ಕನ್ನಡದ ಏಕಮೇವ ಪ್ರವಾಸೀ ಪಾಕ್ಷಿಕ ಎಚ್. ವಿ. ನಾರಾಯಣ್ ರವರ "ಯಾತ್ರಿಕ"
ಬೆಂಗಳೂರು ರಾಷ್ಟ್ರೀಯ ವಿದ್ಯಾಲಯ ರಸ್ತೆಯ ಪ್ರೇಮ್ ನಿವಾಸದ ಎಚ್. ವಿ. ನಾರಾಯಣ್ ಅವರು ಸ್ಥಾಪಿಸಿ ಆರಂಭಿಸಿದ ಪಾಕ್ಷಿಕ ಪತ್ರಿಕೆ "ಯಾತ್ರಿಕ". ಎಚ್.ವಿ.ನಾರಾಯಣ್ ಅವರ ಬಳಿಕ…
ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಮತ್ತು ನಡತೆ ಕಲಿಸಬೇಕು ಎಂಬುದು ಆಧುನಿಕ ಕಾಲದ ಬಹುದೊಡ್ಡ ಆಶಯ. ಮಾಧ್ಯಮಗಳಲ್ಲೂ ಅನೇಕ ವೇದಿಕೆಗಳಲ್ಲೂ ಇದೇ ಬಹು ಚರ್ಚಿತ ವಿಷಯ. ಅಂದರೆ ಬಹಳಷ್ಟು ದೊಡ್ಡವರಲ್ಲಿಲ್ಲದ , ಸಮಾಜದಲ್ಲಿ ತನ್ನ ಅಸ್ತಿತ್ವ…
ನಾವು ಕೆಲಸ ಮಾಡುವುದನ್ನು ರೂಢಿಗತ ಮಾಡಿಕೊಂಡರೆ ಗಳಿಕೆ ತಾನಾಗಿಯೇ ಬರುವುದು. ಕೆಲಸವೇ ಮಾಡದಿದ್ದರೆ ಗಳಿಕೆ ಎಲ್ಲಿಂದ? ಬದುಕಿನಲಿ ಜಯ ಸಾಧಿಸಲು ಕರ್ಮ, ಕೆಲಸ ಮುಖ್ಯ. ಹವ್ಯಾಸವಾಗಿ ಮಾಡಿಕೊಳ್ಳೋಣ. ನಮ್ಮ ನಮ್ಮ ಬುದ್ಧಿವಂತಿಕೆ, ಕಲಿಯುವಿಕೆಗೆ ತಕ್ಕ…
ಗಾಳಿ ನನ್ನೊಂದಿಗೆ ಮಾತುಕತೆಗೆ ಸಿಕ್ತಿಲ್ಲ. ಅವನಲ್ಲಿ ಒಂದಷ್ಟು ಮಾಹಿತಿ ಕೇಳಬೇಕಿತ್ತು. ಭೂಮಿಯಲ್ಲಿ ನಿಲ್ಲದೆ, ಬಾನಿನಲ್ಲಿ ಸಲ್ಲದೆ, ನಿಂತಲ್ಲಿ ನಿಲ್ಲಲಾಗದೆ ಚಡಪಡಿಕೆಯಿಂದ ಚಲಿಸುತ್ತಿರುವ ಕಾರಣ ಮಾತುಕತೆಗೆ ಸಿಕ್ಕಿಲ್ಲ ಅವನು. ದೀಪವಾರಿಸುವ…
ಹಲವರ ಮನದಲ್ಲಿ ಮೂಡುವ ಪ್ರಶ್ನೆ ದೇವರು ಎಂದರೆ ಯಾರು? ಮತ್ತು ದೇಗುಲ ಎಂದರೆ ಏನು? ಎಂಬುದು ಅದೇ ರೀತಿ ನನ್ನ ಮನಸ್ಸಿನಲ್ಲಿಯೂ ಕೂಡ ಈ ಪ್ರಶ್ನೆಗಳು ಮೂಡಿದವು, ನಂತರ ನನ್ನಮನಸ್ಸಿನ ಪ್ರಶ್ನೆಗೆ ನಾನೇ ಸಮಾಧಾನಕರವಾದ ಉತ್ತರಗಳನ್ನು ಧ್ಯಾನ, ಮೌನ…
ಒಂದು ಕಾಲದಲ್ಲಿ ಎಲ್ಲರ ಜೀವನದ ಅವಿಭಾಜ್ಯ ಅಂಗವಾಗಿದ್ದ ಅಂಚೆ ಇಲಾಖೆ ಈಗ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳುತ್ತಿದೆ. ಈಗ ಕಾಗದ ಪತ್ರಗಳ ಬಟವಾಡೆ ಕಮ್ಮಿಯಾಗಿ ಅಂಚೆ ಯೋಜನೆಗಳು, ಸರಕಾರೀ ದಾಖಲೆಗಳ…
ಪೋಲಿಸ್ ಮತ್ತು ರಾಜಕೀಯ ವ್ಯವಸ್ಥೆಯ ಪರದೆ ಹಿಂದಿನ ಒಂದು ನಾಟಕ. ಮಾಧ್ಯಮಗಳ ಒಂದು ಬ್ರೇಕಿಂಗ್ ನ್ಯೂಸ್ ಮಾತ್ರ. ಏನಾದರೂ ಒಂದು ದೊಡ್ಡ ಅಪಘಾತ ಅದರಲ್ಲೂ ದೊಡ್ಡವರ ಮಕ್ಕಳು ಭಾಗಿಯಾಗಿರುವ ಅತ್ಯಂತ ಬೇಜವಾಬ್ದಾರಿ ಘಟನೆಗಳಲ್ಲಿ ಈ ಡ್ರಗ್ಸ್ ದಂಧೆ ಸದಾ…
ನಮ್ಮ ಮನೆಗಳ ಪೂಜೆಗಳಿಗೆ ದೇವರು ಒಲಿಯೋದಿಲ್ಲ ಖಂಡಿತ. ಪೂಜೆ ಅನ್ನೋದು ಅದೊಂದು ಪ್ರೀತಿಯ ಭಕ್ತಿ. ನಿರಾಕಾರನಿಗೆ ಶರಣಾಗುವುದು. ಆದರೆ ನಾವದನ್ನು ಮಾಡುತ್ತಿಲ್ಲವಲ್ಲ. ನಮ್ಮ ಮನೆಯೊಳಗಿನ ಅದ್ದೂರಿ ಪೂಜೆಯಲ್ಲಿ ನಮ್ಮತನವನ್ನು ಪ್ರದರ್ಶನಕ್ಕೆ…
ಕಾಸ್ಮಿಕ್ ಮೈಕ್ರೋವೇವ್ ಬ್ಯಾಕ್ ಗ್ರೌಂಡ್ ವಿಕಿರಣ (Cosmic Microwave Background Radiation)ದ ಆಕಸ್ಮಿಕ ಆವಿಷ್ಕಾರವು ಆಧುನಿಕ ಖಗೋಳಶಾಸ್ತ್ರದಲ್ಲಿ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಆದಾಗ್ಯೂ, ಹಿಂದಿನ ಸಿದ್ಧಾಂತಗಳ ಮೂಲಕ ಊಹಿಸಿದಂತೆ,…
ನಮಗೆ ಏನಾದರೂ ಹುಶಾರು ತಪ್ಪಿದರೆ ನಾವು ವೈದ್ಯರ ಬಳಿ ಹೋಗ್ತೇವೆ. ಪ್ರಾರಂಭದಲ್ಲಿ ಸಣ್ಣಪುಟ್ಟ ಜ್ವರ, ಹೊಟ್ಟೆನೋವು, ತಲೆನೋವು, ಮೈಕೈನೋವು, ಗಂಟು ನೋವು ಆದಾಗ ನಮ್ಮದೇ ಆದ ಕೆಲವು ಮದ್ದುಗಳನ್ನು ಅಡುಗೆ ಮನೆಯಲ್ಲಿರುವ ವಸ್ತುಗಳನ್ನು ಉಪಯೋಗಿಸಿ…
ಹಸಿವು ಕಲೆಯನ್ನು ಬೀದಿಗಿಳಿಯುತ್ತದೆ. ಇದು ನಾ ಕಂಡ ದೃಶ್ಯ. ಅದಕ್ಕಾಗಿ ನಿಮ್ಮ ಮುಂದಿಡುತ್ತಿದ್ದೇನೆ. ನೆಲ ಒರಟಾಗಿದ್ದರೂ, ಆಯಕಟ್ಟಿನ ಜಾಗವನ್ನು ಗುರುತಿಸಿದ್ದಾರೆ. ಹೊಟ್ಟೆ ಹೊರೆಯೋಕೆ ಆಧಾರ ಇದೆ ಅನ್ನಿಸುತ್ತಿದೆ. ಇದರಲ್ಲಿ ಶಿಕ್ಷಣ, ಜ್ಞಾನ…
ಇದೊಂದು ವಿಚಿತ್ರ ತರ್ಕ. ವ್ಯಕ್ತಿಗಳ ವೈಯಕ್ತಿಕ ಮನೋಭಾವ ಕುಟುಂಬ ಸಂಘ ಸಂಸ್ಥೆ ಸಿದ್ದಾಂತಗಳೊಂದಿಗೆ ಹೇಗೆ ತಳುಕು ಹಾಕಿಕೊಂಡಿದೆ ಎಂಬುದನ್ನು ಗಮನಿಸಿದರೆ ನಮಗೆ ಅರಿವಾಗಬಹುದು. ಸ್ವಂತಿಕೆ, ತನ್ನತನ, ಕ್ರಿಯಾಶೀಲತೆ ಹೆಚ್ಚು ಇರುವ ವ್ಯಕ್ತಿಗಳಲ್ಲಿ…
ಒಂದು ಹಳ್ಳಿಯಲ್ಲಿ ಒಬ್ಬ ರೈತ-ಮಹಿಳೆ ವಾಸವಿದ್ದಳು. ಅವಳಿಗೆ ಒಬ್ಬನೇ ಮಗ. ಅವನು ಎಂತಹ ಪೆದ್ದ ಎಂದರೆ ಹಳ್ಳಿಯವರೆಲ್ಲ ಅವನನ್ನು ಪೆದ್ದ ಎಂದೇ ಕರೆಯುತ್ತಿದ್ದ ಕಾರಣ ಎಲ್ಲರಿಗೂ ಅವನ ಹೆಸರೇ ಮರೆತುಹೋಯಿತು.
ಅದೊಂದು ದಿನ ರೈತ-ಮಹಿಳೆ ದೂರದ ಹಳ್ಳಿಗೆ…
ವಜ್ರಾಸನ
ನನ್ನ ನಾದಿನಿ ಮಗ ಚಿನ್ಮಯನಿಗೆ ಯೋಗಾಸನದ ಮಹತ್ವ ತಿಳಿಸಿ ಹೇಳಲಾಗುತ್ತಿತ್ತು. ಉದಾಹರಣೆಗೆ ವೃಕ್ಷಾಸನ ಮಾಡುವುದರಿಂದ ಏಕಾಗ್ರತೆ, ಸೂರ್ಯ ನಮಸ್ಕಾರದಿಂದ ಎಲ್ಲಾ ಅಂಗಗಳಿಗೂ ರಕ್ತ ಸಂಚಾರ, ವಜ್ರಾಸನದಿಂದ ದೇಹ ವಜ್ರದಷ್ಟು ಧೃಢವಾಗುತ್ತದೆ,…
ನನ್ನ ಗೆಳತಿ ಹಾಗೂ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿರುವ ಶ್ರೀಮತಿ ಸೀಮಾ ಗುರುದತ್ ಇವರ ವಾಟ್ಸಾಪ್ ಸ್ಟೇಟಸ್ ನಲ್ಲಿ ದಿನಾಲೂ ಒಂದು ಪುಟ್ಟ ಕತೆ ಪ್ರಕಟವಾಗುತ್ತಿತ್ತು. ಕತೆಯ ಕೊನೆಗೆ ಧೀರಜ್ ಬೆಳ್ಳಾರೆ ಎಂಬ ಹೆಸರು ಇರುತ್ತಿತ್ತು. ಪುಟ್ಟ ಪುಟ್ಟ…
ಅಯ್ಯಾ ಮನುಜ, ಎಷ್ಟೊಂದು ಅನ್ಯಾಯ ಮಾಡಿದೆ ನೀನು ನನಗೆ, ಸೃಷ್ಟಿಸಿದ ನನಗೇ ನೀನು ದ್ರೋಹ ಬಗೆದೆಯಲ್ಲಾ, ನೀನು ನಿಂತಿರುವ ನೆಲವೇ ನನ್ನದು, ನೀನು ಉಸಿರಾಡುವ ಗಾಳಿ, ಕುಡಿಯುವ ನೀರು, ಅಷ್ಟೇ ಏಕೆ, ನಿನ್ನ ಇಡೀ ದೇಹ, ಆತ್ಮಗಳೇ ನನ್ನದು, ನಿನ್ನ…