ಕೊರೋನಾ ವೈರಸ್ ಹಾವಳಿ ಇನ್ನಷ್ಟು ದೀರ್ಘಕಾಲ ಮುನ್ನಡೆಯುವ ಎಲ್ಲಾ ಸೂಚನೆಗಳು ಇರುವಾಗ, ಜೊತೆಗೆ ವೈಯಕ್ತಿಕ, ಕೌಟುಂಬಿಕ ಮತ್ತು ಔದ್ಯೋಗಿಕ ಆರ್ಥಿಕ ಪರಿಸ್ಥಿತಿ ವಿಷಮಿಸುವುದು ಬಹುತೇಕ ಖಚಿತವಾಗಿರುವಾಗ.... ಇವುಗಳ ಪ್ರತ್ಯಕ್ಷ ಮತ್ತು ಪರೋಕ್ಷ…
ಅಮ್ಮಾ.... ಏನದು ಅಲ್ಲಿ ಶಬ್ದ...? ಆತ ಒರಟು ಧ್ವನಿಯಲ್ಲಿ ಮತ್ತು ಸಿಟ್ಟಲ್ಲಿ ಅಮ್ಮನತ್ರ ಕೇಳಿದ...
ಅಮ್ಮ - ನನ್ನ ಕೈ ತಾಗಿ ನಿನ್ನ ಮೊಬೈಲ್ ಫೋನ್ ಕೆಳಕ್ಕೆ ಬಿದ್ದದ್ದು ಪುಟ್ಟಾ...
ಯಾವ ಫೋನ್ ಅಮ್ಮಾ ಅಂತ ಕೇಳುತ್ತಾ ಆತ ಒಳಗಡೆ ಹೋಗಿ…
ಒಬ್ಬ ಉತ್ತಮ ಮನುಷ್ಯ ಅಂದುಕೊಂಡವನ ನಡೆನುಡಿಯ ಬಗ್ಗೆ ಪ್ರತಿಯೊಬ್ಬರಿಗೂ ಹೆಮ್ಮೆ ಇರುತ್ತದೆ. ಅವನೇನಾದರೂ ತಪ್ಪು ಎಸಗಿದ ಎಂದಾದರೆ 'ಛೇ, ಅವನೂ ಹೀಗೆ ಮಾಡಿದ ಅಂದರೆ ನಂಬಲು ಸಾಧ್ಯವಿಲ್ಲ’ ಹೇಳ್ತೇವೆ. ಯಾಕೆಂದರೆ ಅವನ ಮೇಲೆ ಅಷ್ಟು…
ಬದಲಾವಣೆಯು ಜಗದ ನಿಯಮ. ಪ್ರತಿಯೊಬ್ಬ ಮನುಷ್ಯನೂ ಎಷ್ಟೇ ಕಷ್ಟವೆಂದರೂ ಬದಲಾವಣೆಯನ್ನು ಒಪ್ಪಲೇಬೇಕು. ನಮಗೆ ತಿಳಿದಿಲ್ಲದ ಯಾವುದೇ ವಿಷಯದ ಅಧ್ಯಯನವು ನಮಗೆ ಅಚ್ಚರಿಯನ್ನುಂಟುಮಾಡುವುದು ಸಹಜ. ಬದಲಾವಣೆಯೋ, ಕ್ರಾಂತಿಯೋ ಅಥವಾ ಪ್ರಗತಿಯೋ ಒಟ್ಟಾರೆ…
ಆಳವಾಗಿ ಪ್ರೀತಿಸುವವರು ಒಂದಷ್ಟು ಜನ, ಅಷ್ಟೇ ಗಾಢವಾಗಿ ದ್ವೇಷಿಸುವವರು ಇನ್ನೊಂದಷ್ಟು ಜನ, ಮೆಚ್ಚುವವರಿಗೆ ಬರವಿಲ್ಲ, ಟೀಕಿಸುವವರು ಕಡಿಮೆಯೇನಿಲ್ಲ, ಅಸೂಯೆ ಒಳಗೊಳಗೆ, ಕುಹುಕ ಮೇಲಿನ ಹೊದಿಕೆ, ಎತ್ತಿ ಕಟ್ಟುವವರು ಹಲವರು, ಎಚ್ಚರಿಸುವವರು ಕೆಲವರು…
ಇಂದು (ಮೇ ೯) *ತಾಯಂದಿರ ದಿನವಂತೆ*. ಹೀಗೂ ಇದೆಯಾ ಎಂದು ಅಚ್ಚರಿಯಾಗುತ್ತದೆ ಅಲ್ಲವೇ? ಅಮ್ಮನವರಿಗೂ ಒಂದು ದಿನ ಬೇಕಾ? ಹಾಗೆ ನೋಡ ಹೋದರೆ ಪ್ರತೀ ದಿನವೂ ಅಮ್ಮನ ದಿನವೇ ಅಲ್ಲವೇ? ಹುಟ್ಟಿ, ಬೆಳೆದು ದೊಡ್ಡವರಾದ ನಂತರವೂ ನಾವು ಅಮ್ಮನ ಮುದ್ದು…
ಒಂದನ್ನು ಎರಡು ಮಾಡುವ ಅಂಗಡಿ
ನಮ್ಮ ಮನೆ ಕೆಲಸದಾಕೆ ಮಾತಿನ ಮಲ್ಲಿ. ನಾಲ್ಕು ಗೋಡೆಗಳ ಮಧ್ಯೆ ‘ಕೂಪ ಮಂಡೂಕ'ದಂತಿರುವ ನನ್ನಾಕೆಗೆ ಊರಿನ ಸುದ್ದಿಯನ್ನೆಲ್ಲಾ ತಲುಪಿಸುವ ಅವಳನ್ನು ನಾನು ‘ಆಲ್ ಇಂಡಿಯಾ ರೇಡಿಯೋ’ ಎಂದೇ ಗೇಲಿ ಮಾಡುತ್ತಿರುತ್ತೇನೆ.…
ನಾಗರಾಜ ವಸ್ತಾರೆ ಇವರು ಬರೆದ ವಿಭಿನ್ನ ಶೈಲಿಯ ಸಣ್ಣ ಕಥೆಗಳ, ಕವನಗಳ ಸಂಗ್ರಹವೇ ‘ಹಕೂನ ಮಟಾಟ' ಬೆಂಗಳೂರಿನಲ್ಲಿ ಆರ್ಕಿಟೆಕ್ಟ್ ಆಗಿರುವ ಇವರನ್ನು ೨೦೦೨ರಲ್ಲಿ ದೇಶದ ಪ್ರತಿಭಾನ್ವಿತ ಹತ್ತು ಯುವ ವಿನ್ಯಾಸಕಾರರಲ್ಲಿ ಒಬ್ಬರು ಎಂದು ಗುರುತಿಸಿದ್ದರು…
ನೂರಾರು ವರುಷಗಳ ಮುಂಚೆ ಒಬ್ಬ ಪ್ರಾಮಾಣಿಕ ಮತ್ತು ಶ್ರಮಜೀವಿ ರೈತನಿದ್ದ. ಅವನ ಪತ್ನಿ ತೀರಿಕೊಂಡಿದ್ದು, ಅವನು ತನ್ನ ಚಂದದ ಮಗಳೊಂದಿಗೆ ತನ್ನ ಪುಟ್ಟ ಮನೆಯಲ್ಲಿ ವಾಸ ಮಾಡುತ್ತಿದ್ದ.
ಆ ಹುಡುಗಿಯ ಹೆಸರು ಮರೆಲ್ಲಾ. ಆಕರ್ಷಕ ಕಣ್ಣುಗಳ ಮರೆಲ್ಲಾ ಮನೆಯ…
ಇದನ್ನು ಬಹಳ ನೋವು, ವಿಷಾದ ಮತ್ತು ಆಕ್ರೋಶದಿಂದ ಹೇಳಬೇಕಾಗಿದೆ. ಈ ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮೂರು ವರ್ಗಗಳು ಸೃಷ್ಟಿಯಾಗಿವೆ. ಕೊಲ್ಲುವವರು ಮತ್ತು ಸಾಯುವವರು, ಹೇಗೋ ಬದುಕುತ್ತಾ ನೋವಿನಲ್ಲಿರುವವರು, ಎಲ್ಲಾ ಸಂಪತ್ತುಗಳನ್ನು…
ಮತ್ತದೇ ಸೋಮಾರಿತನ !
ಮಾಡಬೇಡವೆಂದರು
ಮಾಡಿದೆಯಲ್ಲವೆ ? ಅನುಭವಿಸು ಎನ್ನಲೂ ಬಾರದ ಸ್ಥಿತಿ
ಆತ್ಮೀಯರೇ ಹೀಗೆ ಹೇಳಿದ್ದನ್ನು ಕೇಳುವುದಿಲ್ಲ ಏನೆಂದು ಹೇಳುವುದೂ ಇಲ್ಲ
ಮಾತು ಒಂದು ಹೆಚ್ಚಾಯಿತೋ ಕಣ್ಣೆದುರಿಂದ ದೂರ ಬಹುದೂರ ಹೊರಟೇ ಹೋಗುವರು
ಬರಬಾರದ…
ಕೊರೋನಾ ಸಮಯದಲ್ಲಿ ಬಹುವಾಗಿ ಕೇಳಿಬರುತ್ತಿರುವ ಸಂಗತಿ ಎಂದರೆ ಪ್ಲಾಸ್ಮಾ ದಾನ. ಕೊರೋನಾ ಕಪಿ ಮುಷ್ಟಿಗೆ ಸಿಲುಕಿ, ನಲುಗಿ ಗೆದ್ದು ಬಂದವರು ಪ್ಲಾಸ್ಮಾ ದಾನ ಮಾಡಬಹುದು. ದೆಹಲಿಯ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್, ಕ್ರಿಕೆಟಿಗ ಸಚಿನ್…
ವಿವೇಚನೆ ಇಲ್ಲದ ಮತದಾರರ ಕಾರಣಕ್ಕಾಗಿ ಪ್ರಜಾಪ್ರಭುತ್ವ ಕುಸಿಯುತ್ತಿದೆಯೇ ?ಅಥವಾ, ಜಾಗತೀಕರಣದ ಕಾರಣದಿಂದಾಗಿ ಹಣದ ಹಿಂದೆ ಹೋಗಿ ಮಾನವೀಯ ಮೌಲ್ಯಗಳನ್ನು ಮರೆತ ಕಾರಣದಿಂದ ಪ್ರಜಾಪ್ರಭುತ್ವ ನಶಿಸುತ್ತಿದೆಯೇ ? ಅಥವಾ ಅಕ್ಷರಸ್ಥರ ಸಂಖ್ಯೆ…
ನನ್ನ ವಿದ್ಯಾರ್ಥಿಗಳಿಗೆ ಕಳಿಸಿದ ಮೆಸೇಜ್. ನನ್ನ ಹಲವು ಹಿರಿಯ ವಿದ್ಯಾರ್ಥಿಗಳು ಇಲ್ಲೂ ಇದ್ದಾರೆ. ಅವರಿಗೂ ನನ್ನದು ಇದೇ ಮಾತು:
ಪ್ರಿಯ ವಿದ್ಯಾರ್ಥಿಗಳೆ,
ನಾನು ಅರವಿಂದ.
ನಾನು ಫೋನ್ ಮಾಡಿದಾಗ ನಿಮಗೆ ಸಮಯ ಹೊಂದದೆ ಹೋಗಬಹುದೆಂದು ನಿಮಗೆ…
ಒಳ್ಳೆಯ ಮತ್ತು ಕೆಟ್ಟ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹೀಗೂ ಆಗಬಹುದು ಹಾಗೂ ಆಗಬಹುದು.
*ಪಾತ್ರಾಪಾತ್ರಾ ವಿಶೇಷೋಸ್ತಿ ಧೇನು ಪನ್ನಗಯೋರಿವ/
ತೃಣಾದುತ್ಪದ್ಯತೇ ದುಗ್ಧಂ ದುಗ್ಧಾದುತ್ಪದ್ಯತೇ ವಿಷಮ್//*
ಒಳ್ಳೆಯದರಲ್ಲಿ ಕೆಟ್ಟದರಲ್ಲಿ…
೭೭.ಚಲನಚಿತ್ರ ಪ್ರಪಂಚದ ಅದ್ಛುತ - ರಾಮೋಜಿ ಫಿಲ್ಮ್ ಸಿಟಿ
ಜಗತ್ತಿನ ಅತಿ ದೊಡ್ಡ ಇಂಟೆಗ್ರೇಟೆಡ್ ಫಿಲ್ಮ್ ಸ್ಟುಡಿಯೋ - ರಾಮೋಜಿ ಫಿಲ್ಮ್ ಸಿಟಿ. ಹೈದರಾಬಾದಿನ ಹತ್ತಿರ ೨,೦೦೦ ಎಕ್ರೆ ಪ್ರದೇಶದಲ್ಲಿದೆ ಈ ಜನಪ್ರಿಯ ಪ್ರವಾಸಿ ಕೇಂದ್ರ.
ಫಿಲ್ಮ್…