November 2021

  • November 18, 2021
    ಬರಹ: ಬರಹಗಾರರ ಬಳಗ
    ಮನುಷ್ಯನ ಸಹಜ ಗುಣವೇನು ಗೊತ್ತೇ? ನೀವು ಯಾರನ್ನಾದ್ರೂ ಹತ್ತಿರಕ್ಕೆ ಎಳೆದುಕೊಂಡರೆˌ ಅವರು ನಿಮ್ಮನ್ನು ಪ್ರೀತಿಯಿಂದ ಗೌರವಿಸುವುದಿಲ್ಲ. ಅವರು ನಿಮ್ಮನ್ನು ನಿರ್ಣಯಿಸ ತೊಡಗುತ್ತಾರೆ. ಅವರು ನಿಮ್ಮಲ್ಲಿ ನ್ಯೂನತೆಗಳನ್ನುˌ ದೌರ್ಬಲ್ಯಗಳನ್ನು ಕಂಡು…
  • November 18, 2021
    ಬರಹ: ಬರಹಗಾರರ ಬಳಗ
    ಚಿನ್ನ, ಬೆಳ್ಳಿ ,ಕಂಚುಗಳು ಬೇರೆಬೇರೆಯಾಗಿ ಕರಗುತ್ತಿವೆ. ಅಲ್ಲೇ ಮೂಲೆಯಲ್ಲಿ ಕಬ್ಬಿಣವೂ ಕೂಡ ಕಾದು ನೀರಾಗುತ್ತಿದೆ. ಇವೆಲ್ಲವನ್ನು ತಾಳಿಕೊಳ್ಳಲೇ ಬೇಕು. ಬಿಸಿಯನ್ನು ಅರ್ಧದಲ್ಲಿ ನಿಲ್ಲಿಸುವ ಹಾಗಿಲ್ಲ. ಘನವು ದ್ರವವಾಗಲೇ ಬೇಕು ಯಾಕೆಂದರೆ ರೂಪ…
  • November 17, 2021
    ಬರಹ: Ashwin Rao K P
    ಗಡಿನಾಡು ಕಾಸರಗೋಡಿನ ಪೆರಡಾಲ ಎಂಬ ಊರಿನಲ್ಲಿ ಜೂನ್ ೮, ೧೯೧೫ರಲ್ಲಿ ಜನಿಸಿದ ಕಯ್ಯಾರ ಕಿಞ್ಞಣ್ಣ ರೈ ಇವರು ಕರ್ನಾಟಕ ಏಕೀಕರಣದ ಚಳುವಳಿಯ ರೂವಾರಿ ಎಂದೇ ಹೆಸರಾದವರು. ಕವಿಯಾಗಿ, ಬಹುಭಾಷಾ ವಿದ್ವಾಂಸರಾಗಿ, ಲೇಖಕರಾಗಿ, ಅಧ್ಯಾಪಕರಾಗಿ,…
  • November 17, 2021
    ಬರಹ: Shreerama Diwana
    ‘ನಿಜವಾದ ಪ್ರೀತಿ ಮತ್ತು ಸತ್ಯವು ಯಾವುದೇ ದುಷ್ಟ ಶಕ್ತಿ ಅಥವಾ ದುರದೃಷ್ಟಕ್ಕಿಂತಲೂ ಪ್ರಬಲ.....’ - ಚಾರ್ಲ್ಸ್ ಡಿಕನ್ಸ್ ಇತ್ತ ಕಡೆ, ‘ಭೀತಿ ಇಲ್ಲದೆ ಪ್ರೀತಿ ಸಾಧ್ಯವಿಲ್ಲ’ ಎಂದೂ ಲೋಕರೂಡಿಯಾಗಿ ಮತ್ತು ವ್ಯಾವಹಾರಿಕವಾಗಿ ಹೇಳಲಾಗುತ್ತದೆ.…
  • November 17, 2021
    ಬರಹ: shreekant.mishrikoti
    1)  ಅನಿರೀಕ್ಷಿತವಾಗಿ, ಶಕುಂತಲೆಯ ಬಗ್ಗೆ ಸಹಾನುಭೂತಿಯಿಂದ ಹೇಳುವಾಗೊಬ್ಬ ಪುಣ್ಯಾತ್ಮರು “ ದೂರ್ವಾಸನ ಶಾಪ ದಿಂದ ಗರ್ಭವತಿಯಾಗಿದ್ದ ಶಕುಂತಲೆಗೆ ಎಂತೆಂತಹ ಸಂಕಷ್ಟಗಳು ಬಂದೊದ ಗಿದವು, ಬಲ್ಲಿರಾ ? ” ಎಂದಿದ್ದರು.( ಹಳೆಯ ಕಸ್ತೂರಿಯಿಂದ)   2)…
  • November 17, 2021
    ಬರಹ: ಬರಹಗಾರರ ಬಳಗ
    ‘ಗುರಿ ಬೇಕು ನಡೆಯಲ್ಲಿ ನಿಜ ಬೇಕು ನುಡಿಯಲ್ಲಿ ಛಲ ಬೇಕು ಸಾಧನೆಯಲ್ಲಿ’ ಇವು ಮೂರು  ನಮ್ಮ ಬದುಕಿನ ಹಾದಿಯ ಹೆಜ್ಜೆಗಳು. ಈ ವಾಕ್ಯಗಳಲ್ಲಿ ಲೋಕಾನುಭವವೇ ಅಡಗಿದ ಹಾಗಿದೆ. ‘ಗುರಿಯಿಲ್ಲದ ಜೀವನ ನಾವಿಕನಿಲ್ಲದ ದೋಣಿಯಂತೆ’. ಬದುಕಿನಲ್ಲಿ ನಿರ್ದಿಷ್ಟ…
  • November 17, 2021
    ಬರಹ: ಬರಹಗಾರರ ಬಳಗ
    ಬಾಳೆ ದಿಂಡನ್ನು ತೆಳುವಾಗಿ ವೃತ್ತಾಕಾರದಲ್ಲಿ ತುಂಡರಿಸಬೇಕು. ತುಂಡರಿಸುವಾಗ ನಡುವೆ ಸಿಗುವ ನೂಲಿನಂತಹ ವಸ್ತುವನ್ನು ತೆಗೆದು ಬಿಸಾಕಿ. ಕತ್ತರಿಸಿದ ತುಂಡುಗಳನ್ನು ನೀರಿನಲ್ಲಿ ಹಾಕಿ. ಇಲ್ಲವಾದರೆ ತುಂಡುಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ.…
  • November 17, 2021
    ಬರಹ: ಬರಹಗಾರರ ಬಳಗ
    ನಾ ಧರಿಸೆನು ನೀನಿತ್ತ ಮುಖವಾಡ!! ಎನ್ನದಿದೆ ಎದೆಯ ಭಾವ ಸ್ವಂತ ಸ್ವಭಾವ!! ಗದುರದಿರು!! ನಾ ಸರಕಲ್ಲ ನಿನ್ನ ಚೌಕಟ್ಟಿಗೆ. ನಾ ಗಂಡೆಂಬ ಲಿಂಗದ ಬಿಗಿ ಪಟ್ಟಿಗೆ!!   ಕರೆಯದಿರು ಅನ್ಯ ಹೆಸರು, ನಾ ವಸ್ತುವಲ್ಲ!! ಉಸಿರಾಡುವೆ ನಿನ್ನಂತೆ!! ಭಾವದಿ…
  • November 17, 2021
    ಬರಹ: ಬರಹಗಾರರ ಬಳಗ
    ಕಪ್ಪು ಬಿಳುಪು ಚಿತ್ರಗಳು ಬರುತ್ತಿರುವ ಕಾಲ ಅದು. ಆಗ ಇನ್ನೂ ಚಿಕ್ಕ ವಯಸ್ಸು ನನಗೆ. ದಿನಕಳೆದಂತೆ ಪ್ರಪಂಚದ ಅಭಿವೃದ್ಧಿಯೂ ಆಗುತ್ತಿತ್ತು. ನನಗೆ ಬುದ್ಧಿ ಬಂದಾಗ ಕಪ್ಪು -ಬಿಳುಪು ಚಿತ್ರಗಳು ಹೋಗಿ ಕಲರ್ಸ್ ಚಿತ್ರಗಳು ಬೆಳಕಿಗೆ ಬಂದಿದ್ದವು.…
  • November 17, 2021
    ಬರಹ: ಬರಹಗಾರರ ಬಳಗ
    ಧೂಳಿನ ಕಣಗಳು ಹಾರಿ ಬರುತ್ತವೆ. ತಲೆಗೆ ಸೂರಿಲ್ಲದೆ ನೀರು ಹನಿಯುತ್ತದೆ, ಚಕ್ರಗಳು ನೀರಿನ ಹನಿಗಳನ್ನು ನೇರವಾಗಿ ಸಿಂಪಡನೆ ಮಾಡುತ್ತದೆ. ಇದೆಲ್ಲವನ್ನು ತಡೆಹಿಡಿದು ಆಕೆ ಹಣ್ಣು ಮಾರುತ್ತಾಳೆ. ಪ್ರತಿದಿನ ಮುಂಜಾನೆ ಯಜಮಾನರ ತೋಟಕ್ಕೆ ಹೋಗಿ ಅವರು…
  • November 16, 2021
    ಬರಹ: ಸಂತೋಷ್ ನಾಗರತ್ನಮ್ಮಾರ
    ಮಂಜುಮೇಘದಲ್ಲಿ ಹೊಕ್ಕಂತೆ ಹೊನ್ನಕ್ಕಿ ಕಂಜ ದಳದ ಹೊನ್ನ ಚೆಲ್ಲಿ ತಾನು ಸಂಜೆ ಸುಳಿವೆ ಇರದೆ ಮಂಜಂತೆ ಕರಗುತ ಗಂಜಿನೆನಪ ಬಿಟ್ಟು ಮಾಯವಾತು ಎಲ್ಲಿ ಮರೆಯ ಆದೆ ಎಲ್ಲಿದು ಸೆರೆಯಾದೆ ಇಲ್ಲಿ ಇಷ್ಟು ಹಬ್ಬಿನಿಂತ ಕಡಲ ಎಲ್ಲಿ ಹಕ್ಕಿ ಎಂದು ಹುಡಿಕಿದೆ…
  • November 16, 2021
    ಬರಹ: addoor
    ಶಾಂತಸಾಗರದ ಪಶ್ಚಿಮ ಭಾಗದಲ್ಲೊಂದು ಪುಟ್ಟ ದ್ವೀಪ. ಹವಾಯಿಯಿಂದ ೬,೦೦೦ ಕಿಮೀ ಪಶ್ಚಿಮದಲ್ಲಿ ಮತ್ತು ಜಪಾನಿನಿಂದ ೨,೫೦೦ ಕಿಮೀ ಪೂರ್ವದಲ್ಲಿರುವ ಆ ದ್ವೀಪದ ವಿಸ್ತೀರ್ಣ ೫೫೦ ಚದರ ಕಿಮೀ ಮತ್ತು ಜನಸಂಖ್ಯೆ ಸುಮಾರು ಎರಡು ಲಕ್ಷ. ಅದರ ಹೆಸರು ಗುಆಮ್.…
  • November 16, 2021
    ಬರಹ: Ashwin Rao K P
    ಎಲ್ಲರಿಗೂ ತಮ್ಮದೇ ಆದ ಸ್ವಂತ ವಾಹನ ಖರೀದಿಸುವ ಕನಸು ಇದ್ದೇ ಇರುತ್ತದೆ. ಬಸ್, ರಿಕ್ಷಾಗಳಲ್ಲಿ ಹೋಗುವ ಕಷ್ಟಕ್ಕಿಂತ ತಮ್ಮದೇ ಆದ ಸ್ವಂತ ವಾಹನವೊಂದಿದ್ದರೆ ನಮಗೆ ಬೇಕಾದ ಹಾಗೆ ಹೋಗಬಹುದಲ್ವಾ? ಎನ್ನುವುದು ಎಲ್ಲರ ಯೋಚನೆ. ಹೊಸ ವಾಹನ ಖರೀದಿ ಈಗ…
  • November 16, 2021
    ಬರಹ: Ashwin Rao K P
    ಸಂಪಟೂರು ವಿಶ್ವನಾಥ್ ಅವರು ಜಗತ್ತಿನ ೩೬೫ ಶ್ರೇಷ್ಠ ವಿಜ್ಞಾನಿಗಳು ಹಾಗೂ ಗಣಿತಜ್ಞರ ಮಾಹಿತಿಯನ್ನು ಈ ಪುಸ್ತಕದಲ್ಲಿ ನೀಡಿದ್ದಾರೆ. ಈ ಪುಸ್ತಕದಲ್ಲಿ ವಿಜ್ಞಾನ, ಗಣಿತ-ಶೋಧಕರು, ತಂತ್ರಜ್ಞಾನಿಗಳು, ಆವಿಷ್ಕಾರರು ಇವರೆಲ್ಲರ ವಿವರಗಳನ್ನು ಹಾಗೂ…
  • November 16, 2021
    ಬರಹ: Shreerama Diwana
    ಸಮಗ್ರ ಜಿ ಎಸ್ ಬಿ ಸಮನ್ವಯ ಸಭಾ ಟ್ರಸ್ಟ್ ನ  "ಸಾರಸ್ವತ ಜಾಗೃತಿ" ೨೦೦೪ರಲ್ಲಿ ಆರಂಭವಾದ ಕನ್ನಡ ಮತ್ತು ಇಂಗ್ಲೀಷ್ ಪಾಕ್ಷಿಕ ಪತ್ರಿಕೆ "ಸಾರಸ್ವತ ಜಾಗೃತಿ". ಉಡುಪಿಯ 'ಸಮಗ್ರ ಜಿ ಎಸ್ ಬಿ ಸಮನ್ವಯ ಸಭಾ ಟ್ರಸ್ಟ್' ಈ ಪತ್ರಿಕೆಯನ್ನು…
  • November 16, 2021
    ಬರಹ: Shreerama Diwana
    ಬಹುಶಃ ದೊಡ್ಡ ಮಟ್ಟದ ಹಣಕಾಸಿನ ವಹಿವಾಟು ಇರುವ ಯಾವುದೇ ಸರ್ಕಾರಗಳ ಯಾವುದೇ ಇಲಾಖೆಗಳನ್ನು ತನಿಖೆಗೆ ಒಳಪಡಿಸಿದರೆ ಎಲ್ಲವೂ ಹಗರಣಗಳೇ ಎಂಬುದು ಬಹುತೇಕ ಸ್ಪಷ್ಟ. ಸಿಕ್ಕಿ ಹಾಕಿಕೊಂಡವನು ಮಾತ್ರ ಕಳ್ಳ ಎಂಬಂತೆ ಬಿಂಬಿಸಲಾಗುತ್ತಿದೆ. ವಾಸ್ತವದಲ್ಲಿ…
  • November 16, 2021
    ಬರಹ: shreekant.mishrikoti
    ಒಬ್ಬ ಶ್ರೀಮಂತನು ತನ್ನ ಮನೆಯಲ್ಲಿ ಒಂದು ಪೂಜೆಯನ್ನು ಇಟ್ಟುಕೊಂಡು ಊರಿನ ಜನರನ್ನು ಕರೆದಿದ್ದನು. ಅಲ್ಲಿ ದೇವರಿಗೆಂದು ಅನೇಕ  ದೀಪಗಳನ್ನು ಬೆಳಗಿದ್ದನು. ಬಂದವರ ಮಾತುಗಳ ಸದ್ದಿನಲ್ಲಿ ಅವನು ಅದು ಹೇಗೋ ಬಂದು ಮಾತನ್ನು ಕೇಳಿಸಿಕೊಂಡ . 'ಇದೇ ದೀಪ…
  • November 16, 2021
    ಬರಹ: ಬರಹಗಾರರ ಬಳಗ
    ‘ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು’ ಇದು ಒಂದು ಗಾದೆ ಮಾತು ಸಹ. ಗಾದೆ ಮಾತುಗಳನ್ನು ನಾವು ಯಾವತ್ತೂ ಹಗುರವಾಗಿ ತೆಗೆದುಕೊಳ್ಳಬಾರದು. ನಮ್ಮ ಹಿರಿಯರ ಅನುಭವದ ಅಮೃತಬಿಂದುಗಳಿವು. ಸಜ್ಜನರ, ಒಳ್ಳೆಯವರ ಮಾತು ಕಬ್ಬಿನ ಸಿಹಿಯಂತೆ. ಅದೇ ದುರ್ಜನರ…
  • November 16, 2021
    ಬರಹ: ಬರಹಗಾರರ ಬಳಗ
    ಕಾರ್ತಿಕ ಮಾಸದ ಪಾಡ್ಯದ ದಿನವು ಬೆಳಕಿನ ಹಬ್ಬ ದೀಪಾವಳಿ ಸಡಗರವು| ಬಲಿಪಾಡ್ಯಮಿ ಪೌರಾಣಿಕ ಹಿನ್ನೆಲೆಯು ಗುಣಗಳ ಗಣಿ ಬಲಿರಾಜನ  ಕಥೆಯು||   ಸುರಪೀಠಕೆ  ಲಗ್ಗೆಯಿಡುವ ಆಸೆಯು ದಿಗ್ವಿಜಯ ಸಾಧಿಸಿ ಕೈಗೊಂಡನು ವಿಶ್ವಜಿತ್ ಯಜ್ಞವ | ದಾನಧರ್ಮಗಳ ಕೊಡುವ…
  • November 16, 2021
    ಬರಹ: ಬರಹಗಾರರ ಬಳಗ
    ನಿಮಗೆ ಗೊತ್ತಾ! ಅದೊಂದು ರಾಜ್ಯದಲ್ಲಿ ಒಂದಷ್ಟು ಕೋಟಿ ಕೊಟ್ರೆ ಮಂತ್ರಿ ಮಾಡುತ್ತಾರಂತೆ. ಮತ್ತೊಂದು ವಿಷಯ ಆ ಸರ್ಕಾರದ ಪ್ರತಿ ಮಿನಿಸ್ಟರು ಅವರ ಮೇಲಿನವರಿಗೆ ತಿಂಗಳಿಗೆ ಇಂತಿಷ್ಟು ಕೋಟಿ ಕಳಿಸಬೇಕಂತೆ. ಅವರು ಇದ್ದಾರಲ್ಲಾ ! ಹಾ! ಅವರೇ ಹಗರಣ…