August 2025

  • August 02, 2025
    ಬರಹ: Ashwin Rao K P
    ಡಾರ್ಲಿಂಗ್ ಡಾರ್ಲಿಂಗ್ ಹೋಟೇಲ್ ಟೇಬಲ್ ಒಂದರ ಎದುರು ಬದಿಯಲ್ಲಿ ಒಂದು ಕಡೆ ನವ ದಂಪತಿ. ಮತ್ತೊಂದು ಕಡೆ ಎಂಬತ್ತರ ಆಜೂಬಾಜು ವಯಸ್ಸಿನ ದಂಪತಿ ಊಟಕ್ಕೆ ಕುಳಿತಿದ್ದರು. ವಯಸ್ಸಾದ ಗಂಡ, ಹೆಂಡತಿಗೆ ಪದೇ ಪದೆ ‘ಡಾಲಿಂಗ್, ಡಾರ್ಲಿಂಗ್’ ಎಂದು…
  • August 02, 2025
    ಬರಹ: ಬರಹಗಾರರ ಬಳಗ
    ಇಬ್ಬರೂ ಕೆಲಸ ಮಾಡುವ ಸ್ಥಳವೊಂದೇ ಅವರ ತಿಂಗಳಂತ್ಯಕ್ಕಾಗುವಾಗ ಅವರಿಬ್ಬರ ಬ್ಯಾಂಕ್ ಅಕೌಂಟ್ ಗೆ ಬಂದು ಬೀಳುವ ಹಣವು ಒಂದೇ ರೀತಿಯಾಗಿರೋದು, ಆದರೆ ಇಬ್ಬರ ಬದುಕಿನ ರೀತಿಗಳು ತುಂಬಾ ಬದಲಾವಣೆಯನ್ನು ಕಂಡುಕೊಂಡಿವೆ. ಹೋಟೆಲ್ ನಿಂದ ಊಟ ಮಾಡಿ ಹೊರಗೆ…
  • August 02, 2025
    ಬರಹ: Ashwin Rao K P
    ತನ್ನ ಅಣತಿಯಂತೆ ನಡೆದುಕೊಳ್ಳುತ್ತಿಲ್ಲ ಎಂದು ಭಾರತದ ಆಮದಿನ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಆಡಳಿತ ಶೇ.೨೫ರಷ್ಟು ತೆರಿಗೆ ಅಸ್ತ್ರ ಪ್ರಯೋಗಿಸಿದೆ. ಜೊತೆಗೆ ರಷ್ಯಾದಿಂದ ಭಾರತವು ತೈಲ ಮತ್ತು ಶಸ್ತ್ರಾಸ್ತ್ರ ಖರೀದಿ…
  • August 02, 2025
    ಬರಹ: Shreerama Diwana
    " ಆದರ್ಶವೊಂದನ್ನು ಬೆನ್ನು ಹತ್ತುವುದು ಮನುಷ್ಯನಿಗೆ ಕ್ರಿಯಾಶೀಲತೆಯನ್ನು ಮತ್ತು ಸೊಗಸಾದ ನೈತಿಕ ಧೈರ್ಯವನ್ನು ನೀಡುತ್ತದೆ " - ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್. ಆದ್ದರಿಂದ...ಸಾವಿನ ಭಯದಿಂದ ತಪ್ಪು ಮಾಡುವುದು ಬಿಡಿ, ಸೋಲಿನ ಭಯದಿಂದ…
  • August 02, 2025
    ಬರಹ: ಬರಹಗಾರರ ಬಳಗ
    ನಾನು ಈ ಹಕ್ಕಿಯನ್ನು ಮೊತ್ತ ಮೊದಲನೆ ಬಾರಿಗೆ ನೋಡಿದ್ದು ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ.  ಅವತ್ತು ಸಂಜೆ ವಾಕಿಂಗ್‌ ಮಾಡುತ್ತಾ ರಸ್ತೆಯಲ್ಲಿ ಹೋಗುವ ಬದಲು ಕೆರೆ ಏರಿ ಮೇಲೆ ನಡೆದುಕೊಂಡು ಹೋಗ್ತಾ ಇದ್ದೆ. ಕೆರೆಯ ಒಂದು ಬದಿಯಲ್ಲಿ ನೀರು…
  • August 02, 2025
    ಬರಹ: ಬರಹಗಾರರ ಬಳಗ
    ಹೊರನಾಡು ಅನ್ನಪೂಣೇಶ್ವರಿ ದೇವಿ ಸನ್ನಿಧಿಯ ಹೆಬ್ಬಾಗಿಲಿನಂತಿರುವ ಕಳಸದಿಂದ ಕೇವಲ ಮೂರು ಕಿ.ಮೀ. ದೂರದಲ್ಲಿರುವ ಭದ್ರಾ ತೀರದ ಮನಮೋಹಕ, ರಮಣೀಯ ತಾಣ ಅಂಬಾತೀರ್ಥ. ಬಹಳ ಜನ ಪ್ರವಾಸಿಗರು ಸಾಮಾನ್ಯವಾಗಿ ಹೊರನಾಡು, ಶೃಂಗೇರಿಗಳನ್ನು ನೋಡಿಕೊಂಡು…
  • August 02, 2025
    ಬರಹ: ಬರಹಗಾರರ ಬಳಗ
    ಕವಿತೆ ಯೇ..... ಎಂದರೆ  ಅವ ಕವಿಯೇ ? ಅದೂ ಕಾಡು ಹರಟೆಯೇ ! *** ಮುಕ್ತಕ ಮನದೊಳಗೆ ಸವಿಯಿರಲಿ ಬೇಸರವು ಬರದಿರಲಿ
  • August 01, 2025
    ಬರಹ: Ashwin Rao K P
    ಜಗತ್ತಿನ ತಂತ್ರಜ್ಞಾನ ಕ್ಷೇತ್ರದಲ್ಲಿ ಒಂದು ಹೊಸ ಕ್ರಾಂತಿಯ ಚಿಗುರೊಡ್ಡಿದ ಯುವಕ, ಸ್ಯಾಮ್ ಆಲ್ಟ್‌ ಮನ್! (Samuel Harris Altman) ಕೃತಕ ಬುದ್ಧಿಮತ್ತೆಯ (AI) ಜಗತ್ತಿನಲ್ಲಿ ತನ್ನ ಛಾಪು ಮೂಡಿಸಿ, ಎಲ್ಲರ ಗಮನ ಸೆಳೆದಿರುವ ಈತ, ಒಬ್ಬ ಸಾಮಾನ್ಯ…
  • August 01, 2025
    ಬರಹ: Ashwin Rao K P
    ಕನ್ನಡ ಚಿತ್ರರಂಗದ ಸಾಹಿತಿ ಪ್ರಮೋದ್ ಮರವಂತೆ ಅವರ ಚೊಚ್ಚಲ ಕಾದಂಬರಿ ‘ತೊಂಡೆ ಚಪ್ಪರ’. ಈ ಕಾದಂಬರಿಯ ಬಗ್ಗೆ ಪ್ರಮೋದ್ ಮರವಂತೆ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ… ಬಾಲ್ಯದಲ್ಲಿ "ಬಾಲಮಂಗಳ", "ತುಂತುರು", "ಚಂಪಕ"ದಂತ ಬಣ್ಣಬಣ್ಣದ…
  • August 01, 2025
    ಬರಹ: Shreerama Diwana
    ಹರಕೆ ಮತ್ತು ಶಾಪ, ಜೊತೆಗೆ ನಿನ್ನೆಯ ನಾಗರ ಪಂಚಮಿ. ಎರಡೂ ನಮ್ಮ ನಡುವಿನ ಪ್ರಬಲ ನಂಬಿಕೆಗಳು. ಎರಡೂ ನಮ್ಮನ್ನು ಸಮಾಧಾನ ಪಡಿಸುವ ಮಾರ್ಗಗಳು. ನಮ್ಮ ಬೇಡಿಕೆಗಳ ಪೂರೈಕೆಗಾಗಿ ಹರಕೆಗಳು. ನಮ್ಮ ಶತ್ರುಗಳ ನಾಶಕ್ಕಾಗಿ ಶಾಪಗಳು. ಕಾಕತಾಳೀಯವಾಗಿ ನಮ್ಮ…
  • August 01, 2025
    ಬರಹ: ಬರಹಗಾರರ ಬಳಗ
    ಸತ್ಯ ಸುಮ್ಮನಾಗಿ ಬಿಟ್ಟಿದೆ. ಅದಕ್ಕೆ ತುಂಬಾ ಚೆನ್ನಾಗಿ ಗೊತ್ತಿದೆ. ತನ್ನನ್ನು ಯಾರೆಲ್ಲ ಬಳಸಿಕೊಳ್ಳುತ್ತಿದ್ದಾರೊ ಅವರು ಯಾರಿಗೂ ನಾನು ಸರಿಯಾಗಿ ಅರ್ಥ ಆಗಿಲ್ಲ. ಅವರವರು ಅವರವರಿಗೆ ಬೇಕಾದ ಹಾಗೆ ಅವರಿಗೆ ಉಪಯೋಗ ಆಗುವ  ಹಾಗೆ ನನ್ನನ್ನ…
  • August 01, 2025
    ಬರಹ: ಬರಹಗಾರರ ಬಳಗ
    ಸಸ್ಯಗಳು ಏಕೆ ಹಸಿರಾಗಿರುತ್ತವೆ ಎಂಬ ಬಗ್ಗೆ ಚರ್ಚಿಸಲು ಆರಂಭಿಸಿದ್ದೆವು. ಅದು ಒಂದೋ ಎರಡೋ ವಾರದಲ್ಲಿ ಮುಗಿಯುವ ಬದಲು ಸುದೀರ್ಘವಾಗಿ ಮುಂದುವರಿಯಿತು. ಇಲ್ಲಿ ಒಂದು ವಿಷಯ ಏನೆಂದರೆ ವಿಜ್ಞಾನದ ಯಾವುದೇ ಒಂದು ವಿಜ್ಞಾನದ ಶಾಖೆಯನ್ನು ಜಲ ನಿರೋಧಕ (…
  • August 01, 2025
    ಬರಹ: ಬರಹಗಾರರ ಬಳಗ
    ನೋವು ತುಂಬಿದ ಬದುಕಿಂದು ಕನಸುಗಳ ಕಟ್ಟುವುದೇ  ಗೆಳೆಯಾ ಸಾವುಗಳೆ ಕಂಡಿರುವ ಬಾಳಿನಲ್ಲಿ ನನಸುಗಳು ಹುಟ್ಟುವುದೇ ಗೆಳೆಯಾ   ಉಪ್ಪರಿಗೆ ಸಹವಾಸ ಸಾಕಾಯ್ತೊ  ಕಾರಣವು ಸರಿಯಿರದೊ ಏನೊ ತನುವೊಳಗೆ ಶೀಲವೇ ಕೈಜಾರುತ ಬಾಳನ್ನು ಮೆಟ್ಟುವುದೇ ಗೆಳೆಯಾ  …