ನಿಜ ಹೇಳಿ ನೀವು ಸಂತೋಷವಾಗಿದ್ದೀರಾ? ಈಗಿನ ಪ್ರಸ್ತುತ ಸನ್ನಿವೇಶದಲ್ಲಿ ಈ ಪ್ರಶ್ನೆ ನಿಮ್ಮನ್ನು ಕೇಳಿದರೆ ನೂರಕ್ಕೆ ನೂರು ಜನ ಇಲ್ಲವೆಂದೇ ಉತ್ತರ ನೀಡಿಯಾರು. ಹಾಗಾದರೆ ಸಂತೋಷದ ವ್ಯಾಖ್ಯಾನ ಏನು? ನಿಮ್ಮಲ್ಲಿ ಲಕ್ಷಾಂತರ ರೂಪಾಯಿ ಹಣವಿದ್ದರೆ ನೀವು…
ಮಲೆನಾಡಿನ ರೋಚಕ ಕತೆಗಳು ಸರಣಿಯ ೭ನೇ ಭಾಗವೇ ‘ಮುಂಗಾರಿನ ಕರೆ'. ಮಲೆನಾಡಿನ ಗುಡ್ಡ ಬೆಟ್ಟಗಳಲ್ಲೇ ತಮ್ಮ ಜೀವನವನ್ನು ಸಾಗಿಸುತ್ತಿರುವ ಗಿರಿಮನೆ ಶ್ಯಾಮರಾವ್ ಅವರು ಬರೆಯುವ ಪ್ರತೀ ಕಾದಂಬರಿಯನ್ನು ಅನುಭವಿಸಿಯೇ ಬರೆದಿದ್ದಾರೆ ಅನಿಸುತ್ತೆ. ಪುಸ್ತಕದ…
" Looking ugly and madness is the ultimate status (Freedom ) of mind "(ಕುರೂಪ ಅಥವಾ ರೂಪವಂತರಲ್ಲವಾಗಿರುವುದು ಮತ್ತು ಹುಚ್ಚು ಮನಸ್ಥಿತಿ ವ್ಯಕ್ತಿಯ ಪರಿಪೂರ್ಣ ಸ್ವಾತಂತ್ರ್ಯದ ಅಂತಿಮ ಹಂತ)
ಎಂಬ ಇಂಗ್ಲೀಷ್ ನಾಣ್ಣುಡಿಯೊಂದು ಬಹಳ…
55 ವರ್ಷಗಳ ಹಿಂದೆ ಮೊದಲ ಬಾರಿಗೆ ಎಲೆಕ್ಟ್ರಾನ್ ಸೂಕ್ಷ್ಮದರ್ಶಕ ಬಳಸಿ ಮಾನವನ ಶ್ವಾಸಕೋಶದಲ್ಲಿ ಸೇರಿಕೊಂಡು ಜೀವಕ್ಕೆ ಹಾನಿಮಾಡುವ ವೈರಸ್ ಗಳನ್ನು ಜಗತ್ತಿಗೆ ಪರಿಚಯಿಸಿದವರು ವೈರಾಣು ತಜ್ಞೆ ಜೂನ್ ಅಲ್ಮೆಡಾ. ಸ್ಕಾಟ್ಲೆಂಡಿನಲ್ಲಿ ಜನಿಸಿದ…
ಕಳೆದ ವಾರ ಕವಿ ಎಲ್ ಗುಂಡಪ್ಪನವರ ‘ಚಟಾಕಿ' ಕವನವನ್ನು ಸಂಕ್ಷಿಪ್ತಗೊಳಿಸಿ ಪ್ರಕಟಿಸಿದ್ದಕ್ಕೆ ಬಹಳಷ್ಟು ಜನ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಆದರೆ ಕವನ ತುಂಬಾ ದೀರ್ಘವಾಗಿರುವುದರಿಂದ ನಮಗೂ ಅದನ್ನು ಸಂಕ್ಷಿಪ್ತಗೊಳಿಸುವುದು ಅನಿವಾರ್ಯವಾಯಿತು.…
೧೩.ಸಮುದ್ರದ ಸ್ಪಂಜು ತನ್ನ ತೂತುಗಳಿಂದ ಹಾದು ಹೋಗುವ ಸಮುದ್ರದ ನೀರಿನಿಂದ ಆಹಾರದ ಕಣಗಳನ್ನು ಸೋಸುತ್ತದೆ. ತನ್ನ ತೂಕವು ಒಂದು ಔನ್ಸ್ ಜಾಸ್ತಿಯಾಗಲು ಅಗತ್ಯವಾದ ಆಹಾರದ ಕಣಗಳನ್ನು ಪಡೆಯಲಿಕ್ಕಾಗಿ, ಒಂದು ಟನ್ ಸಮುದ್ರದ ನೀರನ್ನು ಸ್ಪಂಜು ಸೋಸ…
ಸಾಮಾನ್ಯ ವರ್ಗದ ಬಹಳಷ್ಟು ಜನರ ಜೀವನ ಒಂದೇ ಹಂತದಲ್ಲಿ ನಿಂತ ನೀರಂತಾಗಿರುತ್ತದೆ. ಮನಸ್ಸಿನಲ್ಲಿ ಸಾವಿರ ಸಾವಿರ ಕನಸುಗಳು - ಆಸೆ ಆಕಾಂಕ್ಷೆಗಳು ತುಂಬಿದ್ದರೂ, ಪರಿಸ್ಥಿತಿಯ ಒತ್ತಡದಿಂದ ಏನೂ ಮಾಡಲಾಗದೆ ಕೊರಗುತ್ತಲೇ ಇರುತ್ತಾರೆ. ಯೌವ್ವನದ…
ರಜೆಯೇನೊ ಇದೆ.
ಆದರೆ ಸಂಭ್ರಮವಿಲ್ಲ.
ಸುತ್ತಲೂ ನಮ್ಮವರೇ ಇದ್ದಾರೆ
ಆದರೂ ಒಂಟಿ ಎನ್ನಿಸುತ್ತಿದೆ.
ಗೊಂದಲದ ಗೂಡಾಗಿದೆ ಮನ
ಏನೋ ತಳಮಳ.
ತುಂಟ ಮಕ್ಕಳ ಕೈಯನ್ನು
ಕಟ್ಟಿ ಹಾಕಿದ ಅನುಭವ.
ಯಾವುದೋ ಅಜ್ಞಾತ ಕಣ್ಣುಗಳು
ನಮ್ಮನ್ನು ಬೇಟೆಯಾಡಲು …
ಈ ಬದುಕೆಂಬುದು ಒಂದು ಅಳತೆಗೆ ಸಿಗದ ಹಾಸು ಇದ್ದಂತೆ. ಇಲ್ಲಿ ಸತತ ಹೋರಾಟದಲ್ಲಿಯೇ ನಮ್ಮ ಜೀವನ ಕಳೆದು ಹೋಗುತ್ತದೆ.*ಅವ ಚಿನ್ನದ ಚಮಚ ಬಾಯಲ್ಲಿ ಟ್ಟುಕೊಂಡೇ ಹುಟ್ಟಿದ್ದಾನೆ* ಹೇಳುವುದಿದೆ. ಅವನಿಗೆ ಹಿರಿಯರು ಮಾಡಿಟ್ಟ ಆಸ್ತಿ, ಸಂಪತ್ತು ಇದ್ದಾಗ ಈ…
ಪ್ರಾಮಾಣಿಕತೆ, ಸ್ವಾಮಿ ನಿಷ್ಟತೆಗೆ ಹೆಸರುವಾಸಿಯಾದ ಪ್ರಾಣಿ ನಾಯಿ. ಒಮ್ಮೆ ನೀವು ನಾಯಿಗೆ ಒಂದು ತುಂಡು ತಿಂಡಿ ಕೊಟ್ಟರೂ ಅದು ಜೀವನ ಪರ್ಯಂತ ನಿಮ್ಮ ನೆನಪು ಇಟ್ಟುಕೊಂಡಿರುತ್ತದೆ. ಅತ್ಯಂತ ಬುದ್ಧಿವಂತ ಎಂದು ಹೆಸರಾದ ಮಾನವನಲ್ಲೂ ಈ ಬುದ್ದಿ ಕೆಲವು…
ಅಯೋಧ್ಯೆ -ವಿನಾಶಕಾರಿ ವೋಟ್ ಬ್ಯಾಂಕ್ ರಾಜಕೀಯ ಎಂಬ ಪುಸ್ತಕದ ಮೂಲ ಲೇಖಕರು ಮಧು ಲಿಮಯೆ. ಭಾರತದ ಹಿರಿಯ ಸಮಾಜವಾದಿ ಚಿಂತಕ ಮಧು ಲಿಮಯೆ ವಿದ್ಯಾರ್ಥಿ ದೆಸೆಯಲ್ಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದವರು. ತಮ್ಮ ೧೮ನೆಯ ಪ್ರಾಯದಲ್ಲಿ ಜೈಲಿನ ರುಚಿ…
" ಅಣೋ, ಏನಾದ್ರು ಕೆಲ್ಸ ಇದ್ರೇ ಹೇಳು "
" ಏನ್ ಓದಿದಿಯಾ ಏನ್ ಕೆಲ್ಸ ಮಾಡ್ತೀಯಾ "
" ಅಣೋ, ಏಳನೇ ಕ್ಲಾಸು. ನೀನ್ ಏನ್ ಹೇಳಿದ್ರೂ ಆ ಕೆಲ್ಸ ಮಾಡ್ತೀನಿ "
" ಆಯ್ತು ಅಲ್ಲಿ ಒಂದು ಹೋಟೆಲ್ ಇದೆ. ಸಪ್ಲೈಯರ್ ಕೆಲಸ ಮಾಡಬೇಕು. ನಿಯತ್ತಾಗಿರಬೇಕು.…
*ಅಧ್ಯಾಯ ೧೩*
*ಆಸಕ್ತಿರನಭಿಷ್ವಂಗ ಪುತ್ರದಾರಗೃಹಾದಿಷು/*
*ನಿತ್ಯಂ ಚ ಸಮಚಿತ್ತತ್ವಮಿಷ್ಟಾನಿಷ್ಟೊಪಪತ್ತಿಷು//೯//*
ಪುತ್ರ,ಪತ್ನೀ,ಮನೆ ಮತ್ತು ಧನಾದಿಗಳಲ್ಲಿ ಆಸಕ್ತಿಯ ಅಭಾವ, ಮಮತೆಯಿಲ್ಲದಿರುವುದು ಹಾಗೂ ಪ್ರಿಯ ಮತ್ತು ಅಪ್ರಿಯಗಳ…
ಎಲ್ಲೆಡೆ ಕೊರೋನಾ ಮಹಾಮಾರಿ ತಾಂಡವವಾಡುತ್ತಿರುವ ಈ ಸಮಯದಲ್ಲಿ, ಲಾಕ್ ಡೌನ್ ಎಂಬ ಗುಮ್ಮ ಅಮರಿಕೊಂಡಿರುವಾಗ ಮನೆಯಲ್ಲೇ ಕುಳಿತುಕೊಂಡು ಸಿಕ್ಕಿದ್ದು ತಿಂದು, ದೈಹಿಕವಾದ ಶ್ರಮದಾಯಕ ಕೆಲಸ ಯಾವುದೇ ಮಾಡದೇ ಇರುವುದು ಬೊಜ್ಜು ಬೆಳೆಸಲು ದಾರಿಯಾಗುತ್ತದೆ…
ಇಂಗ್ಲೇಂಡಿನ ಮ್ಯಾಂಚೆಸ್ಟರ್ ನ ಬಟ್ಟೆ ಗಿರಣಿಗಳು, ದಕ್ಷಿಣ ಆಫ್ರಿಕಾದ ಚಿನ್ನದ ಗಣಿಗಳು, ಚೀನಾದ ಕಬ್ಬಿಣದ ಅದಿರ ಗಣಿಗಳು, ಅರೇಬಿಯನ್ ಮರುಭೂಮಿಯ ಕೂಲಿಗಳು, ಬ್ರೆಜಿಲ್ ಕಾಫಿ ತೋಟದ ಕಾರ್ಮಿಕರು, ಸುಡಾನ್ ಇಥಿಯೋಪಿಯಾದ ಗುಲಾಮರು, ಇಟಲಿಯ ಕ್ವಾರಿಯ…
ವಸಂತನ ಒಲವಿಗೆ ಕೋಗಿಲೆ ಕೂಗಿತೆ ಹೀಗೆ
ಮಾಸದ ನೆನಪಿಗೆ ಜೀವನ ಸಾಗಿತೆ ಹೀಗೆ
ಹರುಷಕೆ ಮನ ಪುಳಕಿತ ಆಯಿತೆ ನೋಡು
ವಿಶ್ವಾಸದ ನುಡಿಗೆ ಹೃದಯ ಹಾಡಿತೆ ಹೀಗೆ
ಬೆಳದಿಂಗಳು ಮದವ ಉಕ್ಕಿಸಿತೆ ಇಂದು
ಮೌನದಲ್ಲು ಸವಿಯೇ ಚಿಮ್ಮಿ ಹಾರಿತೆ ಹೀಗೆ
ಕಣ್ಣಿನ…
ತುಳುನಾಡಿನ ಜನಪದ ಕಲೆಗಳಲ್ಲಿ ಪುರುಷ ಕುಣಿತ ಎಂಬುದು ಕೂಡ ಒಂದು. ಈ ಕುಣಿತಕ್ಕೆ ತುಳುನಾಡಿನ ಹಳ್ಳಿಗಳಲ್ಲಿ ಬಹಳ ಪ್ರಾಮುಖ್ಯತೆ ನೀಡಲಾಗುತ್ತದೆ. ಸುಗ್ಗಿ ತಿಂಗಳಲ್ಲಿ ಕೃಷಿ ಚಟುವಟಿಕೆ ಮುಗಿದ ನಂತರ ಪುರುಷ ಪ್ರಧಾನವಾದ ಈ ಕುಣಿತವನ್ನು ಮೂರು,…