ಶಶಿಧರ ಹೆಮ್ಮಣ್ಣ ಅವರ "ಕ್ಷಿತಿಜ"
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನವರಾದ ಕೆ. ಶಶಿಧರ ಹೆಮ್ಮಣ್ಣ ಹಾಗೂ ಉಡುಪಿಯ ಗುರುಪ್ರಸಾದ್ ಭಟ್ ಎಂಬವರು ಸೇರಿಕೊಂಡು ಕೆಲ ವರ್ಷ ಕಾಲ ಉಡುಪಿಯಿಂದ ಪ್ರಕಟಿಸುತ್ತಿದ್ದ ಪಾಕ್ಷಿಕ ಪತ್ರಿಕೆಯಾಗಿದೆ "ಕ್ಷಿತಿಜ".…
ಬಾಂಗ್ಲಾ ದೇಶವೇ ಇರಲಿ, ಬರ್ಮಾ ದೇಶವೇ ಇರಲಿ, ಭಾರತ ದೇಶವೇ ಇರಲಿ, ಪಾಕಿಸ್ತಾನವೇ ಇರಲಿ, ಅಮೆರಿಕ ದೇಶವೇ ಇರಲಿ, ಧರ್ಮ ರಕ್ಷಣೆಗಾಗಿ ಅಧರ್ಮ ಅಥವಾ ಹಿಂಸೆ ಸರಿಯೇ ? ಒಪ್ಪಿತವೇ ? ಈಗಲೂ ಪ್ರಸ್ತುತವೇ ? ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ…
ಇಲ್ಲಿ ಸಾಲು ಸಾಲು ಕೊಲೆಗಳಾಗುತ್ತಿವೆ. ಭೀಕರ ಹತ್ಯೆಗಳಾಗುತ್ತಿವೆ. ಅಲ್ಲಲ್ಲಿ ಕಣ್ಣೀರು ಕೂಡಾ ಇಳಿಯುತ್ತಿದೆ. ಆದರೆ ಎಲ್ಲೂ ಕೂಡಾ ಕೇಸು ದಾಖಲಾಗುತ್ತಿಲ್ಲ. ಇದರ ಬಗ್ಗೆ ಯಾರಿಗೂ ಗಮನವೂ ಇಲ್ಲ. ಇದನ್ನು ಯಾರೂ ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ.…
ಕಳೆದವಾರ ಬಣ್ಣದ ಕೊಕ್ಕರೆಯ ವಿಚಾರ ಓದಿದ ನನ್ನ ಗೆಳೆಯರೊಬ್ಬರು ನನಗೆ ಎರಡು ಚಿತ್ರ ಕಳುಹಿಸಿದರು. ನಮ್ಮ ಮನೆಯ ಹತ್ತಿರದ ಕೆರೆಯಲ್ಲಿ ಈ ಹಕ್ಕಿಗಳು ಕಾಣಸಿಗುತ್ತವೆ. ಇವು ಯಾವ ಹಕ್ಕಿ ಎಂದು ಕೇಳಿದರು. ಅವರು ಕಳುಹಿಸಿದ ಫೋಟೋದಲ್ಲಿದ್ದ ಹಕ್ಕಿ ಈ…
ಸಾಹಿತ್ಯದಲ್ಲಿರುವ ವಸ್ತುವನ್ನು ದೃಶ್ಯ ಮಾಧ್ಯಮಕ್ಕೆ ತರುವಾಗ ಮಾಡಿಕೊಂಡ ಇಂತಹ ಬದಲಾವಣೆಗಳು ಬೆಚ್ಚಗಿನ ದೇಶಭಕ್ತಿಯೊಂದಿಗೆ ಕೆಳಬೈಲಿನ ಪರಿಸರವನ್ನು ಸುತ್ತಾಡಿಸುತ್ತದೆ. ಶಿವರಾಮ ಕಾಡಿನ ನಡುವೆ ನಡೆಯುತ್ತಿರುವಾಗ ದೇರಣ್ಣ ಮತ್ತು ಬಟ್ಯಾ ಎನ್ನುವ…
೧. ಚುವಾಂಗ್ ಜಿಯ ಆಯ್ಕೆ
ಝೆನ್ ಗುರು ಚುವಾಂಗ್ ಜಿ, ಪು ಎಂಬ ಕೊಳದಲ್ಲಿ ಮೀನು ಹಿಡಿಯುತ್ತ ತನ್ನ ದಿನಗಳನ್ನು ಕಳೆಯುತ್ತಿದ್ದ. ಇಂಥಾ ಬುದ್ಧಿವಂತ ಮನುಷ್ಯ ಅಲ್ಲಿ ಕಾಲಹರಣ ಮಾಡುತ್ತಿದ್ದಾನೆ, ಅವನನ್ನು ರಾಜಧಾನಿಗೆ ಕರೆಸಿಕೊಂಡು ಮಹತ್ವದ ಜವಾಬ್ದಾರಿ…
ರೇವಣ ಸಿದ್ದಯ್ಯ ಹಿರೇಮಠ ಇವರು ‘ಶ್ರೀಗುರು ವಚನಾಮೃತ’ ಎನ್ನುವ ಸೊಗಸಾದ ವಚನಗಳ ಸಂಗ್ರಹವನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಈ ಕೃತಿಗೆ ಡಾ. ರಾಮಚಂದ್ರ ಗಣಾಪುರ ಅವರು ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಅವರ ಸುದೀರ್ಘವಾದ…
ಅನುಕಂಪದ ಜೊತೆ ಅವಕಾಶವನ್ನೂ ನೀಡಿ, ಸಹಾನುಭೂತಿಯ ಜೊತೆ ಸದಾಶಯವೂ ಇರಲಿ, ಕರುಣೆಯ ಜೊತೆ ಸಹಕಾರವೂ ಇರಲಿ. ವಿಶ್ವ ಅಂಗವಿಕಲರ ದಿನ ಡಿಸೆಂಬರ್ 3 ( International Day of Disabled Persons )
2024 ರ ಘೋಷಣೆ...." ಸಮಗ್ರ ಮತ್ತು ಸುಸ್ತಿರ…
ಸುತ್ತ ನೋಡುವ ಕಣ್ಣುಗಳು ಹೆಚ್ಚಾಗಿವೆ, ನೋಡುವ ಕಣ್ಣುಗಳೆಲ್ಲವೂ ಕೂಡ ಒಂದೊಂದು ಕಥೆಯನ್ನ ಸೃಷ್ಟಿಸಿಕೊಳ್ಳುತ್ತವೆ. ನೀನು ಭಯಪಡುವುದು ಬೇಡ ಆದರೆ ಹೊರಗೆ ನಿಂತ ಕಣ್ಣುಗಳು ಮಾತನಾಡುವುದಕ್ಕೆ ಆರಂಭವಾದಾಗ ದೊಡ್ಡ ಮಾತುಗಳನ್ನೇ ಹೇಳುತ್ತಾರೆ.…
ದಿನದಿನವೂ ಕೃತಕ ಬುದ್ಧಿಮತ್ತೆಯ ಬಗ್ಗೆ ಹೊಸಹೊಸ ಸುದ್ದಿಗಳನ್ನು ಕೇಳುತ್ತಲೇ ಇದ್ದೇವೆ. ಕೃತಕ ಬುದ್ಧಿಮತ್ತೆಯಿಂದ ಕೆಲಸ ಮಾಡುವ ರೋಬೋಟುಗಳು ಹಲವು ಕ್ಷೇತ್ರಗಳಿಗೆ ಪ್ರವೇಶಿಸಿವೆ.
ಹೋಟೆಲುಗಳಲ್ಲಿ ತಿಂಡಿ-ತಿನಿಸು ತಂದು ಕೊಡಲು; ಶಾಲೆಗಳಲ್ಲಿ…
ಸಮೋಸ, ಛೋಲೆ ಭಟೊರೆ, ಗ್ರಿಲ್ಲಡ್ ಚಿಕನ್ ಪಕೋಡಗಳು ಇತ್ಯಾದಿಗಳ ಹೆಸರುಗಳನ್ನು ಕೇಳುತ್ತಲೇ ನಮಗೆ ಬಾಯಲ್ಲಿ ನೀರೂರುತ್ತದೆ. ಈ ಪದಾರ್ಥಗಳನ್ನು ಎಷ್ಟೇ ತಿಂದರೂ, ನಾಲಿಗೆಗೆ ಅದೇ ರುಚಿ-ಸ್ವಾದ ಸಿಗುತ್ತದೆ. ಆದರೆ, ಇವುಗಳು ನಮ್ಮಲ್ಲಿ ಮಧುಮೇಹದ…
ಪಿ. ಶೇಷಾದ್ರಿ ಅವರ ಹೆಸರನ್ನು ಹೇಳುವಾಗ, ಕೇಳುವಾಗಲೆಲ್ಲ ಅವರ ಅನಾಮಿಕ ಅಭಿಮಾನಿಯಾದ ನನ್ನ ಮನಸ್ಸು ತಿರುಮಲೆಯ ಬೆಟ್ಟವನ್ನೇರಿ ನಿಂತುಬಿಡುತ್ತದೆ. ಅವರ ಹೆಸರಿಗೂ ಬೆಟ್ಟಕ್ಕೂ ಅವಿನಾಭಾವ ಸಂಬಂಧವಿರಬಹುದೇ?! ಏಕೆಂದರೆ ಡಾ. ಕೆ ಶಿವರಾಮ ಕಾರಂತರ…
ಹುಣಸೆ ಹುಳಿ ಎಂದಾಗ ಗ್ರಾಮೀಣ ಮಕ್ಕಳ ಬಾಯಿಯಲ್ಲಿ ನೀರೂರುವುದು ಸಹಜ. ಹುಣಸೆ ಮರದ ಕೆಳಗೆ ಬಿದ್ದಿರುವ ಹುಣಸೆ ಹಣ್ಣನ್ನು ಬಾಯಿಯಲ್ಲಿ ಹಾಕಿ ಚೀಪುವುದೇ ಒಂದು ರೀತಿಯ ಮಜಾ. ಕಾಯಿ ಹುಣಸೆ, ಸ್ವಲ್ಪ ಹಣ್ಣಾದ ಹುಣಸೆ ಮತ್ತು ಹಣ್ಣಾಗಿ (ಮಾಗಿ) ಉದುರಿ…
ಮಹಾರಾಷ್ಟ್ರದಲ್ಲಿ ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ವೇದಿಕೆ ಸಿದ್ಧಗೊಂಡಿದೆ. ಚುನಾವಣಾ ಫಲಿತಾಂಶ ಘೋಷಣೆಯಾದ ಸುಮಾರು ೧೨ ದಿನಗಳ ಬಳಿಕ ಫಡ್ನವೀಸ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ…
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳಿಗೆ ಅಜೀವ ಕಾರ್ಯಕರ್ತರು ಅಥವಾ ಸದಸ್ಯರ ಅವಶ್ಯಕತೆ ಇದೆಯೇ? ಪ್ರಜಾಪ್ರಭುತ್ವದ ಕ್ರಮಬದ್ಧ ಮುಂದುವರಿಕೆಗಾಗಿ, ಆಡಳಿತಾತ್ಮಕ ಕೆಲಸಗಳಿಗಾಗಿ, ಚುನಾವಣಾ ವ್ಯವಸ್ಥೆ ಇದೆ. ನಮ್ಮ…
ಪುಟ್ಟ ಕಾಲುಗಳನ್ನ ಅಲ್ಲಾಡಿಸೋಕೆ ಆಗ್ತಾ ಇಲ್ಲ. ಭಾರವಾಗಿದೆ ಎಂದಿಗಿಂತಲೂ ಹೆಚ್ಚಾಗಿ. ಅಮ್ಮ ನನ್ನನ್ನು ಬಿಟ್ಟು ದೂರ ಹೋಗ್ತಾನೆ ಇಲ್ಲ. ಮನೆಯಲ್ಲಿ ತುಂಬಾ ಖುಷಿಯಾಗಿತ್ತು, ಸುತ್ತ ಮುತ್ತ ಗಿಡಮರ ನಿಶಬ್ದ ವಾತಾವರಣ, ಎಲ್ಲೇ ಬೇಕಾದರೂ ಓಡಾಡ್ತಾ…
ನಮ್ಮ ಬಾಲ್ಯಕಾಲದಲ್ಲಿ ಸಾಮಾನ್ಯವಾಗಿ ಎಲ್ಲೆಡೆಯೂ ಮುಳಿಹುಲ್ಲಿನ ಮಾಡು ಇರುವ ಮನೆಗಳಿದ್ದವು. ಈ ಮನೆ ತಯಾರಿಸಲು ಕಚ್ಚಾ ಸಾಮಗ್ರಿಗಳೇ ಸಾಕಿತ್ತು. ಆದರೆ ಅದನ್ನು ಜೋಡಿಸಿಕೊಳ್ಳಲು ಪರದಾಡುವ ಕಾಲ ಅದಾಗಿತ್ತು. ಮಣ್ಣಿನ ಗೋಡೆಗೆ ಸಣ್ಣಪುಟ್ಡ…
ಮಾತುಗಳು ಮುಳ್ಳಾಗದಿರಲಿ ಗೆಳತಿ
ನೀ ನನ್ನ ಒಲವಿನೊಲವಿನ ಸವಿ ಸತಿ
ತೆರೆಯ ಎಳೆದರೆ ಪ್ರೀತಿಗೆ ಬೆಲೆಯೆಲ್ಲಿದೆ
ಕೈಹಿಡಿಯದೆ ಹೋದರೆ ಸಿಗದೆ ದುರ್ಗತಿ
ಪ್ರೇಮ ಹೂವಿನ ತರಹ ಮೃದುವಾಗಿರಲಿ
ಬಿಗಿತದ ನಡುವೆಯೂ ತಪ್ಪಿಸಿ ಹೋಗುತಿ
ಸುಖವಿಲ್ಲದೆ…