನಾನು ಮತ್ತು ನನ್ನ  ಮಕ್ಕಳು ಮಾತ್ರವಾಗಿ ಬಾಕಿಯಾದೆವು. ಆಕೆ…