*ಕರಿಬೇವಿನ ಆರೋಗ್ಯಕರ ಉಪಯೋಗಗಳು.*

ಕರಿಬೇವು ಈ ಹೆಸರಿನಲ್ಲಿಯೇ ಒಂದು ಘಮವಿದೆ. ಅಡುಗೆ ರುಚಿ ಹೆಚ್ಚಾಗಬೇಕಾದರೆ ಕರಿಬೇವು ಬೇಕೇ ಬೇಕು. ದಕ್ಷಿಣ ಭಾರತದ ಕಡೆಗೆ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಆಯುರ್ವೇದದಲ್ಲಿ ಇದನ್ನು ನಾನಾ ಔಷಧಿಗಳಲ್ಲಿ ಬಳಸುತ್ತಾರೆ. ಬರೀ ಅಡಿಗೆಯೊಂದೇ ಅಲ್ಲದೆ ನಮ್ಮ ಆರೋಗ್ಯದ ಸಮಸ್ಯೆಗಳಿಗೂ ಇದು ತುಂಬಾ ಒಳ್ಳೆಯದು. ಇದರಲ್ಲಿ ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್, ಪ್ರೊಟೀನ್, ಫೈಬರ್, ಮಿಲರ್ ವಿಟಮಿನ್ಸ್ ಹೀಗೆ ಅನೇಕ ರೀತಿಯ ಅಂಶಗಳು ಅಡಗಿವೆ.

Image

ಒಂದು ಒಳ್ಳೆಯ ನುಡಿ (9) - ಸ್ಥಿತ ಪ್ರಜ್ಞ

ಸ್ಥಿತಪ್ರಜ್ಜ ಎಂದಾಕ್ಷಣ ಎಲ್ಲವನ್ನೂ ಬಿಟ್ಟವನು, ಇವನಿಗೆ ಏನೂ ಬೇಡ, ಸರ್ವ ಸಂಗ ಪರಿತ್ಯಾಗಿ, ಇವ ತಪಸ್ಸಿಗೆ ಲಾಯಕ್ ಎಂದು ಭಾವಿಸುವುದು ತಪ್ಪು. ಹೊರನೋಟವನ್ನು ನೋಡಿ ಯಾರನ್ನು, ಯಾವುದನ್ನು ಅಳೆಯಲಾಗದು. ಸ್ಥಿತ ಅಂದರೆ ಸ್ಥಿರ, ಗಟ್ಟಿ , ಅಚಲ ಹೀಗೆಲ್ಲ ವ್ಯಾಖ್ಯಾನಿಸಬಹುದೇನೋ. ಪ್ರಜ್ಞೆ ನಮಗೆ ಗೊತ್ತಿದ್ದ ವಿಷಯವೇ ಆಗಿದೆ. ಎಷ್ಟೋ ಸಲ ಹೇಳ್ತೇವೆ ಅವನಿಗೆ ಮೈಮೇಲೆ ಪ್ರಜ್ಞೆ ಬೇಡವೇ, ಹೀಗೂ ಮಾತನಾಡಿದನಲ್ಲ? ಹಳ್ಳಿ ಭಾಷೆಯಲ್ಲಿ ಅವನಿಗೆ ಒಂದು ಸುತ್ತು ಕಡಿಮೆಯಾ, ಅಕಲಿಲ್ಲವೇ, ಏನಾದರೂ ಹಾಕಿ ಮಾತನಾಡುತ್ತಾನೆಯೇ ಹೀಗೆಲ್ಲ ತೀರ್ಮಾನಕ್ಕೆ ಬರುತ್ತೇವೆ.

Image

ಪುಸ್ತಕನಿಧಿ -10. ಅರ್ಧ ಓದಿದ ಒಂದು ಕಾದಂಬರಿ !

ಯಾವುದೋ ಒಂದು ಹಳೆಯ ಕಾದಂಬರಿ. ಸುಮಾರು ಮುನ್ನೂರು ಪುಟಗಳದು .  ಅದರ ಹೆಸರು ಬೇಡ . ಬರೆದವರ ಹೆಸರು ಬೇಡ.  ವಿಷಯ ಎರಡನೇ ಸಂಬಂಧದ ಕುರಿತು. ಅಂದರೆ ವೈವಾಹಿಕ ಜೀವನಕ್ಕೆ ಸಂಬಂಧಪಟ್ಟ ಕತೆ. 

ಐಫೆಲ್ ಟವರ್ ಎಂಬ ವಾಸ್ತುಲೋಕದ ಅಚ್ಚರಿ

ಆಧುನಿಕ ಜಗತ್ತಿನ ಅದ್ಭುತಗಳಲ್ಲಿ ಒಂದಾದ ಐಫೆಲ್ ಟವರ್ ಫ್ರಾನ್ಸ್ ದೇಶದ ಪ್ಯಾರಿಸ್ ನಗರದಲ್ಲಿದೆ. ನಮ್ಮ ಆಧುನಿಕ ಜಗತ್ತಿನಲ್ಲಿ ಅಮೇರಿಕಾದ ‘ಸ್ವಾತಂತ್ರ್ಯ ದೇವಿಯ ಪ್ರತಿಮೆ' (Statue of Liberty), ಭಾರತ ದೇಶದಲ್ಲಿ ಆಗ್ರಾ ನಗರದಲ್ಲಿರುವ ತಾಜ್ ಮಹಲ್ ಹಾಗೂ ಪುರಾತನ ಅದ್ಭುತಗಳಲ್ಲಿ ಈಗ ಉಳಿದಿರುವ ಈಜಿಪ್ಟ್ ದೇಶದ ಕೈರೋದಲ್ಲಿರುವ ಪಿರಮಿಡ್ ಗಳು ನಮ್ಮಲ್ಲಿ ಯಾವಾಗಲೂ ಕುತೂಹಲವನ್ನು ಕೆರಳಿಸುತ್ತಾ ಬಂದಿವೆ 

Image

ನಮ್ಮ ಹೆಮ್ಮೆಯ ಭಾರತ (17 - 18)

೧೭.ಜಗತ್ತಿನಲ್ಲಿ ಅತ್ಯಂತ ಜಾಸ್ತಿ ಹಣ ಒಳರವಾನೆ (ರೆಮಿಟೆನ್ಸ್) ಆಗುವ ದೇಶ ಭಾರತ
ಒಬ್ಬ ವ್ಯಕ್ತಿ ವಿದೇಶದಲ್ಲಿ ಉದ್ಯೋಗ ಮಾಡುತ್ತಾ, ತಾನು ಗಳಿಸಿದ ಹಣವನ್ನು ತನ್ನ ಮಾತೃದೇಶಕ್ಕೆ ರವಾನಿಸಿದಾಗ, ಹಾಗೆ ರವಾನಿಸಿದ ಹಣವನ್ನು “ಒಳರವಾನೆ" (ರೆಮಿಟೆನ್ಸ್) ಎನ್ನುತ್ತಾರೆ.

ವಿದೇಶಗಳಲ್ಲಿ ದುಡಿಯುತ್ತಿರುವ ಭಾರತೀಯರು ಭಾರತಕ್ಕೆ ಒಳರವಾನೆ ಮಾಡುತ್ತಿರುವ ಹಣ ಜಗತ್ತಿನಲ್ಲೇ ಅತ್ಯಧಿಕ. ಕಳೆದ ಕೆಲವು ವರುಷಗಳಲ್ಲಿ ವಿದೇಶಗಳಲ್ಲಿ ದುಡಿಯುವ ಭಾರತೀಯರು ಭಾರತಕ್ಕೆ ಪ್ರತಿ ಆರ್ಥಿಕ ವರುಷದಲ್ಲಿ ಸುಮಾರು ೮೦ ಬಿಲಿಯನ್ ಡಾಲರ್ ಹಣವನ್ನು ಒಳರವಾನೆ ಮಾಡಿದ್ದಾರೆ!

Image

ಗೀತಾಮೃತ - 4

ಅಧ್ಯಾಯ ೨

   ತ್ರೈಗುಣ್ಯವಿಷಯಾ ವೇದಾ ನಿಸ್ತ್ರೈ ಗುಣ್ಯೋ ಭವಾರ್ಜುನ/

ನಿರ್ದ್ವಂದೋ ನಿತ್ಯ ಸತ್ವಸ್ಥೋ ನಿರ್ಯೋಗಕ್ಷೇಮ ಆತ್ಮವಾನ್//೪೫//

Image

*ಮನದ ಭಾವ*

ಮನದಲಿ ಭಾವವು ಉದಯಿಸಿ ಬರಹದಿ

ಕವನವ ಬರೆಸಿತ್ತು|

ವನದಲಿ ಕೋಗಿಲೆ ಇಂಚರ ಸ್ವರದಲಿ

ನಲ್ಲನ ಕರೆದಿತ್ತು||

 

ಪರಿಮಳ ಸೂಸುವ ಸುಮವದು ಒಲವಲಿ

ಪದ್ಮಶ್ರೀ ಪುರಸ್ಕೃತ ಪಾರಂಪರಿಕ ನಾಟಿ ವೈದ್ಯೆ - ಲಕ್ಷ್ಮಿ ಕುಟ್ಟಿ

ಕಲ್ಲಾರ್ ಎನ್ನುವುದು ಕೇರಳದ ತಿರುವನಂತಪುರಂ ಜಿಲ್ಲೆಯ ಒಂದು ಸಣ್ಣ ಗ್ರಾಮ. ಜೀವನಕ್ಕೆ ಬೇಕಾಗುವ ಪ್ರಾಥಮಿಕ ಸೌಲಭ್ಯಗಳ ಕೊರತೆಗಳು ಈ ಗ್ರಾಮದಲ್ಲಿ ಬಹಳಷ್ಟಿದೆ. ಆದರೆ ಇಲ್ಲಿನ ಗ್ರಾಮಸ್ಥರು ಯಾರಿಗಾದರೂ ಆರೋಗ್ಯದ ಸಮಸ್ಯೆ ಅಥವಾ ವಿಷಪೂರಿತ ಹಾವು ಕಚ್ಚಿದರೆ ಗಾಬರಿ ಪಡುವುದಿಲ್ಲ. ಏಕೆಂದರೆ ಇಲ್ಲಿದ್ದಾರೆ ಅವರೆಲ್ಲರ ‘ಅಮ್ಮ' ಲಕ್ಷ್ಮಿ ಕುಟ್ಟಿ. ಈ ಆದಿವಾಸಿ ಹೆಂಗಸು ಇವರೆಲ್ಲರ ಪಾಲಿಗೆ ಸಾಕ್ಷಾತ್ ಸಂಜೀವಿನಿ. ಏಕೆಂದು ತಿಳಿಯಬೇಕಾದರೆ ನೀವು ಈ ಲೇಖನ ಓದಲೇ ಬೇಕು.

Image