ಉದ್ಧಾರ
ಈಗಿನ
- Read more about ಉದ್ಧಾರ
- Log in or register to post comments
ಈಗಿನ
" ನೀವು ಕಷ್ಟದಲ್ಲಿದ್ದೀರಾ ? ಹಾಗಾದರೆ ಚಿಂತೆ ಬಿಡಿ. ನಿಮ್ಮ ಬಳಿ ಇರುವ ಚಿನ್ನವನ್ನು ನಮ್ಮ ಬಳಿ ಅಡವಿಡಿ. ಕೇವಲ ಐದೇ ನಿಮಿಷದಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುತ್ತೇವೆ. ನೀವು ಆರಾಮವಾಗಿರಿ....."
ಗಾಢವಾದ ಕತ್ತಲೆಯ ಕೋಣೆಯೊಳಗೆ ಒಬ್ಬರಿಗೊಬ್ಬರು ಕಾಣುತ್ತಿಲ್ಲ. ಅವರ್ಯಾರಿಗೂ ಇನ್ನೊಬ್ಬರ ಪರಿಚಯವೂ ಇಲ್ಲ. ಅಲ್ಲದೆ ಅಲ್ಲಿ ಬೇರೆಯವರಿದ್ದಾರೆ ಅನ್ನುವ ಮಾಹಿತಿಯೂ ಅವರಿಗಿಲ್ಲ.ಎಲ್ಲರೂ ಬೆತ್ತಲಾಗಿ ತಾವೊಬ್ಬರೇ ಇದ್ದಾರೆ ಅನ್ನೋ ತರ ಓಡಾಡುತ್ತಿದ್ದಾರೆ. ಅವರಿಗೆ ನೀನೀಗ ಬಟ್ಟೆ ಕೊಡೋಕೆ ಹೊರಟಿದ್ದೀಯಾ? ಯಾವುದಾದರೂ ಬಟ್ಟೆಯನ್ನ ನೀಡಿದರೂ ನೀಡದೆ ಇದ್ದರೂ ಅಂತಹ ದೊಡ್ಡ ಬದಲಾವಣೆಗಳೇನು ಆಗುವುದಿಲ್ಲ.
ಬಂಗಾರಪೇಟೆಯಲ್ಲಿ ಕೋಟಿಲಿಂಗೇಶ್ವರ ದೇವಸ್ಥಾನ ಪ್ರಸಿದ್ಧವಾಗಿದೆ. ಈ ದೇವಸ್ಥಾನವು ಕಾಮಸಮುದ್ರ ಗ್ರಾಮದ ಹತ್ತಿರ ಇದೆ. ಕೋಟಿಲಿಂಗೇಶ್ವರ ದೇವಾಲಯ ಇರುವ ಶಿವಲಿಂಗವು ಇಡೀ ವಿಶ್ವದಲ್ಲಿಯೇ ದೊಡ್ಡದು. ಶಿವರಾತ್ರಿ ದಿನದಂದು ಕಡಿಮೆ ಎಂದರೆ 2ಲಕ್ಷ ಭಕ್ತಾದಿಗಳು ಅಲ್ಲಿಗೆ ಪ್ರತಿವರ್ಷ ಆಗಮಿಸುತ್ತಾರೆ. ಕೋಟಿಲಿಂಗೇಶ್ವರ ದೇವಸ್ಥಾನವು ಬಂಗಾರದ ಗಣಿಯಿಂದ 6 ಕಿ.ಮೀ ದೂರ ಇದೆ.
ಕಪಿ , ಮರದಿಂದ ಮರಕ್ಕೆ ಹಾರುವುದು
ಮೊಟ್ಟ ಮೊದಲ ಬಾರಿಗೆ ಮಹಿಳಾ ದ್ವನಿ ಮೊಳಗಿದ್ದು 1908ರಲ್ಲಿ ಟೆಕ್ಸಟೈಲ್ ಮಹಿಳಾ ಕಾರ್ಮಿಕರಿಂದ ಅದು ಮಾರ್ಚ್ 8ರಂದು. 1911 ರಲ್ಲಿ ಡೆನ್ಮಾರ್ಕ್, ಆಸ್ಟ್ರೀಯ, ಜರ್ಮನಿ, ಸ್ವಿಡ್ಜರ್ ಲ್ಯಾಂಡ್ ದೇಶಗಳಲ್ಲಿ ಲಕ್ಷಗಟ್ಟಲೇ ಜನರು ಒಂದು ಕಡೆ ಸೇರುವ ಮೂಲಕ ಮಹಿಳಾ ದಿನಾಚರಣೆಯನ್ನು ಆಚರಿಸಲು ಆರಂಭಿಸಿದರು.
ವಿಧಾನಸಭೆಯಲ್ಲಿ ಶುಕ್ರವಾರ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿರುವ ದಾಖಲೆಯ ಬಜೆಟ್ ಗೆ ಪ್ರತೀ ಬಜೆಟ್ ನಂತೆ ಈ ಸಲ ಕೂಡ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಸ್ವಾಭಾವಿಕ. ೪.೦೯ ಲಕ್ಷ ಕೋಟಿಯ ರೂ.
ಕೆ.ಶಂಕರಭಟ್ ಸಂಪಾದಕತ್ವದಲ್ಲಿ ‘ಹೋರಾಟದ ಅಮೃತ’
ವಿಶ್ವ ಮಹಿಳಾ ದಿನಾಚರಣೆ, ಮಾರ್ಚ್ - 8. " ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗ ಬಾರದವ್ವ. ನಾಯಿಗಿಂತ ಕಡೆಯಾಗಿ ಹೋಯಿತು ನನ್ನ ಬಾಳು ಕೇಳವ್ವ " " ಬಡತನದ ಮನಿಯೊಳಗ ಹೆಣ್ಣು ಹುಟ್ಟ ಬಾರದು " ಇದು ಪ್ರಖ್ಯಾತ ಎರಡು ಜನಪದೀಯ ಹಾಡುಗಳು.