May 2021

  • May 10, 2021
    ಬರಹ: Shreerama Diwana
    ಕೊರೋನಾ ವೈರಸ್ ಹಾವಳಿ ಇನ್ನಷ್ಟು ದೀರ್ಘಕಾಲ ಮುನ್ನಡೆಯುವ ಎಲ್ಲಾ ಸೂಚನೆಗಳು ಇರುವಾಗ, ಜೊತೆಗೆ ವೈಯಕ್ತಿಕ, ಕೌಟುಂಬಿಕ ಮತ್ತು ಔದ್ಯೋಗಿಕ ಆರ್ಥಿಕ ಪರಿಸ್ಥಿತಿ ವಿಷಮಿಸುವುದು ಬಹುತೇಕ ಖಚಿತವಾಗಿರುವಾಗ.... ಇವುಗಳ ಪ್ರತ್ಯಕ್ಷ ಮತ್ತು ಪರೋಕ್ಷ…
  • May 10, 2021
    ಬರಹ: Kavitha Mahesh
    ಅಮ್ಮಾ.... ಏನದು ಅಲ್ಲಿ ಶಬ್ದ...? ಆತ ಒರಟು ಧ್ವನಿಯಲ್ಲಿ ಮತ್ತು ಸಿಟ್ಟಲ್ಲಿ ಅಮ್ಮನತ್ರ ಕೇಳಿದ... ಅಮ್ಮ - ನನ್ನ ಕೈ ತಾಗಿ ನಿನ್ನ ಮೊಬೈಲ್ ಫೋನ್ ಕೆಳಕ್ಕೆ ಬಿದ್ದದ್ದು ಪುಟ್ಟಾ... ಯಾವ ಫೋನ್ ಅಮ್ಮಾ ಅಂತ ಕೇಳುತ್ತಾ ಆತ ಒಳಗಡೆ ಹೋಗಿ…
  • May 10, 2021
    ಬರಹ: ಬರಹಗಾರರ ಬಳಗ
    ಅಬ್ಬೆಯ ನೋಡಿದಿರಾ ? ಎನ್ನಬ್ಬೆಯ ನೋಡಿದಿರಾ ? || ಪ||   ಕುಟು ಕುಟು ಹೇಳ್ಯೊಂಡು ಊರುಗೋಲು ಕುಟ್ಯೊಂಡು ಮಕ್ಕೊಗೆ ಬುದ್ದಿವಾದ ಹೇಳುವ ಎನ್ನ ಅಬ್ಬೆಯ ನೋಡಿದಿರಾ ? || ೧||   ಶಿವಧ್ಯಾನ ಮಾಡ್ಯೊಂಡು ಗಣಪತಿಯ ಬೇಡ್ಯೊಂಡು ಮಕ್ಕಳ ಹರಸ್ಯೊಂಡು ಇಪ್ಪ…
  • May 10, 2021
    ಬರಹ: ಬರಹಗಾರರ ಬಳಗ
    ಒಬ್ಬ ಉತ್ತಮ ಮನುಷ್ಯ ಅಂದುಕೊಂಡವನ ನಡೆನುಡಿಯ ಬಗ್ಗೆ ಪ್ರತಿಯೊಬ್ಬರಿಗೂ ಹೆಮ್ಮೆ ಇರುತ್ತದೆ. ಅವನೇನಾದರೂ ತಪ್ಪು ಎಸಗಿದ ಎಂದಾದರೆ 'ಛೇ, ಅವನೂ ಹೀಗೆ ಮಾಡಿದ ಅಂದರೆ ನಂಬಲು ಸಾಧ್ಯವಿಲ್ಲ’ ಹೇಳ್ತೇವೆ. ಯಾಕೆಂದರೆ ಅವನ ಮೇಲೆ ಅಷ್ಟು…
  • May 09, 2021
    ಬರಹ: S_RHYTHMS_R
    ಬದಲಾವಣೆಯು ಜಗದ ನಿಯಮ. ಪ್ರತಿಯೊಬ್ಬ ಮನುಷ್ಯನೂ ಎಷ್ಟೇ ಕಷ್ಟವೆಂದರೂ ಬದಲಾವಣೆಯನ್ನು ಒಪ್ಪಲೇಬೇಕು. ನಮಗೆ ತಿಳಿದಿಲ್ಲದ ಯಾವುದೇ ವಿಷಯದ ಅಧ್ಯಯನವು ನಮಗೆ ಅಚ್ಚರಿಯನ್ನುಂಟುಮಾಡುವುದು ಸಹಜ. ಬದಲಾವಣೆಯೋ, ಕ್ರಾಂತಿಯೋ ಅಥವಾ ಪ್ರಗತಿಯೋ ಒಟ್ಟಾರೆ…
  • May 09, 2021
    ಬರಹ: Shreerama Diwana
    ಆಳವಾಗಿ ಪ್ರೀತಿಸುವವರು ಒಂದಷ್ಟು ಜನ, ಅಷ್ಟೇ ಗಾಢವಾಗಿ ದ್ವೇಷಿಸುವವರು ಇನ್ನೊಂದಷ್ಟು ಜನ, ಮೆಚ್ಚುವವರಿಗೆ ಬರವಿಲ್ಲ, ಟೀಕಿಸುವವರು ಕಡಿಮೆಯೇನಿಲ್ಲ, ಅಸೂಯೆ ಒಳಗೊಳಗೆ, ಕುಹುಕ ಮೇಲಿನ ಹೊದಿಕೆ, ಎತ್ತಿ ಕಟ್ಟುವವರು ಹಲವರು, ಎಚ್ಚರಿಸುವವರು ಕೆಲವರು…
  • May 09, 2021
    ಬರಹ: ಬರಹಗಾರರ ಬಳಗ
    ಇಂದು (ಮೇ ೯) *ತಾಯಂದಿರ ದಿನವಂತೆ*. ಹೀಗೂ ಇದೆಯಾ ಎಂದು ಅಚ್ಚರಿಯಾಗುತ್ತದೆ ಅಲ್ಲವೇ? ಅಮ್ಮನವರಿಗೂ ಒಂದು ದಿನ ಬೇಕಾ? ಹಾಗೆ ನೋಡ ಹೋದರೆ ಪ್ರತೀ ದಿನವೂ ಅಮ್ಮನ ದಿನವೇ ಅಲ್ಲವೇ? ಹುಟ್ಟಿ, ಬೆಳೆದು ದೊಡ್ಡವರಾದ ನಂತರವೂ ನಾವು ಅಮ್ಮನ ಮುದ್ದು…
  • May 08, 2021
    ಬರಹ: Ashwin Rao K P
    ಒಂದನ್ನು ಎರಡು ಮಾಡುವ ಅಂಗಡಿ ನಮ್ಮ ಮನೆ ಕೆಲಸದಾಕೆ ಮಾತಿನ ಮಲ್ಲಿ. ನಾಲ್ಕು ಗೋಡೆಗಳ ಮಧ್ಯೆ ‘ಕೂಪ ಮಂಡೂಕ'ದಂತಿರುವ ನನ್ನಾಕೆಗೆ ಊರಿನ ಸುದ್ದಿಯನ್ನೆಲ್ಲಾ ತಲುಪಿಸುವ ಅವಳನ್ನು ನಾನು ‘ಆಲ್ ಇಂಡಿಯಾ ರೇಡಿಯೋ’ ಎಂದೇ ಗೇಲಿ ಮಾಡುತ್ತಿರುತ್ತೇನೆ.…
  • May 08, 2021
    ಬರಹ: Ashwin Rao K P
    ನಾಗರಾಜ ವಸ್ತಾರೆ ಇವರು ಬರೆದ ವಿಭಿನ್ನ ಶೈಲಿಯ ಸಣ್ಣ ಕಥೆಗಳ, ಕವನಗಳ ಸಂಗ್ರಹವೇ ‘ಹಕೂನ ಮಟಾಟ' ಬೆಂಗಳೂರಿನಲ್ಲಿ ಆರ್ಕಿಟೆಕ್ಟ್ ಆಗಿರುವ ಇವರನ್ನು ೨೦೦೨ರಲ್ಲಿ ದೇಶದ ಪ್ರತಿಭಾನ್ವಿತ ಹತ್ತು ಯುವ ವಿನ್ಯಾಸಕಾರರಲ್ಲಿ ಒಬ್ಬರು ಎಂದು ಗುರುತಿಸಿದ್ದರು…
  • May 08, 2021
    ಬರಹ: addoor
    ನೂರಾರು ವರುಷಗಳ ಮುಂಚೆ ಒಬ್ಬ ಪ್ರಾಮಾಣಿಕ ಮತ್ತು ಶ್ರಮಜೀವಿ ರೈತನಿದ್ದ. ಅವನ ಪತ್ನಿ ತೀರಿಕೊಂಡಿದ್ದು, ಅವನು ತನ್ನ ಚಂದದ ಮಗಳೊಂದಿಗೆ ತನ್ನ ಪುಟ್ಟ ಮನೆಯಲ್ಲಿ ವಾಸ ಮಾಡುತ್ತಿದ್ದ. ಆ ಹುಡುಗಿಯ ಹೆಸರು ಮರೆಲ್ಲಾ. ಆಕರ್ಷಕ ಕಣ್ಣುಗಳ ಮರೆಲ್ಲಾ ಮನೆಯ…
  • May 08, 2021
    ಬರಹ: Shreerama Diwana
    ಇದನ್ನು ಬಹಳ ನೋವು, ವಿಷಾದ ಮತ್ತು ಆಕ್ರೋಶದಿಂದ ಹೇಳಬೇಕಾಗಿದೆ. ಈ ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮೂರು ವರ್ಗಗಳು ಸೃಷ್ಟಿಯಾಗಿವೆ. ಕೊಲ್ಲುವವರು ಮತ್ತು ಸಾಯುವವರು, ಹೇಗೋ ಬದುಕುತ್ತಾ ನೋವಿನಲ್ಲಿರುವವರು, ಎಲ್ಲಾ ಸಂಪತ್ತುಗಳನ್ನು…
  • May 08, 2021
    ಬರಹ: ಬರಹಗಾರರ ಬಳಗ
    ಮತ್ತದೇ ಸೋಮಾರಿತನ ! ಮಾಡಬೇಡವೆಂದರು ಮಾಡಿದೆಯಲ್ಲವೆ ? ಅನುಭವಿಸು ಎನ್ನಲೂ ಬಾರದ ಸ್ಥಿತಿ ಆತ್ಮೀಯರೇ ಹೀಗೆ ಹೇಳಿದ್ದನ್ನು ಕೇಳುವುದಿಲ್ಲ ಏನೆಂದು ಹೇಳುವುದೂ ಇಲ್ಲ ಮಾತು ಒಂದು ಹೆಚ್ಚಾಯಿತೋ ಕಣ್ಣೆದುರಿಂದ ದೂರ ಬಹುದೂರ ಹೊರಟೇ ಹೋಗುವರು   ಬರಬಾರದ…
  • May 08, 2021
    ಬರಹ: ಬರಹಗಾರರ ಬಳಗ
    *ಅಧ್ಯಾಯ  ೧೩*        *ಜ್ಯೋತಿಷಾಮಪಿ ತಜ್ಜ್ಯೋಸ್ತಮಸ: ಪರಮುಚ್ಯತೇ/* *ಜ್ಞಾನಂ ಜ್ಞೇಯಂ ಜ್ಞಾನಗಮ್ಯಂ ಹೃದಿ ಸರ್ವಸ್ಯ ವಿಷ್ಠಿತಮ್//೧೪//*         ಆ ಪರಬ್ರಹ್ಮವು ಜ್ಯೋತಿಗಳಿಗೂ ಕೂಡ ಜ್ಯೋತಿಯು ಮತ್ತು ಮಾಯೆಗಿಂತ ಅತೀತವೂ ಭೋಧಸ್ವರೂಪವೂ…
  • May 07, 2021
    ಬರಹ: Ashwin Rao K P
    ಕೊರೋನಾ ಸಮಯದಲ್ಲಿ ಬಹುವಾಗಿ ಕೇಳಿಬರುತ್ತಿರುವ ಸಂಗತಿ ಎಂದರೆ ಪ್ಲಾಸ್ಮಾ ದಾನ. ಕೊರೋನಾ ಕಪಿ ಮುಷ್ಟಿಗೆ ಸಿಲುಕಿ, ನಲುಗಿ ಗೆದ್ದು ಬಂದವರು ಪ್ಲಾಸ್ಮಾ ದಾನ ಮಾಡಬಹುದು. ದೆಹಲಿಯ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್, ಕ್ರಿಕೆಟಿಗ ಸಚಿನ್…
  • May 07, 2021
    ಬರಹ: Shreerama Diwana
    ವಿವೇಚನೆ ಇಲ್ಲದ ಮತದಾರರ ಕಾರಣಕ್ಕಾಗಿ ಪ್ರಜಾಪ್ರಭುತ್ವ ಕುಸಿಯುತ್ತಿದೆಯೇ ?ಅಥವಾ, ಜಾಗತೀಕರಣದ ಕಾರಣದಿಂದಾಗಿ ಹಣದ ಹಿಂದೆ ಹೋಗಿ ಮಾನವೀಯ ಮೌಲ್ಯಗಳನ್ನು ಮರೆತ ಕಾರಣದಿಂದ ಪ್ರಜಾಪ್ರಭುತ್ವ ನಶಿಸುತ್ತಿದೆಯೇ ? ಅಥವಾ ಅಕ್ಷರಸ್ಥರ ಸಂಖ್ಯೆ…
  • May 07, 2021
    ಬರಹ: ಬರಹಗಾರರ ಬಳಗ
    ನನ್ನ ವಿದ್ಯಾರ್ಥಿಗಳಿಗೆ ಕಳಿಸಿದ ಮೆಸೇಜ್. ನನ್ನ ಹಲವು ಹಿರಿಯ ವಿದ್ಯಾರ್ಥಿಗಳು ಇಲ್ಲೂ ಇದ್ದಾರೆ. ಅವರಿಗೂ ನನ್ನದು ಇದೇ ಮಾತು: ಪ್ರಿಯ ವಿದ್ಯಾರ್ಥಿಗಳೆ, ನಾನು ಅರವಿಂದ. ನಾನು ಫೋನ್ ಮಾಡಿದಾಗ ನಿಮಗೆ ಸಮಯ ಹೊಂದದೆ ಹೋಗಬಹುದೆಂದು ನಿಮಗೆ…
  • May 07, 2021
    ಬರಹ: ಬರಹಗಾರರ ಬಳಗ
    ಬೆಳಗಿನ ತಮಂದ ಸರಿಸುತ ಬಂದನು ಭಾಸ್ಕರ ಬೆಳ್ಳಿಯ ಬೆಳಕನು ಚೆಲ್ಲುತ ನಿಂದನು ಭಾಸ್ಕರ||೨||   ಬೆಟ್ಟಗುಡ್ಡ ಗಿಡಮರ ಎಲ್ಲವೂ ನವಚೈತನ್ಯ ಪಡೆದವು ನೆಟ್ಟಿಹ ಸಸಿಯಲಿ ಮೊಳಕೆ ತಂದನು ಭಾಸ್ಕರ||೨||   ಜಗದ ಜನಕೆ ಜಡವನು ತೊಲಗಿಸಿ ಸಲುಹಿದ ಜೀವಕೋಟಿಗೆ…
  • May 07, 2021
    ಬರಹ: ಬರಹಗಾರರ ಬಳಗ
    ಒಳ್ಳೆಯ ಮತ್ತು ಕೆಟ್ಟ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹೀಗೂ ಆಗಬಹುದು ಹಾಗೂ ಆಗಬಹುದು. *ಪಾತ್ರಾಪಾತ್ರಾ ವಿಶೇಷೋಸ್ತಿ ಧೇನು ಪನ್ನಗಯೋರಿವ/ ತೃಣಾದುತ್ಪದ್ಯತೇ ದುಗ್ಧಂ ದುಗ್ಧಾದುತ್ಪದ್ಯತೇ ವಿಷಮ್//* ಒಳ್ಳೆಯದರಲ್ಲಿ ಕೆಟ್ಟದರಲ್ಲಿ…
  • May 06, 2021
    ಬರಹ: addoor
    ೭೭.ಚಲನಚಿತ್ರ ಪ್ರಪಂಚದ ಅದ್ಛುತ - ರಾಮೋಜಿ ಫಿಲ್ಮ್ ಸಿಟಿ ಜಗತ್ತಿನ ಅತಿ ದೊಡ್ಡ ಇಂಟೆಗ್ರೇಟೆಡ್ ಫಿಲ್ಮ್ ಸ್ಟುಡಿಯೋ - ರಾಮೋಜಿ ಫಿಲ್ಮ್ ಸಿಟಿ. ಹೈದರಾಬಾದಿನ ಹತ್ತಿರ ೨,೦೦೦ ಎಕ್ರೆ ಪ್ರದೇಶದಲ್ಲಿದೆ ಈ ಜನಪ್ರಿಯ ಪ್ರವಾಸಿ ಕೇಂದ್ರ. ಫಿಲ್ಮ್…