ಎಲ್ಲ ಪುಟಗಳು

ಲೇಖಕರು: jaykumarhs
ವಿಧ: ಚರ್ಚೆಯ ವಿಷಯ
May 28, 2007
ಬಹು ಕೋಟಿ ಛಾಪಾ ಕಾಗದ ಹಗರಣಯಾದಿಯಾಗಿ ಇತ್ತೀಚಿನ ಗಂಭೀರ ಅಪರಾಧ ಪ್ರಕರಣಗಳೆಲ್ಲದರಲ್ಲೂ ಮಂಪರು ಪರೀಕ್ಷೆ ಮತ್ತು ಸಂಬಂಧಿಸಿದ ಇತರೆ ಪರೀಕ್ಷೆಗಳನ್ನು ಭಾರತದಲ್ಲಿನ ಅಪರಾಧ ವಿಚಾರಣಾ ಸಂಸ್ಥೆಗಳು ವ್ಯಾಪಕವಾಗಿ ಬಳಸಲು ಯತ್ನಿಸುತ್ತಿವೆ. ಸತ್ಯವನ್ನು ಹೊರಗೆಳೆಯಲು ಮತ್ತು ಸಾಕ್ಷಿ ಸಂಗ್ರಹಣೆಗಾಗಿ ಹಲವಾರು ವೈಜ್ಞಾನಿಕ ಪರೀಕ್ಷೆಗಳನ್ನು ಅಪರಾಧಿಗಳ ಮೇಲೆ ನಡೆಸಲಾಗುತ್ತದೆ. ಅವುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಜನಪ್ರಿಯಗೊಂಡಿರುವ ಪರೀಕ್ಷೆಗಳೆಂದರೆ: 1) ಪಾಲಿಗ್ರಾಫ್ ಅಥವಾ ಸುಳ್ಳು ಪತ್ತೆ ಹಚ್ಚುವ…
ಲೇಖಕರು: jaykumarhs
ವಿಧ: Basic page
May 28, 2007
ವಿಶ್ವದಾದ್ಯಂತ ತನ್ನ ಹಿತಾಸಕ್ತಿಗಾಗಿ ಬಂಡುಕೋರರಿಗೆ, ಭಯೋತ್ಪಾದಕರಿಗೆ ಒಂದಿಲ್ಲೊಂದು ಹಂತದಲ್ಲಿ ಬೆಂಬಲ ನೀಡುತ್ತಿರುವ ಹಾಗೂ ಜಾಗತಿಕ ಬಂಡವಾಳಶಾಹಿಗಳಿಗೆ ವಿಶ್ವ ನಾಯಕತ್ವ ನೀಡುತ್ತಿರುವ ಅಮೇರಿಕಾವು ಮಾಲಿನ್ಯಕೋರ ಖಾಸಗಿ ಕಂಪನಿಗಳಿಗೂ ಅಂತಹುದೇ ಪರಿಸರ-ವಿರೋಧಿ ನಾಯಕತ್ವವನ್ನು ನೀಡುತ್ತಿದೆ. ಏರುತ್ತಿರುವ ಜಾಗತಿಕ ತಾಪಮಾನ: ಭೂಮಿಯ ತಾಪಮಾನವು ಜಾಗತಿಕ ಮಟ್ಟದಲ್ಲಿ ಸತತವಾಗಿ ಏರುತ್ತಲೇ ಇದೆ. ಕೈಗಾರಿಕಾ ಚಟುವಟಿಕೆಗಳಿಂದ ಬಿಡುಗಡೆಯಾಗುವ ಮಲಿನಕಾರಕ ಅನಿಲಗಳು ವಾತಾವರಣದೊಳಗೆ ಸೇರಿ ಭೂಮಿಯ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
May 28, 2007
ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ಈ ಪುಸ್ತಕದಲ್ಲಿ ತುಳು ಭಾಷೆಗೆ ಅನುವಾದಿತ ಪುರಂದರದಾಸರ ಕೆಲವು ಕೀರ್ತನೆಗಳಿವೆ . ಪುಸ್ತಕಕ್ಕಾಗಿ ಇಲ್ಲಿ ಕ್ಲಿಕ್ಕಿಸಿ . http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=5010010007402    
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
May 28, 2007
ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ಈ ಪುಸ್ತಕದಲ್ಲಿ ತುಳು ಭಾಷೆಗೆ ಅನುವಾದಿತ ಪುರಂದರದಾಸರ ಕೆಲವು ಕೀರ್ತನೆಗಳಿವೆ . ಪುಸ್ತಕಕ್ಕಾಗಿ ಇಲ್ಲಿ ಕ್ಲಿಕ್ಕಿಸಿ . http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=5010010007402    
ಲೇಖಕರು: prapancha
ವಿಧ: ಚರ್ಚೆಯ ವಿಷಯ
May 28, 2007
ಓಹೋ ಕನ್ನಡದವ್ರಾ? ಈ ಪ್ರಶ್ನೆಯನ್ನ ಸಾಮಾನ್ಯವಾಗಿ ನೀವು ಎಲ್ಲಿ ಕೇಳಿರುತ್ತೀರಿ? ಹೊರ ರಾಜ್ಯದಲ್ಲೋ, ಹೊರ ದೇಶದಲ್ಲೋ?. ಆದರೆ ಕಳೆದ ಒ೦ದು ವಾರದಿ೦ದ ಈ ಪ್ರಶ್ನೆ ನನಗೆ ಸ್ವಲ್ಪಮಟ್ಟಿನ ಬೇಸರ ತ೦ದುಕೊಟ್ಟಿದೆ, ಯಾಕ೦ದ್ರೆ ಈ ಪ್ರಶ್ನೆಯನ್ನ ನಾನು ಕೇಳಿದ್ದು ನಮ್ಮದೇ ಆದ ಬೆ೦ಗಳೂರಿನಲ್ಲಿ. ಒ೦ದು ಸಾರಿಯಾಗಿದ್ದರೆ ಅಷ್ಟೊ೦ದು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ, ಒ೦ದೆ ವಾರದಲ್ಲಿ ಎರಡು ಮೂರು ಬಾರಿ ಈ ಪ್ರಶ್ನೆಯನ್ನ ಎದುರಿಸಬೇಕಾಯಿತು. ನಾನು ಬೆ೦ಗಳೂರಿನ ಹೊಸೂರು-ಸರ್ಜಾಪುರ(ಎಚ್.ಎಸ್.ಆರ್)…
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
May 28, 2007
ಪಿಷ್ಟವನ್ನು ಬಳಸಿ ವಾಹನ ಓಡಿಸಬಹುದೇ? ನೆಟ್‍ನೋಟ ಅಂಕಣ ಓದಿ: http://vijaykarnatakaepaper.com/svww_zoomart.php?Artname=20070528a_008101002&ileft=369&itop=33&zoomRatio=130&AN=20070528a_008101002 ಮುಂದಿನ ದಿನಗಳು ಹೇಗಿರಬಹುದು ಎಂದು ನಿಮಗನಿಸುತ್ತದೆ. ಬರೆಯಿರಿ.
ವಿಧ: Basic page
May 28, 2007
ಕತೆ ಹೇಳೋದು, ಕೇಳೋದು ಕಲೆ ಅಂತಾರೆ. ಕತೆ ಕಟ್ಟೋದು, ಕುಟ್ಟೋದು ಸಹಾ ಕಲೇನೇ ಅಲ್ವಾ? ಕೇಳುವವರಿದ್ದರೆ ಅವರ ಕಥೆನೇ ಮುಗಿಸಿಬಿಡೋ ಕತೆಗಾರರಿಗೆ ನಮ್ಮಲ್ಲಿ ‘ಪಂಚು’ ಅಂತ ಹೆಸರು. ಈ ಪಂಚುಗಳ ಕತೆ ಹೇಳುವ ಶೈಲಿ ಸಮ್ಮೋಹಕ. ಇವರು ಒಳ್ಳೆ ಟೈಮ್ ಪಾಸ್ ಐಟಮ್ಗಳು. ಸುಳ್ಳು ಇವರ ಕತೆಗಳ ಜೀವ, ಅತಿಶಯೋಕ್ತಿಯೇ ಉಸಿರು. ಆದರೆ ತಮ್ಮ ಭಯಂಕರ ಕಲ್ಪನಾಶಕ್ತಿಯಿಂದಾಗಿ ಆ ಕತೆಗಳಿಗೆ ಅದ್ಭುತ ರಂಜನೀಯತೆಯನ್ನೊದಗಿಸಿಬಿಡುತ್ತಾರೆ. ಮಜಾ ಅಂದರೆ ಇವರು ಹೇಳುವ ಕತೆಗಳಲ್ಲಿ ಇವರೇ ನಾಯಕರು. ತನ್ನ ಮಹಾತ್ಮೆಯನ್ನು ತಾನೇ…
ವಿಧ: ಬ್ಲಾಗ್ ಬರಹ
May 28, 2007
ಕತೆ ಹೇಳೋದು, ಕೇಳೋದು ಕಲೆ ಅಂತಾರೆ. ಕತೆ ಕಟ್ಟೋದು, ಕುಟ್ಟೋದು ಸಹಾ ಕಲೇನೇ ಅಲ್ವಾ? ಕೇಳುವವರಿದ್ದರೆ ಅವರ ಕಥೆನೇ ಮುಗಿಸಿಬಿಡೋ ಕತೆಗಾರರಿಗೆ ನಮ್ಮಲ್ಲಿ ‘ಪಂಚು’ ಅಂತ ಹೆಸರು. ಈ ಪಂಚುಗಳ ಕತೆ ಹೇಳುವ ಶೈಲಿ ಸಮ್ಮೋಹಕ. ಇವರು ಒಳ್ಳೆ ಟೈಮ್ ಪಾಸ್ ಐಟಮ್ಗಳು. ಸುಳ್ಳು ಇವರ ಕತೆಗಳ ಜೀವ, ಅತಿಶಯೋಕ್ತಿಯೇ ಉಸಿರು. ಆದರೆ ತಮ್ಮ ಭಯಂಕರ ಕಲ್ಪನಾಶಕ್ತಿಯಿಂದಾಗಿ ಆ ಕತೆಗಳಿಗೆ ಅದ್ಭುತ ರಂಜನೀಯತೆಯನ್ನೊದಗಿಸಿಬಿಡುತ್ತಾರೆ. ಮಜಾ ಅಂದರೆ ಇವರು ಹೇಳುವ ಕತೆಗಳಲ್ಲಿ ಇವರೇ ನಾಯಕರು. ತನ್ನ ಮಹಾತ್ಮೆಯನ್ನು ತಾನೇ…
ಲೇಖಕರು: jaiguruji
ವಿಧ: ಬ್ಲಾಗ್ ಬರಹ
May 28, 2007
ಇವತ್ತಿನ ಪತ್ರಿಕೆಗಳಲ್ಲಿಯ ವರದಿಯನ್ನು ನೋಡಿದರೆ ಯಾಕೋ ಅನಂತಮೂರ್ತಿ ಮತ್ತವರ ಪಟಾಲಂನ ಉಪದ್ವ್ಯಾಪತನ ಅತಿಯಾಯಿತು ಅನಸತದ. ಅಲ್ಲಿಯ ಭಾಷೆಯನ್ನು ನೋಡಿದರ (ಉದಾ : "ಬಾಡಿಗೆ ಹಂತಕ", "ಹಾಸಿಗೆ ವಿಷಯ", "’ಆವರಣ’ದ ಮಾರಾಟ ಮತ್ತು ಜನಪ್ರಿಯತೆ ಕಂಡು ದಿಗಿಲು!" ಇತ್ಯಾದಿ) ಯಾಕೋ ಎಂದಿನದೋ ಸಿಟ್ಟನ್ನ ಇಂದ ಕಾರಕೊಂಡಾರ ಅನಸಲಿಕ್ಕತ್ತೇದ. ಮೂರ್ತಿಯವರ ಈ ವೈರತ್ವ, ದ್ವೇಷದ ಬೇರುಗಳನ್ನು ಭಿತ್ತಿಯಲ್ಲಿನ್ನೂ ಓದಬಹುದು.. ಆದ್ರ ಯಾಕೋ ಸುದ್ದಿ ಓದಿದ ಮ್ಯಾಲೆ "ಥತ್..ಎಲ್ಲೀಗಿ ಬಂತು..ಕನ್ನಡ ಸಾಹಿತ್ಯ"…
ಲೇಖಕರು: jaiguruji
ವಿಧ: ಬ್ಲಾಗ್ ಬರಹ
May 28, 2007
ಇವತ್ತಿನ ಪತ್ರಿಕೆಗಳಲ್ಲಿಯ ವರದಿಯನ್ನು ನೋಡಿದರೆ ಯಾಕೋ ಅನಂತಮೂರ್ತಿ ಮತ್ತವರ ಪಟಾಲಂನ ಉಪದ್ವ್ಯಾಪತನ ಅತಿಯಾಯಿತು ಅನಸತದ. ಅಲ್ಲಿಯ ಭಾಷೆಯನ್ನು ನೋಡಿದರ (ಉದಾ : "ಬಾಡಿಗೆ ಹಂತಕ", "ಹಾಸಿಗೆ ವಿಷಯ", "’ಆವರಣ’ದ ಮಾರಾಟ ಮತ್ತು ಜನಪ್ರಿಯತೆ ಕಂಡು ದಿಗಿಲು!" ಇತ್ಯಾದಿ) ಯಾಕೋ ಎಂದಿನದೋ ಸಿಟ್ಟನ್ನ ಇಂದ ಕಾರಕೊಂಡಾರ ಅನಸಲಿಕ್ಕತ್ತೇದ. ಮೂರ್ತಿಯವರ ಈ ವೈರತ್ವ, ದ್ವೇಷದ ಬೇರುಗಳನ್ನು ಭಿತ್ತಿಯಲ್ಲಿನ್ನೂ ಓದಬಹುದು.. ಆದ್ರ ಯಾಕೋ ಸುದ್ದಿ ಓದಿದ ಮ್ಯಾಲೆ "ಥತ್..ಎಲ್ಲೀಗಿ ಬಂತು..ಕನ್ನಡ ಸಾಹಿತ್ಯ"…