October 2021

  • October 22, 2021
    ಬರಹ: ಬರಹಗಾರರ ಬಳಗ
    *ಕ್ಷಮಯಾ ದಯಯಾ ಪ್ರೇಮ್ಣಾ* *ಸೂನೃತೇನಾರ್ಜುವೇನ ಚ /*  *ವಶೀಕುರ್ಯಾಜ್ಜಗತ್ ಸರ್ವಂ* *ವಿನಯೇನ ಚ  ಸೇವಯಾ//* ನಾವು ಈ ಜಗತ್ತನ್ನು ಗೆಲ್ಲಬೇಕಾದರೆ ಹಲವಾರು ದಾರಿಗಳಿವೆ. ಕ್ಷಮೆ, ಕೃಪೆ, ಪ್ರೀತಿ, ಸತ್ಯ, ಸರಳತೆ, ವಿನಯ ಮತ್ತು ಸೇವೆಯಿಂದ…
  • October 22, 2021
    ಬರಹ: ಬರಹಗಾರರ ಬಳಗ
    ಸಾಹಿತ್ಯ ಪರಿಷತ್ತಿನಿಂದ ಪತ್ರವೊಂದು ಮನೆಯ ಬಾಗಿಲಿಗೆ ಬಂದಿತ್ತು. ನೀವು ಈ ಕವನವನ್ನು ಮುಂದಿನ ಭಾನುವಾರ ಸಾಹಿತ್ಯ ಸಭೆಯಲ್ಲಿ ವಾಚಿಸಬೇಕು ಎಂದು ಅದರಲ್ಲಿ ಬರೆದಿತ್ತು. ಕವನ ನೋಡಿದರೆ 16 ಸಾಲುಗಳು ಪದಗಳ ಜೋಡಣೆಯೊಂದಿಗೆ ಹೊಂದಿಕೆಯಾಗಿತ್ತು. ಮೊದಲ…
  • October 22, 2021
    ಬರಹ: ಬರಹಗಾರರ ಬಳಗ
    ಮಾತು ಮರೆಯಾಗದಿರಲಿ ಮಾತು ಮಾತಿನಂತಿರಲಿ ಮಾತು ಕತೆಯಂತಿರಲಿ ಮಾತು ವ್ಯಥೆಯಾಗದಿರಲಿ ನನ್ನ ಪ್ರೀತಿಯೆ ಮಾತಿನೊಳಗೆ ಮಾತು ಇರಲಿ ಮಾತಿನಾಳ ತಿಳಿದಿರಲಿ ಮಾತು ಅಮೃತವಾಗಿರಲಿ ನನ್ನ ಪ್ರೀತಿಯೆ   ಮಾತಿಗೊಂದು ನಗುವು ಇರಲಿ ಮಾತಿನೊಳಗೆ ಹೃದಯವಿರಲಿ
  • October 22, 2021
    ಬರಹ: ಬರಹಗಾರರ ಬಳಗ
    ಹೊಟ್ಟೆ ಬಟ್ಟೆ ಬಾಯಿ ಕಟ್ಟಿ ನಾಲ್ಕು ಮನೆಗಳಲ್ಲಿ ಕೆಲಸ ಮಾಡಿ ಸಾಕಿ ಬೆಳೆಸಿದ ಒಬ್ಬನೇ ಮಗ ಎಡಗಾಲಿನಲ್ಲಿ ಎದೆಗೊದ್ದು ಮನೆ ತೊರೆದ. ವಿಧವೆ ರಾಜಮ್ಮನಿಗೆ ಬದುಕು ಬೇಡವೆನಿಸಿತು. ತುತ್ತು ನೀಡಿದ ಹೆತ್ತಮ್ಮನಿಗಿಂತ ವಿಜಾತಿಯ ಮುತ್ತಿನೊಡತಿ…
  • October 21, 2021
    ಬರಹ: Ashwin Rao K P
    ಭಾರತದ ಪರ ತಾನಾಡಿದ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸಿದರೂ ಈ ವ್ಯಕ್ತಿಯ ಟೆಸ್ಟ್ ಜೀವನ ಮೂರೇ ಪಂದ್ಯಗಳಿಗೆ ಮುಗಿದು ಹೋದದ್ದು ದುರಂತವೇ ಸರಿ. ಇದು ಆ ವ್ಯಕ್ತಿಗಾದ ನಷ್ಟವೋ ಅಥವಾ ಭಾರತ ಕ್ರಿಕೆಟ್ ತಂಡಕ್ಕೆ ಆದ ನಷ್ಟವೋ ನಿರ್ಧಾರ…
  • October 21, 2021
    ಬರಹ: Ashwin Rao K P
    ೮೦ರ ದಶಕದಲ್ಲಿ ಮನೆ ಮಾತಾಗಿದ್ದ ರೋಚಕ ಕಾದಂಬರಿ ತುಳಸೀದಳ. ಇದನ್ನು ಬರೆದವರು ಖ್ಯಾತ ತೆಲುಗು ಲೇಖಕರಾದ ಯಂಡಮೂರಿ ವೀರೇಂದ್ರನಾಥ ಇವರು. ಪುಸ್ತಕದ ಬೆನ್ನುಡಿಯಲ್ಲಿ ಪ್ರಕಾಶಕರು ಚಲನಚಿತ್ರವಾಗುತ್ತಿರುವ ತುಳಸೀದಳ ಎನ್ನುವ ಶಿರೋನಾಮೆಯಲ್ಲಿ “ಹತ್ತು…
  • October 21, 2021
    ಬರಹ: Shreerama Diwana
    ತೀರಾ ಕೆಳ ಹಂತಕ್ಕೆ ಇಳಿದ ರಾಜಕೀಯ ನಾಯಕರ ಚುನಾವಣಾ ಮಾತುಗಳು. ಅದಕ್ಕಿಂತ ಕೆಳ ಹಂತಕ್ಕೆ ಜಾರಿದ ಟಿವಿ ಮಾಧ್ಯಮಗಳ " ವಿವೇಚನೆ ". ಯಾರೋ ಕುಡುಕರು ತುಂಬಾ ಕುಡಿದು ನಿಯಂತ್ರಣ ಕಳೆದುಕೊಂಡಾಗ ಅಥವಾ ತೀರಾ ಮಾನಸಿಕ ಸ್ಥಿಮಿತ ಕಳೆದುಕೊಂಡು ಅರೆ…
  • October 21, 2021
    ಬರಹ: ಬರಹಗಾರರ ಬಳಗ
    ಸಾಮಾನಿಲ್ಲದ ಖಾಲಿ ಡಬ್ಬಗಳು ವಯಸ್ಸಿಗೆ ಬಂದಿರುವ ಮಗಳು ಕೆಲಸ ಕಳೆದುಕೊಂಡಿರುವ ಗಂಡ ಮಾರ್ಕೆಟ್ಟಿನಲ್ಲಂತೂ ಚೌಕಾಶಿಯೇ ಇಲ್ಲ ಅಲ್ಲೇ ಕೇಳದಿರಿ ಎಷ್ಟು ತಂದೆಯೆಂದು.. ಮನೆಯೊಳಗಾದರೂ ಬರಲಿ ಅಷ್ಟಾದರೂ ಸಹನೆ ಇರಲಿ.   ಕೆಲಸದಲ್ಲಿ ಗೊಂದಲ ಯಾರೋ…
  • October 21, 2021
    ಬರಹ: ಬರಹಗಾರರ ಬಳಗ
    *ಗುಣವದ್ವಸ್ತುಸಂಸರ್ಗಾದ್ಯಾತಿ* *ಸ್ವಲೋಪಿ ಗೌರವಮ್/* *ಪುಷ್ಪ ಮಾಲಾನುಷಂಗೇಣ ಸೂತ್ರಂ ಶಿರಸಿ ಧಾರ್ಯತೇ//* ಅಲ್ಪಮತಿಯು ಸಹ ಗುಣವಂತರ ಸಹವಾಸದಿಂದ ಒಳ್ಳೆಯ ವ್ಯಕ್ತಿ ಆಗುವನು. ಅವನನ್ನು ಎಲ್ಲರೂ ಆದರ ಪ್ರೀತಿಯಿಂದ ನೋಡುವರು. ಉತ್ತಮರ ಸಂಸರ್ಗ…
  • October 21, 2021
    ಬರಹ: ಬರಹಗಾರರ ಬಳಗ
    ಆ ಮನೆಯ ರೂಪದಲ್ಲಿ ಏನು ಬದಲಾವಣೆಯಾಗಿಲ್ಲ. ಸದ್ದುಗದ್ದಲ ಮಾತುಕತೆ ತುಂಬಿದ್ದ ಮನೆ ಮೌನವಾಗಿದೆ. ಮನೆಯ ಹಿರಿಯರ ಭಾವಚಿತ್ರ ಗೋಡೆಗೆ ತೂಗು ಬಿದ್ದಿದೆ. ಎಲ್ಲರ ಗುಂಪು ನಗುವಿನ ಫೋಟೋ ಕೂಡ ಅದರ ಪಕ್ಕದಲ್ಲಿ ಇದೆ. ಆದರೆ ಅದರಲ್ಲಿರುವ ಹಿರಿಯ ಜೀವವೊಂದು…
  • October 21, 2021
    ಬರಹ: ಬರಹಗಾರರ ಬಳಗ
    “A Black Hole is a star that has collapsed into itself. It has a ‘Surface Gravity’ so powerful that nothing can escape from within it – not even light!” ಹಾಕಿಂಗ್ ಅವರ ಮೂರನೇ ಉಪನ್ಯಾಸವು ಆಧುನಿಕ ಮತ್ತು ಕಠಿಣ…
  • October 21, 2021
    ಬರಹ: ತುಂಬೇನಹಳ್ಳಿ ಕಿ…
    👁️👀👁️ನೇತ್ರದಾನ👁️👀👁️ ದಾನ ಮಾಡಿರಣ್ಣ ನೇತ್ರದಾನ ಮಾಡಿರಣ್ಣ  ಬೆಳಕು ನೀಡಿರಣ್ಣ ಅಂಧರ ಬಾಳಿಗೆ ಬೆಳಕು ನೀಡಿರಣ್ಣ ಆ ದೇವರು ಮೆಚ್ಚುವರಣ್ಣ  ನೀವು ಮಾಡಿದರೆ ನೇತ್ರದಾನ ಸತ್ತ ನಂತರ ಕಾಣುವುದೇನಿದೆ ಹೇಳಿರಣ್ಣ ಮಣ್ಣು ಪಾಲು ಮಾಡಬೇಡಿ ನಿಮ್ಮ ಕಣ್ಣ…
  • October 20, 2021
    ಬರಹ: addoor
    ಪರಾಗಸ್ಪರ್ಶ ಯಾಕೆ ಬೇಕು? ಹೂ ಹಣ್ಣಾಗಿ ಬೀಜಕಟ್ಟಲಿಕ್ಕಾಗಿ. ಇದಕ್ಕೆ ಪರಾಗಸ್ಪರ್ಶಿಗಳು ಬೇಕೇ ಬೇಕು - ಜೇನ್ನೊಣಗಳು, ದುಂಬಿಗಳು, ಚಿಟ್ಟೆಗಳು, ಪತಂಗಗಳು, ಬಾವಲಿಗಳು, ಹಮ್ಮಿಂಗ್ ಹಕ್ಕಿಗಳು ಇತ್ಯಾದಿ. ಸಸ್ಯಗಳು ಮತ್ತು ಪರಾಗಸ್ಪರ್ಶಿಗಳ ನಡುವಣ…
  • October 20, 2021
    ಬರಹ: Ashwin Rao K P
    ಸದಾಶಿವರಾವ್ ವಿದ್ಯಾರಣ್ಯಪುರ ಪರಮೇಶ್ವರ ಭಟ್ಟ ಎಂಬುವುದು ಇವರ ಪೂರ್ಣ ಹೆಸರು. ಪರಮೇಶ್ವರ ಭಟ್ಟರು ಫೆಬ್ರವರಿ ೮, ೧೯೧೪ರಂದು ಶಿವಮೊಗ್ಗ ಜಿಲ್ಲೆಯ ಮಾಳೂರಿನಲ್ಲಿ ಜನಿಸಿದರು. ಇವರ ತಂದೆ ಸದಾಶಿವರಾವ್ ಹಾಗೂ ತಾಯಿ ಲಕ್ಷ್ಮಮ್ಮ. ಇವರಿಗೆ ಸಣ್ಣ…
  • October 20, 2021
    ಬರಹ: Shreerama Diwana
    ನಿನ್ನೆಯ ಈದ್ ಮಿಲಾದ್ ಮತ್ತು ಇಂದಿನ ‌ವಾಲ್ಮೀಕಿ ಜಯಂತಿಯ ಶುಭಾಶಯಗಳನ್ನು ಕೋರುತ್ತಾ, ಆ ಭಿನ್ನತೆಯ ಸಂಸ್ಕೃತಿಗಳಲ್ಲಿ ಎರಡನೇ ಬಹುಮುಖ್ಯ ಸಮುದಾಯ ಮುಸ್ಲೀಮರದು. ಅವರ ನಂಬಿಕೆಗಳ ಆದರ್ಶಗಳ ಗ್ರಂಥದ ರಚನೆಯ ಮತ್ತು ಇಸ್ಲಾಂ ಧರ್ಮದ ಪ್ರಬಲ…
  • October 20, 2021
    ಬರಹ: ಬರಹಗಾರರ ಬಳಗ
    ಈ ಮನಸ್ಸು ಒಂದು ಕೋತಿಯ ಹಾಗೆ ಚಂಚಲ. ಕೋತಿಗೆ ಸ್ವಲ್ಪ ಹೆಂಡ ಕುಡಿಸಿದರೆ ಕೇಳುವುದೇ ಬೇಡ. ಅದರ ಚೇಷ್ಟೆಗಳನ್ನು ನಿಯಂತ್ರಿಸಲು ‌ಸಾಧ್ಯವಿಲ್ಲ. ನಮ್ಮ ಮನಸ್ಸು ಪರಿಶುದ್ಧವಾದಷ್ಟೂ ನಿಗ್ರಹಿಸಲು ಸುಲಭ. ಮನಸ್ಸಿನ ಆರು ಮಾಲಿನ್ಯಗಳನ್ನು ದೇಹದಿಂದ…
  • October 20, 2021
    ಬರಹ: ಬರಹಗಾರರ ಬಳಗ
    ಒಂದು ವಾರ ಮನೆಯಿಂದ ಹೊರ ಬರುವ ಹಾಗಿರಲಿಲ್ಲ. ಕರ್ಫ್ಯೂ ಜಾರಿಗೊಳಿಸಿದ್ದರು. ಯಾವುದೋ ವಿಷಯಕ್ಕೆ ಜಾತಿಯ ಸಣ್ಣ ಕಿಡಿ ಜ್ವಾಲಾಮುಖಿಯಾಗಿ ಹೋಗಿತ್ತು. ಕಲ್ಲು, ಕೋಲು, ಕತ್ತಿಗಳು ಮಾತನಾಡುತ್ತಿದ್ದವು. ಪೊಲೀಸರು ಬಂದು ಲಾಠಿಚಾರ್ಜ್ ಮಾಡಿ ಗಾಳಿಯಲ್ಲಿ…
  • October 20, 2021
    ಬರಹ: ಬರಹಗಾರರ ಬಳಗ
    ಮತ್ತೆ ಮತ್ತೆ ಹುಟ್ಟಲಾರನು ಒಮ್ಮೆ ಹುಟ್ಟಿದ ಮನುಷ್ಯ ಅದೇ ರೂಪದಿಂದ ಬದುಕು ವರ್ತನೆಯ ಮೂರ್ತ ರೂಪದಿಂದ   ಜನಿಸಿದವ ಒಂದಲ್ಲ ಒಂದು ದಿನ ಸಾಯಲೇ ಬೇಕು ಗೋರಿ ಸೇರಲೇ ಬೇಕು ಇದರ ನಡುವೆ ಜೀವನದ ಜಂಜಾಟದೊಳು  ಹೆಣಗಬೇಕು ಬಾಳ ಸಾಗಿಸಲೇ ಬೇಕು ,   ತಿಂಡಿ…
  • October 20, 2021
    ಬರಹ: ಬರಹಗಾರರ ಬಳಗ
    ಪ್ರಾರಂಭದಲ್ಲೇ ಸ್ಪಷ್ಟ ಪಡಿಸುತ್ತೇವೆ, ಈ ಬರಹ ವಾಸ್ತು ಶಾಸ್ತ್ರದ ವಿರುದ್ಧವಲ್ಲ. ಒಳ್ಳೆಯತನಗಳು ನಮ್ಮನ್ನು ಯಾವತ್ತೂ ಕಾಪಾಡುತ್ತವೆ ಎಂಬ ಬಗ್ಗೆ ಮಾಹಿತಿ ಅಷ್ಟೇ. ಪ್ರತಿಯೊಬ್ಬರ ನಂಬಿಕೆಯನ್ನು ನಾವು ಗೌರವಿಸುತ್ತೇವೆ.  ಸುಂದರ ಮೂರ್ತಿ…
  • October 19, 2021
    ಬರಹ: Ashwin Rao K P
    ದೇವನಿ ಗುಡ್ಡೆ ಎಂಬ ಕಾಡಿನಲ್ಲಿ ಶಾನಿ ಎಂಬ ಜೀರುಂಡೆ ವಾಸವಾಗಿತ್ತು. ಶಾನಿ ಮನೆಯಲ್ಲಿ ಅದರ ಅಪ್ಪ-ಅಮ್ಮ ಮತ್ತು ಪುಟ್ಟ ಪುಟ್ಟ ತಮ್ಮಂದಿರು ಇದ್ದರು. ಶಾನಿ ತುಂಬಾ ಕೆಂಪಗೆ, ದುಂಡಗೆ ಇದ್ದಳು. ಆ ಪರಿಸರದಲ್ಲಿದ್ದ ಜೀರುಂಡೆಗಳಲ್ಲಿ ಈಕೆಯೇ ಬಹಳ…