ನಿದ್ದೆ ವಿಶ್ರಾಂತಿ ಬಯಸುವಾಗ ನನ್ನಲ್ಲೊಂದು ಯೋಚನೆ ಓಡಿತು. ದಿನವೂ ಸುದ್ದಿಯನ್ನು ಪತ್ರಿಕೆ ಮನೆಯ ಮುಂದೆ ತಂದಿಡುತ್ತದೆ, ಟಿವಿ ಮನೆಯೊಳಗೆ ಕ್ಷಣಕ್ಷಣವೂ ಕಾಡಿಸುತ್ತದೆ. ಇವೆರಡೂ ಕಾರ್ಯನಿರ್ವಹಿಸುವುದು ನಾವು ಬಯಸುವುದರಿಂದ ತಾನೇ...
ನನಗೆ ಆ ದಿನ…
ನಮ್ಮ ಜೊತೆಗಾರರಲ್ಲಿ ಯಾರಾದರೂ ಬಹಳ ಬುದ್ಧಿವಂತರಿದ್ದರೆ, ಅವನ ಮಿದುಳಿನ ಮಡಿಕೆಗಳ ಸಂಖ್ಯೆ ಹೆಚ್ಚಿರಬೇಕು ಎಂದು ನಾವು ತಮಾಷೆ ಮಾಡುವುದುಂಟು. ನಿಜಕ್ಕೂ ಈ ಮಾತು ಸತ್ಯವೇ? ಈ ಬಗ್ಗೆ ತಿಳಿಯಬೇಕಾದರೆ ನಾವು ಮೊದಲು ನಮ್ಮ ಮಿದುಳಿನ ಹುಟ್ಟು ಹಾಗೂ…
ಡಾ.ಚಂದ್ರಶೇಖರ ಕಂಬಾರರು ನಂಬಿಕೆಯಲ್ಲಿ ಆಸ್ತಿಕರು. ಕೊನೆಗೂ ಈ ಲೋಕದಲ್ಲಿ ಕೇಡಿನ, ದುಷ್ಟಶಕ್ತಿಗಳ ವಿರುದ್ಧ ಸಾತ್ವಿಕ ಶಕ್ತಿ ಗೆಲ್ಲುತ್ತದೆ ಎಂಬುದು ಅವರ ಪೂರ್ಣ ವಿಶ್ವಾಸ. ಆದರೆ, ಈ ವಿಶ್ವಾಸ ಆಧುನಿಕ ಬದುಕಿನ ಸಂಕೀರ್ಣ ಅನುಭವ, ಕೆಡುಕಿನ…
ದೇವರ ಪ್ರೀತಿಯೇ ಜ್ಞಾನದ ಆರಂಭ
ದೇರೆಬೈಲಿನಲ್ಲಿ ನಾನಿದ್ದ ಪರಿಸರದಲ್ಲಿ ಇದ್ದ ಜನರು ಬಿಜೈಯ ಜನರಂತೆ ಮಧ್ಯಮ ವರ್ಗದವರು ಮತ್ತು ಶ್ರೀಮಂತರಲ್ಲ. ಇದ್ದ ಐದಾರು ಮನೆಗಳು ಶ್ರೀಮಂತರಾದ ಕ್ರಿಶ್ಚಿಯನ್ನರದ್ದು. ಇವರು ಶ್ರೀಮಂತರಾದರೂ ಶ್ರೀಮಂತಿಕೆಯ…
ನಾನೂ ಮಗುವಾದ ದಿನಗಳು ಈಗಲೂ ನೆನಪಿದೆ ನನಗೆ. ಡಾಕ್ಟರ್ ತಮ್ಮ ಒಳ ಛೇಂಬರ್ ಗೆ ಬರ ಹೇಳಿ ಎದುರಿನಲ್ಲಿ ಕುಳಿತುಕೊಳ್ಳಲು ಹೇಳಿದರು. ಇನ್ನಿಬ್ಬರು ಡಾಕ್ಟರ್ ಆಗಲೇ ಅಲ್ಲಿದ್ದರು. ಒಬ್ಬ ನರ್ಸ್ ನನ್ನ ಬಿಪಿ ಚೆಕ್ ಮಾಡಲು ಬಂದರು. ನನಗೆ ಆಶ್ಚರ್ಯ.…
ಮಾನವ ಧರ್ಮ ಅಥವಾ ಮನುಷ್ಯತ್ವ ಎಂಬುದು ಪ್ರತಿಯೊಬ್ಬರಲ್ಲೂ ಅಡಕವಾಗಿರುವಂತದ್ದು ಅಥವಾ ಸ್ವಲ್ಪಾಂಶ ರಕ್ತಗತವಾಗಿಯೂ ಬರುವಂತದ್ದು. ಈ ಪ್ರಪಂಚದಲ್ಲಿ ಬೆಳಕು ಕಂಡ ಮೇಲೆ, ಉಸಿರಾಟ ಆರಂಭಿಸಿ ಉಸಿರಾಟ ನಿಲ್ಲಿಸುವವರೆಗೂ ಮಾನವ ಧರ್ಮದ ಬೇರುಗಳು ನಮ್ಮ…
ಅವತ್ತು ಆ ಊರನ್ನ ಮುಳುಗಿಸಿದ ಮಳೆ ನನಗೊಮ್ಮೆ ಸಿಗಬೇಕಿತ್ತು. ಎಷ್ಟು ಮನೆ, ಜೀವಗಳು ತೇಲಿ ಹೋಗಿದ್ದವು. ಒಂದಷ್ಟು ಬದುಕು ಉಳಿಯಿತು ಆದರೆ ಆ ಉಳಿದವರ ಜೀವಕ್ಕೆ ಜೀವವಾಗಿದ್ದವರು ಇಲ್ಲವೆಂದ ಮೇಲೆ ಬದುಕು ಸಾಗುವುದು ಹೇಗೆ? ಅನ್ನೋದು ನನ್ನ ಪ್ರಶ್ನೆ…
ನವರಾತ್ರಿ ವೇಳೆ ಅನೇಕ ರೂಪಗಳ ದೇವಿಗೆ ಅರ್ಚನೆ ನಡೆಯುತ್ತದೆ. ಇದರ ಜೊತೆಯಲ್ಲೇ ಮಹಾನಮಿಯ ದಿನದಂದು ಬನ್ನಿ (ಶಮಿ) ವೃಕ್ಷದ ಪೂಜೆ ನಡೆಯುತ್ತದೆ. ಸಾಧಾರಣವಾಗಿ ಹಿಂದೂ ಧರ್ಮದಲ್ಲಿ ಅರಳಿ ಮರಕ್ಕೆ ವಿಶೇಷ ಗೌರವ. ಬಹುತೇಕ ಎಲ್ಲ ದೇವಾಲಯಗಳಲ್ಲಿ ಅರಳಿ…
೫೧.ವಯಸ್ಕ ಮುಳ್ಳುಹಂದಿಯ ಮೈಯಲ್ಲಿ ೩೦,೦೦೦ ಮುಳ್ಳುಗಳಿವೆ - ತಲೆ, ಬೆನ್ನು, ಎಡ-ಬಲ ಪಕ್ಕೆ ಮತ್ತು ಬಾಲದಲ್ಲಿ. ಅದರ ಹೊಟ್ಟೆಯಲ್ಲಿ ಮಾತ್ರ ಮುಳ್ಳುಗಳಿಲ್ಲ. ಅದರ ಮುಳ್ಳು ಇತರ ಪ್ರಾಣಿಗಳ ಮಾಂಸದಲ್ಲಿ ತೂರಿ ಕೊಂಡರೆ, ಅದನ್ನು ಕಿತ್ತು ತೆಗೆಯುವುದು…
ತೊಟ್ಟಿಲಿನ ಮಗುವಿಗೆ ಕಲಿಸಿದವರಾರು? ಗೆಳೆಯರು, ಶಿಕ್ಷಕರು, ಹೆತ್ತವರು, ಬಂಧು-ಬಳಗ ನಮಗೆ ಜೀವನದ ಪಾಠಗಳನ್ನು ಹೇಳಿಕೊಡುತ್ತಾರೆ. ಆದರೆ ತೊಟ್ಟಿಲಿನಲ್ಲಿ ಮಲಗಿರುವ ಹಸುಗೂಸಿಗೆ ನಗುವುದನ್ನ ಹೇಳಿಕೊಟ್ಟವರಾರು? ಹಸಿವಾದರೆ, ಅಮ್ಮನ ಅಪ್ಪುಗೆ…
ಧರ್ಮದ ಹುಳುಕುಗಳನ್ನು ಎತ್ತಿ ತೋರಿಸಿದರೆ ಧರ್ಮ ವಿರೋಧಿ ಎನ್ನುವಿರಿ, ಆರ್ಥಿಕ ಅಸಮಾನತೆಯನ್ನು ಒತ್ತಿ ಹೇಳಿದರೆ ಪ್ರಗತಿ ವಿರೋಧಿ ಎನ್ನುವಿರಿ, ಆಚರಣೆಗಳ ಮೌಡ್ಯಗಳನ್ನು ಬಿಚ್ಚಿ ತೋರಿಸಿದರೆ ಸಂಪ್ರದಾಯ ವಿರೋಧಿ ಎನ್ನುವಿರಿ, ವರದಕ್ಷಿಣೆ ಕಾನೂನಿನ…
‘ಸಾರಜ್ಞ' ಎಂಬ ಕಾವ್ಯ ನಾಮಾಂಕಿತ ಕವಿಯಾದ ವಾಲಿ ಗಂಗಪ್ಪ ಅವರನ್ನು ನಾವು ಈ ವಾರ ‘ಸುವರ್ಣ ಸಂಪುಟ' ಕೃತಿಯಿಂದ ಆರಿಸಿಕೊಂಡಿದ್ದೇವೆ. ಸಾಹಿತ್ಯದಲ್ಲಿ ಬಹಳಷ್ಟು ಸಾಧನೆ ಮಾಡಿದ ವಾಲಿ ಗಂಗಪ್ಪನವರ ಹೆಸರು ಅದು ಹೇಗೆ ನೇಪಥ್ಯಕ್ಕೆ ಸರಿದು ಹೋಯಿತೋ ಎಂದು…
ವೆಂಗೈವಾಸಲ್ ತಮಿಳ್ನಾಡಿನ ಒಂದು ಹಳ್ಳಿ. ಅಲ್ಲಿನ ಗ್ರಾಮಪಂಚಾಯತಿನ ಒಪ್ಪಿಗೆ ಪಡೆಯದೆ ಐದು ಎಕ್ರೆ ಜಮೀನನ್ನು ರಾಜಭವನದ ೭೧ ಉದ್ಯೋಗಿಗಳಿಗೆ ಜಿಲ್ಲಾಧಿಕಾರಿ ಒದಗಿಸಿದರು. ತನ್ನ ಅಸ್ತಿತ್ವವನ್ನೇ ನಿರ್ಲಕ್ಷಿಸಿದ ಜಿಲ್ಲಾಧಿಕಾರಿಯ ವಿರುದ್ಧ…
ಒಂದು ಸಣ್ಣ ಸಂಕಲ್ಪ ಮಾಡೋಣ." ಒಳ್ಳೆಯವರಾಗೋಣ " ಮನಸುಗಳ, ಗುಣ ನಡತೆಗಳ, ವ್ಯವಹಾರಗಳ, ಸಂಬಂಧಗಳ ಮತ್ತು ಆಶಯಗಳ ಶುದ್ದತೆಗೆ ಮನಸ್ಸುಗಳ ಅಂತರಂಗದ ಚಳವಳಿಯ ಕಳಕಳಿಯ ಮನವಿ ಮತ್ತು ಪ್ರೀತಿಯ ಕರೆ.
ಆತ್ಮೀಯರೆ,
ನೀವು ಯಾರೇ ಆಗಿರಿ, ಎಲ್ಲೇ ಇರಿ, ಯಾವ…
*ಸೂರ್ಯಂ ಪ್ರತಿ ರಜಃ ಕ್ಷಿಪ್ತಂ* *ಸ್ವಚಕ್ಷುಷಿ ಪತಿಷ್ಯತಿ/*
*ಬುಧಾನ್ ಪ್ರತಿ ಕೃತಾsವಜ್ಞಾ ಸಾ* *ತಥಾ ತಸ್ಯ ಭಾವಿನೀ//*
ಪ್ರಕಾಶಮಾನವಾಗಿ ಇಡೀ ಪ್ರಪಂಚಕ್ಕೆ ಬೆಳಕನ್ನು, ಶಾಖವನ್ನು ಕೊಡುವ ಸೂರ್ಯನಿಗೆ ಯಾರಾದರು ಮಣ್ಣನ್ನು ಎಸೆಯುತ್ತೇನೆ ಎಂದು…
ನಾನು ದಿನವೂ ನೆಲದ ಮೇಲೆ ಚಲಿಸೋನು. ಒಂದು ದಿನವೂ ಮಣ್ಣಿನ ಅಂದರೆ ನೆಲದ ಮಾತನ್ನ ಕೇಳಿರಲಿಲ್ಲ. ಅದರ ನೋವನ್ನು ಅರಿತಿರಲಿಲ್ಲ. ಕಾಲು ಚಪ್ಪಲಿ ಧರಿಸಿತ್ತಲ್ವಾ! ಗುರುತಿಲ್ಲದ ಊರಿಗೆ ಆ ದಿನ ತಲುಪಿದ್ದೆ. ನಿಲ್ಲುವ ಜಾಗ ಗೊತ್ತಿಲ್ಲದ ಕಾರಣ ದೇಹದ…
ನಾವು ಈಗಾಗಲೇ ಪರ್ವತಗಳ ಹುಟ್ಟು ಹಾಗೂ ಪರ್ವತಗಳ ವಿವಿಧ ವಿಧಗಳನ್ನು ತಿಳಿದುಕೊಂಡಿದ್ದೇವೆ. ಪರ್ವತಗಳ ಬಗ್ಗೆ ಇದು ಕೊನೆಯ ಅಧ್ಯಾಯ. ಈ ಅಧ್ಯಾಯದಲ್ಲಿ ನಾವು ಪರ್ವತಗಳ ಬೆಳವಣಿಗೆ ಹೇಗಾಗುತ್ತೆ ಎನ್ನುವ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ಅದರ…
ಛಂದ ಪುಸ್ತಕ ಪ್ರಕಾಶನ ಇವರು ಪ್ರತೀ ವರ್ಷ ಉದಯೋನ್ಮುಖ ಕಥೆಗಾರರ ಹಸ್ತ ಪ್ರತಿಗಳ ಸ್ಪರ್ಧೆ ನಡೆಸುತ್ತಾರೆ. ಬಹುಮಾನ ವಿಜೇತರ ಕಥಾ ಸಂಕಲನವನ್ನೂ ಹೊರತರುತ್ತಾರೆ. ಈ ವರ್ಷ ಕತೆಗಾರ್ತಿ ಕಾವ್ಯಾ ಕಡಮೆ ಅವರ ‘ಮಾಕೋನ ಏಕಾಂತ' ಎಂಬ ಕಥಾ ಸಂಕಲನದ…