ಪನೀರ್, ರವೆಗಳನ್ನು ಮಿಕ್ಸರ್ನಲ್ಲಿ ಹಾಕಿ ಬೆಣ್ಣೆಯಷ್ಟು ಮೃದುವಾದ ಮುದ್ದೆ ಮಾಡಿ. ಇದನ್ನು ಇಷ್ಟವೆನಿಸಿದಂತೆ ಉಂಡೆ ಕಟ್ಟಿ. ಹೀಗೆ ಉಂಡೆ ಕಟ್ಟುವಾಗಲೇ ಅದರಲ್ಲಿ ಕಿತ್ತಳೆಯನ್ನೂ, ಜಿಲೇಬಿಗೆ ಹಾಕುವ ಬಣ್ಣವನ್ನು ಕೂಡಿಸಿ. ಎರಡು ಲೋಟ ಸಕ್ಕರೆ, ಐದು…
ಕಣ್ಣು ಬೇಡವೆಂದರೂ ಕಣ್ಣೀರನ್ನ ಇಳಿಸುತ್ತಿದೆ. ಜೀವನದಲ್ಲಿ ಕಾಡುವಂತ ನೋವೇನಲ್ಲ, ಯಾರನ್ನೂ ಕಳೆದುಕೊಂಡಿಲ್ಲ ಆದರೂ ಕಣ್ಣೀರು ಇಳಿಯುತ್ತಿದೆ. ಆಗಿರೋದು ಇಷ್ಟೇ, ಜೀವನ ಸಂಗಾತಿಯನ್ನ ಎರಡು ದಿನ ತೊರೆದು ದೂರದೂರಿಗೆ ಹೊರಡಬೇಕು. ಒಂದು ದಿನವೂ…
ಡಿಸೆಂಬರ್ 30, 2022, ಅದು ರಿಷಭ್ ಪಂತ ಮರುಜನ್ಮ ಪಡೆದ ದಿನ. ಆ ದಿನ ಮುಂಜಾವಿನ ನಸುಕಿನಲ್ಲಿ ಪ್ರತಿ ಗಂಟೆಗೆ ನೂರು ಕಿಮೀಗೂ ವೇಗವಾಗಿ ಓಡುತ್ತಿದ್ದ ರಿಷಭ್ ಪಂತನ ಎಸ್ಯುವಿ ಕಾರು ಹೈವೆಯ ಡಿವೈಡರ್ಗೆ ಜಜ್ಜಿ ನುಚ್ಚು ನೂರಾಗಿತ್ತು. ಅಪಘಾತದ…
ಪ್ರಪಂಚದಾದ್ಯಂತ ಸಾಗುವಳಿ ಮಾಡಲ್ಪಡುತ್ತಿರುವ ಖಾದ್ಯ ತೈಲ ಬೆಳೆಗಳಲ್ಲಿ ತಾಳೆಯು ಅತ್ಯಂತ ಹೆಚ್ಚು ತೈಲದ ಇಳುವರಿ ನೀಡುವ ಬೆಳೆಯಾಗಿದ್ದು, ಪ್ರತಿ ಹೆಕ್ಟೇರ್ಗೆ ಪ್ರತಿ ವರ್ಷಕ್ಕೆ ೪ ರಿಂದ ೬ ಟನ್ಗಳಷ್ಟು ತೈಲದ ಇಳುವರಿ ನೀಡುವ ಸಾಮರ್ಥ್ಯ…
“ಕಲ್ಲು ನೆಲದ ಹಾಡುಪಾಡು” ಕೃತಿಯ ಬಗ್ಗೆ ಮಾಹಿತಿ ಪೂರ್ಣ ಅನಿಸಿಕೆಯನ್ನು ವ್ಯಕ್ತ ಪಡಿಸಿದ್ದಾರೆ ಸಂಧ್ಯಾರಾಣಿ. ಅವರು ತಮ್ಮ ಅನಿಸಿಕೆಯಲ್ಲಿ “ಕಲ್ಲು ನೆಲದ ಹಾಡುಪಾಡು’ ಎಂಬ ಜೆ ಎಂ ಕಟ್ ಸೆ (JM Coetzee) ಬರೆದ “In the heart of the Country…
ಅಲ್ಲಿ ಸ್ವಲ್ಪ ಹೊತ್ತು ಕುಳಿತು ಕುರುಕಲು ತಿಂಡಿ ತಿಂದೆವು. ಅಷ್ಟೊತ್ತಿಗೆ ಆಗಲೇ ತುಂತುರು ಹನಿಗಳಿಂದ ಮೈಯೆಲ್ಲಾ ಸಣ್ಣದಾಗಿ ಒದ್ದೆಯಾಗಿತ್ತು. ಚಳಿಯೂ ಹೆಚ್ಚಾಗಿತ್ತು. ಮಗುವನ್ನು ಬಾಚಿ ತಬ್ಬಿಕೊಂಡು ರೈನ್ ಕೋಟ್ ಒಳಗೆ ಸೇರಿಸಿ ಮತ್ತೆ ಅಲ್ಲಿಂದ…
ಮಗು ನೀನು ಈಗ ಬೆಟ್ಟದ ಮೇಲೆ ಇದ್ದೀಯ ತುಂಬಾ ಎತ್ತರವಾದ ಬೆಟ್ಟಗಳು. ಪ್ರತಿದಿನ ಊರಲ್ಲಿ ನಿಂತು ಬೆಟ್ಟದ ಮೇಲೆ ಆಗಾಗ ಮೂಡುವ ಕಾಮನಬಿಲನ್ನ ನೋಡಿ ಸಂತೋಷ ಪಡುತ್ತಿದ್ದವ. ಆದರೆ ಕೆಲವು ದಿನಗಳಿಂದ ನಿನ್ನ ಮನಸೊಳಗೆ ಆ ಕಾಮನಬಿಲ್ಲನ್ನು ಹಿಡಿಯುವ…
ಒಂದು ಸಲ ಭಾರತೀಯ ಹೆಮ್ಮೆಯ ಎಂಜನೀಯರ ಹಾಗೂ ದಕ್ಷ ಅಧಿಕಾರಿಯಾಗಿದ್ದ ಸರ್ ಎಂ ವಿಶ್ವೇಶ್ವರಯ್ಯ ಅವರಿಗೆ ಸಿಂಧ್ ವಿಭಾಗದ ಸಕ್ಕೂರಿಗೆ ಹೋಗಲು ಕರೆ ಬಂತು. ಅವರಿಗೆ ಸಿಂಧು ನದಿಯಿಂದ ಸಕ್ಕೂರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕಾದ ಕಾರ್ಯ…
ದ್ಯುತಿಸಂಶ್ಲೇಷಣೆ ಕ್ರಿಯೆಯ ಬೆಳಕಿನ ಕ್ರಿಯೆಗೆ ಬೆಳಕಿನ ಶಕ್ತಿ ಅಂದರೆ ಬೆಳಕಿನ ಕಣಗಳನ್ನು (photon) ಬಂಧಿಸಿ ಅದರ ಶಕ್ತಿಯನ್ನು ಸೂರೆ ಮಾಡಬೇಕು. ಆ ಕೆಲಸವನ್ನು ಕ್ಲೋರೊಫಿಲ್ ಮಾಡುತ್ತದೆ ಎಂಬುದು ನಿಮಗೆ ಗೊತ್ತು. ಈ ಕ್ಲೋರೊಫಿಲ್ ನಲ್ಲಿ ಎರಡು…
ಕನ್ನಡ ಸಾಹಿತ್ಯದ ಮೇರುಪರ್ವತದಂತಿದ್ದ, 'ಭಾವಕವಿ' ಎಂದೇ ಜನಜನಿತರಾಗಿದ್ದ ಎಚ್. ಎಸ್. ವೆಂಕಟೇಶಮೂರ್ತಿ ಅವರ ನಿರ್ಗಮನದಿಂದ ಕನ್ನಡ ಸಾರಸ್ವತ ಲೋಕ ಬಡವಾಗಿದೆ. ಕಾವ್ಯ, ಕತೆ, ಕಾದಂಬರಿ, ವಿಮರ್ಶೆ, ಖಂಡಕಾವ್ಯ, ಮಕ್ಕಳ ಸಾಹಿತ್ಯ, ನಾಟಕ ಸೇರಿದಂತೆ…
ತುಂತುರು ಹನಿಗಳು ಬೀಳುತ್ತಾ ಅದರ ಮರಿ ಹನಿಗಳು ಗಾಳಿಗೆ ಸೊಯ್ಯನೆ ಕಿಟಕಿಯ ಸರಳುಗಳ ಒಳಗಿಂದ ಮನೆಯೊಳಗೆ ಹಾದು ಹೋಗುವ ಬೆಳಗಿನ 6:00 ಗಂಟೆ ಸಮಯದಲ್ಲಿ ಆ ಚುಮು ಚುಮು ಚಳಿಯಲ್ಲಿ ನಮ್ಮ ಬೆಡ್ ರೂಮಿನಲ್ಲಿ ನನ್ನೊಡನೆ ಮಲಗಿದ್ದ ನನ್ನ ಪತ್ನಿ ನೀಡಿದ ಆ…
ನೀನು ಇನ್ನೊಮ್ಮೆ ಸರಿಯಾಗಿ ಯೋಚನೆ ಮಾಡು, ನೀನು ಇದಕ್ಕಿಂತ ಹಿಂದೆ ಸಿಕ್ಕ ಒಂದಷ್ಟು ಅವಕಾಶಗಳನ್ನ ಆ ಕ್ಷಣದಲ್ಲಿ ಬಳಸಿಕೊಂಡಿಲ್ಲ, ಬಳಸಿಕೊಂಡಿದಿದ್ರೆ ನೀನು ಇರುವ ಸ್ಥಳ ಮತ್ತು ಪದವಿ ತುಂಬ ಬದಲಾಗಿರುತ್ತಿತ್ತು. ಈ ಕ್ಷಣದಿಂದ ಯೋಚನೆ ಮಾಡಿ…
ಅಂದು ನನಗೆ ಮೊದಲನೇ ಅವಧಿ 4ನೇ ತರಗತಿಗೆ. ನಾನು ಕ್ಲಾಸ್ಗೆ ಹೋಗೋದು ಸ್ವಲ್ಪ ತಡವಾಗಿತ್ತು. ಮೊದಲೇ ಆ ತರಗತಿಯಲ್ಲಿ ಮಾತಿನಮಲ್ಲರ ಸಂಖ್ಯೆ ಹೆಚ್ಹು. ಇನ್ನು ಟೀಚರ್ ಬರೋದು ತಡ ಆದ್ರೆ! ತರಗತಿಯಲ್ಲಿ ತುಸು ಹೆಚ್ಚೇ ಎಂಬಷ್ಟು ಗಲಾಟೆ ಕೇಳಿಸ್ತಿತ್ತು.…
ಮಗುವಿಗೆ ಸಂಬಂಧಿಸಿದಂತೆ ಹೀಗೊಂದು ಸನ್ನಿವೇಶ. ಒಂದು ಮನೆಯಲ್ಲಿ ಮಗುವಿನ ತಾಯಿ ಸರಿ ಸುಮಾರು 8-10 ವರ್ಷದ ಮಗನ ಕೈಯಲ್ಲಿ ಒಂದು ಕಪ್ ಕಾಫಿ ಕೊಟ್ಟು ತಂದೆಗೆ ಕೊಡಲು ಹೇಳುತ್ತಾಳೆ, ಮನೆಯ ಹೊರಗೆ ಜಗುಲಿಗೆ ಕುಳಿತ ತಂದೆಗೆ ಕೊಡಲು ಹೋಗಬೇಕಾದರೆ ಆ ಮಗು…