ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಮನುಷ್ಯ ಸರ್ವನಾಶ ಆಗುವುದಕ್ಕೆ ಮೂರು ಕಾರಣಗಳು ಯಾವುದು ಎಂದು ತಿಳಿಸಿದ್ದಾನೆ. ಆ ಮೂರು ಕಾರಣಗಳನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಆದರೆ ನಾವಿಲ್ಲಿ ಒಂದು ಅಂಶ ಗಮನಿಸಬೇಕಾಗುತ್ತದೆ ಜೀವನದಲ್ಲಿ ಸರ್ವನಾಶ…
ಈ ಪ್ರಪಂಚದಲ್ಲಿ ನಾನಾ ವೈಕಲ್ಯಗಳು, ವೈಪರೀತ್ಯಗಳನ್ನು ನಾವು ನೋಡುತ್ತಿದ್ದೇವೆ. ಎಲ್ಲವೂ ವಿಧಿಯಾಟದಂತೆ ಸಾಗುವುದೆಂದು ನಮಗೆ ತಿಳಿದಿದೆ. ಆದರೂ ಹಲುಬುತ್ತೇವೆ, ಕೊರಗುತ್ತೇವೆ, ಸಂಕಟಪಡುತ್ತೇವೆ. ಯಾವುದು? ಎಷ್ಟು? ಹೇಗೆ? ಯಾರಿಗೆ? ಕೊಡಬೇಕೆಂಬುದು…
ಮನೆಯ ಮೇಲಿನ ಮಹಡಿಯಲ್ಲಿ ನಿಂತಿದ್ದೆ. ಮಳೆ ದೂರದಿ ನಡೆದು ಬರುತ್ತಿತ್ತು. ಬರುವಿಕೆಯನ್ನು ಗಾಳಿ ತಂಪಿನಿಂದಲೂ ಶಬ್ದ ಇಂಪಿನಿಂದಲೂ ಹೇಳುತ್ತಿತ್ತು. ದೂರದಿ ಬರುತ್ತಿರುವ ರಾಗವನ್ನು ಗಮನಿಸಿದರೆ ಜೋರಿನ ಸೂಚನೆಯನ್ನು ನೀಡುತ್ತಿತ್ತು. ಆಕಾಶದಿಂದ…
ಕಳೆದ ಸುಮಾರು ಒಂದು ವರ್ಷದ ಹಿಂದೆ ನಾನು ಮಹಾಭಾರತದ ಕಥೆಗಳಲ್ಲಿ ಅತ್ಯಂತ ವಿರಳವಾಗಿ ಕಂಡು ಬರುವ ಕೆಲವಾರು ಪಾತ್ರಗಳ ಪರಿಚಯ ಮಾಡಿಕೊಡಲು ಪ್ರಯತ್ನಿಸಿದೆ. ದುರ್ಯೋಧನನ ಹೆಂಡತಿ ಭಾನುಮತಿ, ಅಜಮಿಳ, ಕರ್ಣನ ಮಗ, ಕುರುಕ್ಷೇತ್ರ ಯುದ್ಧದ ಬಳಿಕ…
ಮುಕ್ತ ಮುಕ್ತ ಮುಕ್ತ, ಎಲ್ಲವೂ ಮುಕ್ತ… ಕೃಷಿ ಭೂಮಿ, ಕೃಷಿ ಮಾರುಕಟ್ಟೆ, ಕಾರ್ಮಿಕ ಕಾನೂನುಗಳು, ಡಬ್ಬಿಂಗ್ ಸಿನಿಮಾ ಮತ್ತು ಧಾರವಾಹಿಗಳು ಮುಂತಾದ ಎಲ್ಲವೂ ಮುಕ್ತ, ರೈಲು, ರಕ್ಷಣೆ, ಜೀವವಿಮೆ, ಮಾಧ್ಯಮಗಳು ಸಹ ಮುಕ್ತ, ಉದಾರತಾವಾದದ ಅಂತಿಮ…
ಕತ್ತಲೆಯ ದಾರಿಯಲ್ಲಿ ಧೈರ್ಯವೇ ಬೆಳಕು
ಬಿಜೈಯಿಂದ ದೇರೆಬೈಲ್ಗೆ ನನ್ನ ಮನೆ ಬದಲಾದುದು ಹೇಳಿ ಕೊಂಡಿದ್ದೇನೆ. ಪಿ.ಯು.ಸಿ. ಅನುತ್ತೀರ್ಣಳಾಗಿದ್ದಾಗ ಮುಂದಿನ ಪರೀಕ್ಷೆಯ ತಯಾರಿಯೊಂದಿಗೆ ಟೈಲರಿಂಗ್ ಹಾಗೂ ಹಿಂದಿ ತರಗತಿಗೆ ಸೇರಿಕೊಂಡಿದ್ದೂ ಆಗಿದೆ. …
ನಮಗೆ ಎಷ್ಟು ಐಶ್ವರ್ಯವಿದ್ದರೂ ಮನಸ್ಸಿಗೆ ಶಾಂತಿ, ನೆಮ್ಮದಿ ಇಲ್ಲ ಎಂದಾದರೆ ಏನು ಪ್ರಯೋಜನ? ಹಾಗಾದರೆ ಇದು ಎಲ್ಲಿ ಸಿಗಬಹುದು? ಎಲ್ಲಿಯೂ ಸಿಗದು. ನಮ್ಮಲ್ಲೇ ಅಡಗಿದೆ. ನಾವು ನಮ್ಮನ್ನೇ ಆತ್ಮಾವಲೋಕನ ಮಾಡಿಕೊಂಡು, ಪ್ರತಿದಿನ ನಿಗದಿತ…
ಬಿಗ್ ಬ್ಯಾಂಗ್ ಸಿದ್ಧಾಂತ (BIG BANG): ಫ್ರೀಡ್ಮನ್ ರವರು ಮಂಡಿಸಿದ ಪರಿಹಾರಗಳೆಲ್ಲವೂ ಬಹಳ ಕಾಲದ, ಸರಿಸುಮಾರು ಹತ್ತು-ಇಪ್ಪತ್ತು ಸಾವಿರ ದಶಲಕ್ಷ ವರ್ಷಗಳ ಹಿಂದೆ, ನೆರೆಯ ನಕ್ಷತ್ರಪುಂಜಗಳ ನಡುವಿನ ಅಂತರವು ಶೂನ್ಯವಾಗಿರಬೇಕು ಎಂದು ಊಹಿಸುತ್ತದೆ…
ಬೆಳಗಿನ ಹೊತ್ತು ನನಗೆ ಇಂದು ಸಿಕ್ಕವರ ಕೆಲವು ಕತೆಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ಇದೆಲ್ಲವೂ ಯಾವುದೋ ಒಂದು ಕೊಂಡಿಗೆ ಬೆಸೆದುಕೊಂಡಿದೆ. ಆ ಕಾರಣ ಜೊತೆಗೂಡಿಸಿದ್ದೇನೆ.
" ಅವಳು 'ಆಸೆಯೊಂದನ್ನು' ಎದುರು ನೋಡುತ್ತಿದ್ದಾಳೆ, ಕಾಯುವಿಕೆಯ…
೪೬.ಮಧ್ಯ ಆಫ್ರಿಕಾದ ಡೆಮೋಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಸಸ್ತನಿ ಒಕಾಪಿ ಒಂದು ವಿಚಿತ್ರ ಪ್ರಾಣಿ. ಇದನ್ನು ಕಾಡು ಜಿರಾಫೆ ಅಥವಾ ಜೀಬ್ರಾ ಜಿರಾಫೆ ಎಂದೂ ಕರೆಯುತ್ತಾರೆ. ಯಾಕೆಂದರೆ, ಇದರ ಕಾಲುಗಳಲ್ಲಿ ಜೀಬ್ರಾಕ್ಕೆ ಇರುವಂತೆ ಕಪ್ಪು-ಬಿಳಿ…
ನೀರಿನಲ್ಲಿ ವಾಸಿಸುವ ಏಡಿ ತೆಂಗಿನ ಮರವನ್ನು ಹತ್ತಿ ಕುಳಿತಿದೆಯೇ? ಎಂದು ಅಚ್ಚರಿ ಪಡಬೇಡಿ. ಈ ವಿಶ್ವ ಕೌತುಕಗಳ ಆಗರ. ನಾವು ವಾಸಿಸುವ ಪರಿಸರದಲ್ಲೇ ನಮ್ಮ ಕಣ್ಣಿಗೆ ನೂರಾರು ವಿಶಿಷ್ಟ ಸಂಗತಿಗಳು ಗೋಚರಿಸುತ್ತವೆ. ತೆಂಗಿನಕಾಯಿ ಏಡಿ ಎಂಬುವುದು ಒಂದು…
"‘ದೇವಯಾನಿ’ ಎಂಬ ಹೆಸರಿನಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಸೃಜನಶೀಲ ಬರಹಗಳ ಮೂಲಕ ತಮ್ಮನ್ನು ತೊಡಗಿಸಿಕೊಂಡ ಶುಭಾ ಎ ಆರ್ ಅವರ ಮತ್ತೊಂದು ಮಹತ್ವದ ಆಸಕ್ತ ಕ್ಷೇತ್ರ ಅನುವಾದ. ಇವರು ಆಂಗ್ಲಭಾಷೆಯಿಂದ ಕನ್ನಡಕ್ಕೆ ಅನುವಾದಿಸಿರುವ ಹಲವು ಕಥೆಗಳು…
ಅನ್ನದಾತ - ದೇಶದ ಬೆನ್ನೆಲುಬು - ರೈತನೇ ದೇವರು ಈ ಭಾವನಾತ್ಮಕ ನಂಬಿಕೆಗಳನ್ನು ಸ್ವಲ್ಪ ಪಕ್ಕಕ್ಕೆ ಸರಿಸಿ ವಾಸ್ತವ ಪರಿಶೀಲಿಸೋಣ.ಈ ಕ್ಷಣದಲ್ಲಿ "ತಿನ್ನುವವರಿಗೆ ವರ, ಬೆಳೆಯುವವರಿಗೆ ಶಾಪ". ಮಂಗನಿಂದ ಮಾನವನಾದ ಕಾಲ ಮುಗಿದು ಕ್ರಮೇಣ ಮಾನವ…
ನವರಾತ್ರಿ ಎಂದರೆ ನವದುರ್ಗೆಯರನ್ನು ಪೂಜಿಸುವ ಹಬ್ಬ. ದುಷ್ಟರನ್ನು ಶಿಕ್ಷಿಸಲು, ಶಿಷ್ಟರನ್ನು ರಕ್ಷಿಸಲು ಶಕ್ತಿ ಸ್ವರೂಪಿಣಿಯಾದ ದುರ್ಗೆಯು ಒಂಭತ್ತು ಅವತಾರಗಳನ್ನು ತಾಳುತ್ತಾಳೆ. ದುರ್ಗಾದೇವಿಯನ್ನು ಆರಾಧಿಸುವ ಹಬ್ಬವೇ ನವರಾತ್ರಿ. ಒಂಭತ್ತು…
ಕಳೆದ ವಾರ ‘ಸುವರ್ಣ ಸಂಪುಟ' ಕೃತಿಯಿಂದ ನಾವು ‘ಜಚನಿ’ ಎಂದೇ ಖ್ಯಾತರಾಗಿದ್ದ ಜಗದ್ಗುರು ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ್ಯ ನಿಡುಮಾಮಿಡಿ ಸ್ವಾಮೀಜಿಯವರ ಕವನವನ್ನು ಸಂಗ್ರಹ ಮಾಡಿ ಪ್ರಕಟಿಸಿದ್ದೆವು. ಹಲವಾರು ಮಂದಿ ಓದುಗರು ಇವರ ಬಗ್ಗೆ ನಮಗೆ…