ನಿನ್ನ ಆಲೋಚನೆಯನ್ನು ಬದಲಿಸು ಎಲ್ಲವೂ ಒಳ್ಳೆಯದಾಗುತ್ತೆ. ನಿಮ್ಮ ಮನೆಯ ದನಕ್ಕೆ ತಿನ್ನೋದಕ್ಕೆ ತಂದುಕೊಡುವ ಹುಲ್ಲು ನಿಮ್ಮೂರಿನದ್ದೆ, ಹಾಲು ಕರೆಯುವವನು ನೀನು, ಹಾಲು ನಿಮ್ಮದೇ, ಆದರೆ ಹಾಲಿನಿಂದ ಬೆಣ್ಣೆಯಾಗುವುದಕ್ಕೆ ಮೊಸರು ಕಡೆಯುವ…
ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹಲಗೂರು ಹೋಬಳಿಯಲ್ಲಿರುವ ಮುತ್ತತ್ತಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಪ್ರಸಿದ್ದ ಯಾತ್ರಾ ಸ್ಥಳ ಹಾಗೂ ಪ್ರವಾಸಿ ತಾಣವಾಗಿದೆ. ಕಾವೇರಿ ನದಿಯ ಹರಿವಿನ ಸುಂದರ ಪ್ರಕೃತಿ ಸೌಂದರ್ಯದೊಂದಿಗೆ…
ಭಾರತೀಯರಿಗೆ ಮತ್ತೊಂದು ಸಂಭ್ರಮ: ಭಾರತದ ಗುಕೇಶ್ ದೊಮ್ಮರಾಜು ನಿನ್ನೆ (12-12-2024) ಜಾಗತಿಕ ಚದುರಂಗ ಚಾಂಪಿಯನ್ ಪಟ್ಟವೇರಿದರು. ಅವರು 18ನೇ ವಯಸ್ಸಿನಲ್ಲೇ ಇದನ್ನು ಸಾಧಿಸುವ ಮೂಲಕ ಜಗತ್ತಿನ ಅತ್ಯಂತ ಕಿರಿಯ ವಯಸ್ಸಿನ ಜಾಗತಿಕ ಚದುರಂಗ…
ವಯಸ್ಸಾಗಿ ಹಾಸಿಗೆ ಹಿಡಿದಿದ್ದ ತಂದೆ ತನ್ನ ಮಗಳನ್ನು ಕರೆದು "ಮಗಳೇ, ನಾನು ನಿನ್ನನ್ನು ಕಷ್ಟಪಟ್ಟು ಓದಿಸಿ ವಿದ್ಯಾವಂತೆ ಮಾಡಿದೆ. ನಾನು ಸತ್ತರೆ ನಿನ್ನ ಜೀವನಕ್ಕಾಗಿ ಯಾವ ಆಸ್ತಿಯನ್ನೂ ಮಾಡಲಿಲ್ಲ. ದುಡಿದ ಹಣವೆಲ್ಲಾ ನಿನ್ನನ್ನು ಓದಿಸಲು…
ಪ್ರತಿ ಬದುಕಿನಲ್ಲಿ ಮುಂದೆ ಬಂಡಿ ಇದೆ
ಗೊತ್ತು ಗುರಿಯ ಎಡೆಯೆ ಗುಂಡಿ ಇದೆ
ಬಾಳ ಒಲುಮೆ ಸದಾ ನೋವು ನಲಿವು
ನನ್ನ ಮಾತೆ ನಡೆಯಲೆಂಬ ಚಂಡಿ ಇದೆ
ದ್ವೇಷ ಕೈಯ ಹಿಡಿಯೆ ಮಾತು ಬೇಡವೇ
ಗುಡಿಯ ಎಡ ಬಲಗಡೆಯು ಹುಂಡಿ ಇದೆ
ಜೀವ ಒಂದೆ ಸವನೆ ನರಳೆ ಮತ್ತೆ…
ಈ ದಿನ ಒಳ್ಳೆಯ ನುಡಿಯೊಂದನ್ನು ಕೇಳಿದೆ.
೧. ಅದೇ ಬೀಸಿನೀರಿನಲ್ಲಿ, ಮೊಟ್ಟೆ ಬೇಯಿಸಲು ಇಟ್ಟರೆ, ತೆಳುವಾದ ಮೊಟ್ಟೆ ಗಟ್ಟಿಯಾಗುತ್ತದೆ.
೨. ಗಟ್ಟಿಯಾದ ಆಲೂಗಡ್ಡೆ, ಮೆತ್ತಗಾಗುತ್ತದೆ.
ಅಂದರೆ, ಅದೇ ಪರಿಸರ ಒಂದೇ, ಆದರೆ ಪ್ರತಿಕ್ರಿಯೆಗಳು ಬೇರೆಬೇರೆ…
ಸುಂದರವಾಗಿರುವ ಕೈಬೆರಳುಗಳ ಜೊತೆಗೆ ಸುಂದರ, ಸ್ವಚ್ಛವಾದ ಉಗುರುಗಳೂ ಇರಬೇಕು ಎನ್ನುವುದು ಎಲ್ಲರ ಮಹದಾಸೆ. ಕೆಲವರಿಗೆ ಉಗುರಿಗೆ ಬಣ್ಣ ಹಚ್ಚುವುದು, ಉಗುರನ್ನು ಚೆನ್ನಾಗಿ ಪಾಲಿಶ್ ಮಾಡುವುದು, ಉಗುರನ್ನು ಕತ್ತರಿಸದೇ ಹಾಗೆ ಬಿಡುವುದು…
ಶೈಕ್ಷಣಿಕ ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಹೋಗಿದ್ದ ಕೋಲಾರ ಜಿಲ್ಲೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನಾಲ್ವರು ಬಾಲಕಿಯರು ಸಮುದ್ರ ಪಾಲಾಗಿ ಮೃತಪಟ್ಟಿರುವುದು ಒಂದು ರೀತಿ ವ್ಯವಸ್ಥೆಯ ಲೋಪ ಎಂದು ಹೇಳಬಹುದು. ಪ್ರತಿ ವರ್ಷ ಹೀಗೆ ಶೈಕ್ಷಣಿಕ…
ಮಂಡ್ಯದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇರಬೇಕಾದ ಆಹಾರದ ವಿಷಯವಾಗಿ ಒಂದಷ್ಟು ಚರ್ಚೆಗಳು ನಡೆಯುತ್ತಿದೆ. ಹಿಂದು - ಮುಸ್ಲಿಂ, ಆರ್ಯ - ದ್ರಾವಿಡ, ದಲಿತ - ಬ್ರಾಹ್ಮಣ, ಹಿಂದಿ - ಕನ್ನಡ, ಎಡಪಂಥೀಯ - ಬಲಪಂಥೀಯ, ಬಿಜೆಪಿ - ಕಾಂಗ್ರೆಸ್, ಉತ್ತರ…
ಅವನು ಸಿಟ್ಟುಗೊಳ್ಳುತ್ತಾನೆ, ವೇದಿಕೆಯ ಮೇಲೇರಿ ನಕ್ಕವರು ಕಾರ್ಯಕ್ರಮ ಮುಗಿದ ಮೇಲೆ ಏನೊಂದು ಕೆಲಸಕ್ಕೆ ಕೈ ಜೊಡಿಸದೇ ಹಾಗೇ ಹೊರಟು ಹೋಗುವವರನ್ನ ಕಂಡಾಗ ಸಿಟ್ಟುಗೊಳ್ಳುತ್ತಾನೆ. ಮಾತಿನಲ್ಲಿ ಬದುಕಿನ ದಾರಿ ಹೇಳುವವರು ಅದನ್ನು ಪಾಲಿಸದೇ…
ನಾವು ಒಂದೆರಡು ವಾರಗಳ ಹಿಂದೆ 'ಗಿಜಿಗಿಜಿ ಕಾಯಿ' ಅಂತ ಒಂದು ಗಿಡದ ಪರಿಚಯ ಮಾಡಿಕೊಂಡದ್ದು ನೆನಪಿದೆಯೆ? ಇಂದು ಇನ್ನೊಂದು ವಿಧದ ಗಿಜಿಗಿಜಿ ಕಾಯಿ ಗಿಡದ ಜೊತೆ ಸ್ನೇಹ ಮಾಡಿ ಅದರ ಜೊತೆ ಮಾತನಾಡೋಣ.. ಏನಂತೀರಾ? ನೋಡಿ.. ಓ ಅಲ್ಲಿ ಮಾರ್ಗದ…
ಆರಲು ಹಾಕಿದ ಬಟ್ಟೆಗಳಂತೆ
ನಮ್ಮ ಬದುಕು..
ಕೊಳೆಯಾಗದಂತೆ ನೋಡಿಕೊಳ್ಳಬೇಕು..
ಬಹು ಜತನದಿಂದ
ಕಾಪಾಡಿಕೊಳ್ಳಬೇಕು..
ಅವವರು ಹೇಳಿದರು ನೀನು ಚಂದವೊ ಚಂದ..
ನಿಜವಾದ ಚಂದ ಇರುವುದು ಒಳಗಿದ್ದಾಗ ಆನಂದ
ಮತ್ತೆ ಮಸುಕಾಾಯಿತು
ಮಧ್ಯ ವಯಸ್ಸಾಯಿತು…
ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚತ್ತಾಯ ಅವರ ಕುರಿತಾದ ಮಾಹಿತಿಗಳು ಸಿಗುತ್ತಿಲ್ಲ. ಆದರೆ ಅವರು ಬರೆದ ‘ಖಾದಿಯ ಹಾಡು’ ೧೯೩೧ರಲ್ಲಿ ರಾಷ್ಟ್ರಬಂಧು, ನವಯುಗ ಮತ್ತು ತಾಯಿ ನಾಡು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ೧೯೪೭ರಲ್ಲಿ ಸ್ವರಾಜ್ಯಗೀತಾಮೃತ…
ನಮ್ಮ ದೇಶದ ಪ್ರಧಾನ ಮಂತ್ರಿಯಾಗಿ ಎರಡು ಅವಧಿಗಳನ್ನು ಮುಗಿಸಿ ಮೂರನೇ ಅವಧಿಯಲ್ಲಿ ಸಾಗುತ್ತಿರುವ ನರೇಂದ್ರ ದಾಮೋದರದಾಸ್ ಮೋದಿಯವರ ಬಗ್ಗೆ ಈಗಾಗಲೇ ಹಲವಾರು ಪುಸ್ತಕಗಳು ಬಂದಿವೆ. ನರೇಂದ್ರ ಮೋದಿಯವರು ಮೊದಲ ಬಾರಿ ಪ್ರಧಾನಿಯಾದ ಸಂದರ್ಭದಲ್ಲಿ…
ಕೆಲವರ ಬದುಕಿನಲ್ಲಿ ಆಯಸ್ಸು, ಅಂತಸ್ತು, ಅಧಿಕಾರ, ಅದೃಷ್ಟ, ಹಣ, ಯಶಸ್ಸು ಎಲ್ಲವೂ ಒಟ್ಟಿಗೇ ಸಿಗುತ್ತದೆ ಎಂಬುದನ್ನು ಅವರ ಬದುಕಿನ ಇತಿಹಾಸವನ್ನು ನೋಡಿದಾಗ ಅನಿಸುತ್ತದೆ. ಅಂತಹವರಲ್ಲಿ ಒಬ್ಬರು ನಿನ್ನೆ ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್ ಎಂ…
ವೇದಿಕೆಯಲ್ಲಿ ಭಾಷಣ ಜೋರಾಗಿದೆ. ಮುಂದೆ ಕುಳಿತವರನ್ನು ಉದ್ರೇಕಿಸುತ್ತಾ ಅವರೊಳಗೆ ಅಡಗಿರುವ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಾ ಅವರೆಲ್ಲರನ್ನ ಹೋರಾಟಕ್ಕೆ ಹಚ್ಚುವಂತಹ ಭಾಷಣ ವೇದಿಕೆಯಲ್ಲಿ ನಡೆಯುತ್ತಿದೆ. ಶತ್ರುವನ್ನ ಸದೆಬಡಿಯಬೇಕು, ನಾವೇ…
ಕಳೆದ ಲೇಖನದಲ್ಲಿ ಎಲೆಗಳು ಹೇಗೆ ಬೆವರುತ್ತವೆ ಎಂದು ನೋಡುತ್ತಿದ್ದೆವು. ಮರುಭೂಮಿಯ ಸಸ್ಯಗಳು ನೀರುಳಿಸಲು ಮಾಡಿಕೊಂಡ ವಿಶೇಷ ವ್ಯವಸ್ಥೆಯನ್ನು ನೀವು ಗಮನಿಸಿರಬಹುದು. ಇದನ್ನು ನಾವು ನೀರುಳಿಸುವ ಸಾಮರ್ಥ್ಯ (Water Use efficiency) (WUE)…
ಒಣಮೆಣಸು, ಕೊತ್ತಂಬರಿ, ಇಂಗು ಹುರಿದು ಕೊಳ್ಳಬೇಕು. ಹುರಿದ ಸಾಮಗ್ರಿ ಗಳನ್ನು ಮಿಕ್ಸಿಯಲ್ಲಿ ಹುಡಿ ಮಾಡಿಕೊಂಡು ಅದಕ್ಕೆ ಕಾಯಿತುರಿ ಬೆಲ್ಲ ಚೂರು ನೀರು ಹಾಕಿ ಬೀಸ ಬೇಕು. ಆ ಮಿಶ್ರಣಕ್ಕೆ ಮೆಣಸು, ಸಾಸಿವೆ, ಒಗ್ಗರಣೆ ಹಾಕಿದರೆ ಕೇನೆ ಸಿಪ್ಪೆ…
ಗಝಲ್ ೧
ನನ್ನ ಸುಳ್ಳ ಕೊರಮನೆಂದು ಹೇಳುವವರು ಹೇಳಲಿ
ಒಳ್ಳೆಯ ಜನರ ನಡುವೆಯೇ ತೆಗಳುವವರು ಹೇಳಲಿ
ಸಾಹಿತ್ಯಕ್ಕಿಂತ ಅನಾಚರಗಳೇ ಮುಖ್ಯವೆನಿಸಿದೆ ಏಕೆ
ಪ್ರಾಣಿ ಜನ್ಮಕ್ಕಿಂತಲೂ ಕಡೆಯಾಗಿರುವವರು ಹೇಳಲಿ
ಸಂಸ್ಕೃತಿಗಳ ಪರಿಚಯವಿಲ್ಲದೇ…
ರಾಸಾಯನಿಕ ಗೊಬ್ಬರಗಳು
ಸಾರಜನಕ ೫೦ ಕಿ.ಗ್ರಾಂ.
ರಂಜಕ ೧೨೫ ಕಿ.ಗ್ರಾಂ.
ಪೊಟ್ಯಾಷ್ ೩೦ ಕಿ.ಗ್ರಾಂ.
ಸಸಿ ಬೆಳೆಸುವ ಕ್ರಮಗಳು : ೧೫ ಸೆಂ.ಮೀ. x ೪ ಸೆಂ.ಮೀ. ಅಳತೆಯ ಪಾಲಿಥಿನ್ ಚೀಲದಲ್ಲಿ ಮರಳಿನ…