ದೇವರ ಮೇಲೆ ವಿಶ್ವಾಸವಿತ್ತು. ಆದರೆ ಆತ ಏನೂ ಮಾಡಲಿಲ್ಲ. ಪಕ್ಷಪಾತ ಮಾಡಿದ, ದುಷ್ಟರ ಪರವಾಗಿ ಮುಖವಾಡದವರ ಸಲುವಾಗಿ ನಿಂತ, ಮುಗ್ದರನ್ನು ಬಹಳ ಗೋಳಾಡಿಸಿದ. ಕಾನೂನಿನ ಮೇಲೆ ಭರವಸೆ ಇತ್ತು. ಕ್ರಿಮಿನಲ್ ಗಳಿಗೆ ಶಿಕ್ಷೆಯಾಗುತ್ತದೆ. ಅಮಾಯಕರಿಗೆ…
ನೀನು ಕುಳಿತಿರುವಲ್ಲಿಗೆ ನನ್ನ ಕಣ್ಣುಗಳು ಹೊರಳಿದವು ಸವಿಯುತ್ತಿರುವೆ ನೀನಗೇನೂ ಅನಿಸಲೇ ಇಲ್ಲವೆ
ಬಾನಿನಿಂದ ಹೂವಿನ ಮಳೆಯಂತೆ ನೀರ ಹನಿಗಳ ಸುರಿಸುತ್ತಿರುವೆ ನೀನಗೇನೂ ಅನಿಸಲೇ ಇಲ್ಲವೆ
ಚಳಿಯಾಗಿರಬೇಕು ಮೆಲ್ಲನೆ ನನ್ನನ್ನೇ ಓರೆಗಣ್ಣಿನಿಂದ…
*ಸ ಸುಹೃದ್ ವ್ಯಸನೇ ಯಃ ಸ್ಯಾದ್*
*ಅನ್ಯಜಾತ್ಯುದ್ಭವೋಪಿ ಸನ್/*
*ವೃದ್ಧೌ ಸರ್ವೋಪಿ ಮಿತ್ರಂ ಸ್ಯಾತ್*
*ಸರ್ವೇಷಾಮೇವ ದೇಹಿನಾಮ್//*
ನಾವು ತುಂಬಾ ಕಷ್ಟದಲ್ಲಿರುವ ಸಮಯದಲ್ಲಿ ಯಾರು ಸಹಕಾರ ಮಾಡುವರೋ ಅವರೇ ನಿಜವಾದ ಮನುಷ್ಯ ಜಾತಿಯವರು. ಮಾನವತೆಯ…
ಕೆನ್ನಾಯಿಯ ಜಾಡಿನಲ್ಲಿ ಒಂದು ಪಯಣ.... ಪರಿಸರದ ಕಾಳಜಿ ಹಾಗೂ ವನ್ಯಜೀವಿಗಳ ಕುರಿತು ಬರೆಯುವ ಹಾಗೂ ಛಾಯಾಚಿತ್ರ, ವಿಡಿಯೋ ಮೂಲಕ ನಮ್ಮಲ್ಲೊಂದು ಪರಿಸರದ ಕುರಿತು ಅಕ್ಕರೆ ಮೂಡಿಸುವ ಕನ್ನಡದ ಕೆಲವೇ ಕೆಲವು ಅಪರೂಪದ ಬರಹಗಾರರಲ್ಲಿ ಕೃಪಾಕರ-…
ಕೋಣೆಯೊಳಗೆ ಕುಳಿತು ಬೇಸರವಾಗಿ ಅಂಗಳಕ್ಕೆ ಬಂದು ನಿಂತಾಗ ಮಧ್ಯರಾತ್ರಿ ಆಗಿತ್ತು. ಊರು ಮಲಗಿತ್ತು. ಹಾಗೆ ನೀಲಾಕಾಶದ ಕಡೆಗೆ ತಲೆ ಎತ್ತಿದಾಗ ತಾರೆಗಳ ಮಿನುಗುವಿಕೆಯಿಂದ ಒಂದಷ್ಟು ಬೆಳಕು ಹಬ್ಬಿತ್ತು. ತಾರೆಗಳ ನಡುವೆ ನಗುತ್ತಿದ್ದ ಚಂದಿರ ನೇರವಾಗಿ…
ಭಾರತದ ೨೧ ಅಕ್ಟೋಬರ್ ೨೦೨೧ರ ಸಾಧನೆಗೆ ಜಗತ್ತಿನಲ್ಲಿ ಸಾಟಿಯೇ ಇಲ್ಲ - ಕೇವಲ ಒಂಭತ್ತು ತಿಂಗಳುಗಳಲ್ಲಿ ಒಂದು ನೂರು ಕೋಟಿ ಕೊರೋನಾ ವ್ಯಾಕ್ಸೀನ್ ನೀಡಿದ್ದು. ಇಂತಹ ಅಗಾಧ ಕಾಯಕವನ್ನು ಯಾವುದೇ ದೇಶ ಕಲ್ಪಿಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ. ಅದಕ್ಕಾಗಿಯೇ…
ಬೆಕ್ಕಿಗೆ ಗಂಟೆ ಕಟ್ಟುವವರು ಯಾರು.? ಸಾಮಾಜಿಕ ಜಾಲತಾಣಗಳಲ್ಲಿ ಬರೆದ ಮಾತ್ರಕ್ಕೆ ಕ್ರಾಂತಿ ಆಗುತ್ತದೆಯೇ? ಬಹಳಷ್ಟು ಮಹಾನುಭಾವರೇ ವಿಫಲವಾಗಿರುವಾಗ ನಿಮ್ಮಿಂದ ನಮ್ಮಿಂದ ಸಾಧ್ಯವೇ? ಎಲ್ಲವೂ ಹೇಳೋಕೆ, ಕೇಳೋಕೆ ಚೆಂದ. ಆದರೆ ವಾಸ್ತವ ಅಳವಡಿಕೆ…
ಚಂದಿರ ವದನದ ಸುಂದರ ಮಕ್ಕಳು
ವಂದಿಸಿ ಬಂದರು ಶಾಲೆಯ ಮೆಟ್ಟಿಲು
ಬಂಧನ ಕಳೆದಿಹ ಸಂತಸ ತುಂಬಿದೆ ದೇವರ ಮೋರೆಯಲಿ|
ಗಂಧದ ಪರಿಮಳ ದೇಗುಲ ತುಂಬಿದೆ
ಕಂದನ ಸಂತಸವಿಮ್ಮಡಿಯಾಗಿದೆ
ತಂದೆಯ ನಯನವು ನೀರಾಡಿದೆ ತುಂಬಿದ ಮನೆಯನು ಕಂಡು||
ಮಕ್ಕಳ…
ಆಕೆಗೆ ಮನೆಯಲ್ಲಿ ಕಲಿಸಿದ್ದು ನೀನು ಸಮಾಜದೊಂದಿಗೆ ಬದುಕಬೇಕು, ಸಮಾಜಕ್ಕಾಗಿ ಬದುಕಬೇಕು ಅಂತಾ. ಅಪ್ಪ ಆಗಾಗ ಹೇಳ್ತಿದ್ದದ್ದು ನೀನು ನುಡಿದಂತೆ ನಡೆಯಬೇಕು ಆಗ ಸನ್ಮಾನಗಳು ನಿನ್ನನ್ನ ಹುಡುಕಿಕೊಂಡು ಬರುತ್ತೆ. ಹಾಗೆಯೇ ಬದುಕಿದವಳು. ಶಿಕ್ಷಣವನ್ನು…
ಒಬ್ಬ ಕಟ್ಟಿಗೆ ಒಡೆಯುವವನ ಪತ್ನಿ ಒಂದು ಗಂಡುಮಗುವಿಗೆ ಜನ್ಮವಿತ್ತಳು. ಮರುದಿನ ಒಬ್ಬಳು ಮಂತ್ರವಾದಿ ಹೆಂಗಸು ಆ ಮಗುವನ್ನು ನೋಡಿ, “ಈ ಮಗು ಸಮರ್ಥ ಯುವಕನಾಗಿ ಬೆಳೆಯುತ್ತದೆ. ಅನಂತರ ರಾಜನ ಮಗಳನ್ನು ಮದುವೆಯಾಗಿ ರಾಜ್ಯವನ್ನು ಆಳುತ್ತದೆ." ಎಂದಳು.…
ನಾನು ಸ್ವಲ್ಪ ಲೂಸು…
ಕಳೆದ ತಿಂಗಳು ನಮ್ಮ ಬಾಲ್ಯದ ಗೆಳತಿಯರೆಲ್ಲ ಕುಟುಂಬ ಸಮೇತರಾಗಿ ಗೆಳತಿಯೊಬ್ಬಳ ಮನೆಯಲ್ಲಿ ಸೇರಿದ್ದೆವು. ಮದ್ಯಾಹ್ನದ ಊಟದ ನಂತರ ಎಲ್ಲರೂ ನಮ್ಮ ಬಾಲ್ಯದ ಸಂಗತಿಗಳನ್ನ ನೆನಪಿಸಿಕೊಳ್ಳುತ್ತಾ ಕುಳಿತೆವು. ಹರಟೆಯ ವಿಷಯ ನಮ್ಮ…
‘ನೆಲೆ ನಿಂತ ನೆಲವ ನೀ ಬೆಳಗು' ಪುಸ್ತಕವನ್ನು ಬರೆದವರು ಡಾ.ಎಚ್.ವಿ.ಚಂದ್ರಶೇಖರ್ ಇವರು. ಪುಸ್ತಕದ ಮುನ್ನುಡಿಯಲ್ಲಿ “ನಮ್ಮ ಮಕ್ಕಳಿಗೆ ಶಿಕ್ಷಣ ಬೇಕೇ? ಮಕ್ಕಳು ಶಾಲೆಗೆ ಹೋಗಬೇಕೇ? ಅವರಿಗೆ ಯಾವ ತರಹದ ಶಿಕ್ಷಣ ಬೇಕು? ಈ ತರಹದ ಪ್ರಶ್ನೆಗಳು ಸಮಾಜದ…
ಮಾನವೀಯ ಮೌಲ್ಯಗಳ ಕುಸಿತದ ಒಂದು ಅತ್ಯುತ್ತಮ ಉದಾಹರಣೆ. ಬಹಳ ವರ್ಷಗಳ ಹಿಂದೆ ಕವಿ ಡಾಕ್ಟರ್ ಸಿದ್ದಲಿಂಗಯ್ಯ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ ಕಥೆ.
ಒಂದು ಹಳ್ಳಿಯಲ್ಲಿ ತಂದೆ ತಾಯಿ ಮತ್ತು ಮಗ ವಾಸವಾಗಿರುತ್ತಾರೆ. ಕೃಷಿ ಅವಲಂಬಿತ ಸಾಧಾರಣ…
ಅಲ್ಲಿ ಪೂರ್ತಿ ಕತ್ತಲೆ ತುಂಬಿದೆ. ಕಣ್ಣು ಕತ್ತಲೆಗೆ ಹೊಂದಿಕೊಂಡರೂ ಒಳಗೇನಿದೆ ಎನ್ನುವುದು ಗೊತ್ತಾಗುತ್ತಿಲ್ಲ. ನಾನು ಅಲ್ಲಿ ಹಾದು ಹೋಗುತ್ತಿದ್ದಾಗ ಪಿಸುಮಾತುಗಳು ಕೇಳಿ ನಿಂತುಕೊಂಡೆ. ಮಾತನಾಡುತ್ತಿರುವವರು ಯಾರು ಅನ್ನೋದು ಗೊತ್ತಿಲ್ಲ.
"ನಾವು…
ನಾನು ಅವನು ಬಾಲ್ಯ ಸ್ನೇಹಿತರು. ಸ್ನೇಹಿತರು ಅನ್ನುವುದಕ್ಕಿಂತಲೂ ಚಡ್ಡಿ ದೋಸ್ತ್ ಅಂತಾರಲ್ಲ ಹಾಗೆ. ಬುತ್ತಿಯಲ್ಲಿನ ದೋಸೆಯಿಂದ ಹಿಡಿದು ಐಸ್ ಕ್ಯಾಂಡಿವರೆಗೂ ಹಂಚಿ ತಿನ್ನುವ ಸಲುಗೆಯಿತ್ತು. ನಮ್ಮಲ್ಲಿ ಒಬ್ಬರು ಶಾಲೆಗೆ ಬರುವುದಿಲ್ಲವೆಂದಾದರೆ…
ಕನ್ನಡ ನಾಡು ಮತ್ತು ನುಡಿಗಾಗಿ ಬೆಲೆ ಕಟ್ಟಲಾಗದ ಸೇವೆ ಸಲ್ಲಿಸಿದವರು ಹಲವು ಮಹನೀಯರು. ಅಂತಹ ೫೦ ಸಾಧಕರ ಪುಟ್ಟ ಪರಿಚಯ ಮಾಡಿಕೊಡುವ ಪುಸ್ತಕ ಇದು.
“ಇಲ್ಲಿನ ೫೦ ವ್ಯಕ್ತಿ ಚಿತ್ರಗಳಲ್ಲಿ ಸಾಹಿತಿಗಳು, ಸಂಶೋಧಕರು, ಜಾನಪದ ಸಂಗ್ರಾಹಕರು, ಸಂಗೀತಗಾರರು…
ನಾವು ಶಾಲೆಯಲ್ಲಿ ಕಲಿಯುವಾಗ ಪಾಠದಲ್ಲಿ ಒಂದು ಪ್ರಶ್ನೆಯನ್ನಂತೂ ಸದಾ ಕೇಳುತ್ತಿದ್ದರು. ಅಯೋಡಿನ್ ಕೊರತೆಯಿಂದ ಮಾನವನಿಗೆ ಯಾವ ಕಾಯಿಲೆ ಬರುತ್ತದೆ? ಎಂದು. ಗ್ವಾಯಿಟರ್ ಎಂದು ನಾವು ಉತ್ತರ ನೀಡುತ್ತಿದ್ದೆವು. ಆ ಸಮಯ ನಮಗೆ ಇದ್ದ ಜ್ಞಾನ ಅಷ್ಟೇ. ಈ…
ಪ್ರೀತಿ, ವಿಶ್ವಾಸ, ಗೌರವ ತೋರಿದ ಊರು
ಊರಲ್ಲಿ ಅವಿದ್ಯಾವಂತರು, ಕೂಲಿ ಕಾರ್ಮಿಕರು ಹೆಚ್ಚು ಸಂಖ್ಯೆಯಲ್ಲಿದ್ದಾಗ ಹೊಟ್ಟೆ ಬಟ್ಟೆಗಾಗಿ ದುಡಿಯುವ ಅವರಿಗೆ ಇತರ ವಿದ್ಯಾವಂತರಾದ ಸಭ್ಯ ನಾಗರಿಕ ಸಜ್ಜನರು ಮಾದರಿಗಳಾಗುವುದಿಲ್ಲ. ತಮ್ಮ ಮನೆಯ ಮಕ್ಕಳ…
ಒಂದು ಸಾವಿನ ಸುತ್ತ ಪ್ರೀತಿಯ ಹುತ್ತಾ...ಮಾನವೀಯತೆಯ ಒಂದು ಜೀವಂತ ಸಾಕ್ಷ್ಯ… ದಂಪತಿಗಳಿಬ್ಬರು ಹೈಕೋರ್ಟಿನ ವಕೀಲರು, 8 ವರ್ಷದ ಮುದ್ದಾದ ಮಗ. ಒಂದಷ್ಟು ಸಮಾಧಾನಕರ ಸಂಪಾದನೆ. ಆ ಸಂಪಾದನೆಯಲ್ಲಿ ಒಂದು ತೋಟದ ಮನೆ ಮಾಡುವ ಆಸೆಯಲ್ಲಿ ಇಬ್ಬರೂ…