ಮುಗಿದುಹೋದ ವಿವಾದಗಳನ್ನು ಕೆದಕುವುದು, ಜನರ ಭಾವನೆಗಳನ್ನು ಪ್ರಚೋದಿಸುವುದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹಾಗೂ ಮಹಾರಾಷ್ಟ್ರದ ಕೆಲ ರಾಜಕಾರಣಿಗಳಿಗೆ ಅಭ್ಯಾಸವೇ ಆಗಿಹೋಗಿದೆ. ಅಲ್ಲದೆ, ಗಡಿ ವಿವಾದ ಸಂಬಂಧದ ಪ್ರಕರಣ ಸುಪ್ರೀಂ ಕೋರ್ಟ್…
" ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ, ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ - ಸ್ವಾಮಿ ವಿವೇಕಾನಂದ. ಭ್ರಷ್ಟ ಆಚಾರ ಎಂಬ ನಂಜು ದೇಹ - ಮನಸ್ಸು - ಸಮಾಜ - ಸರ್ಕಾರವನ್ನು ಸಂಪೂರ್ಣ ವ್ಯಾಪಿಸುವ ಮುನ್ನ… ವಿಶ್ವ ಭ್ರಷ್ಟಾಚಾರ ವಿರೋಧಿ ದಿನ…
ಹೆಗಲಿಂದ ಶವವನ್ನು ಇಳಿಸಿ ಬಿಡು ಮಾರಾಯ. ಹೊತ್ತಿರುವ ಶವವನ್ನಾದರೂ ಮಸಣದವರಗಷ್ಟೇ ಹೊತ್ತು ಅಲ್ಲೇ ಮಣ್ಣು ಮಾಡುತ್ತಾರೆ ಅಥವಾ ದಹನ ಮಾಡುತ್ತಾರೆ. ಆದರೆ ಹಲವು ಸಮಯ ದಾಟಿದರೂ ನೀನು ಇಳಿಸುವ ಲಕ್ಷಣವೇ ಕಾಣುತ್ತಿಲ್ಲ. ಶವವು ಕೊಳೆತು ವಾಸನೆ…
ಸಾಮಾನ್ಯವಾಗಿ, ನಾವು ನಮ್ಮ ಮಕ್ಕಳಿಗೆ ಆಡಲು ಮೊಬೈಲ್ ಫೋನ್ ಅನ್ನು ನೀಡುತ್ತೇವೆ; ನಂತರ, ಬಹಳ ತೊಂದರೆಗಳನ್ನು ಅನುಭವಿಸುತ್ತೇವೆ. ಆದರೆ, ಕೆಲವು ಕೋಟ್ಯಾಧಿಪತಿಯರು ತಮ್ಮ ಮಕ್ಕಳಿಗೆ ಮೊಬೈಲ್ ಫೋನನ್ನು ಆಡಲು ನಿರಾಕರಿಸಿದ್ದಾರೆ. ಹಲವು ಪ್ರಸಿದ್ಧ…
ನಮಗೆ ಇಂಗಾಲದ ಡೈಆಕ್ಸೈಡ್ ವಿಸರ್ಜಕ ಅನಿಲವಾದರೆ ಆಮ್ಲಜನಕ ಅಗತ್ಯ ಅನಿಲ. ಆದರೆ ಸಸ್ಯಗಳಲ್ಲಿ ಆಮ್ಲಜನಕ ಮತ್ತು ಇಂಗಾಲದ ಡೈಆಕ್ಸೈಡ್ ಎರಡೂ ವಿಸರ್ಜಕ ಅನಿಲಗಳೇ. ಅಂದರೆ ಸಸ್ಯಗಳ ವಿಸರ್ಜಕ ಅನಿಲವಾದ (ಅಪಾನವಾಯು ಅಲ್ಲ) ಆಮ್ಲಜನಕ ನಮಗೆ ಪ್ರಾಣವಾಯು.…
ಮನದಾಳ ಬೆಳಕಾಗಿ ತನುವದುವು ಅರಳುತಲೆ
ಹೃದಯ ಭಾವನೆ ಸವಿಯು ತಿಳಿಯು ನೀನು
ಚಿಂತನೆಯು ಮೂಡುತಿರೆ ಹಳತೆಲ್ಲ ಮರೆಯುತಿರೆ
ಜಗದಿ ಪ್ರೀತಿಯ ಕಾಣ್ವೆ -- ರಾಮ ರಾಮ
***
ಗಝಲ್
ಚೆಲುವು ಮೂಡುತ ಇದೆ
ಪ್ರೀತಿಯು ಉಕ್ಕುತ ಇದೆ
ಒಲವು ಕರೆಯುತ ಇದೆ
ಪ್ರೇಮ…
ಸಾಯಬೇಕಾದ ಇಲಿ ಸಾಯುತ್ತಿಲ್ಲ, ಬದುಕಬೇಕಾದ ಜನ ಬದುಕುತ್ತಿಲ್ಲ, ಇದು ಕಲಬೆರಕೆಯ ಪರಿಣಾಮದ ಸ್ಥೂಲ ಚಿತ್ರಣ. ಕೇವಲ ಲಾಡು, ಸಾಮಗ್ರಿ, ಸರಕುಗಳ ಕಲಬೆರಕೆ ಮಾತ್ರವಲ್ಲದೆ, ಹೇಗೆ ಜೀವನದ ಎಲ್ಲಾ ರಂಗಗಳಲ್ಲೂ ಕಲಬೆರಕೆ ಮಿತಿಮೀರಿದೆ ಎಂದು…
ನುಗ್ಗೆಯ ಕೋಡೊಂದೇ ಬಳಕೆ ಯೋಗ್ಯವಾದುದಲ್ಲ. ಅದರ ಹೂವು ಎಲೆಯಲ್ಲಿಯೂ ಔಷಧೀಯ ಗುಣಗಳು ಅಪಾರ. ಎಲೆಯನ್ನು ಹುಡಿ ಮಾಡಿ ಪ್ಯಾಕೇಟ್ ಮಾಡಿ ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ. ಹೊರ ದೇಶಗಳಲ್ಲಿ ಹಾಗೂ ದೇಶದ ಒಳಗೂ ನುಗ್ಗೆಯ ಎಲೆಯ ಹುಡಿಗೆ ಭಾರೀ ಬೇಡಿಕೆ…
‘ಅಲೆದಾಟದ ಅಂತರಂಗ’ ಎನ್ನುವುದು ನವೀನಕೃಷ್ಣ ಎಸ್ ಉಪ್ಪಿನಂಗಡಿ ಇವರ ಪ್ರವಾಸ ಕಥನ. ನಮಗೆ ಗೊತ್ತಿಲ್ಲದ ಊರಿನ ವಿಶೇಷತೆಗಳನ್ನು ರೋಚಕವಾಗಿ ಹರಡುವ ನವೀನಕೃಷ್ಣ ಅವರ ಪ್ರವಾಸಕಥನಗಳು ಓದಲು ಬಹಳ ಸೊಗಸಾಗಿರುತ್ತವೆ. ಅವರೊಂದಿಗೆ ನಾವೂ ಪ್ರವಾಸ…
ವಿಧಾನಸಭೆ, ಲೋಕಸಭೆ, ಮತ್ತು ಮೂರು ಉಪಚುನಾವಣೆ, ಎಲ್ಲಾ ಮುಗಿದ ನಂತರ ಈಗ ರಾಜಕೀಯ ಪಕ್ಷಗಳ ನಾಯಕರ ಮುಖವಾಡ ಬಟಾ ಬಯಲಾಗುತ್ತಿದೆ. ಚುನಾವಣೆಗಳವರೆಗೂ ಅವರು ನಡೆದುಕೊಂಡ ರೀತಿ ನೀತಿ, ಚುನಾವಣೆ ಮುಗಿದ ನಂತರ ಅಧಿಕಾರಕ್ಕಾಗಿ ನಡೆಯುತ್ತಿರುವ ಅವರ ಈ…
ಯಾವುದನ್ನ ಅನುಸರಿಸಬೇಕು. ಮನೆಗೊಂದು ಬೆಕ್ಕು ಬಂದಿತ್ತು. ಬೆಕ್ಕಿಗೆ ಆಗಾಗ ಹೊರಗೆ ಹೋಗೋಕೆ ಆಸೆ. ಅದಕ್ಕೆ ನಾನಾ ರೀತಿಯ ಪ್ರಯತ್ನಗಳನ್ನು ಮಾಡ್ತಾ ಇತ್ತು. ಇಲ್ಲಿರುವುದ್ದಕ್ಕೆ ಇಷ್ಟವಿಲ್ಲವಾದರೆ ಹೊರಟು ಬಿಡಬಹುದು. ಆದರೆ ಬೆಕ್ಕು ಹಾಗೆ ಮಾಡಿಲ್ಲ…
ಪತಂಜಲ ಯೋಗ ಸೂತ್ರದಲ್ಲಿ ಮೂರನೇ ಪಾದ 16, 17, 18 ನೇ ಸೂತ್ರದಲ್ಲಿ ಇದು ಬರುತ್ತದೆ. ನಮ್ಮ ಜೀವನ ಸುಂದರವಾಗಬೇಕಾದರೆ ಕ್ರಮದ ಜ್ಞಾನವಾಗಬೇಕು. ನಾವು ಅಶಕ್ತರಾಗಿ ಬಾಳಬಾರದು. ಅಜ್ಞಾನದಲ್ಲಿ ಉಳಿಯಬಾರದು. ಅಸಮಾಧಾನಿಯಾಗಿರಬಾರದು. ನಮ್ಮ ಬದುಕು…
ಡಿಸೆಂಬರ್ ಆರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪರಿನಿರ್ವಾಣ ಹೊಂದಿದ ದಿನ. ಇತ್ತೀಚಿನ ವರ್ಷಗಳಲ್ಲಿ ಅದರ ಪ್ರಾಮುಖ್ಯತೆ ಮತ್ತು ರಚನೆಯ ವಿಷಯದಲ್ಲಿ ಇತರರ ಪಾತ್ರ ಕುರಿತು ವಿವಾದವೊಂದು ಸೃಷ್ಟಿಯಾಗಿದೆ ಅಥವಾ ಸೃಷ್ಟಿಸಲಾಗಿದೆ. ಇರಲಿ ಬಿಡಿ,…
ಅಕ್ಕಿಯನ್ನು ೨ ಗಂಟೆ ನೆನೆಸಿ. ನಂತರ ತೊಳೆದು ಸಿಪ್ಪೆ ಮತ್ತು ತಿರುಳನ್ನು ತೆಗೆದು ಸಣ್ಣಗೆ ಹೆಚ್ಚಿದ ಮುಳ್ಳುಸೌತೆ ಮತ್ತು ತೆಂಗಿನ ತುರಿಯನ್ನು ಸೇರಿಸಿ ನೀರು ಹಾಕದೆ ನುಣ್ಣಗೆ ರುಬ್ಬಿ. ನಂತರ ಬೆಲ್ಲ, ಉಪ್ಪು ಸೇರಿಸಿ ರುಬ್ಬಿ. ನಂತರ ಬಾಣಲೆಗೆ…
ಅವನಿಗೆ ಪ್ರೇಯಸಿ ಬೇಕಾಗಿದೆ. ಅದಕ್ಕಾಗಿ ವಿವಿಧ ರೀತಿಯ ಹುಡುಕಾಟವು ಆರಂಭ ಆಗಿದೆ. ಆ ಮನೆಗೆ ಆತ ಬಂದದ್ದು ಆಕಸ್ಮಿಕವಾಗಿ. ತಿನ್ನೋದಕ್ಕೆ ಓಡಾಡೋದಕ್ಕೆ ಅಲ್ಲೇನು ಸಮಸ್ಯೆ ಇಲ್ಲ. ಅದ್ಭುತವಾದ ಬದುಕು ಅವನದು. ಆದರೆ ದಿನ ಕಳೆದಂತೆ…
ಇಂದಿನ ಪ್ರವಾಸದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕೆಳದಿಗೆ ಪಯಣ ಬೆಳೆಸೋಣ ಬನ್ನಿ. ಭೂಮಿ ಉಳುವಾಗ ಸಿಕ್ಕಿದ ಲಿಂಗ, ಕತ್ತಿ ಹಾಗೂ ನಿಧಿಯಿಂದ ಅಸ್ತಿತ್ವಕ್ಕೆ ಬಂದ ರಾಜ್ಯ ಇಕ್ಕೇರಿ. ನೆಲದಲ್ಲಿ ಸಿಕ್ಕ ಲಿಂಗಕ್ಕೆ ಗುಡಿಕಟ್ಟಿ, ಕತ್ತಿಗೆ…
ಯಾರನ್ನೂ ಹತ್ತಿರ ಸೇರಿಸಬಹುದು ,
ಮತ್ತು ಸ್ನೇಹಿತರೆನ್ನಬಹುದು
ಹೊಲಸು ತಿಂಬಂತೆ ನಟಿಸುವವರನ್ನು
ಜೀವನದಲ್ಲೇ ನಂಬಬಾರದು
***
ಓದಿ ಓದಿ ಕೂಚು ಭಟ್ಟ
ನಮ್ಮಲ್ಲಿ ಗಾದೆ ಮಾತಿದೆ
ಈಗೀಗ ಹಲವಾರು ಜನರ
ಪಾಡು ಅದೇ ಆಗಿದೆ
***
ಹೊಗಳುವುದೇ ಕಾಯಕವಾದರೆ…
ಎಮ್ಮೆಯೆಂದರೆ ಹೆಣ್ಣು
ಬೇಸಿಗೆ ರಜೆಯಲ್ಲಿ ಊರಿನಿಂದ ಚಿಕ್ಕಮ್ಮನ ಮಗಳು ವೈಶಾಲಿ ಬಂದಿದ್ದಳು. ಪೇಟೆಯಿಂದ ಹಳ್ಳಿಗೆ ಬಂದಿದ್ದ ಅವಳಿಗೆ ಎಲ್ಲವೂ ಕುತೂಹಲದ ಸಂಗತಿಗಳೇ. ಕೊಟ್ಟಿಗೆಯಲ್ಲಿದ್ದ ಕೋಣ ಮತ್ತು ಎಮ್ಮೆಗಳನ್ನು ಕಂಡು ಕೋಣ ಎಂದರೆ ಗಂಡು, ಎಮ್ಮೆ…
ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸತತ ಸಾವಿನ ಪ್ರಕರಣ ರಾಜ್ಯದ ಆರೋಗ್ಯ ವ್ಯವಸ್ಥೆಯ ಲೋಪಗಳನ್ನು ಮತ್ತೆ ಬೆಳಕಿಗೆ ತಂದಿದೆ. ಕಳೆದ ೨೫ ದಿನಗಳಲ್ಲಿ ಈ ಆಸ್ಪತ್ರೆಯೊಂದರಲ್ಲೇ ೫ ಬಾಣಂತಿಯರು ಸಾವನ್ನಪ್ಪಿದ್ದಾರೆ. ಹೆರಿಗೆಗೆಂದು…