October 2021

  • October 19, 2021
    ಬರಹ: Ashwin Rao K P
    ಮಲೆನಾಡಿನ ರೋಚಕ ಕಥೆಗಳು ಸರಣಿಯ ೧೧ನೆಯ ಭಾಗವಾದ ‘ಬಲ್ಲಾಳ ದುರ್ಗದ ಭೀಕರ ಕಮರಿ' ಪುಸ್ತಕ ನಿಮ್ಮ ಕೈಯಲ್ಲಿದೆ. ಇದು ೧೩ ಕಥೆಗಳನ್ನು ಹೊಂದಿರುವ ಕಥಾ ಸಂಕಲನ. ಎಂದಿನಂತೆ ಮಲೆನಾಡಿನ ಸುಂದರ ಪ್ರಕೃತಿ ಸೌಂದರ್ಯ ಜೊತೆಗೆ ಅಲ್ಲಿನ ರೋಚಕತೆಯನ್ನು…
  • October 19, 2021
    ಬರಹ: Shreerama Diwana
    ಮುಂಬಯಿಯಿಂದ ಪ್ರಕಟಗೊಳ್ಳುತ್ತಿದ್ದ ಎ. ಸಿ. ಕುಂದರ್ ಅವರ ಮಾಸಿಕ ‘ಪ್ರೇಕ್ಷಕ’ ೧೯೬೬ರಲ್ಲಿ ಮುಂಬಯಿ ಕನ್ನಡಿಗರು ಆರಂಭಿಸಿದ ಮಾಸಿಕ "ಪ್ರೇಕ್ಷಕ". ಪ್ರಧಾನ ಸಂಪಾದಕರು ಮತ್ತು ಪ್ರಕಾಶಕರಾಗಿದ್ದವರು 'ವಿದ್ಯಾ ವಿಶಾರದ' ಎ. ಸಿ. ಕುಂದರ್. ಇವರು ತಮ್ಮ…
  • October 19, 2021
    ಬರಹ: Shreerama Diwana
    ಅಕ್ಷರಗಳ ಸಂಶೋಧನೆಯೊಂದಿಗೆ ಉಗಮವಾದ ಅದ್ಭುತ ಸೃಷ್ಟಿ ಈ ಬರವಣಿಗೆ. ಅಕ್ಷರಗಳಿಗಿಂತ ಮೊದಲು ಸಹ ಬರವಣಿಗೆ ಅಸ್ತಿತ್ವದಲ್ಲಿತ್ತು. ಆದರೆ ಚಿತ್ರ, ಸಂಜ್ಞೆ ಮುಂತಾದ ವಿಚಿತ್ರ ವೈಶಿಷ್ಟ್ಯ ರೂಪದಲ್ಲಿ ಅದು ಬಳಕೆಯಲ್ಲಿತ್ತು. ಯಾವಾಗ ಬರಹ ಒಂದು…
  • October 19, 2021
    ಬರಹ: ಬರಹಗಾರರ ಬಳಗ
    ಸ್ನೇಹ ಎನ್ನುವುದು ಸಂತೆಯಲ್ಲಿ ಸಿಗುವ ವಸ್ತುವಲ್ಲ, ಅದು ಹೃದಯದಿಂದ ಮೂಡಬೇಕು.. ‘ಸ್ನೇಹಿತರೇ’ ಎಂದು ಹೇಳುವುದರಲ್ಲಿ ಎಷ್ಟು ಆನಂದವಿದೆ. ಕೃಷ್ಣ ಕುಚೇಲರ ಪವಿತ್ರ ಸ್ನೇಹ, ಅವಲಕ್ಕಿ ಗಂಟಿನ ಕಥೆ, ಅವರೀರ್ವರ ಹೃದಯ ಶ್ರೀಮಂತಿಕೆ ಅಳೆತಗೂ ನಿಲುಕದ್ದು…
  • October 19, 2021
    ಬರಹ: ಬರಹಗಾರರ ಬಳಗ
    ಇಂದು ಸಂಜೆ ಸೂರ್ಯ ಬಿಡಿಸಿದ ರಂಗಿನ ಚಿತ್ತಾರವನ್ನ ಮಳೆರಾಯ ತೋಯಿಸುತ್ತಾ ಕರಗಿಸಿದ. ಮೋಡಗಳನ್ನ ಯಾರೋ ಮುಂದೆ ಸಾಗಲು ಬಿಡುತ್ತಿಲ್ಲ ಎನ್ನುವಂತೆ ಆ ಊರಿನಲ್ಲಿ ಮಾತ್ರ ಧಾರಾಕಾರವಾಗಿ ಮಳೆ ಸುರಿಯಿತು. ಈ  ಮಳೆ ಭಯವನ್ನು ಹುಟ್ಟಿಸಿದರು ಹೊಳೆಯ ಬದಿಯ…
  • October 19, 2021
    ಬರಹ: ಬರಹಗಾರರ ಬಳಗ
    ಯುದ್ಧಕಾಲದಲಿ ಹಕ್ಕಿ ಪ್ರೇಮ ಬಾಣಬಿಡ ಬಯಸಿದೆ ಅಸ್ತ್ರಗಳೆದೆಯನೂ ಸೀಳಿ ಸರ್ವಾಧಿಕಾರಿಗೊಂದು ಮುತ್ತಿಕ್ಕಿ ಮಾಸಿದ ಅವನ ಕೆನ್ನೆಯ ಗುಳಿಗೊಮ್ಮೆ ಕುಕ್ಕಿ ಕಚಗುಳಿಯಿಡಲೆತ್ನಿಸಿದೆ!   ಯುದ್ಧಕಾಲದಲಿ ಹಕ್ಕಿ ಗೂಡ ಕಟ್ಟುತ್ತಿದೆ, ಗಡಿಯಗಲ ಸೇತುವೆಯಾಗಿ…
  • October 18, 2021
    ಬರಹ: Ashwin Rao K P
    ಕಳೆದ ವಾರ ನೀವು ಶ್ರೀಕೃಷ್ಣನ ಪುತ್ರನಾದ ಪ್ರದ್ಯುಮ್ನನ ಬಗ್ಗೆ ತಿಳಿದುಕೊಂಡಿರುವಿರಿ. ಇಂದು ನಾನು ನಿಮಗೆ ಶ್ರೀಕೃಷ್ಣನ ಮತ್ತೊರ್ವ ಪುತ್ರ ಸಾಂಬಾ ಬಗ್ಗೆ ತಿಳಿಸಿಕೊಡಲಿರುವೆ. ಒಂದು ರೀತಿಯಲ್ಲಿ ನೋಡಲು ಹೋದರೆ ಸಾಂಬಾ ಒಬ್ಬ ದುರಂತ ನಾಯಕ ಎಂದೇ…
  • October 18, 2021
    ಬರಹ: Shreerama Diwana
    ಆರೋಗ್ಯ ಎಂಬುದು ದೊಡ್ಡ ಕೊಡುಗೆ, ಸಂತೃಪ್ತಿ ದೊಡ್ಡ ಸಂಪತ್ತು, ವಿಶ್ವಾಸಾರ್ಹತೆ ಎಂಬುದು ಅತ್ಯುತ್ತಮ ಸಂಬಂಧ… ಗೌತಮ ಬುದ್ಧ.... ಇನ್ನೊಮ್ಮೆ ಓದಿ ನೋಡಿ. ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಬದುಕು ಇನ್ನು ಸಂಕೀರ್ಣವಾಗದ, ಅತ್ಯಂತ ಕಡಿಮೆ…
  • October 18, 2021
    ಬರಹ: Shreerama Diwana
    ಶಿವನ ಮಕ್ಕಳು ಎಂದರೆ ನಮಗೆಲ್ಲಾ ನೆನಪಿಗೆ ಬರುವುದು ಗಣೇಶ, ಕಾರ್ತಿಕೇಯ. ಆದರೆ ಇವರಿಬ್ಬರನ್ನ ಹೊರತುಪಡಿಸಿ ಶಿವ ಮತ್ತು ಪಾರ್ವತಿಗೆ ಇನ್ನೂ ನಾಲ್ವರು ಮಕ್ಕಳಿದ್ದರು‌. ಅಂದರೆ ಒಟ್ಟು ಆರು ಮಂದಿ ಮಕ್ಕಳಿದ್ದರು ಅಂತ ಶಿವಪುರಾಣದಲ್ಲೇ ಹೇಳಲಾಗಿದೆ.…
  • October 18, 2021
    ಬರಹ: Shreerama Diwana
    ಸದಾ ಚಟುವಟಿಕೆಯಲ್ಲಿರುವವರಿಗೆ, ಏನಾದರೊಂದು ಕೆಲಸದಲ್ಲಿ ತೊಡಗಿಸಿಕೊಂಡಿರುವವರಿಗೆ ಸಮಯ ಬೇಕಾದಂತೆ ಸಿಗುತ್ತದೆ. ಸೋಮಾರಿಗಳಿಗೆ, ಕುಂಟುನೆಪ ಹೇಳುವವರಿಗೆ, ಆಲಸಿಗಳಿಗೆ ಸಮಯವೇ ಸಿಗುವುದಿಲ್ಲ. ಏನು ಹೇಳಿದರೂ ಪುರುಸೊತ್ತಿಲ್ಲ ಎಂದು ಹೇಳುವುದು ಅವರ…
  • October 18, 2021
    ಬರಹ: Shreerama Diwana
    ಹಚ್ಚದಿರು ಬೆಂಕಿಯನು ಊರ ಮುಂದಿನ  ಗುಡಿಗೆ ಸ್ವಾರ್ಥತೆಯ  ಲಾಭಕ್ಕೆ ಊರವರ ಸೇರಿಸಿ ಓಟು ನೋಟುಗಳ ನಡುವೆ ವಿಷಬೀಜ ಬಿತ್ತದಿರು ಧರ್ಮಾಂದತೆಯನಿಂದು ನೆಲೆಯಾಗಿಸಿ!   ಉಪ್ಪರಿಗೆಯಲಿ ಮಲಗಿದರೂ ಅನ್ನವನೇ ತಿನ್ನುವರು
  • October 18, 2021
    ಬರಹ: Shreerama Diwana
    ಅಲ್ಲೊಂದು ಊರಿದೆ. ಮೊದಲದು ಊರಾಗಿರಲಿಲ್ಲ. ದೂರದೂರದ ಬೇರೆಬೇರೆ ಜನ ದುಡಿಮೆಯ ನಂಬಿ ಇಲ್ಲಿಗೆ ಬಂದು ನಿಂತ ಮೇಲೆ ಈಗ ಅದು ಊರಾಗಿ ಜನವಸತಿಯ ಸ್ಥಳವಾಗಿ ಮಾರ್ಪಾಡಾಗಿದೆ. ನಮಗೆಲ್ಲರಿಗೂ ಹೆಸರಿದೆ, ಅದಕ್ಕೊಂದಿಷ್ಟು ಪದವಿಗಳು, ಸಾಧನೆಗಳು, ಜೊತೆಗೆ…
  • October 17, 2021
    ಬರಹ: Shreerama Diwana
    ಹಸಿವಿನ‌ ಮಾಪನದಲ್ಲಿ ಭಾರತ 100 ಕ್ಕಿಂತ ಕೆಳಗಡೆ ಕುಸಿತ. ಭಾರತದ ರಕ್ಷಣಾ ಉದ್ಯಮದಲ್ಲಿ ಮತ್ತೊಂದು ಸ್ವದೇಶಿ ಖಾಸಗಿ ಸಂಸ್ಥೆ ಪ್ರಾರಂಭ. ಇದರಲ್ಲಿ ಯಾವ ಸುದ್ದಿ ಪ್ರಾಮುಖ್ಯತೆ ಪಡೆಯಬೇಕು. ದೇಶದ ಪ್ರಜ್ಞಾವಂತ ಜನ ಯಾವ ವಿಷಯದ ಬಗ್ಗೆ ಹೆಚ್ಚು…
  • October 17, 2021
    ಬರಹ: ಬರಹಗಾರರ ಬಳಗ
    ಬುವಿಯು ನಮಗಿತ್ತ ಅಮೋಘ ಕೊಡುಗೆ ಕೊಡುಗೆ ಹಸುರಿನ ಸಿರಿಯ ಉಡುಗೆ ಉಡುಗೆ ತೊಟ್ಟಿಹ ವನರಾಣಿ ಬೆಡಗಿ ಬೆಡಗಿ ಪ್ರಕೃತಿಯ ಮಡಿಲಲ್ಲಿ ನಡುಗಿ ನಡುಗಿ ಸ್ವಾರ್ಥಿಗಳ ಕಣಜದಲಿ ತುಂಬಿ ತುಂಬಿ ಕಟ್ಟಡಗಳ ಜಂಜಾಟದಲಿ ನಲುಗಿ ನಲುಗಿ ಶುದ್ಧ ಉಸಿರಿಗಾಗಿ ತಿರುಗಿ…
  • October 17, 2021
    ಬರಹ: ಬರಹಗಾರರ ಬಳಗ
    ಚಿದಂಬರನನ್ನು ಸುಲಭದಲ್ಲಿ ಅರ್ಥೈಸಿಕೊಳ್ಳಲಾಗುವುದೇ ಇಲ್ಲ. ಎಲ್ಲರೂ ಅದ್ಭುತವಾಗಿದೆ ಎಂದು ಚಿತ್ರ ಆತನಿಗೆ ರುಚಿಸುವುದೇ ಇಲ್ಲ. ಉಳಿದವರೆಲ್ಲ ಯಾವುದೋ ಒಂದು ದೃಶ್ಯಕ್ಕೆ ಖುಷಿಯಿಂದ ಕುಣಿಯುತ್ತಿರಬೇಕಾದರೆ ಆತನಿಗೆ ಯಾವ ಭಾವವೂ ಮೂಡುವುದಿಲ್ಲ .…
  • October 16, 2021
    ಬರಹ: addoor
    ಒಂದಾನೊಂದು ಕಾಲದಲ್ಲಿ ದೊಡ್ಡ ಹುಲಿಯೊಂದು ಕಾಡಿನ ಅಂಚಿನಲ್ಲಿ ನಡೆಯುತ್ತಿತ್ತು. ಆಗ ಜೋರು  ಮಳೆ ಶುರುವಾಯಿತು. ಮಳೆ ನೀರು ಬೀಳದಂತೆ ಎಲ್ಲಾದರೂ ಆಶ್ರಯ ಸಿಗುತ್ತದೆಯೋ ಎಂದು ನೋಡುತ್ತಾ ಅದು ಒಡತೊಡಗಿತು. ಕೊನೆಗೆ ಒಂದು ಗುಡಿಸಲು ಕಂಡಾಗ, ಅದರ…
  • October 16, 2021
    ಬರಹ: Ashwin Rao K P
    ‘ದೋಣಿ ಸಾಗಲಿ' ಆಗ ಶ್ರಾವಣಮಾಸ. ಮನೆಯಲ್ಲಿ ಜೋಕಾಲಿ ಕಟ್ಟಿದ್ದೆವು. ಎಲ್ಲರಿಗೂ ಒಂದೊಂದು ‘ಬೋರಾ ಬಟ್ಲಾ’ ಕಟ್ಟಿ ಕೊಟ್ಟಿದ್ದರು. (ಒಣ ಕೊಬ್ರಿಗೆ ಮಧ್ಯದಲ್ಲಿ ರಂಧ್ರ ಮಾಡಿ ಅದರಲ್ಲಿ ದಾರ ಪೋಣಿಸಿ ಬುಗುರಿ ತರಹ ಆಡಿಸುವುದು) ನಮ್ಮಕ್ಕ ಜೋಕಾಲಿಯಲ್ಲಿ…
  • October 16, 2021
    ಬರಹ: Shreerama Diwana
    ನನ್ನ ಆತ್ಮೀಯ ಮಿತ್ರನೊಬ್ಬ ಏರೋನಾಟಿಕಲ್ ಇಂಜಿನಿಯರಿಂಗ್ ನಲ್ಲಿ ಮೊದಲ ಸ್ಥಾನ ಬಂದು ಚಿನ್ನದ ಪದಕ ಪಡೆದ. ಕಾಲೇಜಿನಲ್ಲಿ ಇರುವಾಗಲೇ ವಿಶಿಷ್ಟ ವಿಮಾನದ ಮಾದರಿಯನ್ನು ವಿನ್ಯಾಸಗೊಳಿಸಿ ದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ವೈಮಾನಿಕ ಉತ್ಸವದಲ್ಲಿ…
  • October 16, 2021
    ಬರಹ: ಬರಹಗಾರರ ಬಳಗ
    ನಿನ್ನೊಲುಮೆ ನನಗಿರಲಿ ನಾನಿರುವೆ ನಿನ್ನಲ್ಲಿ.. ನೂರೆಂಟು ವಿಘ್ನಗಳ ಅಡಿಯಲ್ಲಿ ಜೊತೆಯಾಗ ಬಯಸಿರುವೆ ನಿನ್ನ ಮನದಲ್ಲಿ..   ಸಾವಿರ ಜನ್ಮಗಳು ಜಂಟಿಯಾಗಲಿ ಸಾವೆಂಬುದು ಸೋತು ಸತ್ತುಹೋಗಲಿ.. ಮುಪ್ಪೆ0ಬುದು ಪ್ರೇಮಕೆ ತಾಕದಿರಲಿ ಕಾಳಜಿಯ ಮುನ್ನುಡಿಯು…
  • October 16, 2021
    ಬರಹ: ಬರಹಗಾರರ ಬಳಗ
    ಕಲಬುರ್ಗಿ ನೂತನ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಮಲ್ಲಿನಾಥ ಶಿ.  ತಳವಾರರದು ಮೇರು ವ್ಯಕ್ತಿತ್ವ. ಸರಳ ಸಜ್ಜನಿಕೆಗೆ ಮತ್ತೊಂದು ಹೆಸರು ಡಾ.ತಳವಾರರು. ಇವರೊಬ್ಬ ಮಹಾನ್ ಸಾಹಿತಿ ಮಾತ್ರವಲ್ಲ…