ಎಲ್ಲಾ ಪಾಪಗಳಿಗೂ ಆಸೆಯೇ ಮೂಲ. ಇನ್ನೂ ಬೇಕು, ಮತ್ತಷ್ಟೂ ಬೇಕು ಎಂಬ ಚಪಲ ಚಿತ್ತವೇ ಎಲ್ಲದಕ್ಕೂ ಕಾರಣ. ನಾಲಿಗೆಗೆ ರುಚಿ ಆಗುವುದೆಂದು ತಿಂದರೆ ಹೇಗೆ? ರೋಗಕ್ಕೆ ಆಹ್ವಾನ ನೀಡಿದಂತೆ. ದೇಹಕ್ಕೆ ಏನು ಬೇಕು, ಅದನ್ನೇ ಸೇವಿಸಬೇಕಲ್ಲವೇ?
ಮತ್ಸರ ಎಂಬುದು…
ಆಧುನಿಕ ಜೀವನ ಹಲವು ಸವಾಲುಗಳನ್ನೂ ಬಿಕ್ಕಟ್ಟುಗಳನ್ನೂ ನಮಗೆ ಎದುರಾಗಿಸುತ್ತದೆ. ಇಂತಹ ನಿರಂತರ ಬದಲಾವಣೆಯ ಪ್ರವಾಹದಲ್ಲಿ ಇವುಗಳ ಸೂಕ್ಷ್ಮತೆಗಳನ್ನು ತಮ್ಮ ಬದುಕಿನ ಅನುಭವಗಳ ಬಲದಿಂದ ನಮ್ಮೆದುರು ತೆರೆದಿಡುತ್ತ ನಮ್ಮ “ಅಂತರಂಗದ ಮೃದಂಗ”ವನ್ನು…
ಇಡೀ ವಿಶ್ವ ಮತ್ತು ಪ್ರಖ್ಯಾತ ಔಷಧಿ ಕಂಪನಿಗಳು ಕೊರೋನಾ ವೈರಸ್ ಗೆ ಮದ್ದು ಕಂಡು ಹಿಡಿಯಲು ಹರಸಾಹಸ ಪಡುತ್ತಿರುವಾಗ ಕರ್ನಾಟಕದ ಒಂದಿಬ್ಬರು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಬಳಿ ಅದನ್ನು ಗುಣಪಡಿಸುವ ಔಷಧಿ ಇದೆ ಎಂದು…
ನೀವೆ ಹಾಕಿ !
ನಾನು ಯಲ್ಲಾಪುರದ ವೈ.ಟಿ.ಎಸ್.ಎಸ್. ಕಾಲೇಜಿಗೆ ಸೇರಿದ ಹೊಸತರಲ್ಲಿ ನಡೆದ ಘಟನೆ. ಆಗ ಕಾಲೇಜು ಹಾಗೂ ಪ್ರೌಢ ಶಾಲೆ ಸೇರಿ ಒಂದೇ ಸ್ಟಾಫ್ ರೂಮ್ ಇದ್ದ ಸಮಯ. ಪ್ರೌಢ ಶಾಲಾ ವಿಭಾಗದಲ್ಲಿ ಕುಲಕರ್ಣಿ ಎಂಬ ಹಿರಿಯ ಶಿಕ್ಷಕರಿದ್ದರು. ಶೇಖ್…
ಅರಬ್ ದೇಶದಲ್ಲಿ ಅಬ್ದುಲ್ಲಾ ಎಂಬ ವಿದ್ವಾಂಸನಿದ್ದ. ಅವನು ಸುಲ್ತಾನನ ಅರಮನೆಯಲ್ಲಿ ಪತ್ರಬರಹಗಾರನಾಗಿದ್ದ. ಅವನ ವೇತನ ತೀರಾ ಕಡಿಮೆಯಾದ ಕಾರಣ ಅವನಿಗೆ ತನ್ನ ಸಂಸಾರದ ಖರ್ಚು ನಿಭಾಯಿಸಲು ಕಷ್ಟವಾಗುತ್ತಿತ್ತು.
ಅವತ್ತು ಸುಲ್ತಾನನ ಹುಟ್ಟುಹಬ್ಬ.…
‘ರೇಷ್ಮೆ ರುಮಾಲು’ ಎಂಬ ಕಾದಂಬರಿಯನ್ನು ಒಮ್ಮೆ ನೀವು ಓದಲೆಂದು ಕೈಗೆತ್ತಿಕೊಂಡರೆ, ಮುಗಿಯುವ ತನಕ ಕೆಳಗಿಡಲಾರಿರಿ, ಅಂತಹ ಕಥಾ ವಸ್ತುವನ್ನು ಹೊಂದಿದ ರೋಚಕ ಕಾದಂಬರಿ ಇದು. “ಬ್ರಿಟೀಷ್ ಅಧಿಕಾರಿ ಫಿಲಿಪ್ ಮೆಡೋಸ್ ಟೇಲರ್ ಹೀಗೊಂದು ಪುಸ್ತಕ ಬರೆಯುವ…
ದಟ್ಟ ಕಾನನದ ನಡುವೆ,
ನಿಶ್ಯಬ್ದ ನೀರವತೆಯ ಒಳಗೆ,
ನಿರ್ಜನ ಪ್ರದೇಶದ ಹಾದಿಯಲ್ಲಿ,
ಏರಿಳಿವ ತಿರುವುಗಳ ದಾರಿಯಲ್ಲಿ,
ಸಣ್ಣ ಭೀತಿಯ ಸುಳಿಯಲ್ಲಿ,
ಪಕ್ಷಿಗಳ ಕಲರವ,
ಕೀಟಗಳ ಗುಂಯ್ಗೂಡುವಿಕೆ,
ಪ್ರಾಣಿಗಳ ಕೂಗಾಟ,
ಹಾವುಗಳ ಸರಿದಾಟ,
ಗಿಡಮರಗಳ ನಲಿದಾಟ,…
ಕಾಟು ಮಾವಿನ
ಹಣ್ಣು ತಪ್ಪಲೆ
ಕಾಟ ಕೊಡೆಡ ಕೂಸೆ ನೀ
ಮರದ ಮೇಲೆ
ಹತ್ತಲೆಡಿಯ
ಬಿದ್ದ ಹಣ್ಣಿನ ಹೆರ್ಕು ನೀ
ಮನಗೆ ತೆಕ್ಕೊಂಡು
ಹೋದ ಮೇಲೆ
ನೀರ್ಲಿ ತೊಳದು ಮಡಿಗೆಕ್ಕು
ಚೋಲಿ ತೆಗದು
ಗೊರಟಿನ ಪುಂಟಿಕ್ಕಿ
ಗುಳವ ಎಲ್ಲಾ ತೆಗೆಯಕ್ಕು
ಕಾರ್ಮಿಕರು ಎಂದೊಡನೆ ಮೊದಲು ಕಣ್ಣೆದುರು ಬರುವುದು *ದುಡಿಯುವ ಒಂದು ವರ್ಗ*. ಬಹಳ ಹಿಂದಕ್ಕೆ ನೋಡಿದರೆ ಎಲ್ಲಾ ಮನೆಯಲ್ಲೂ ದುಡಿಯುವವರೇ ಇದ್ದದ್ದು. ಅಂದರೆ ಸ್ವಂತ ತೋಟ, ಗದ್ದೆ, ಆ ಕೆಲಸಕ್ಕೆ ಕೂಲಿಗಳಾಗಿ ಬರುವವರೂ ಒಂದು ರೀತಿಯ ಕಾರ್ಮಿಕರೇ.…