ಇತ್ತೀಚಿನ ಬರಹಗಳು
ಅಪಘಾತಗಳ ಸಂದರ್ಭಗಳಲ್ಲಿ ಜನ ಗಾಯಾಳುಗಳಿಗೆ ನೆರವಾಗದೆ ಅಮಾನವೀಯವಾಗಿ ವರ್ತಿಸುವುದು ಆ ಕ್ಷಣದ ಅಲ್ಲಿದ್ದ ಜನರ ಪ್ರತಿಕ್ರಿಯೆ ಮಾತ್ರ ಎಂದು ಭಾವಿಸದಿರಿ. ಆ ಮನಸ್ಥಿತಿಯ ಹಿಂದೆ ವ್ಯವಸ್ಥೆಯ ಕ್ರೌರ್ಯ - ಮೌಲ್ಯಗಳ ಕುಸಿತ ತನ್ನ ಪ್ರಭಾವ ಬೀರಿದೆ. ಈ ವಿಷಯದಲ್ಲಿ ಸುಪ್ರೀಂಕೋರ್ಟಿನ ಆದೇಶ ಜನರಿಗೆ ಅನುಕೂಲವಾಗುವಂತಿದ್ದರೂ ನಮ್ಮ ಪೋಲೀಸರ ವರ್ತನೆ ಇದಕ್ಕೆ ಪೂರಕವಾಗಿಲ್ಲ.
ಪತಂಜಲಿ ಮಹರ್ಷಿ ಆತ್ಮಜ್ಞಾನ ಆಗುವುದಕ್ಕೆ ಕೈವಲ್ಯ ಎಂದರು. ಅದಕ್ಕೆ ಇನ್ನೊಂದು ಹೆಸರು ಆನ. ಆತ್ಮ ಜ್ಞಾನ ಪಡೆಯುವ ಉಪಾಯಗಳಿಗೆ ಆನೋಪಾಯ ಎಂದು ಕರೆದರು. ಬೌದ್ಧ ಧರ್ಮೀಯರು ಇದಕ್ಕೆ ಬುದ್ಧ ಎನ್ನುವರು. ಅಂದರೆ ತನ್ನನ್ನು ತಾನು ಅರಿಯುವುದು ಎಂದರ್ಥ. ಅದರಲ್ಲಿ ಸಂತೋಷ ಪಡೆಯಬೇಕಾದರೆ, ಮಾಡಬಾರದ ಕೆಲಸ ಮತ್ತು ಮಾಡಬೇಕಾದ ಕೆಲಸಗಳ ಬಗ್ಗೆ ಹೇಳಿದ್ದಾರೆ. ನಾವು ಯೋಗಿಯಾಗಿ ಬಾಳಬೇಕು.
ಕೆಲವು ದಶಕಗಳ ಹಿಂದೆ ಮತದಾನ ಎಂದರೆ ಪೇಪರ್ ಒಂದರಲ್ಲಿ ಮುದ್ರಿಸಿದ ಮತ ಪತ್ರ, ಅದರಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಹೆಸರು ಮತ್ತು ಚಿನ್ಹೆ. ನಮ್ಮ ಆಯ್ಕೆಯನ್ನು ನಮೂದಿಸಲು ಒಂದು ಶಾಯಿಯಲ್ಲಿ ಅದ್ದಿದ ಮರದ ತುಂಡು. ಅದನ್ನು ಅಭ್ಯರ್ಥಿಯ ಚಿನ್ಹೆಯ ಮೇಲೆ ಒತ್ತಿದರೆ ಮತದಾನ ಮುಗಿಯಿತು. ನಂತರ ಆ ಮತಪತ್ರವನ್ನು ಒಂದು ಮತ ಪೆಟ್ಟಿಗೆ (ಬ್ಯಾಲೆಟ್ ಬಾಕ್ಸ್) ಯೊಳಗೆ ಹಾಕಬೇಕು.
ಆಕೆ ಉಪಯೋಗಿಸುವ ಮೊಬೈಲ್ ಬೆಲೆ 30000 ಕ್ಕೂ ಹೆಚ್ಚು, ಆಕೆ ಕೈಯಲ್ಲಿ ಹಿಡಿದು ಓಡಾಡುವ ವ್ಯಾನಿಟಿ ಬ್ಯಾಗ್ ಬೆಲೆ ಸುಮಾರು 5೦00 ದಷ್ಟು, ಆಕೆಯ ಬ್ಯೂಟಿ ಪಾರ್ಲರ್ ಖರ್ಚು ತಿಂಗಳಿಗೆ 5000 ವಾಗುತ್ತದೆ, ಆಕೆ ಓಡಾಡುವ ಕಾರಿನ ಬೆಲೆ 8-10 ಲಕ್ಷಗಳು, ಆಕೆಯ ಗಂಡ ಒಬ್ಬ ಬಿಸಿನೆಸ್ ಮನ್, ಆತ ಓಡಾಡುವುದು 50 ಲಕ್ಷದ ಕಾರಿನಲ್ಲಿ, ಪ್ರತಿಷ್ಟಿತ ಕ್ಲಬ್ ನ ಸದಸ್ಯನಾದ ಆತನ ತಿಂಗಳ ಸಾಮಾನ್ಯ
ನಮ್ಮ ಮನೆ 'ಚಿತ್ರಕೂಟ'ದ ಗೃಹಪ್ರವೇಶದ ದಿನ 'ಶ್ರೀ ರಾಮ ನವಮಿ'. ದಿನಾಂಕ 10-04-2022. ಸಂಪ್ರದಾಯದಂತೆ ತುಳಸೀ ಕಟ್ಟೆಯಲ್ಲಿ ತುಳಸೀಗಿಡ ನೆಟ್ಟು ಪುರೋಹಿತರ ನಿರ್ದೇಶನದಂತೆ "ತುಳಸೀ ಪೂಜೆ" ಮಾಡಿದೆವು. ನಂತರದ ದಿನಗಳಲ್ಲಿ ಆ ತುಳಸೀ ಗಿಡ ಚೆನ್ನಾಗಿ - ಹುಲುಸಾಗಿ - ಸೊಂಪಾಗಿ ಬೆಳೆಯಿತು. ಚಿತ್ರಕೂಟಕ್ಕೆ ಬಂದವರೆಲ್ಲಾ ತುಳಸೀ ಗಿಡ ನೋಡಿ "ವಾವ್" ಅಂದರು!
ಪಿಯುಸಿ ಫಲಿತಾಂಶ ಈಗಷ್ಟೆ ಪ್ರಕಟಗೊಂಡಿದೆ. ಈ ಪರೀಕ್ಷೆಯಲ್ಲಿ ಪಡೆಯುವ ಅಂಕಗಳೇ ನಿರ್ಣಾಯಕವಲ್ಲ. ಆದರೆ ವಿದ್ಯಾರ್ಥಿಯ ಭವಿಷ್ಯಕ್ಕೆ ಒಂದು ದಿಕ್ಕನ್ನು ತೋರುವಲ್ಲಿ ಅದು ಬಹುಮುಖ್ಯ ಪಾತ್ರ ವಹಿಸುವುದು ನಿಸ್ಸಂಶಯ. ಆ ನಿಟ್ಟಿನಲ್ಲಿ ಈ ಫಲಿತಾಂಶ ಪೋಷಕರಿಗೆ ತಮ್ಮ ಮಕ್ಕಳ ಮುಂದಿನ ಹಾದಿಯನ್ನು ನಿರ್ಧರಿಸಲು ಪೂರಕ ಪಾತ್ರ ವಹಿಸುತ್ತದೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೇ ಭಾರತದ ಸದ್ಯದ ಪರಿಸ್ಥಿತಿಯ ಒಂದು ಸಣ್ಣ ಪರಿಚಯ.
ಚಾಂದ್ರಮಾನ ಯುಗಾದಿಯ ಸಂಭ್ರಮವನ್ನು ನಾವೆಲ್ಲ ಬೇವು-ಬೆಲ್ಲ ಮೆಲ್ಲುವುದರೊಂದಿಗೆ ಸಡಗರದಿಂದ ಆಚರಿಸಿದ್ದೇವೆ. ಈ ವರ್ಷ ಸೌರಮಾನ ಯುಗಾದಿ(ವಿಷು ಹಬ್ಬ,ಬಿಸು ಪರ್ಬ)ವನ್ನು ಈ ದಿನ ಆಚರಿಸುತ್ತಿದ್ದೇವೆ. ಸೂರ್ಯ ದೇವನು ಮೀನ ರಾಶಿಯಿಂದ ಮೇಷರಾಶಿಗೆ ಪ್ರವೇಶ ಆಗುವ ಸಮಯದಿಂದ *ಸೌರಮಾನ ಯುಗಾದಿ* ಆರಂಭ ಅಥವಾ ಆಚರಣೆ. ಅದೃಷ್ಟ ಹಾಗೂ ಸಮೃದ್ಧಿಯ ಸಂಕೇತವೇ ಈ ವಿಷು ಎಂದು ಹೇಳುತ್ತಾರೆ.
ಬೆಂಗಳೂರಿನ ಐಟಿ ಕಾರಡಾರ್ ನಲ್ಲಿ ಇರುವ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಮಾ ೧ರಂದು ಬಾಂಬ್ ಸ್ಫೋಟಿಸಿ ಭೀತಿ ಸೃಷ್ಟಿಸಿದ್ದ ಪ್ರಕರಣ ಸಂಬಂಧ ಬಾಂಬರ್ ಸೇರಿ ಇಬ್ಬರನ್ನು ಎನ್ ಐ ಎ ಅಧಿಕಾರಿಗಳು ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ್ದಾರೆ. ೪೩ ದಿನಗಳಿಂದ ಈ ಶಂಕಿತ ಉಗ್ರರಿಗಾಗಿ ತೀವ್ರವಾಗಿ ನಡೆದಿದ್ದ ಶೋಧಕ್ಕೆ ಕೊನೆಗೂ ತೆರೆ ಬಿದ್ದಿದೆ.