ಒಂದು ಗಝಲ್
ಯುದ್ಧದ ಸಡಗರ,ಜಗವಿಂದು ಬೆಳಗಿರಲು ಬೇಕೆ
- Read more about ಒಂದು ಗಝಲ್
- Log in or register to post comments
ಯುದ್ಧದ ಸಡಗರ,ಜಗವಿಂದು ಬೆಳಗಿರಲು ಬೇಕೆ
265) ಮೂಲ ಹಾಡು : ಮೈ ಚಾಹತಾ ಹೂಂ ತುಜ ಕೋ ದಿಲ- ಓ - ಜಾನ್ ಕಿ ತರಾ 8
ನನ್ನ ಅನುವಾದ :
ನಾ ಬಯಸುವೆ ನಿನ್ನನು ಪ್ರಾಣದ ಹಾಗೆ
ಆವರಿಸಿರುವೆ ನೀ ಆಗಸದಂತೆ
266) ಮೂಲ ಹಾಡು : ಸುಹಾನೀ ರಾತ ಢಲ ಚುಕೀ
ನನ್ನ ಅನುವಾದ :
ಸೊಂಪಾದ ಹುಣ್ಣಿಮೆ ಕಳೆದ್ಹೋಯ್ತು
ನಾ ಅರಿಯೆ ನೀ ಎಂದು ಬರುವೆ
267) ಮೂಲ ಹಾಡು : ತುಮ್ ಪಾಸ ಆಯೆ ಯೂ ಮುಸ್ಕುರಾಯೆ
ನನ್ನ ಅನುವಾದ :
ನೀ ಬಳಿಗೆ ಬಂದೆ
ಮುಗುಳು ನಗೆಯ ಬೀರಿ
ಏನೇನೊ ಕನಸು
ನನ್ನಲ್ಲಿ ತಂದೆ
ನನ್ನದೆಯೋ ಈಗ
ಮಲಗಿಲ್ಲ ಎದ್ದಿಲ್ಲ
ಮಾಡುವುದು ಏನು?
ಆಗುತ್ತಿದೆ ಏನು?
ಜಮ್ಮು-ಕಾಶ್ಮೀರದ ಪಹಲ್ಗಾಂ ಭಯೋತ್ಪಾದಕ ದಾಳಿಯ ನಂತರ ಭಾರತ ಹಾಗೂ ಪಾಕಿಸ್ತಾನ ನಡುವೆ ಆರಂಭವಾಗಿದ್ದ ಯುದ್ಧವನ್ನು ಅಂತ್ಯಗೊಳಿಸಿದ್ದೇ ನಾನು ಎಂದು ಒಂದಲ್ಲ, ಎರಡಲ್ಲ ಬರೋಬ್ಬರಿ ೧೫ ಬಾರಿ ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈಗ ಏಕಾಏಕಿ ಉಲ್ಟಾ ಹೊಡೆದಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಎರಡೂ ದೇಶಗಳೇ ಈ ಸಂಘರ್ಷವನ್ನು ಬಗೆಹರಿಸಿಕೊಂಡಿವೆ ಎಂಬುದು ಅವರ ಹೊಸ ಹೇಳಿಕೆ.
ಜೂನ್ 21, ಅಂತರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಯೋಗ ಮತ್ತು ಧ್ಯಾನದ ಪರಿಕಲ್ಪನೆಯ ಸುತ್ತ ಒಂದಷ್ಟು ಅನಿಸಿಕೆಗಳು.
255) ಮೂಲ ಹಾಡು : ಟಿಪ ಟಿಪ ಬರಸಾ ಪಾನೀ
ನನ್ನ ಅನುವಾದ :
ಟಪ ಟಪ ಬೀಳಲು ಹನಿ ತಾನು
ನೀರಿಗೂ ಬಿದ್ದಿತು ಬೆಂಕಿ
ಹೃದಯಕೆ ಬಿದ್ದಿತು ಬೆಂಕಿಯು ನೋಡು
ಕಾಡಿತು ನಿನ್ನಯ ನೆನಪು
256) ಮೂಲ ಹಾಡು : ಮುಹಬ್ಬತ್ ಕೀ ನಹೀ
ನನ್ನ ಅನುವಾದ :
ನಾ ಪ್ರೀತಿ ಮಾಡಲಿಲ್ಲ
ಪ್ರೀತಿ ಆಗೇ ಬಿಡ್ತು
257) ಮೂಲ ಹಾಡು : ತುಮ ಬಿನ್ ಜೀವನ್ ಕೈಸೇ ಬೀತಾ
ನನ್ನ ಅನುವಾದ :
ನಿನ್ನ ವಿನಾ ಕಳೆಯಿತು ಹೇಗೆನ್ನ ಬಾಳು
ಎನ್ನ ಹೃದಯವ ನೀ ಕೇಳು
258) ಮೂಲ ಹಾಡು : ಆಸಮಾಂ ಪೆ ಹೈ ಖುದಾ
ನನ್ನ ಅನುವಾದ :
ಬಾನಿನಲ್ಲಿ ದೇವನು
ಭೂಮಿ ಮೇಲೆ ನಾವ್ಗಳು
ಆತ ಇತ್ತೀಚೆಗೆ ಈ ಕಡೆ
ಕಡಿಮೆ ನೋಡುವ
ಅಪ್ಪ ಅಮ್ಮ ನೀವಿಬ್ಬರೂ ಯಾಕೆ ನನ್ನನ್ನ ಇನ್ನೊಬ್ಬರ ಹಾಗೆ ಇರೋದ್ದಕ್ಕೆ ಬಯಸ್ತೀರಾ? ನಾನು ನಾನಾಗಿರೋದು ಯಾವಾಗ? ಅಂಕ ತೆಗೆಯುವುದಕ್ಕೆ ವೇದಿಕೆಯ ಮೇಲೆ ನಿಂತು ಮಿಂಚುವುದಕ್ಕೆ ಹೆಚ್ಚು ಹೆಚ್ಚು ಪ್ರಶಸ್ತಿಗಳನ್ನ ಮನೆಗೆ ತರುವುದಕ್ಕೆ ಹೀಗೆ ನಿಮ್ಮ ಪಟ್ಟಿಗಳು ಬೆಳೀತಾನೆ ಹೋಗ್ತಾ ಇವೆ. ಎಲ್ಲವನ್ನು ನನ್ನೊಬ್ಬನಿಂದ ಮಾಡಿಸುವುದಕ್ಕೆ ಪ್ರಯತ್ನ ಯಾಕೆ?
‘ಶಿರಾ' ತುಮಕೂರಿನಿಂದ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 50 ಕಿ.ಮೀ. ದೂರದಲ್ಲಿ ಪಶ್ಚಿಮದಲ್ಲಿದೆ. ಇದು ತಾಲ್ಲೂಕು ಕೇಂದ್ರವಾಗಿದೆ. ರತ್ನಗಿರಿಯ ರಂಗಪ್ಪನಾಯಕನಿಂದ ಈ ಊರು ಹಾಗೂ ಕೋಟೆಗಳು ಕಟ್ಟಲ್ಪಟ್ಟವೆಂದು ತಿಳಿದು ಬರುತ್ತದೆ. 1686ರಲ್ಲಿ ಮೊಗಲರ ವಶವಾದಾಗ ಮೊಗಲರ ಸೈನ್ಯದ ಕೇಂದ್ರವಾಗಿದ್ದಿತ್ತು.
ಮುಸ್ಸಂಜೆ ಹೊತ್ತಿನಲಿ
ನೂರಾ ಒಂದು ಡಾಲ್ಮೇಷಿಯನ್ಸ್