December 2024

  • December 07, 2024
    ಬರಹ: Shreerama Diwana
    ಶಶಿಧರ ಹೆಮ್ಮಣ್ಣ ಅವರ "ಕ್ಷಿತಿಜ" ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನವರಾದ ಕೆ. ಶಶಿಧರ ಹೆಮ್ಮಣ್ಣ ಹಾಗೂ ಉಡುಪಿಯ ಗುರುಪ್ರಸಾದ್ ಭಟ್ ಎಂಬವರು ಸೇರಿಕೊಂಡು ಕೆಲ ವರ್ಷ ಕಾಲ ಉಡುಪಿಯಿಂದ ಪ್ರಕಟಿಸುತ್ತಿದ್ದ ಪಾಕ್ಷಿಕ ಪತ್ರಿಕೆಯಾಗಿದೆ "ಕ್ಷಿತಿಜ".…
  • December 07, 2024
    ಬರಹ: Shreerama Diwana
    ಬಾಂಗ್ಲಾ ದೇಶವೇ ಇರಲಿ, ಬರ್ಮಾ ದೇಶವೇ ಇರಲಿ, ಭಾರತ ದೇಶವೇ ಇರಲಿ, ಪಾಕಿಸ್ತಾನವೇ ಇರಲಿ, ಅಮೆರಿಕ ದೇಶವೇ ಇರಲಿ, ಧರ್ಮ ರಕ್ಷಣೆಗಾಗಿ ಅಧರ್ಮ ಅಥವಾ ಹಿಂಸೆ ಸರಿಯೇ ? ಒಪ್ಪಿತವೇ ? ಈಗಲೂ ಪ್ರಸ್ತುತವೇ ? ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ…
  • December 07, 2024
    ಬರಹ: ಬರಹಗಾರರ ಬಳಗ
    ಇಲ್ಲಿ ಸಾಲು ಸಾಲು ಕೊಲೆಗಳಾಗುತ್ತಿವೆ. ಭೀಕರ ಹತ್ಯೆಗಳಾಗುತ್ತಿವೆ. ಅಲ್ಲಲ್ಲಿ ಕಣ್ಣೀರು ಕೂಡಾ ಇಳಿಯುತ್ತಿದೆ. ಆದರೆ ಎಲ್ಲೂ ಕೂಡಾ ಕೇಸು ದಾಖಲಾಗುತ್ತಿಲ್ಲ. ಇದರ ಬಗ್ಗೆ ಯಾರಿಗೂ ಗಮನವೂ ಇಲ್ಲ. ಇದನ್ನು ಯಾರೂ ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ.…
  • December 07, 2024
    ಬರಹ: ಬರಹಗಾರರ ಬಳಗ
    ಜೀವನದಲಿ ಸೋತೆ ಮನ ಮುಂದೇ ಹೋಯಿತು ಬದುಕಿನಲಿ ಬಿದ್ದೆನು ತನುವು ಬೆಂದೇ ಹೋಯಿತು   ತಪ್ಪು ತೆಪ್ಪಗೇ ಕುಳಿತಿದೆಯಿಂದು ಹೃದಯದಾಳದಲಿ   ಒಪ್ಪವು ಸುಖವನ್ನು ಹೀಗೆಯೇ ತಂದೇ ಹೋಯಿತು    ಹಸಿರಾಗಿರುವ ಸುಂದರ ಭಾವನೆ ನಮ್ಮೊಳೆಂದಿರಲಿ ಒಲವೆಲ್ಲವು ಭಯಗಳ…
  • December 07, 2024
    ಬರಹ: ಬರಹಗಾರರ ಬಳಗ
    ಕಳೆದವಾರ ಬಣ್ಣದ ಕೊಕ್ಕರೆಯ ವಿಚಾರ ಓದಿದ ನನ್ನ ಗೆಳೆಯರೊಬ್ಬರು ನನಗೆ ಎರಡು ಚಿತ್ರ ಕಳುಹಿಸಿದರು. ನಮ್ಮ ಮನೆಯ ಹತ್ತಿರದ ಕೆರೆಯಲ್ಲಿ ಈ ಹಕ್ಕಿಗಳು ಕಾಣಸಿಗುತ್ತವೆ. ಇವು ಯಾವ ಹಕ್ಕಿ ಎಂದು ಕೇಳಿದರು. ಅವರು ಕಳುಹಿಸಿದ ಫೋಟೋದಲ್ಲಿದ್ದ ಹಕ್ಕಿ ಈ…
  • December 07, 2024
    ಬರಹ: ಬರಹಗಾರರ ಬಳಗ
    ಸಾಹಿತ್ಯದಲ್ಲಿರುವ ವಸ್ತುವನ್ನು ದೃಶ್ಯ ಮಾಧ್ಯಮಕ್ಕೆ ತರುವಾಗ ಮಾಡಿಕೊಂಡ ಇಂತಹ ಬದಲಾವಣೆಗಳು ಬೆಚ್ಚಗಿನ ದೇಶಭಕ್ತಿಯೊಂದಿಗೆ ಕೆಳಬೈಲಿನ ಪರಿಸರವನ್ನು ಸುತ್ತಾಡಿಸುತ್ತದೆ. ಶಿವರಾಮ ಕಾಡಿನ ನಡುವೆ ನಡೆಯುತ್ತಿರುವಾಗ ದೇರಣ್ಣ ಮತ್ತು ಬಟ್ಯಾ ಎನ್ನುವ…
  • December 06, 2024
    ಬರಹ: Ashwin Rao K P
    ೧. ಚುವಾಂಗ್ ಜಿಯ ಆಯ್ಕೆ ಝೆನ್ ಗುರು ಚುವಾಂಗ್ ಜಿ, ಪು ಎಂಬ ಕೊಳದಲ್ಲಿ ಮೀನು ಹಿಡಿಯುತ್ತ ತನ್ನ ದಿನಗಳನ್ನು ಕಳೆಯುತ್ತಿದ್ದ. ಇಂಥಾ ಬುದ್ಧಿವಂತ ಮನುಷ್ಯ ಅಲ್ಲಿ ಕಾಲಹರಣ ಮಾಡುತ್ತಿದ್ದಾನೆ, ಅವನನ್ನು ರಾಜಧಾನಿಗೆ ಕರೆಸಿಕೊಂಡು ಮಹತ್ವದ ಜವಾಬ್ದಾರಿ…
  • December 06, 2024
    ಬರಹ: Ashwin Rao K P
    ರೇವಣ ಸಿದ್ದಯ್ಯ ಹಿರೇಮಠ ಇವರು ‘ಶ್ರೀಗುರು ವಚನಾಮೃತ’ ಎನ್ನುವ ಸೊಗಸಾದ ವಚನಗಳ ಸಂಗ್ರಹವನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಈ ಕೃತಿಗೆ ಡಾ. ರಾಮಚಂದ್ರ ಗಣಾಪುರ ಅವರು ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಅವರ ಸುದೀರ್ಘವಾದ…
  • December 06, 2024
    ಬರಹ: Shreerama Diwana
    ಅನುಕಂಪದ ಜೊತೆ ಅವಕಾಶವನ್ನೂ ನೀಡಿ, ಸಹಾನುಭೂತಿಯ ಜೊತೆ ಸದಾಶಯವೂ ಇರಲಿ, ಕರುಣೆಯ ಜೊತೆ ಸಹಕಾರವೂ ಇರಲಿ. ವಿಶ್ವ ಅಂಗವಿಕಲರ ದಿನ ಡಿಸೆಂಬರ್ 3 ( International Day of Disabled Persons ) 2024 ರ ಘೋಷಣೆ...." ಸಮಗ್ರ ಮತ್ತು ಸುಸ್ತಿರ…
  • December 06, 2024
    ಬರಹ: ಬರಹಗಾರರ ಬಳಗ
    ಸುತ್ತ ನೋಡುವ ಕಣ್ಣುಗಳು ಹೆಚ್ಚಾಗಿವೆ, ನೋಡುವ ಕಣ್ಣುಗಳೆಲ್ಲವೂ ಕೂಡ ಒಂದೊಂದು ಕಥೆಯನ್ನ ಸೃಷ್ಟಿಸಿಕೊಳ್ಳುತ್ತವೆ. ನೀನು ಭಯಪಡುವುದು ಬೇಡ ಆದರೆ ಹೊರಗೆ ನಿಂತ ಕಣ್ಣುಗಳು ಮಾತನಾಡುವುದಕ್ಕೆ ಆರಂಭವಾದಾಗ ದೊಡ್ಡ ಮಾತುಗಳನ್ನೇ ಹೇಳುತ್ತಾರೆ.…
  • December 06, 2024
    ಬರಹ: addoor
    ದಿನದಿನವೂ ಕೃತಕ ಬುದ್ಧಿಮತ್ತೆಯ ಬಗ್ಗೆ ಹೊಸಹೊಸ ಸುದ್ದಿಗಳನ್ನು ಕೇಳುತ್ತಲೇ ಇದ್ದೇವೆ. ಕೃತಕ ಬುದ್ಧಿಮತ್ತೆಯಿಂದ ಕೆಲಸ ಮಾಡುವ ರೋಬೋಟುಗಳು ಹಲವು ಕ್ಷೇತ್ರಗಳಿಗೆ ಪ್ರವೇಶಿಸಿವೆ. ಹೋಟೆಲುಗಳಲ್ಲಿ ತಿಂಡಿ-ತಿನಿಸು ತಂದು ಕೊಡಲು; ಶಾಲೆಗಳಲ್ಲಿ…
  • December 06, 2024
    ಬರಹ: ಬರಹಗಾರರ ಬಳಗ
    ಸಮೋಸ, ಛೋಲೆ ಭಟೊರೆ, ಗ್ರಿಲ್ಲಡ್ ಚಿಕನ್ ಪಕೋಡಗಳು ಇತ್ಯಾದಿಗಳ ಹೆಸರುಗಳನ್ನು ಕೇಳುತ್ತಲೇ ನಮಗೆ ಬಾಯಲ್ಲಿ ನೀರೂರುತ್ತದೆ. ಈ ಪದಾರ್ಥಗಳನ್ನು ಎಷ್ಟೇ ತಿಂದರೂ, ನಾಲಿಗೆಗೆ ಅದೇ ರುಚಿ-ಸ್ವಾದ ಸಿಗುತ್ತದೆ. ಆದರೆ, ಇವುಗಳು ನಮ್ಮಲ್ಲಿ ಮಧುಮೇಹದ…
  • December 06, 2024
    ಬರಹ: ಬರಹಗಾರರ ಬಳಗ
    ಏನು ಹೇಳಲಿ ನನ್ನ ಬಾಲ್ಯವ ಯಾರಿಗೆ ಹೇಳಲಿ ನನ್ನ ಬಾಲ್ಯವ ॥ಸ॥   ಕಳೆದುಕೊಂಡೆ ತಾಯಿಯ ಬಾಲ್ಯದಲ್ಲಿ ನುಚ್ಚುನೂರಾಗಿಸಿಕೊಂಡೆ ಬಂಗಾರ ಬಾಲ್ಯವ ಪರರ ಹಂಗಿನಲ್ಲಿ ಬೆಳೆದುಕೊಂಡೆ ದಿನದಿನವೂ ನೋವನ್ನೇ ಉಂಡೆ ॥೧॥   ಕನವರಿಸಿದೆ ಅಮ್ಮಾ ಅಮ್ಮಾ ಎನ್ನುತ …
  • December 06, 2024
    ಬರಹ: ಬರಹಗಾರರ ಬಳಗ
    ಪಿ. ಶೇಷಾದ್ರಿ ಅವರ ಹೆಸರನ್ನು ಹೇಳುವಾಗ, ಕೇಳುವಾಗಲೆಲ್ಲ ಅವರ ಅನಾಮಿಕ ಅಭಿಮಾನಿಯಾದ ನನ್ನ ಮನಸ್ಸು ತಿರುಮಲೆಯ ಬೆಟ್ಟವನ್ನೇರಿ ನಿಂತುಬಿಡುತ್ತದೆ. ಅವರ ಹೆಸರಿಗೂ ಬೆಟ್ಟಕ್ಕೂ ಅವಿನಾಭಾವ ಸಂಬಂಧವಿರಬಹುದೇ?! ಏಕೆಂದರೆ ಡಾ. ಕೆ ಶಿವರಾಮ ಕಾರಂತರ…
  • December 05, 2024
    ಬರಹ: Ashwin Rao K P
    ಹುಣಸೆ ಹುಳಿ ಎಂದಾಗ ಗ್ರಾಮೀಣ ಮಕ್ಕಳ ಬಾಯಿಯಲ್ಲಿ ನೀರೂರುವುದು ಸಹಜ. ಹುಣಸೆ ಮರದ ಕೆಳಗೆ ಬಿದ್ದಿರುವ ಹುಣಸೆ ಹಣ್ಣನ್ನು ಬಾಯಿಯಲ್ಲಿ ಹಾಕಿ ಚೀಪುವುದೇ ಒಂದು ರೀತಿಯ ಮಜಾ. ಕಾಯಿ ಹುಣಸೆ, ಸ್ವಲ್ಪ ಹಣ್ಣಾದ ಹುಣಸೆ ಮತ್ತು ಹಣ್ಣಾಗಿ (ಮಾಗಿ) ಉದುರಿ…
  • December 05, 2024
    ಬರಹ: Ashwin Rao K P
    ಮಹಾರಾಷ್ಟ್ರದಲ್ಲಿ ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ವೇದಿಕೆ ಸಿದ್ಧಗೊಂಡಿದೆ. ಚುನಾವಣಾ ಫಲಿತಾಂಶ ಘೋಷಣೆಯಾದ ಸುಮಾರು ೧೨ ದಿನಗಳ ಬಳಿಕ ಫಡ್ನವೀಸ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ…
  • December 05, 2024
    ಬರಹ: Shreerama Diwana
    ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳಿಗೆ ಅಜೀವ ಕಾರ್ಯಕರ್ತರು ಅಥವಾ ಸದಸ್ಯರ ಅವಶ್ಯಕತೆ ಇದೆಯೇ? ಪ್ರಜಾಪ್ರಭುತ್ವದ ಕ್ರಮಬದ್ಧ ಮುಂದುವರಿಕೆಗಾಗಿ, ಆಡಳಿತಾತ್ಮಕ ಕೆಲಸಗಳಿಗಾಗಿ, ಚುನಾವಣಾ ವ್ಯವಸ್ಥೆ ಇದೆ. ನಮ್ಮ…
  • December 05, 2024
    ಬರಹ: ಬರಹಗಾರರ ಬಳಗ
    ಪುಟ್ಟ ಕಾಲುಗಳನ್ನ ಅಲ್ಲಾಡಿಸೋಕೆ ಆಗ್ತಾ ಇಲ್ಲ.‌ ಭಾರವಾಗಿದೆ ಎಂದಿಗಿಂತಲೂ ಹೆಚ್ಚಾಗಿ. ಅಮ್ಮ ನನ್ನನ್ನು ಬಿಟ್ಟು ದೂರ ಹೋಗ್ತಾನೆ ಇಲ್ಲ. ಮನೆಯಲ್ಲಿ ತುಂಬಾ ಖುಷಿಯಾಗಿತ್ತು, ಸುತ್ತ ಮುತ್ತ ಗಿಡಮರ ನಿಶಬ್ದ ವಾತಾವರಣ, ಎಲ್ಲೇ ಬೇಕಾದರೂ ಓಡಾಡ್ತಾ…
  • December 05, 2024
    ಬರಹ: ಬರಹಗಾರರ ಬಳಗ
    ನಮ್ಮ ಬಾಲ್ಯಕಾಲದಲ್ಲಿ ಸಾಮಾನ್ಯವಾಗಿ ಎಲ್ಲೆಡೆಯೂ ಮುಳಿಹುಲ್ಲಿನ ಮಾಡು ಇರುವ ಮನೆಗಳಿದ್ದವು. ಈ ಮನೆ ತಯಾರಿಸಲು ಕಚ್ಚಾ ಸಾಮಗ್ರಿಗಳೇ ಸಾಕಿತ್ತು. ಆದರೆ ಅದನ್ನು ಜೋಡಿಸಿಕೊಳ್ಳಲು ಪರದಾಡುವ ಕಾಲ ಅದಾಗಿತ್ತು. ಮಣ್ಣಿನ ಗೋಡೆಗೆ ಸಣ್ಣಪುಟ್ಡ…
  • December 05, 2024
    ಬರಹ: ಬರಹಗಾರರ ಬಳಗ
    ಮಾತುಗಳು ಮುಳ್ಳಾಗದಿರಲಿ ಗೆಳತಿ  ನೀ ನನ್ನ ಒಲವಿನೊಲವಿನ ಸವಿ ಸತಿ   ತೆರೆಯ ಎಳೆದರೆ ಪ್ರೀತಿಗೆ ಬೆಲೆಯೆಲ್ಲಿದೆ ಕೈಹಿಡಿಯದೆ ಹೋದರೆ ಸಿಗದೆ ದುರ್ಗತಿ   ಪ್ರೇಮ ಹೂವಿನ ತರಹ ಮೃದುವಾಗಿರಲಿ ಬಿಗಿತದ ನಡುವೆಯೂ ತಪ್ಪಿಸಿ  ಹೋಗುತಿ   ಸುಖವಿಲ್ಲದೆ…