October 2021

  • October 09, 2021
    ಬರಹ: Kavitha Mahesh
    ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಮನುಷ್ಯ ಸರ್ವನಾಶ ಆಗುವುದಕ್ಕೆ ಮೂರು ಕಾರಣಗಳು ಯಾವುದು ಎಂದು ತಿಳಿಸಿದ್ದಾನೆ. ಆ ಮೂರು ಕಾರಣಗಳನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಆದರೆ ನಾವಿಲ್ಲಿ ಒಂದು ಅಂಶ ಗಮನಿಸಬೇಕಾಗುತ್ತದೆ ಜೀವನದಲ್ಲಿ ಸರ್ವನಾಶ…
  • October 09, 2021
    ಬರಹ: ಬರಹಗಾರರ ಬಳಗ
    ಈ ಪ್ರಪಂಚದಲ್ಲಿ ನಾನಾ ವೈಕಲ್ಯಗಳು, ವೈಪರೀತ್ಯಗಳನ್ನು ನಾವು ನೋಡುತ್ತಿದ್ದೇವೆ. ಎಲ್ಲವೂ ವಿಧಿಯಾಟದಂತೆ ಸಾಗುವುದೆಂದು ನಮಗೆ ತಿಳಿದಿದೆ. ಆದರೂ ಹಲುಬುತ್ತೇವೆ, ಕೊರಗುತ್ತೇವೆ, ಸಂಕಟಪಡುತ್ತೇವೆ. ಯಾವುದು? ಎಷ್ಟು? ಹೇಗೆ? ಯಾರಿಗೆ? ಕೊಡಬೇಕೆಂಬುದು…
  • October 09, 2021
    ಬರಹ: ಬರಹಗಾರರ ಬಳಗ
    ಮನೆಯ ಮೇಲಿನ ಮಹಡಿಯಲ್ಲಿ ನಿಂತಿದ್ದೆ. ಮಳೆ ದೂರದಿ ನಡೆದು ಬರುತ್ತಿತ್ತು. ಬರುವಿಕೆಯನ್ನು ಗಾಳಿ ತಂಪಿನಿಂದಲೂ ಶಬ್ದ ಇಂಪಿನಿಂದಲೂ ಹೇಳುತ್ತಿತ್ತು. ದೂರದಿ ಬರುತ್ತಿರುವ ರಾಗವನ್ನು ಗಮನಿಸಿದರೆ ಜೋರಿನ ಸೂಚನೆಯನ್ನು ನೀಡುತ್ತಿತ್ತು. ಆಕಾಶದಿಂದ…
  • October 09, 2021
    ಬರಹ: ಬರಹಗಾರರ ಬಳಗ
    ಕ್ಷುಧೆಯಿಂದ ದಣಿದು ತಮ್ಮ ಪೋಷಾಕುಗಳನ್ನೇ ಮಾರಿದೆವು ಬರಿಮೈಯಾದೊಡೆ ಇರುಳಿನ ಕಗ್ಗತ್ತಲನ್ನೇ ಧರಿಸಿದೆವು   ಕಾವು ಸಹಿಸದೆ ತಮ್ಮಿಂದ ತಾವೇ ಬೆರ್ಪಟ್ಟು ಮಲಗಿದೆವು ಚಳಿಯಿಂದ ಕಂಪಿದೊಡೆ ತಮ್ಮನ್ನೇ ಪುನಃ ಧರಿಸಿದೆವು   ನೆಲನಡುಗಿನಡಿಯಲ್ಲಿ…
  • October 08, 2021
    ಬರಹ: Ashwin Rao K P
    ಕಳೆದ ಸುಮಾರು ಒಂದು ವರ್ಷದ ಹಿಂದೆ ನಾನು ಮಹಾಭಾರತದ ಕಥೆಗಳಲ್ಲಿ ಅತ್ಯಂತ ವಿರಳವಾಗಿ ಕಂಡು ಬರುವ ಕೆಲವಾರು ಪಾತ್ರಗಳ ಪರಿಚಯ ಮಾಡಿಕೊಡಲು ಪ್ರಯತ್ನಿಸಿದೆ. ದುರ್ಯೋಧನನ ಹೆಂಡತಿ ಭಾನುಮತಿ, ಅಜಮಿಳ, ಕರ್ಣನ ಮಗ, ಕುರುಕ್ಷೇತ್ರ ಯುದ್ಧದ ಬಳಿಕ…
  • October 08, 2021
    ಬರಹ: Shreerama Diwana
    ಮುಕ್ತ ಮುಕ್ತ ಮುಕ್ತ, ಎಲ್ಲವೂ ಮುಕ್ತ… ಕೃಷಿ ಭೂಮಿ, ಕೃಷಿ ಮಾರುಕಟ್ಟೆ, ಕಾರ್ಮಿಕ ಕಾನೂನುಗಳು, ಡಬ್ಬಿಂಗ್ ಸಿನಿಮಾ ಮತ್ತು ಧಾರವಾಹಿಗಳು ಮುಂತಾದ ಎಲ್ಲವೂ ಮುಕ್ತ, ರೈಲು, ರಕ್ಷಣೆ, ಜೀವವಿಮೆ, ಮಾಧ್ಯಮಗಳು ಸಹ ಮುಕ್ತ, ಉದಾರತಾವಾದದ ಅಂತಿಮ…
  • October 08, 2021
    ಬರಹ: Ashwin Rao K P
    ಕತ್ತಲೆಯ ದಾರಿಯಲ್ಲಿ ಧೈರ್ಯವೇ ಬೆಳಕು ಬಿಜೈಯಿಂದ ದೇರೆಬೈಲ್‍ಗೆ ನನ್ನ ಮನೆ ಬದಲಾದುದು ಹೇಳಿ ಕೊಂಡಿದ್ದೇನೆ.  ಪಿ.ಯು.ಸಿ. ಅನುತ್ತೀರ್ಣಳಾಗಿದ್ದಾಗ ಮುಂದಿನ ಪರೀಕ್ಷೆಯ ತಯಾರಿಯೊಂದಿಗೆ ಟೈಲರಿಂಗ್ ಹಾಗೂ ಹಿಂದಿ ತರಗತಿಗೆ ಸೇರಿಕೊಂಡಿದ್ದೂ ಆಗಿದೆ. …
  • October 08, 2021
    ಬರಹ: ಬರಹಗಾರರ ಬಳಗ
    ನಮಗೆ ಎಷ್ಟು ಐಶ್ವರ್ಯವಿದ್ದರೂ ಮನಸ್ಸಿಗೆ ಶಾಂತಿ, ನೆಮ್ಮದಿ ಇಲ್ಲ ಎಂದಾದರೆ  ಏನು ಪ್ರಯೋಜನ? ಹಾಗಾದರೆ ಇದು ಎಲ್ಲಿ ಸಿಗಬಹುದು? ಎಲ್ಲಿಯೂ ಸಿಗದು. ನಮ್ಮಲ್ಲೇ ಅಡಗಿದೆ. ನಾವು ನಮ್ಮನ್ನೇ ಆತ್ಮಾವಲೋಕನ ಮಾಡಿಕೊಂಡು, ಪ್ರತಿದಿನ ನಿಗದಿತ…
  • October 08, 2021
    ಬರಹ: ಬರಹಗಾರರ ಬಳಗ
    ಬಿಗ್ ಬ್ಯಾಂಗ್ ಸಿದ್ಧಾಂತ (BIG BANG): ಫ್ರೀಡ್ಮನ್ ರವರು ಮಂಡಿಸಿದ ಪರಿಹಾರಗಳೆಲ್ಲವೂ ಬಹಳ ಕಾಲದ, ಸರಿಸುಮಾರು ಹತ್ತು-ಇಪ್ಪತ್ತು ಸಾವಿರ ದಶಲಕ್ಷ ವರ್ಷಗಳ ಹಿಂದೆ, ನೆರೆಯ ನಕ್ಷತ್ರಪುಂಜಗಳ ನಡುವಿನ ಅಂತರವು ಶೂನ್ಯವಾಗಿರಬೇಕು ಎಂದು ಊಹಿಸುತ್ತದೆ…
  • October 08, 2021
    ಬರಹ: ಬರಹಗಾರರ ಬಳಗ
    ಬೆಳಗಿನ ಹೊತ್ತು ನನಗೆ ಇಂದು ಸಿಕ್ಕವರ ಕೆಲವು ಕತೆಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ಇದೆಲ್ಲವೂ ಯಾವುದೋ ಒಂದು ಕೊಂಡಿಗೆ ಬೆಸೆದುಕೊಂಡಿದೆ. ಆ ಕಾರಣ ಜೊತೆಗೂಡಿಸಿದ್ದೇನೆ. " ಅವಳು 'ಆಸೆಯೊಂದನ್ನು' ಎದುರು ನೋಡುತ್ತಿದ್ದಾಳೆ, ಕಾಯುವಿಕೆಯ…
  • October 08, 2021
    ಬರಹ: ಬರಹಗಾರರ ಬಳಗ
    ಮಾತುಗಳು ಮಾರುದ್ದ ಭಾಷಣದ ಸೋಗಿನಲಿ ಸಮವಂತೆ ಎಲ್ಲರೂ ಲೋಕದ ದೃಷ್ಟಿಯಲಿ ಸೂಟುಬೂಟಿನ ಹಮ್ಮಿನಲಿ ಮಾತುಗಳು ಬರುತಿರೆ ಬಯಸಲ್ಲ ಅವನೆಂದೂ ಮನೆಯೊಳಗೆ ದಲಿತನ..   ದೇವರಲಿ ಮೊರೆಯಿಡಲು ಹೊರೆಗೆ ನಿಲ್ಲುತಲಿ ಮಡಿವಂತರ ಸಂಗವದು ಡಂಭ ಭಕ್ತಿಯ ತೋರುತಲಿ …
  • October 07, 2021
    ಬರಹ: addoor
    ೪೬.ಮಧ್ಯ ಆಫ್ರಿಕಾದ ಡೆಮೋಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಸಸ್ತನಿ ಒಕಾಪಿ ಒಂದು ವಿಚಿತ್ರ ಪ್ರಾಣಿ. ಇದನ್ನು ಕಾಡು ಜಿರಾಫೆ ಅಥವಾ ಜೀಬ್ರಾ ಜಿರಾಫೆ ಎಂದೂ ಕರೆಯುತ್ತಾರೆ. ಯಾಕೆಂದರೆ, ಇದರ ಕಾಲುಗಳಲ್ಲಿ ಜೀಬ್ರಾಕ್ಕೆ ಇರುವಂತೆ ಕಪ್ಪು-ಬಿಳಿ…
  • October 07, 2021
    ಬರಹ: Ashwin Rao K P
    ನೀರಿನಲ್ಲಿ ವಾಸಿಸುವ ಏಡಿ ತೆಂಗಿನ ಮರವನ್ನು ಹತ್ತಿ ಕುಳಿತಿದೆಯೇ? ಎಂದು ಅಚ್ಚರಿ ಪಡಬೇಡಿ. ಈ ವಿಶ್ವ ಕೌತುಕಗಳ ಆಗರ. ನಾವು ವಾಸಿಸುವ ಪರಿಸರದಲ್ಲೇ ನಮ್ಮ ಕಣ್ಣಿಗೆ ನೂರಾರು ವಿಶಿಷ್ಟ ಸಂಗತಿಗಳು ಗೋಚರಿಸುತ್ತವೆ. ತೆಂಗಿನಕಾಯಿ ಏಡಿ ಎಂಬುವುದು ಒಂದು…
  • October 07, 2021
    ಬರಹ: Ashwin Rao K P
    "‘ದೇವಯಾನಿ’ ಎಂಬ ಹೆಸರಿನಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಸೃಜನಶೀಲ ಬರಹಗಳ ಮೂಲಕ ತಮ್ಮನ್ನು ತೊಡಗಿಸಿಕೊಂಡ ಶುಭಾ ಎ ಆರ್ ಅವರ ಮತ್ತೊಂದು ಮಹತ್ವದ ಆಸಕ್ತ ಕ್ಷೇತ್ರ ಅನುವಾದ. ಇವರು ಆಂಗ್ಲಭಾಷೆಯಿಂದ ಕನ್ನಡಕ್ಕೆ ಅನುವಾದಿಸಿರುವ ಹಲವು ಕಥೆಗಳು…
  • October 07, 2021
    ಬರಹ: Shreerama Diwana
    ಅನ್ನದಾತ - ದೇಶದ ಬೆನ್ನೆಲುಬು - ರೈತನೇ ದೇವರು ಈ ಭಾವನಾತ್ಮಕ ನಂಬಿಕೆಗಳನ್ನು ಸ್ವಲ್ಪ ಪಕ್ಕಕ್ಕೆ ಸರಿಸಿ ವಾಸ್ತವ ಪರಿಶೀಲಿಸೋಣ.ಈ ಕ್ಷಣದಲ್ಲಿ "ತಿನ್ನುವವರಿಗೆ ವರ, ಬೆಳೆಯುವವರಿಗೆ ಶಾಪ". ಮಂಗನಿಂದ ಮಾನವನಾದ ಕಾಲ ಮುಗಿದು ಕ್ರಮೇಣ ಮಾನವ…
  • October 07, 2021
    ಬರಹ: ಬರಹಗಾರರ ಬಳಗ
    ಶಕ್ತಿ ಆರಾಧನೆಯ ಕಾಲವೀಗ. *ಯಾ ದೇವೀ ಸರ್ವಭೂತೇಷು* *ಮಾತೃರೂಪೇಣ ಸಂಸ್ಥಿತಾ*| *ನಮಸ್ತಸ್ಯೈ ನಮಸ್ತಸ್ಯೈ* *ನಮಸ್ತಸ್ಯೈ ನಮೋ ನಮಃ||* ಮಾತೃಸ್ವರೂಪಿಣಿಯಾದ ದೇವಿಗೆ, ಸಕಲ ಜೀವರಾಶಿಗಳ ಪೊರೆಯುವ ಮಹಾತಾಯಿಗೆ ನಮಸ್ಕಾರಗಳು. ನಾವೆಷ್ಟು ಪುಣ್ಯ…
  • October 07, 2021
    ಬರಹ: ಬರಹಗಾರರ ಬಳಗ
    ನವರಾತ್ರಿ ಎಂದರೆ ನವದುರ್ಗೆಯರನ್ನು ಪೂಜಿಸುವ ಹಬ್ಬ. ದುಷ್ಟರನ್ನು ಶಿಕ್ಷಿಸಲು, ಶಿಷ್ಟರನ್ನು ರಕ್ಷಿಸಲು ಶಕ್ತಿ ಸ್ವರೂಪಿಣಿಯಾದ ದುರ್ಗೆಯು ಒಂಭತ್ತು ಅವತಾರಗಳನ್ನು ತಾಳುತ್ತಾಳೆ. ದುರ್ಗಾದೇವಿಯನ್ನು ಆರಾಧಿಸುವ ಹಬ್ಬವೇ ನವರಾತ್ರಿ. ಒಂಭತ್ತು…
  • October 07, 2021
    ಬರಹ: ಬರಹಗಾರರ ಬಳಗ
    ನನ್ನದು ನೇರ ಪ್ರಶ್ನೆ. ಸುತ್ತಿಬಳಸಿ ಮಾತನಾಡುವುದಿಲ್ಲ.ನೀವು ಒಂದು ವಾಕ್ಯ ಪ್ರಯೋಗಿಸುತ್ತಾ ಇರುತ್ತೀರಿ "ಹೂವಿನ ಜೊತೆಗೆ ನಾರು ಸ್ವರ್ಗ ಸೇರುತ್ತೆ" ಅಂತ. ನಾನೇ ಆ ನಾರು. ನನಗಿಲ್ಲಿ ಅರ್ಥವಾಗದ್ದು ನನ್ನನ್ನ ಯಾಕೆ ಹೋಲಿಸುತ್ತಾ ಇದ್ದೀರಿ.…
  • October 07, 2021
    ಬರಹ: ಬರಹಗಾರರ ಬಳಗ
    ನವರಾತ್ರಿ ತಂತು ನಾಡಿಗೆ ಶುಭರಾತ್ರಿ....... ಸಂಭ್ರಮಕೆ ಸಗ್ಗವಾಯ್ತು ಮಹಿಷಾಪುರಿ ನವದುರ್ಗೆಯರು ಇಳಿದು ಪಾವನ ಧರಿತ್ರಿ... ನವನವ ರೂಪತಾಳಿದ ಶುಭರಾತ್ರಿ... ......ನವರಾತ್ರಿ... ಬಂತು....ನವರಾತ್ರಿ ......ನವರಾತ್ರಿ... ತುಂತು...ಶುಭರಾತ್ರಿ…
  • October 06, 2021
    ಬರಹ: Ashwin Rao K P
    ಕಳೆದ ವಾರ ‘ಸುವರ್ಣ ಸಂಪುಟ' ಕೃತಿಯಿಂದ ನಾವು ‘ಜಚನಿ’ ಎಂದೇ ಖ್ಯಾತರಾಗಿದ್ದ ಜಗದ್ಗುರು ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ್ಯ ನಿಡುಮಾಮಿಡಿ ಸ್ವಾಮೀಜಿಯವರ ಕವನವನ್ನು ಸಂಗ್ರಹ ಮಾಡಿ ಪ್ರಕಟಿಸಿದ್ದೆವು. ಹಲವಾರು ಮಂದಿ ಓದುಗರು ಇವರ ಬಗ್ಗೆ ನಮಗೆ…