ಕನ್ನಡ ಪತ್ರಿಕಾ ಲೋಕ (ಭಾಗ ೧೯೯) - ಹೋರಾಟದ ಅಮೃತ
ಕೆ.ಶಂಕರಭಟ್ ಸಂಪಾದಕತ್ವದಲ್ಲಿ ‘ಹೋರಾಟದ ಅಮೃತ’
- Read more about ಕನ್ನಡ ಪತ್ರಿಕಾ ಲೋಕ (ಭಾಗ ೧೯೯) - ಹೋರಾಟದ ಅಮೃತ
- Log in or register to post comments
ಕೆ.ಶಂಕರಭಟ್ ಸಂಪಾದಕತ್ವದಲ್ಲಿ ‘ಹೋರಾಟದ ಅಮೃತ’
ವಿಶ್ವ ಮಹಿಳಾ ದಿನಾಚರಣೆ, ಮಾರ್ಚ್ - 8. " ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗ ಬಾರದವ್ವ. ನಾಯಿಗಿಂತ ಕಡೆಯಾಗಿ ಹೋಯಿತು ನನ್ನ ಬಾಳು ಕೇಳವ್ವ " " ಬಡತನದ ಮನಿಯೊಳಗ ಹೆಣ್ಣು ಹುಟ್ಟ ಬಾರದು " ಇದು ಪ್ರಖ್ಯಾತ ಎರಡು ಜನಪದೀಯ ಹಾಡುಗಳು.
ನೀನು ಎಚ್ಚರವಾಗಿದ್ದೀಯಾ ತಾನೇ... ಯಾಕೆಂದರೆ ನೀನು ಹತ್ತಿರುವ ರೈಲು ಎಲ್ಲಿಗೆ ತಲುಪುತ್ತೆ ಅನ್ನೋದು ನಿನಗೆ ಗೊತ್ತಿದೆ ಅಲ್ಲವೇ. ಯಾಕೆಂದರೆ ವಿಳಾಸ ತಪ್ಪಿದ್ದರೆ ಆದಷ್ಟು ಬೇಗ ಇಳಿದು ಬಿಡು. ಇಲ್ಲವಾದರೆ ದೂರ ಹೋದಷ್ಟು ವಾಪಾಸು ಬರುವುದು ಕಷ್ಟವಾಗುತ್ತದೆ. ಒಮ್ಮೆಸರಿಯಾಗಿ ಪರಿಶೀಲಿಸಿ ಬಿಡು. ಸುತ್ತಮುತ್ತಲ ವಾತಾವರಣ ನಿನ್ನದೇ ಅನಿಸಿಬಿಡಬಹುದು.
ಸುಮಾರು ಐದು ವರ್ಷಗಳ ಹಿಂದಿನ ಮಾತು, ನಾನಾಗ ನನ್ನ ಮನೆಯಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಗೆಳೆಯ ರಾಧಾಕೃಷ್ಣನ ಮನೆಗೆ ಹಾಲು ತರಲು ಪ್ರತಿದಿನವೂ ಹೋಗಿ ಬರುತ್ತಿದ್ದೆ. ಹಾಗೆ ಹೋಗುವಾಗ ಹಳ್ಳಿಯ ಮಣ್ಣಿನ ರಸ್ತೆಯಲ್ಲಿ ಅವರ ಮನೆಗೆ ಹೋಗಿ ಬರುವುದು ನನಗೆ ಬಹಳ ಸಂತೋಷದ ಕೆಲಸವಾಗಿರುತ್ತಿತ್ತು.
ಸಂತೆಗೆ ಹೋಗುವಾಗ
ಖ್ಯಾತ ಕವಿ ಖಲೀಲ್ ಗಿಬ್ರಾನ್ ಅವರು ಹಲವಾರು ಕಥೆಗಳನ್ನೂ ಬರೆದಿದ್ದಾರೆ. ಅದರಲ್ಲೂ ಅವರ ಪುಟ್ಟ ಕಥೆಗಳು ಬಹಳ ಅರ್ಥಪೂರ್ಣ. ಅಂತಹ ಎರಡು ಕಥೆಗಳನ್ನು ಸಂಗ್ರಹಿಸಿ ಇಲ್ಲಿ ಪ್ರಕಟಿಸಲಾಗಿದೆ.
ಉದಯೋನ್ಮುಖ ಕಥೆಗಾರ್ತಿ ಶುಭಶ್ರೀ ಭಟ್ಟ ಅವರ ನೂತನ ಕಥಾ ಸಂಕಲನ ‘ಬಿದಿಗೆ ಚಂದ್ರಮನ ಬಿಕ್ಕು’ ಬಿಡುಗಡೆಯಾಗಿದೆ. ಈ ಕೃತಿಗೆ ಖ್ಯಾತ ಬರಹಗಾರ ವಿಕಾಸ ನೇಗಿಲೋಣಿ ಮುನ್ನುಡಿಯನ್ನು ಬರೆದಿದ್ದಾರೆ. ಅವರ ಮುನ್ನುಡಿಯ ಕೆಲವು ಸಾಲುಗಳು …
ಬೆಂಗಳೂರು ಅಂತರಾಷ್ಠ್ರೀಯ ಚಲನಚಿತ್ರೋತ್ಸವ, ನಟ್ಟು - ಬೋಲ್ಟು, ಕನ್ನಡ ಚಿತ್ರರಂಗದವರ ಬೇಜವಾಬ್ದಾರಿ, ಉಪಮುಖ್ಯಮಂತ್ರಿ ಶಿವಕುಮಾರ್ ಅವರ ನಿಷ್ಟುರತೆ, ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಸರ್ಕಾರದ ನಡುವೆ ಸಂಪರ್ಕ ಸೇತುವೆಯ ಕೊರತೆ.
ಮೊಳಕೆಯೊಡೆದು ಮರವಾಗಬೇಕು ಅನ್ನುವ ಕಾರಣಕ್ಕೆ ಬೇರೆ ಬೇರೆ ತರದ ಬೀಜಗಳನ್ನು ನೆಲಕ್ಕೆ ಹಾಕಿದ್ರು. ಎಲ್ಲದಕ್ಕೂ ಸರಿಯಾದ ಪ್ರಮಾಣದ ನೀರು, ಗೊಬ್ಬರ ಎಲ್ಲವನ್ನು ನೀಡಿದರು. ಆದರೆ ಕೆಲವೊಂದು ಗಿಡಗಳ ಎಲೆಗಳು ಸ್ವಲ್ಪ ಅಗಲವಾಗಿಯೂ ಇನ್ನೂ ಕೆಲವು ಎಲೆಗಳು ಸ್ವಲ್ಪ ಸಪೂರವಾಗಿಯೂ ಬೆಳೆಯೋದಕ್ಕೆ ಪ್ರಾರಂಭವಾಯಿತು. ಒಂದಷ್ಟು ಗಿಡಗಳನ್ನು ಒಬ್ಬೊಬ್ಬರಿಗೆ ಜವಾಬ್ದಾರಿ ವಹಿಸುವುದು ಅಂತ ಮನೆ ಯಜಮಾನ ತೀರ್ಮಾನ ಮಾಡಿಬಿಟ್ಟ.
ಹಾಲನ್ನು ಚೆನ್ನಾಗಿ ಕುದಿಸಿ ಆರಿಸಿ. ಬೆಣ್ಣೆ ಹಣ್ಣಿನ ತಿರುಳನ್ನು ತೆಗೆದು ಮಿಕ್ಸಿಯಲ್ಲಿ ತಿರುವಿ ಕುದಿಸಿಟ್ಟ ಹಾಲಿಗೆ ಸೇರಿಸಿ ಸಕ್ಕರೆ, ಏಲಕ್ಕಿ ಪುಡಿ ಎಲ್ಲ ಹಾಕಿ ಚೆನ್ನಾಗಿ ಕದಡಿ. ಫ್ರಿಜ್ನ ಫ್ರೀಜರ್ನಲ್ಲಿರಿಸಿ ಗಟ್ಟಿ ಆಗುವಾಗ ತಿನ್ನಿ. ಬಹಳ ರುಚಿಯಾಗಿರುವ ಈ ಐಸ್ಕ್ರೀಮನ್ನು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಚಪ್ಪರಿಸಿಕೊಂಡು ತಿನ್ನುತ್ತಾರೆ.
ಹಾಲು ೧ ಲೀ., ಸಕ್ಕರೆ ೧ ಕಪ್, ಬೆಣ್ಣೆ ಹಣ್ಣು (ಬಟರ್ ಫ್ರುಟ್ ಅಥವಾ ಅವಕಾಡೋ) ೧, ಏಲಕ್ಕಿ ಪುಡಿ ೧/೪ ಚಮಚ.