ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಹಾ ಯೋಗಿನಿ

ಪುಸ್ತಕದ ಲೇಖಕ/ಕವಿಯ ಹೆಸರು
ಹಿಂದಿ ಮೂಲ: ಸುರೇಶ್ ಸೋಮಪುರ, ಕನ್ನಡಕ್ಕೆ: ಡಾ. ಎಂ ವಿ ನಾಗರಾಜರಾವ್
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ, ೧೮೦.೦೦, ಮುದ್ರಣ: ೨೦೨೪

“ಇದೊಂದು ರೋಚಕ ಕತೆ. ಕೇವಲ ರೋಚಕ ಕತೆ ಮಾತ್ರವಲ್ಲ ಸತ್ಯ ಕತೆ. ಲೇಖಕ ಸುರೇಶ ಸೋಮಪುರ ಸ್ವತಃ ಕರ್ಣ-ಪಿಶಾಚಿನಿಯನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲು ಮನೆ-ಮಠ, ಹೆಂಡತಿ-ಮಕ್ಕಳು, ಬಂಧುಗಳು ಎಲ್ಲರನ್ನೂ ಬಿಟ್ಟು ದೀದಿ ಅಂಬಿಕಾದೇವಿಯ ಸಹಾಯದಿಂದ ಶ್ರೀ ಚೈತನ್ಯಾನಂದರನ್ನು ಭೇಟಿಯಾಗುತ್ತಾರೆ. ಅವರ ಮಾರ್ಗದರ್ಶನದಲ್ಲಿ ತಂತ್ರ-ಮಂತ್ರ, ಶವಸಾಧನೆ ಇತ್ಯಾದಿ ನಡೆಸುತ್ತಾರೆ.

ಸಂವಿಧಾನ ಎನ್ನುವುದು ಬಾಬಾ ಸಾಹೇಬ್ ನೀಡಿದ ನೆರಳು

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ  ಅವರ ವ್ಯಕ್ತಿತ್ವ ಮತ್ತು ಸಾಧನೆ ನೆನಪು ಮಾಡಿಕೊಳ್ಳುವ  ಒಂದು ಸಣ್ಣ ಪ್ರಯತ್ನ. ಸಂವಿಧಾನ, ಬಾಬಾ ಸಾಹೇಬ್ ನೀಡಿದ ನೆರಳು ಎನ್ನಲು ಕಾರಣ.

Image

ಸ್ಟೇಟಸ್ ಕತೆಗಳು (ಭಾಗ ೧೨೯೧) - ತಪ್ಪಲ್ಲವೇ?

ನೀನು ಯಾಕೆ ಹೀಗಾದೆ ನಿನಗೆ ಈ ಬುದ್ಧಿಯನ್ನ ನಾನು ಮನೆಯಲ್ಲಿ ಕಲಿಸಿಲ್ಲ ಆದರೂ ನೀನು ಮಾಡಿದ್ದು ಸರಿಯಾ. ನಿನ್ನ ಕಣ್ಣ ಮುಂದೆ ನಿನ್ನ ಮನಸ್ಸಿಗೆ ಇಷ್ಟವಾದವರು ಸಿಕ್ಕಿದ್ದಾರೆ ಅನ್ನುವ ಕಾರಣಕ್ಕೆ ಒಬ್ಬರನ್ನ ಪ್ರೀತಿಸಿದ್ದೀಯ.

Image

ಅಭಿವೃದ್ಧಿ ಎಂದರೆ...

ಜನಸಂಖ್ಯೆಯ ಆಧಾರದಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದರೆ ಆ ದೇಶ ಇನ್ನೂ ಅಭಿವೃದ್ಧಿಯ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿಲ್ಲಾ ಎಂದೇ ಹೇಳಬೇಕು. ಆಧುನಿಕತೆ ಬೆಳೆದಂತೆ ಅಪರಾಧಗಳು ಹೆಚ್ಚಾಗುತ್ತಿದ್ದರೆ ಆ ದೇಶದ ಅಭಿವೃದ್ಧಿಯ ದಾರಿ ತಪ್ಪಾಗಿದೆ ಎಂದೇ ಭಾವಿಸಬೇಕು.

Image

ಸ್ಟೇಟಸ್ ಕತೆಗಳು (ಭಾಗ ೧೨೯೦) - ಮಗಳೇ ನೆನಪಿರಲಿ…

ಮಗಳೇ ನನ್ನ ಮಾತನ್ನು ಸರಿಯಾಗಿ ಕೇಳು. ಜಗತ್ತಲ್ಲಿ ಕಣ್ಣು ಮುಚ್ಚಿ ನಂಬುವುದಕ್ಕೆ ಯಾರನ್ನು ಸಾಧ್ಯವಿಲ್ಲ.

Image

ಬೆಳಕಿಗೇಕೆ ಬಣ್ಣ?

ನಾವು ಕಣ್ಣಿನ ಒಳಗಡೆ ಬಣ್ಣದ ಲೋಕದ ಬಗ್ಗೆ ಮಾತಾಡುತ್ತಿದ್ದೆವು. ಕೇವಲ ಮೂರು ರೀತಿಯ ಕೋನ್ ಗಳು ಸಂಶ್ಲೇಷಿಸುವ ದೃಷ್ಟಿಯನ್ನು ನಾವು ತ್ರಿವರ್ಣ ದೃಷ್ಟಿ ಅಂತ ಏನೋ ಕರೆಯುತ್ತೇವೆ. ಆದರೆ ನಾವು ನೋಡುವ ಬಣ್ಣಗಳು ಒಂದೂವರೆ ಲಕ್ಷಕ್ಕೂ ಅಧಿಕ ಎಂಬುದು ನಮಗೆ ಕಣ್ಣಿನ ಮತ್ತು ಮೆದುಳಿನ ಸಾಮರ್ಥ್ಯದ ಅಗಾಧತೆಯನ್ನು ನಾವು ಕಲ್ಪಿಸಿಕೊಂಡು ಹೆಮ್ಮೆಪಡಬೇಕಾಗಿದೆ. ಆದರೆ ಈ ಬಣ್ಣಗಳು ಎಲ್ಲಿಂದ ಬರುತ್ತವೆ?

Image

ಮಕ್ಕಳಿಗೆ ರಜೆಯನ್ನು ಆನಂದಿಸಲು ಬಿಡಿ

ಈ ಬೇಸಿಗೆಯ ರಜೆಯಲ್ಲಿ ಮನೆಯಲ್ಲೇ ಇರುವ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸ, ಮಾನಸಿಕ ಆರೋಗ್ಯ ಇತ್ಯಾದಿಗಳ ಬಗ್ಗೆ ಟಿವಿಯಲ್ಲಿ, ಪೇಪರಿನಲ್ಲಿ, ವಾಟ್ಸಪ್ಪು ಮೊದಲಾದ ಜಾಲ ತಾಣಗಳಲ್ಲಿ ತಜ್ಞರು ಎಂದು ಕರೆಸಿಕೊಂಡವರು ಹಾಕುವ ಲೇಖನಗಳನ್ನು ಓದಿ ಅದೆಷ್ಟೋ ತಂದೆ ತಾಯಿಯರಿಗೆ ತಲೆ ಕೆಟ್ಟುಹೋಗಿದೆ ಪಾಪ. ಯಾರೂ ಕೂಡಾ ಈ ಕುರಿತು ಅತಿಯಾಗಿ ಚಿಂತಿಸಬೇಕಾದ ಅಗತ್ಯ ಇಲ್ಲ. ಇದು ಆ ಮಕ್ಕಳಿಗೆ ರಜೆಯ ಸಮಯ.

Image