December 2024

  • December 10, 2024
    ಬರಹ: Ashwin Rao K P
    ಮುಗಿದುಹೋದ ವಿವಾದಗಳನ್ನು ಕೆದಕುವುದು, ಜನರ ಭಾವನೆಗಳನ್ನು ಪ್ರಚೋದಿಸುವುದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹಾಗೂ ಮಹಾರಾಷ್ಟ್ರದ ಕೆಲ ರಾಜಕಾರಣಿಗಳಿಗೆ ಅಭ್ಯಾಸವೇ ಆಗಿಹೋಗಿದೆ. ಅಲ್ಲದೆ, ಗಡಿ ವಿವಾದ ಸಂಬಂಧದ ಪ್ರಕರಣ ಸುಪ್ರೀಂ ಕೋರ್ಟ್…
  • December 10, 2024
    ಬರಹ: Shreerama Diwana
    " ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ, ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ - ಸ್ವಾಮಿ ವಿವೇಕಾನಂದ. ಭ್ರಷ್ಟ ಆಚಾರ ಎಂಬ ನಂಜು ದೇಹ - ಮನಸ್ಸು - ಸಮಾಜ - ಸರ್ಕಾರವನ್ನು ಸಂಪೂರ್ಣ ವ್ಯಾಪಿಸುವ ಮುನ್ನ… ವಿಶ್ವ ಭ್ರಷ್ಟಾಚಾರ ವಿರೋಧಿ ದಿನ…
  • December 10, 2024
    ಬರಹ: ಬರಹಗಾರರ ಬಳಗ
    ಹೆಗಲಿಂದ ಶವವನ್ನು ಇಳಿಸಿ ಬಿಡು ಮಾರಾಯ. ಹೊತ್ತಿರುವ ಶವವನ್ನಾದರೂ ಮಸಣದವರಗಷ್ಟೇ ಹೊತ್ತು ಅಲ್ಲೇ ಮಣ್ಣು ಮಾಡುತ್ತಾರೆ ಅಥವಾ ದಹನ ಮಾಡುತ್ತಾರೆ. ಆದರೆ ಹಲವು ಸಮಯ ದಾಟಿದರೂ ನೀನು ಇಳಿಸುವ ಲಕ್ಷಣವೇ ಕಾಣುತ್ತಿಲ್ಲ. ಶವವು ಕೊಳೆತು ವಾಸನೆ…
  • December 10, 2024
    ಬರಹ: ಬರಹಗಾರರ ಬಳಗ
    ಸಾಮಾನ್ಯವಾಗಿ, ನಾವು ನಮ್ಮ ಮಕ್ಕಳಿಗೆ ಆಡಲು ಮೊಬೈಲ್ ಫೋನ್ ಅನ್ನು ನೀಡುತ್ತೇವೆ; ನಂತರ, ಬಹಳ ತೊಂದರೆಗಳನ್ನು ಅನುಭವಿಸುತ್ತೇವೆ. ಆದರೆ, ಕೆಲವು ಕೋಟ್ಯಾಧಿಪತಿಯರು ತಮ್ಮ ಮಕ್ಕಳಿಗೆ ಮೊಬೈಲ್ ಫೋನನ್ನು ಆಡಲು ನಿರಾಕರಿಸಿದ್ದಾರೆ. ಹಲವು ಪ್ರಸಿದ್ಧ…
  • December 10, 2024
    ಬರಹ: ಬರಹಗಾರರ ಬಳಗ
    ನಮಗೆ ಇಂಗಾಲದ ಡೈಆಕ್ಸೈಡ್ ವಿಸರ್ಜಕ ಅನಿಲವಾದರೆ ಆಮ್ಲಜನಕ ಅಗತ್ಯ ಅನಿಲ. ಆದರೆ ಸಸ್ಯಗಳಲ್ಲಿ ಆಮ್ಲಜನಕ ಮತ್ತು ಇಂಗಾಲದ ಡೈಆಕ್ಸೈಡ್ ಎರಡೂ ವಿಸರ್ಜಕ ಅನಿಲಗಳೇ. ಅಂದರೆ ಸಸ್ಯಗಳ ವಿಸರ್ಜಕ ಅನಿಲವಾದ (ಅಪಾನವಾಯು ಅಲ್ಲ) ಆಮ್ಲಜನಕ ನಮಗೆ ಪ್ರಾಣವಾಯು.…
  • December 10, 2024
    ಬರಹ: ಬರಹಗಾರರ ಬಳಗ
    ಮನದಾಳ ಬೆಳಕಾಗಿ  ತನುವದುವು ಅರಳುತಲೆ ಹೃದಯ ಭಾವನೆ ಸವಿಯು ತಿಳಿಯು ನೀನು ಚಿಂತನೆಯು ಮೂಡುತಿರೆ ಹಳತೆಲ್ಲ ಮರೆಯುತಿರೆ ಜಗದಿ ಪ್ರೀತಿಯ ಕಾಣ್ವೆ -- ರಾಮ ರಾಮ *** ಗಝಲ್ ಚೆಲುವು ಮೂಡುತ ಇದೆ ಪ್ರೀತಿಯು ಉಕ್ಕುತ ಇದೆ   ಒಲವು ಕರೆಯುತ ಇದೆ  ಪ್ರೇಮ…
  • December 09, 2024
    ಬರಹ: rajantvb
    ಸಾಯಬೇಕಾದ ಇಲಿ ಸಾಯುತ್ತಿಲ್ಲ, ಬದುಕಬೇಕಾದ ಜನ ಬದುಕುತ್ತಿಲ್ಲ, ಇದು ಕಲಬೆರಕೆಯ ಪರಿಣಾಮದ ಸ್ಥೂಲ ಚಿತ್ರಣ.  ಕೇವಲ ಲಾಡು, ಸಾಮಗ್ರಿ, ಸರಕುಗಳ ಕಲಬೆರಕೆ ಮಾತ್ರವಲ್ಲದೆ, ಹೇಗೆ ಜೀವನದ ಎಲ್ಲಾ ರಂಗಗಳಲ್ಲೂ ಕಲಬೆರಕೆ ಮಿತಿಮೀರಿದೆ ಎಂದು…
  • December 09, 2024
    ಬರಹ: Ashwin Rao K P
    ನುಗ್ಗೆಯ ಕೋಡೊಂದೇ ಬಳಕೆ ಯೋಗ್ಯವಾದುದಲ್ಲ. ಅದರ ಹೂವು ಎಲೆಯಲ್ಲಿಯೂ ಔಷಧೀಯ ಗುಣಗಳು ಅಪಾರ. ಎಲೆಯನ್ನು ಹುಡಿ ಮಾಡಿ ಪ್ಯಾಕೇಟ್ ಮಾಡಿ ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ. ಹೊರ ದೇಶಗಳಲ್ಲಿ ಹಾಗೂ ದೇಶದ ಒಳಗೂ ನುಗ್ಗೆಯ ಎಲೆಯ ಹುಡಿಗೆ ಭಾರೀ ಬೇಡಿಕೆ…
  • December 09, 2024
    ಬರಹ: Ashwin Rao K P
    ‘ಅಲೆದಾಟದ ಅಂತರಂಗ’ ಎನ್ನುವುದು ನವೀನಕೃಷ್ಣ ಎಸ್ ಉಪ್ಪಿನಂಗಡಿ ಇವರ ಪ್ರವಾಸ ಕಥನ. ನಮಗೆ ಗೊತ್ತಿಲ್ಲದ ಊರಿನ ವಿಶೇಷತೆಗಳನ್ನು ರೋಚಕವಾಗಿ ಹರಡುವ ನವೀನಕೃಷ್ಣ ಅವರ ಪ್ರವಾಸಕಥನಗಳು ಓದಲು ಬಹಳ ಸೊಗಸಾಗಿರುತ್ತವೆ. ಅವರೊಂದಿಗೆ ನಾವೂ ಪ್ರವಾಸ…
  • December 09, 2024
    ಬರಹ: Shreerama Diwana
    ವಿಧಾನಸಭೆ, ಲೋಕಸಭೆ, ಮತ್ತು ಮೂರು ಉಪಚುನಾವಣೆ, ಎಲ್ಲಾ ಮುಗಿದ ನಂತರ ಈಗ ರಾಜಕೀಯ ಪಕ್ಷಗಳ ನಾಯಕರ ಮುಖವಾಡ ಬಟಾ ಬಯಲಾಗುತ್ತಿದೆ. ಚುನಾವಣೆಗಳವರೆಗೂ ಅವರು ನಡೆದುಕೊಂಡ ರೀತಿ ನೀತಿ, ಚುನಾವಣೆ ಮುಗಿದ ನಂತರ ಅಧಿಕಾರಕ್ಕಾಗಿ ನಡೆಯುತ್ತಿರುವ ಅವರ ಈ…
  • December 09, 2024
    ಬರಹ: ಬರಹಗಾರರ ಬಳಗ
    ಯಾವುದನ್ನ ಅನುಸರಿಸಬೇಕು. ಮನೆಗೊಂದು ಬೆಕ್ಕು ಬಂದಿತ್ತು. ಬೆಕ್ಕಿಗೆ ಆಗಾಗ ಹೊರಗೆ ಹೋಗೋಕೆ ಆಸೆ. ಅದಕ್ಕೆ ನಾನಾ ರೀತಿಯ ಪ್ರಯತ್ನಗಳನ್ನು ಮಾಡ್ತಾ ಇತ್ತು. ಇಲ್ಲಿರುವುದ್ದಕ್ಕೆ ಇಷ್ಟವಿಲ್ಲವಾದರೆ ಹೊರಟು ಬಿಡಬಹುದು. ಆದರೆ ಬೆಕ್ಕು ಹಾಗೆ ಮಾಡಿಲ್ಲ…
  • December 09, 2024
    ಬರಹ: ಬರಹಗಾರರ ಬಳಗ
    ಪತಂಜಲ ಯೋಗ ಸೂತ್ರದಲ್ಲಿ ಮೂರನೇ ಪಾದ 16, 17, 18 ನೇ ಸೂತ್ರದಲ್ಲಿ ಇದು ಬರುತ್ತದೆ. ನಮ್ಮ ಜೀವನ ಸುಂದರವಾಗಬೇಕಾದರೆ ಕ್ರಮದ ಜ್ಞಾನವಾಗಬೇಕು. ನಾವು ಅಶಕ್ತರಾಗಿ ಬಾಳಬಾರದು. ಅಜ್ಞಾನದಲ್ಲಿ ಉಳಿಯಬಾರದು. ಅಸಮಾಧಾನಿಯಾಗಿರಬಾರದು. ನಮ್ಮ ಬದುಕು…
  • December 09, 2024
    ಬರಹ: ಬರಹಗಾರರ ಬಳಗ
    ಮೆಲ್ಲುಸಿರಿನ ಗಾಯನದಲ್ಲಿ ಅರಳಿಬಿಡೆ ನನ್ನವಳೆ ಚೆಲುವಿನ ಅಪ್ಪುಗೆಯಲ್ಲಿಯೆ ನರಳಿಬಿಡೆ ನನ್ನವಳೆ   ಬೆಸುಗೆಯ ಬಂಧನದಲ್ಲಿಯೆ ಪ್ರೀತಿಯಿಲ್ಲವೆಂದೆ ಏಕೆ ಹಿತವಾಗಿಯೇ ಬಿಗಿದಿರುವೆನು ಕೆರಳಿಬಿಡೆ ನನ್ನವಳೆ   ತಂಪು ಹನಿಸುವ ಚಂದ್ರನಿನ್ನೂ ಮುಳುಗಿಲ್ಲ…
  • December 08, 2024
    ಬರಹ: Shreerama Diwana
    ಡಿಸೆಂಬರ್ ಆರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪರಿನಿರ್ವಾಣ ಹೊಂದಿದ ದಿನ. ಇತ್ತೀಚಿನ ವರ್ಷಗಳಲ್ಲಿ ಅದರ ಪ್ರಾಮುಖ್ಯತೆ ಮತ್ತು ರಚನೆಯ ವಿಷಯದಲ್ಲಿ ಇತರರ ಪಾತ್ರ ಕುರಿತು ವಿವಾದವೊಂದು ಸೃಷ್ಟಿಯಾಗಿದೆ ಅಥವಾ ಸೃಷ್ಟಿಸಲಾಗಿದೆ. ಇರಲಿ ಬಿಡಿ,…
  • December 08, 2024
    ಬರಹ: ಬರಹಗಾರರ ಬಳಗ
    ಅಕ್ಕಿಯನ್ನು ೨ ಗಂಟೆ ನೆನೆಸಿ. ನಂತರ ತೊಳೆದು ಸಿಪ್ಪೆ ಮತ್ತು ತಿರುಳನ್ನು ತೆಗೆದು ಸಣ್ಣಗೆ ಹೆಚ್ಚಿದ ಮುಳ್ಳುಸೌತೆ ಮತ್ತು ತೆಂಗಿನ ತುರಿಯನ್ನು ಸೇರಿಸಿ ನೀರು ಹಾಕದೆ ನುಣ್ಣಗೆ ರುಬ್ಬಿ. ನಂತರ ಬೆಲ್ಲ, ಉಪ್ಪು ಸೇರಿಸಿ ರುಬ್ಬಿ. ನಂತರ ಬಾಣಲೆಗೆ…
  • December 08, 2024
    ಬರಹ: ಬರಹಗಾರರ ಬಳಗ
    ಅವನಿಗೆ ಪ್ರೇಯಸಿ ಬೇಕಾಗಿದೆ. ಅದಕ್ಕಾಗಿ ವಿವಿಧ ರೀತಿಯ ಹುಡುಕಾಟವು ಆರಂಭ ಆಗಿದೆ. ಆ ಮನೆಗೆ ಆತ ಬಂದದ್ದು ಆಕಸ್ಮಿಕವಾಗಿ. ತಿನ್ನೋದಕ್ಕೆ ಓಡಾಡೋದಕ್ಕೆ ಅಲ್ಲೇನು ಸಮಸ್ಯೆ ಇಲ್ಲ. ಅದ್ಭುತವಾದ ಬದುಕು ಅವನದು. ಆದರೆ ದಿನ ಕಳೆದಂತೆ…
  • December 08, 2024
    ಬರಹ: ಬರಹಗಾರರ ಬಳಗ
    ಇಂದಿನ ಪ್ರವಾಸದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕೆಳದಿಗೆ ಪಯಣ ಬೆಳೆಸೋಣ ಬನ್ನಿ. ಭೂಮಿ ಉಳುವಾಗ ಸಿಕ್ಕಿದ ಲಿಂಗ, ಕತ್ತಿ ಹಾಗೂ ನಿಧಿಯಿಂದ ಅಸ್ತಿತ್ವಕ್ಕೆ ಬಂದ ರಾಜ್ಯ ಇಕ್ಕೇರಿ. ನೆಲದಲ್ಲಿ ಸಿಕ್ಕ ಲಿಂಗಕ್ಕೆ ಗುಡಿಕಟ್ಟಿ, ಕತ್ತಿಗೆ…
  • December 08, 2024
    ಬರಹ: ಬರಹಗಾರರ ಬಳಗ
    ಯಾರನ್ನೂ ಹತ್ತಿರ ಸೇರಿಸಬಹುದು , ಮತ್ತು ಸ್ನೇಹಿತರೆನ್ನಬಹುದು ಹೊಲಸು ತಿಂಬಂತೆ ನಟಿಸುವವರನ್ನು  ಜೀವನದಲ್ಲೇ ನಂಬಬಾರದು *** ಓದಿ ಓದಿ ಕೂಚು ಭಟ್ಟ  ನಮ್ಮಲ್ಲಿ ಗಾದೆ ಮಾತಿದೆ ಈಗೀಗ ಹಲವಾರು ಜನರ  ಪಾಡು ಅದೇ ಆಗಿದೆ *** ಹೊಗಳುವುದೇ ಕಾಯಕವಾದರೆ…
  • December 07, 2024
    ಬರಹ: Ashwin Rao K P
    ಎಮ್ಮೆಯೆಂದರೆ ಹೆಣ್ಣು ಬೇಸಿಗೆ ರಜೆಯಲ್ಲಿ ಊರಿನಿಂದ ಚಿಕ್ಕಮ್ಮನ ಮಗಳು ವೈಶಾಲಿ ಬಂದಿದ್ದಳು. ಪೇಟೆಯಿಂದ ಹಳ್ಳಿಗೆ ಬಂದಿದ್ದ ಅವಳಿಗೆ ಎಲ್ಲವೂ ಕುತೂಹಲದ ಸಂಗತಿಗಳೇ. ಕೊಟ್ಟಿಗೆಯಲ್ಲಿದ್ದ ಕೋಣ ಮತ್ತು ಎಮ್ಮೆಗಳನ್ನು ಕಂಡು ಕೋಣ ಎಂದರೆ ಗಂಡು, ಎಮ್ಮೆ…
  • December 07, 2024
    ಬರಹ: Ashwin Rao K P
    ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸತತ ಸಾವಿನ ಪ್ರಕರಣ ರಾಜ್ಯದ ಆರೋಗ್ಯ ವ್ಯವಸ್ಥೆಯ ಲೋಪಗಳನ್ನು ಮತ್ತೆ ಬೆಳಕಿಗೆ ತಂದಿದೆ. ಕಳೆದ ೨೫ ದಿನಗಳಲ್ಲಿ ಈ ಆಸ್ಪತ್ರೆಯೊಂದರಲ್ಲೇ ೫ ಬಾಣಂತಿಯರು ಸಾವನ್ನಪ್ಪಿದ್ದಾರೆ. ಹೆರಿಗೆಗೆಂದು…