December 2024

  • December 16, 2024
    ಬರಹ: Shreerama Diwana
    ನ್ಯಾಯಾಂಗದ ಭರವಸೆ, ನ್ಯಾಯಾಂಗದ ವಿಶ್ವಾಸಾರ್ಹತೆಯ ಕುಸಿತ. ಸ್ವಾತಂತ್ರ ನಂತರದ ನ್ಯಾಯಾಂಗದ ಮೇಲೆ ಜನಸಾಮಾನ್ಯರ ಅಭಿಪ್ರಾಯಗಳು ರೂಪಗೊಂಡ ವಿವಿಧ ಹಂತಗಳಿವು. ಪ್ರಾರಂಭದ ದಿನಗಳಲ್ಲಿ ನ್ಯಾಯಾಂಗ ಬಹುತೇಕ ನಿಷ್ಕ್ರಿಯವಾಗಿತ್ತು. ತುಂಬಾ ನಿಧಾನದ…
  • December 16, 2024
    ಬರಹ: ಬರಹಗಾರರ ಬಳಗ
    ಬಾರೋ ಮಾರಾಯ ಪದಗಳು ವಾಕ್ಯಗಳಾಗಿ ಕಾಯುತ್ತಿವೆ. ನೀನು ಅದಕ್ಕೊಂದು ಒಪ್ಪುವ ರಾಗ ಹಾಕಿ ಹಾಡಿ ಬಿಡೋ ನಿನಗೇನು ಕಷ್ಟವಿಲ್ಲ ಪದಗಳನ್ನ ಜೋಡಿಸಿದ್ದಾರೆ ವಾಕ್ಯಗಳನ್ನ ರಚಿಸಿದ್ದಾರೆ ನೀನು ಅದರ ಭಾವಗಳಿಗೆ ಪೂರ್ಣವಾದ ವಾಕ್ಯಗಳನ್ನ ಸಂಯೋಜಿಸಿ ಹಾಡು…
  • December 16, 2024
    ಬರಹ: ಬರಹಗಾರರ ಬಳಗ
    ಪತಂಜಲ ಯೋಗ ಸೂತ್ರದ ನಾಲ್ಕನೇ ಅಧ್ಯಾಯ, 15ನೇ ಸೂತ್ರದಲ್ಲಿ ಇದು ಬರುತ್ತದೆ. ಜಗತ್ತಿನ ಜ್ಞಾನ ಬದುಕನ್ನು ಕಟ್ಟಿಕೊಳ್ಳಲು ಅಗತ್ಯ. ಅದೇ ರೀತಿ ಜಗತ್ತನ್ನು ಅನುಭವ ಮಾಡಿಕೊಳ್ಳುವವನ ಜ್ಞಾನವೂ ಅಗತ್ಯ. ಹೊರಗೆ ಜಗತ್ತು, ಒಳಗೆ ನಾವು. ನಮ್ಮಲ್ಲಿ ಜ್ಞಾನ…
  • December 16, 2024
    ಬರಹ: ಬರಹಗಾರರ ಬಳಗ
    ಮನದ ಅರಸಿಯೆ ನಿನಗೆ ಹೊಗಳಿಕೆ ಬೇಕೆ ಒಡಕು ಕೆಡುಕುಗಳಿರದೆ ಬರೀ ತೆಗಳಿಕೆ ಬೇಕೆ   ಸುಳ್ಳು ಮಾತಲಿ ಸಾಗಲು ಖಚಿತ ಸೋಲಲ್ಲವೆ ಭಾಷೆಯನರೆದು ಸಾಗುವಗೆ ಹೀಯಾಳಿಕೆ ಬೇಕೆ   ಮೌಲ್ಯದಾ ಜೀವನವು ದಿಕ್ಕುಗಳನೆ ಬದಲಿಸಿತು ಪಂಡಿತನೆಂದವಗೇ ಮತ್ತೆಂದೂ…
  • December 16, 2024
    ಬರಹ: shreekant.mishrikoti
    ಈ ಪುಸ್ತಕದಿಂದ ನಾನು ಮಾಡಿಕೊಂಡ ಕೆಲವು ಟಿಪ್ಪಣಿಗಳು ಇಲ್ಲಿವೆ. ಇಲ್ಲಿನವು ಭಾರತದ ಹಿತಕಾರಕ ರಹಸ್ಯಗಳು. ಧರ್ಮಕ್ಕೆ ಅಂತರಂಗ ಬಹಿರಂಗ ಎಂಬ ಎರಡು ಅಂಗಗಳು ಇರುವವು. ಧರ್ಮದ ಅಂತರಂಗವು ಜಗದ್ ಕಾರಣನಾದ ದೇವರ ಪ್ರೀತಿಗೆ ಸಂಬಂಧ ಇರುವುದು. ಧರ್ಮದ…
  • December 15, 2024
    ಬರಹ: Shreerama Diwana
    ಜನಮಾಧ್ಯಮ ಪ್ರಕಾಶನ ಪಬ್ಲಿಕ್ ಲಿಮಿಟೆಡ್ ನ "ಜನವಾಹಿನಿ" ಹಲವಾರು ಜನರ ಪಾಲು ಬಂಡವಾಳದಲ್ಲಿ ಸ್ಥಾಪನೆಗೊಂಡ "ಜನಮಾಧ್ಯಮ ಪ್ರಕಾಶನ" ಎಂಬ ಪಬ್ಲಿಕ್ ಲಿಮಿಟೆಡ್ ಸಂಸ್ಥೆಯು ಹೊರತಂದ ದಿನಪತ್ರಿಕೆಯಾಗಿದೆ "ಜನವಾಹಿನಿ". 1998ರ ಮೇ ತಿಂಗಳಲ್ಲಿ ಆರಂಭಗೊಂಡ…
  • December 15, 2024
    ಬರಹ: Shreerama Diwana
    ಶ್ರೀ ಅತುಲ್ ಸುಭಾಶ್ ಎಂಬ ಟೆಕ್ಕಿಯೊಬ್ಬ ಒಂದು ರೀತಿಯಲ್ಲಿ ಕ್ರಮಬದ್ಧವಾಗಿ, ಪೂರ್ವ ತಯಾರಿಯೊಂದಿಗೆ, ತನ್ನೆಲ್ಲ ಅಸಹಾಯಕತೆಯನ್ನು ಬರೆದಿಟ್ಟು, ಮಹಿಳಾ ದೌರ್ಜನ್ಯದ ಬಗ್ಗೆ ಅಮೆರಿಕ ಅಧ್ಯಕ್ಷರಿಂದ, ಭಾರತದ ನ್ಯಾಯಮೂರ್ತಿಗಳವರೆಗೆ, ಎಲ್ಲರಿಗೂ ಇಮೇಲ್…
  • December 15, 2024
    ಬರಹ: ಬರಹಗಾರರ ಬಳಗ
    ಪತ್ರಿಕೆಗಳಲ್ಲಿ ದೊಡ್ಡದಾಗಿ ಸುದ್ದಿಯಾಗಿದೆ, ಕಾಡಿನಲ್ಲಿ ಬಿಳಿ ಹುಲಿಗಳು ಇನ್ನು ಕೇವಲ ಎರಡೇ ಉಳಿದಿವೆ. ನಾವು ಅವುಗಳನ್ನ ರಕ್ಷಿಸಬೇಕು, ಅದಕ್ಕಾಗಿ ಹೋರಾಟಗಳಾದವು, ಜಾಗೃತಿಯ ಸಂದೇಶದ ರಥಗಳನ್ನ ಎಳೆಯಲಾಯಿತು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು…
  • December 15, 2024
    ಬರಹ: ಬರಹಗಾರರ ಬಳಗ
    ಸಣ್ಣಗೆ ಕತ್ತರಿಸಿದ ಗುಜ್ಜೆ ಹೋಳನ್ನು ಉಪ್ಪು, ಮೆಣಸಿನ ಹುಡಿಯೊಂದಿಗೆ ನೀರು ಹಾಕಿ ಚೆನ್ನಾಗಿ ಬೇಯಿಸಬೇಕು. ಬೆಂದ ಭಾಗಕ್ಕೆ ನುಣ್ಣಗೆ ಬೀಸಿದ ಹಸಿಕಾಯಿಯನ್ನು ಸೇರಿಸಿ ಕುದಿಸಬೇಕು. ಸಣ್ಣಗೆ ಕುದಿಯಲಾರಂಬಿಸಿದಾಗ ಹುಳಿನೀರು ಸೇರಿಸಿ ಕುದಿಸಬೇಕು.…
  • December 15, 2024
    ಬರಹ: ಬರಹಗಾರರ ಬಳಗ
    ನಿನ್ನನ್ನು ಹಂಗಿಸುವರೇ ಸುಮ್ಮನಿದ್ದುಬಿಡು ಗೆಳೆಯ ಬುದ್ದಿಮಾತ ಹೇಳುವರೇ ಕೇಳುತಲಿದ್ದುಬಿಡು ಗೆಳೆಯ *** ಉತ್ತರಗಳು ಎಲ್ಲೆ ಮೀರದಿರಲಿ ಕೈ ಹಿಡಿಯಲಿ ! *** ಚಿತ್ತದಲ್ಲಿರುವಂತ ಯೋಜನೆಗಳೆಂದಿಗೂ ಬಿತ್ತಿದ ಬೀಜದಂತೆ ಮೊಳಕೆ ಒಡೆಯಲಿ !
  • December 14, 2024
    ಬರಹ: Ashwin Rao K P
    ಒಮ್ಮೆ ಪಟ್ಟ ಪಾಡೇ ಸಾಕು ! ಒಮ್ಮೆ ರಾವಣನನ್ನು ಭೂಲೋಕದ ಕೋರ್ಟಿಗೆ ಕರೆತಂದು, ಭಗವದ್ಗೀತೆಯನ್ನು ತೋರಿಸುತ್ತಾ ‘ಈ ಗೀತೆಯ ಮೇಲೆ ಕೈಯಿಟ್ಟು ಪ್ರಮಾಣ ಮಾಡು’ ಎಂದಿದ್ದೇ ತಡ, ರಾವಣ ತಕ್ಷಣ ಗಾಬರಿಯಿಂದ ಹಿಂದೆ ಸರಿದ. ವಕೀಲ ‘ಈ ಗೀತೆಯ ಮೇಲೆ ಪ್ರಮಾಣ…
  • December 14, 2024
    ಬರಹ: Ashwin Rao K P
    ಭಾರತದ ಗ್ರ್ಯಾಂಡ್ ಮಾಸ್ಟರ್ ಗುಕೇಶ್ ದೊಮ್ಮರಾಜು ಅವರು ೧೮ ವರ್ಷ ವಯಸ್ಸಿನಲ್ಲೇ ವಿಶ್ವ ಚೆಸ್ ಚಾಂಪಿಯನ್ ಪಟ್ಟಕ್ಕೆ ಏರಿ ಇತಿಹಾಸ ಸೃಷ್ಟಿಸಿದ್ದಾರೆ. ಅತಿ ಕಿರಿಯ ವಿಶ್ವ ಚಾಂಪಿಯನ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಕ್ರಿಕೆಟ್…
  • December 14, 2024
    ಬರಹ: Shreerama Diwana
    ಇದೇ ಡಿಸೆಂಬರ್ 20-21-22, ಇದು, ಒಂದು ನುಡಿ ಹಬ್ಬ  ಒಂದು ನಾಡ ಹಬ್ಬ ಒಂದು ಅಕ್ಷರದ ಹಬ್ಬ ಒಂದು ಮಾತುಗಳ ಹಬ್ಬ ಒಂದು ಭಾಷಾ ಹಬ್ಬ ಒಂದು ತಾಯಿ ಹಬ್ಬ ಒಂದು ಸಂಸ್ಕೃತಿ ಹಬ್ಬ ಒಂದು ಮನೆಯ ಹಬ್ಬ ಒಂದು ಸಾಹಿತ್ಯ ಹಬ್ಬ ಒಂದು ಸಂದೇಶದ ಹಬ್ಬ
  • December 14, 2024
    ಬರಹ: ಬರಹಗಾರರ ಬಳಗ
    ಅವನು ಹೇಗೆ ಸೆಳೆದುಕೊಂಡನೋ ಗೊತ್ತಿಲ್ಲ. ಆತ ನನ್ನನ್ನ ಅವನ ವಶ ಮಾಡಿಕೊಂಡದ್ದು ನನಗೆ ತಿಳಿಯಲೇ ಇಲ್ಲ. ಒಂದಷ್ಟು ಸಮಯ ಕೈಯಲ್ಲಿ ಪುಸ್ತಕಗಳು ಓಡಾಡ್ತಾ ಇದ್ದು ಅಕ್ಷರಗಳು ನನ್ನೊಂದಿಗೆ ಮಾತನಾಡುತ್ತಿದ್ದವು. ಹೊಸ ವಿಚಾರಗಳ ಅರಿವು ನನ್ನ ಯೋಚನೆಗಳ…
  • December 14, 2024
    ಬರಹ: ಬರಹಗಾರರ ಬಳಗ
    ಮೇಲೆ ತಿಳಿಸಿದ ಎಲ್ಲಾ ಸಾಮಾನುಗಳನ್ನು ಸೇರಿಸಿ ನೀರುಹಾಕಿ ರುಬ್ಬಿಕೊಳ್ಳಿ. ದಪ್ಪ ಹಲಸಿನ ತೊಳೆಯನ್ನು ತೊಟ್ಟಿನ ಬುಡದಲ್ಲಿ ನಾಜೂಕಾಗಿ ದುಂಡಗೆ ಕತ್ತರಿಸಿ ರುಬ್ಬಿದ ಮಸಾಲೆಯನ್ನು ತುಂಬಿಸಿ. ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆ ಬಿಸಿಮಾಡಿ ಸಾಸಿವೆ,…
  • December 14, 2024
    ಬರಹ: ಬರಹಗಾರರ ಬಳಗ
    ನಮ್ಮ ಮನೆಗೆ ಹೋಗುವ ದಾರಿಯಲ್ಲಿ ಹಿಂದೆ ಭತ್ತದ ಗದ್ದೆಗಳು ಇರುತ್ತಿದ್ದವು. ಮುಖ್ಯ ರಸ್ತೆಯಿಂದ ನಮ್ಮ ಮನೆಗೆ ತಲುಪುವ ಸುಮಾರು ಒಂದು ಕಿಲೋಮೀಟರ್‌ ದೂರದ ವರೆಗೂ ಹಚ್ಚ ಹಸುರಿನ ವಾತಾವರಣ. ಆ ಭತ್ತದ ಗದ್ದೆಗಳ ನಡುವೆ ಒಂದು ದೊಡ್ಡ ಕೆರೆ, ಆ ದೊಡ್ಡ…
  • December 14, 2024
    ಬರಹ: ಬರಹಗಾರರ ಬಳಗ
    ಚಾಟಿ ಏಟು  ಅವಮಾನದ ಚಾಟಿ ಎಲ್ಲ ಕಡೆಯಿಂದಲೂ ಬಂದು ಎನ್ನನು ಹೊಡೆಯಲಿ ಛಡಿ...   ಅಪರಿಪೂರ್ಣನಾದ ನಾನು- ಒಬ್ಬ ಸಭ್ಯ ಮನುಷ್ಯನಾದಾದರೂ ಆಗಿ ಸಮಾಜಕೆ
  • December 13, 2024
    ಬರಹ: Ashwin Rao K P
    ನಾವೆಲ್ಲಾ ಸಣ್ಣವರಿದ್ದಾಗ ಮನೆ ಮನೆಗೆ ‘ಬೊಂಬಾಯಿ ಮಿಠಾಯಿ’ ಮಾರಿಕೊಂಡು ಬರುತ್ತಿದ್ದರು. ಈಗ ಶುಗರ್ ಕ್ಯಾಂಡಿ ಅಥವಾ ಕಾಟನ್ ಕ್ಯಾಂಡಿ ಎಂದು ಕರೆಯಲ್ಪಡುವ ಆ ಬೊಂಬಾಯಿ ಮಿಠಾಯಿ ಸಿಗುವುದು ಬಹಳ ಅಪರೂಪವಾಗಿದ್ದ ಕಾರಣ ನಮಗೆಲ್ಲಾ ಅದು ಬಹಳ ದೊಡ್ಡ…
  • December 13, 2024
    ಬರಹ: Ashwin Rao K P
    `ಕಟ್ಟು’ ಎಂಬ ಪುಸ್ತಕ ಡಾ. ಬಸಯ್ಯಸ್ವಾಮಿ ಅವರ ವಿಮರ್ಶಾ ಲೇಖನಗಳ ಸಂಕಲನವಾಗಿದೆ. ಸಾಹಿತ್ಯ, ಶಾಸನ, ಸಮಾಜ ಎಂಬ ಮೂರು ಭಾಗವನ್ನು ಒಳಗೊಂಡ ಒಟ್ಟು ೧೫ ಲೇಖನಗಳು ಇದರಲ್ಲಿವೆ.(ವಲಸೆ ಸಾಹಿತ್ಯ, ವಚನ ಸಾಹಿತ್ಯ, ಶಾಸನ, ಮತ್ತು ಭಾಷೆ) ಸಾಹಿತ್ಯವನ್ನು…
  • December 13, 2024
    ಬರಹ: Shreerama Diwana
    ಪೂಲಾ ಪಾಂಡ್ಯನ್, ಮೂಸಾ ಷರೀಫ್, ಲಿಂಗೇಗೌಡ, ಮತ್ತು ಇನ್ನೂ ಹಲವರು… ಅತ್ಯಾಚಾರಿಗಳಿಗೆ ತ್ವರಿತ ಶಿಕ್ಷೆಗೆ ಆಗ್ರಹಿಸಿ  " ಮಂಗಳೂರಿನಿಂದ ದೆಹಲಿವರೆಗೆ " ಪಾದಯಾತ್ರೆ ಕೈಗೊಂಡಿದ್ದ ತಂಡದ ಮೇಲೆ ಗುಜರಾತಿನ ಸೂರತ್ ಬಳಿ ಟ್ರಕ್ ಹರಿದು ಅದರ…