ವಿಧ: ಪುಸ್ತಕ ವಿಮರ್ಶೆ
January 08, 2022
ಕನ್ನಡದಲ್ಲಿ ಲೇಖಕ-ಪ್ರಕಾಶಕ-ಓದುಗರ ನಡುವೆ ಗಾಢ ಸಂಬಂಧವನ್ನು ಏರ್ಪಡಿಸುತ್ತಾ, ಶ್ರೀಸಾಮಾನ್ಯರಲ್ಲಿ ಉತ್ತಮ ವಾಚನಾಭಿರುಚಿಯನ್ನು ಹಾಗೂ ಪುಸ್ತಕ ಪ್ರೀತಿಯನ್ನು ಮೂಡಿಸುತ್ತಾ ರಾಜ್ಯಾದ್ಯಂತ ಓದುಗರಿಗೆ ಒಳ್ಳೆಯ ಪುಸ್ತಕಗಳು ಸುಲಭ ಬೆಲೆಯಲ್ಲಿ ದೊರೆಯುವಂಥ ಸ್ಥಾಯೀ ವ್ಯವಸ್ಥೆಯೊಂದನ್ನು ರೂಪಿಸಿ, ಕನ್ನಡ ಪುಸ್ತಕೋದ್ಯಮವನ್ನು ಜನಪರವಾಗಿ ಮತ್ತು ಧೃಢವಾಗಿ ಬೆಳೆಸುವ ಉದ್ದೇಶದಿಂದ ‘ಕನ್ನಡ ಪುಸ್ತಕ ಪ್ರಾಧಿಕಾರ' ಎಂಬ ದೀರ್ಘಕಾಲಿಕ ಯೋಜನೆಯೊಂದನ್ನು ಸರ್ಕಾರವು ರೂಪಿಸಲು ಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ…
ವಿಧ: ಪುಸ್ತಕ ವಿಮರ್ಶೆ
January 08, 2022
ಕನ್ನಡ ಸಾಹಿತ್ಯ-ಸಂಸ್ಕೃತಿ ಕ್ಷೇತ್ರದ ಪ್ರಮುಖರಲ್ಲಿ ದೇವುಡು ನರಸಿಂಹ ಶಾಸ್ತ್ರಿಗಳೂ ಒಬ್ಬರು. ಭಾರತೀಯ ಪರಂಪರೆಯನ್ನೂ ಶಾಸ್ತ್ರಸಾಹಿತ್ಯವನ್ನೂ ವೇದಾಂತವನ್ನೂ ಅವರಂತೆ ಸಾಹಿತ್ಯಗಳ ಮೂಲಕ ಜನಸಾಮಾನ್ಯರಿಗೆ ಪರಿಚಯಿಸಿದವರು ವಿರಳ. ಅವರ ಮೂರು ಮಹತ್ವದ ಕೃತಿಗಳಾದ ಮಹಾದರ್ಶನ, ಮಹಾಬ್ರಾಹ್ಮಣ, ಮಹಾಕ್ಷತ್ರಿಯಗಳನ್ನು ಕುರಿತು ನಾವೆಲ್ಲ ಕೇಳಿಯೇ ಇದ್ದೇವೆ. ಅವರ ಮಯೂರ ಕಾದಂಬರಿಯೇ ಸಿನೆಮಾ ಆಗಿ, ಮನೆಮನೆಗೂ ತಲಪಿದ್ದು ಇತಿಹಾಸ. ಇವುಗಳಲ್ಲದೆ ಅವರು ಹಲವಾರು ಸಾಮಾಜಿಕ, ಮನೋವೈಜ್ಞಾನಿಕ, ಐತಿಹಾಸಿಕ…
ವಿಧ: ಪುಸ್ತಕ ವಿಮರ್ಶೆ
January 07, 2022
ಅಮೀಶ್ ಅವರ ರಾಮಚಂದ್ರ ಸರಣಿಯ ಎರಡನೇ ಭಾಗವೇ ‘ಮಿಥಿಲೆಯ ವೀರವನಿತೆ -ಸೀತೆ'. ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದವರು ದುಷ್ಯಂತ ಇವರು. ಮೊದಲ ಭಾಗದ ಅನುವಾದ ಮಾಡಿದ ಅನುವಾದಕರನ್ನು ಕೈಬಿಟ್ಟು ಹೊಸ ಅನುವಾದಕರನ್ನು ಪ್ರಕಾಶಕರು ಹುಡುಕಿದ್ದಾರೆ. ಮೊದಲ ಭಾಗದ ಅನುವಾದ ಬಹಳ ಕಳಪೆಯಾಗಿತ್ತು. ಆದರೆ ಎರಡನೇ ಭಾಗದ ಅನುವಾದ ಪರವಾಗಿಲ್ಲ ಎನಿಸುವಂತಿದೆ.
ಪುಸ್ತಕದ ಬೆನ್ನುಡಿಯಲ್ಲಿ “ಭಾರತ ಇಂದು ಒಡಕು, ಭಿನ್ನಾಭಿಪ್ರಾಯ, ಪ್ರತಿಭಟನೆ ಮತ್ತು ಬಡತನಗಳಿಂದ ಆವೃತವಾಗಿದೆ. ಜನ ತಮ್ಮನಾಳುವವರನ್ನು…
ವಿಧ: ಪುಸ್ತಕ ವಿಮರ್ಶೆ
January 05, 2022
"ರಾ. ಕು.” ಕಾವ್ಯನಾಮದಲ್ಲಿ ಬರೆಯುವ ಆರ್. ವಿ. ಕುಲಕರ್ಣಿ ಅವರ ಲಲಿತ ಪ್ರಬಂಧಗಳ ಮೊದಲ ಸಂಕಲನ ಇದು. ಇದರ ಸಂಪಾದಕರು ಲಲಿತ ಪ್ರಬಂಧಗಳ ಬಗ್ಗೆ ಹೀಗೆ ಬರೆದಿದ್ದಾರೆ: “ಈ ಪ್ರಬಂಧದ ಜಾತಿ ಹೊರ ಜಗತ್ತಿನೊಡನೆ ಅತ್ಯಂತ ನಿಕಟ ಸಂಬಂಧವನ್ನಿಟ್ಟುಕೊಂದು ಬೆಳೆಯಬೇಕಾದದ್ದಿರುತ್ತದೆ. ಪತ್ರಿಕಾ ವ್ಯವಸಾಯಿಯೊಬ್ಬನನ್ನು ಬಿಟ್ಟರೆ ಸಾಹಿತ್ಯದಲ್ಲಿ ಪ್ರಬಂಧಕಾರನಷ್ಟು ಸಮೀಪದಲ್ಲಿ ಜೀವನವನ್ನು ಸಂದರ್ಶಿಸುವ ವ್ಯಕ್ತಿ ಬೇರೊಬ್ಬನಿರಲಾರನು. ಅಂತೆಯೇ ಇಂಥ ಬರವಣಿಗೆಗೆ ಬಂದೊದಗುವ ಗಂಡಾಂತರ ತೀರ ದೊಡ್ಡದಾಗಿರುತ್ತದೆ…
ವಿಧ: ಪುಸ್ತಕ ವಿಮರ್ಶೆ
January 04, 2022
ಖ್ಯಾತ ಆಂಗ್ಲ ಲೇಖಕರಾದ ಅಮೀಶ್ ತ್ರಿಪಾಠಿ ಅವರ ರಾಮಚಂದ್ರ ಸರಣಿಯ ಮೊದಲ ಪುಸ್ತಕವೇ ‘ಇಕ್ಷ್ವಾಕು ಕುಲತಿಲಕ' (Scion of Ikshvaku). ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಬಿ.ಕೆ.ಎಸ್. ಮೂರ್ತಿ ಇವರು. ಶಿವ ಸರಣಿಯ ಮೂರು ಪುಸ್ತಕಗಳನ್ನು (ಮೆಲೂಹದ ಮೃತ್ಯುಂಜಯ, ನಾಗ ರಹಸ್ಯ, ವಾಯುಪುತ್ರರ ಶಪಥ - ಅನುವಾದ: ಎಸ್.ಉಮೇಶ್) ಈಗಾಗಲೇ ಕನ್ನಡದಲ್ಲಿ ಓದಿರುತ್ತೀರಿ. ಪೌರಾಣಿಕ ಪಾತ್ರಗಳನ್ನು ಈಗಿನ ಕಾಲಕ್ಕೆ ಸೂಕ್ತವಾಗುವಂತೆ ಮಾರ್ಪಾಡು ಮಾಡಿ ಮೂಲ ಉದ್ದೇಶಕ್ಕೆ, ಕಥೆಗೆ ಚ್ಯುತಿಯಾಗದಂತೆ…
ವಿಧ: ಪುಸ್ತಕ ವಿಮರ್ಶೆ
January 01, 2022
ಕನ್ನಡದಲ್ಲಿ ಲೇಖಕ-ಪ್ರಕಾಶಕ-ಓದುಗರ ನಡುವೆ ಗಾಢ ಸಂಬಂಧವನ್ನು ಏರ್ಪಡಿಸುತ್ತಾ, ಶ್ರೀಸಾಮಾನ್ಯರಲ್ಲಿ ಉತ್ತಮ ವಾಚನಾಭಿರುಚಿಯನ್ನು ಹಾಗೂ ಪುಸ್ತಕ ಪ್ರೀತಿಯನ್ನು ಮೂಡಿಸುತ್ತಾ ರಾಜ್ಯಾದ್ಯಂತ ಓದುಗರಿಗೆ ಒಳ್ಳೆಯ ಪುಸ್ತಕಗಳು ಸುಲಭ ಬೆಲೆಯಲ್ಲಿ ದೊರೆಯುವಂಥ ಸ್ಥಾಯೀ ವ್ಯವಸ್ಥೆಯೊಂದನ್ನು ರೂಪಿಸಿ, ಕನ್ನಡ ಪುಸ್ತಕೋದ್ಯಮವನ್ನು ಜನಪರವಾಗಿ ಮತ್ತು ಧೃಢವಾಗಿ ಬೆಳೆಸುವ ಉದ್ದೇಶದಿಂದ ‘ಕನ್ನಡ ಪುಸ್ತಕ ಪ್ರಾಧಿಕಾರ' ಎಂಬ ದೀರ್ಘಕಾಲಿಕ ಯೋಜನೆಯೊಂದನ್ನು ಸರ್ಕಾರವು ರೂಪಿಸಲು ಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ…
ವಿಧ: ಬ್ಲಾಗ್ ಬರಹ
December 31, 2021
ಇದನ್ನು ಡಾ. ಅನುಪಮಾ ನಿರಂಜನ ೭೦ ರ ದಶಕದಲ್ಲಿ ಬರೆದಿದ್ದರೂ, 'ಮದುವೆ' ಎಂಬ ಸಂಸ್ಥೆಯ ಮೂಲಭೂತ ತತ್ವಗಳಲ್ಲಿ ಬದಲಾವಣೆಯಾಗಿಲ್ಲ. ಅದು ಇಂದು ಮತ್ತು ಎಂದೆಂದಿಗೂ ನಿಂತಿರುವುದು ಪ್ರೀತಿ, ಹೊಂದಾಣಿಕೆ, ನಂತರ ಇಬ್ಬರೂ ಸೇರಿ ಸಮಾಜದ ಒಳಿತಿಗಾಗಿ ಕೊಡುವ 'ಸತ್ಸಂತಾನ', ಜೊತೆಜೊತೆಗೆ, ತ್ಯಾಗ, ಮೊದಲಾದ ಬಹು ಮುಖ್ಯ ಅಡಿಪಾಯಗಳ ಮೇಲೆ. ಸಂದರ್ಯ ಮೊದಲು ಆಕರ್ಷಣೆಯನ್ನು ಪ್ರೀತಿಮಾಡುವವರಲ್ಲಿ ಒಡ್ಡಿದರೂ, ಅದು ಕಾಲಕ್ರಮದಲ್ಲಿ ಕರಗಿ ಅದರ ಸೊಗಡು ಕಳೆದುಕೊಳ್ಳುವುದು ಸ್ವಾಭಾವಿಕ. ಪ್ರೀತಿ, ಕೇವಲ ನಿಜವಾದ…
ವಿಧ: ಪುಸ್ತಕ ವಿಮರ್ಶೆ
December 31, 2021
ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಗಳ ಅನುಮಾನಾಸ್ಪದ ಸಾವಿನ ಕುರಿತು ಬೆಳಕು ಚೆಲ್ಲುವ ‘ತಾಷ್ಕೆಂಟ್ ಡೈರಿ' ಎಂಬ ಪುಸ್ತಕ ಬರೆದ ಖ್ಯಾತ ಲೇಖಕರಾದ ಎಸ್.ಉಮೇಶ್ ಅವರ ಲೇಖನಿಯಿಂದ ಹೊರಬಂದ ನೂತನ ಕೃತಿ ‘ಸಿಯಾಚಿನ್'. ಜಗತ್ತಿನ ಭಯಾನಕ ಯುದ್ಧಭೂಮಿಯ ಸಾಹಸಗಾಥೆ ಇದು. ಜನ ಸಾಮಾನ್ಯರಿಗೆ ಹೋಗಲು ಕಷ್ಟ ಸಾಧ್ಯವಾದ, ಅಲ್ಲಿಯ ಬಗ್ಗೆ ಕೇಳಿಯಷ್ಟೇ ತಿಳಿದಿರುವವರಿಗೆ ಸಮಗ್ರ ಮಾಹಿತಿಯನ್ನು ಒಂದು ಪ್ರವಾಸ ಕಥನದ ರೀತಿಯಲ್ಲಿ ಬರೆದಿದ್ದಾರೆ. ಲೇಖಕರು ಸಿಯಾಚಿನ್ ದಾರಿಯಲ್ಲಿ ಕಂಡ ಪ್ರತಿಯೊಂದು ಪುಟ್ಟ…
ವಿಧ: ಪುಸ್ತಕ ವಿಮರ್ಶೆ
December 30, 2021
ಕುವೆಂಪು ಅವರ “ಮಲೆನಾಡಿನ ಚಿತ್ರಗಳು" ಹಲವು ಬಾರಿ ಮರುಮುದ್ರಣವಾಗಿರುವ ಕನ್ನಡದ ಜನಜನಿತ ಪುಸ್ತಕ. “ಮಲೆನಾಡಿಗೆ ಬಾ" ಎಂಬ ಕವಿತೆ ಮತ್ತು ಹನ್ನೆರಡು ಅಕ್ಷರಚಿತ್ರಗಳ ಮೂಲಕ ಮಲೆನಾಡಿನ ಪ್ರಕೃತಿ ಮತ್ತು ಬದುಕನ್ನು ಅಮರವಾಗಿಸಿರುವ ಪುಸ್ತಕ. (ಮೊದಲ ಮುದ್ರಣ ೧೯೩೩)
“ಮಲೆನಾಡಿನ ಚಿತ್ರಗಳು" ಮೂಡಿ ಬಂದ ಬಗೆಯನ್ನು ಮುನ್ನುಡಿಯಲ್ಲಿ ಕುವೆಂಪು ಅವರ ಆಪ್ತವಾಗಿ ಹೀಗೆ ತಿಳಿಸಿದ್ದಾರೆ: “ಮಲೆನಾಡನ್ನು ಬಿಟ್ಟುಬಂದು ಬಯಲುಸೀಮೆಯಲ್ಲಿದ್ದಾಗ ನನ್ನ ಮನಸ್ಸು ಆಗಾಗ್ಗೆ ತವರುನಾಡಿನ ಚೆಲುವು ಗೆಲುವುಗಳನ್ನೂ…
ವಿಧ: ಬ್ಲಾಗ್ ಬರಹ
December 29, 2021
ಹೊಸ ವರ್ಷ ಬಂತಂದ್ರೆ ಅನೇಕರು ಹೊಸ ಹೊಸ ನಿರ್ಣಯಗಳ ದೊಡ್ಡ ಪಟ್ಟಿಯನ್ನೇ ಮಾಡುತ್ತಾರೆ. ಅವುಗಳಲ್ಲಿ ‘ದೇಹಧಾರಢ್ಯದ ಗೋಲ್’ ನಿರ್ಧರಿಸುವಿಕೆಗೆ ಪರಮಾದ್ಯತೆ. ಇನ್ಕಮ್ ಟ್ಯಾಕ್ಸ್ ಉಳಿಸಲು ಮಾಡುವ ಹಲವಾರು ಹೊಸ ಬಂಡವಾಳ ಹೂಡಿಕೆಗಳು ಗುರಿಗಳು – ಇಂತಹ ಪಟ್ಟಿಗಳಿಗೆ ಕೊನೆಮೊದಲಿಲ್ಲ ; ಎಲ್ಲರೂ ತಾವು ಮಾಡಿಕೊಂಡ ರೆಸಲ್ಯೂಷನ್ ಗಳನ್ನು ನಿಭಾಯಿಸಿದ್ದಾರೆಂದು ಭಾವಿಸುವುದು ಸಾಧ್ಯವಿಲ್ಲದ ಮಾತು. ಇನ್ನೇನು ವರ್ಷ ಶುರವಾದನಂತರ ಬೇರೆ ಏನೇನೋ ತಲೆಗೆ ಹಚ್ಚಿಕೊಂಡು ಮೊದಲು ಹಾಕಿಕೊಂಡ…