ಸ್ಟೇಟಸ್ ಕತೆಗಳು (ಭಾಗ ೧೨೫೭) - ಮಹಿಳಾ ದಿನಾಚರಣೆ
ಅಮ್ಮನಿಗೆ ಇವತ್ತು ಮಹಿಳಾ ದಿನಾಚರಣೆ ಅಂತ ದೇವರಾಣೆ ಗೊತ್ತಿಲ್ಲ.
- Read more about ಸ್ಟೇಟಸ್ ಕತೆಗಳು (ಭಾಗ ೧೨೫೭) - ಮಹಿಳಾ ದಿನಾಚರಣೆ
- Log in or register to post comments
ಅಮ್ಮನಿಗೆ ಇವತ್ತು ಮಹಿಳಾ ದಿನಾಚರಣೆ ಅಂತ ದೇವರಾಣೆ ಗೊತ್ತಿಲ್ಲ.
ಚರೋಟಿರವೆಯನ್ನು ಸಣ್ಣ ಉರಿಯಲ್ಲಿ ಕಮ್ಮಗೆ ಹುರಿಯಬೇಕು, ೧೦ ನಿಮಿಷ ದಪ್ಪ ಅವಲಕ್ಕಿ ನೀರಿನಲ್ಲಿ ನೆನಸಿಡಿ. ದಪ್ಪ ತಳದ ಪಾತ್ರೆಯಲ್ಲಿ ನೀರು, ಹಾಲು, ಮೊಸರು, ಸಕ್ಕರೆ ಬೆರಸಿ ಸಣ್ಣ ಉರಿಯಲ್ಲಿ ಕೈ ಆಡಿಸುತ್ತಾ ಕುದಿಸಿ, ಹುರಿದ ರವೆ ಹಾಕಿ ಬೇಯುವ ತನಕ ಮಗುಚಬೇಕು. ಇದಕ್ಕೆ ನೆನಸಿದ ಅವಲಕ್ಕಿ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಏಲಕ್ಕಿ ಹಾಕಿ ಚೆನ್ನಾಗಿ ಮಿಶ್ರಮಾಡಿ ಮಗುಚಿ ಇಳಿಸಿ.
೧ ಬಟ್ಟಲು ಸಿಹಿ ಮೊಸರು, ೧ ಬಟ್ಟಲು ಹಾಲು, ¾ ಬಟ್ಟಲು ಸಕ್ಕರೆ, ¼ ಬಟ್ಟಲು ಚರೋಟಿ ರವೆ, ೧ ಬಟ್ಟಲು ನೀರು, ೪-೬ ಒಣದ್ರಾಕ್ಷಿ, ¼ ಬಟ್ಟಲು ದಪ್ಪ ಅವಲಕ್ಕಿ, ಸಣ್ಣಸಣ್ಣ ಚೂರು ಮಾಡಿದ ೮ ಗೋಡಂಬಿ, ೧ ಚಮಚ ಏಲಕ್ಕಿಪುಡಿ, ೨ ಲವಂಗ
ಅಂದು ಶಾಲಾವಾರ್ಷಿಕೋತ್ಸವಕ್ಕೆ ಭರ್ಜರಿ ತಯಾರಿ ನಡೆಯುತ್ತಿರುವ ಸಂದರ್ಭದಲ್ಲಿ ಬೆಳಗಿನ ಅವಧಿಯಲ್ಲಿ ಮಕ್ಕಳಿಗೆ ಪಾಠ ಮಧ್ಯಾಹ್ನದ ಅವಧಿಯಲ್ಲಿ ಯಥಾಪ್ರಕಾರ ನೃತ್ಯ ತರಬೇತಿ ನಡೆಸಲಾಗುತಿತ್ತು. ಬೆಳಗಿನ ಶಾಲಾ ತರಗತಿ ಅವಧಿಯಲ್ಲಿ ಎಂದಿನಂತೆ ನಾನು ತರಗತಿಗೆ ಹೋದೆ. ಆ ದಿನ ಮಕ್ಕಳಿಗೆ ನಾಳೆಯ ತರಗತಿಗೆ ಉತ್ತರ ಲೇಖನ ಕೊಡುವಂತೆ ಕೊಟ್ಟಿರುವ ೧೦ ಪದಗಳನ್ನು ಪಠ್ಯ ಪುಸ್ತಕದಲ್ಲಿ ಅಡಿಗೆರೆ ಹಾಕಿಸಿದೆನು.
ಬದುಕಿನ ಉದ್ದಗಲಕ್ಕೂ ಹೀಗೆ ಹೀಗೆಯೆ
ಸಸ್ಯಾಹಾರದ ಪ್ರಾಮುಖ್ಯತೆ ಬಗ್ಗೆ ವಿಶ್ವದಲ್ಲಿ ಹೆಚ್ಚಿನ ಜಾಗೃತಿ ಉಂಟಾಗಿದೆ. ಆಯುರ್ವೇದವು ಪರಿಣಾಮಕಾರಿ ಔಷಧ ಪದ್ಧತಿಯಾಗಿ ಪರಿಣಮಿಸಿದೆ. ಅಮೇರಿಕಾವು ತನ್ನ ಪ್ರಜೆಗಳಿಗೆ ಧಾನ್ಯ, ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚು ಸೇವಿಸಿ ಮಾಂಸ ಸೇವನೆ ಪ್ರಮಾಣವನ್ನು ಕಡಿಮೆಗೊಳಿಸಲು ಸೂಚಿಸಿದೆ. ಯುರೋಪಿನಲ್ಲಿ ಹುಚ್ಚು ಕೆರಳಿಸುವ ಹಸುಗಳ ಖಾಯಿಲೆಯಿಂದ ಜನರು ವೇಗವಾಗಿ ಸಸ್ಯಾಹರದತ್ತ ಒಲಿಯುತ್ತಿದ್ದಾರೆ.
ಕರ್ನಾಟಕದ ಅಧಿಕೃತ ಭಾಷೆ ಕನ್ನಡವೇ ಆದರೂ ಹಲವಾರು ಬಗೆಯ ಕನ್ನಡ ಮಾತನಾಡುವ ಜನರಿದ್ದಾರೆ. ಉತ್ತರ ಕರ್ನಾಟಕದ ಕನ್ನಡ, ಬೆಂಗಳೂರು ಕನ್ನಡ, ಮಂಗಳೂರು ಕನ್ನಡ, ಅರೆ ಭಾಷೆ ಕನ್ನಡ, ಕುಂದಾಪುರದಲ್ಲಿ ಮಾತನಾಡುವ ಕುಂದಪ್ರ ಕನ್ನಡ ಹೀಗೆ ಹತ್ತು ಹಲವು ವಿಧಗಳಿವೆ. ಪ್ರತಿಯೊಂದು ಕನ್ನಡದ ಸೊಗಡೇ ಅದ್ಭುತ.
ಅಂಕಲ್," ಸಿಗರೇಟು ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ " ಅಂತ ಎಲ್ಲಾ ಕಡೆ ಬರೆದಿರುತ್ತಾರೆ. ಅದು ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ. ಆದರೂ ಸಿಗರೇಟ್ ಎಲ್ಲಾ ಕಡೆ ಸಿಗುತ್ತದೆ. ಹಾಗಾದರೆ ಅದರ ಮೇಲೆ ಬರೆದಿರುವುದು ಸುಳ್ಳೇ ?
ಅಪ್ಪ ಆಗಾಗ ಒಂದು ಹೇಳ್ತಾ ಇದ್ರು ನಮಗೂ ಒಂದು ದಿನ ಬರುತ್ತದೆ ಕಾಯ್ತಾ ಇರು ಆ ದಿನ ನಮ್ಮ ಜೀವನವನ್ನು ಬದಲಿಸಿ ಬಿಡುತ್ತೆ. ಆ ದಿನದಿಂದ ನಾವು ಅನುಭವಿಸಿದ ಎಲ್ಲ ನೋವುಗಳು ಮಾಯವಾಗಿ ನಗುವೊಂದೇ ನಮ್ಮ ಜೊತೆಗೆ ನಡೆದು ಬಿಡುತ್ತದೆ. ಎಲ್ಲ ಪ್ರಶ್ನೆಗಳಿಗೆ ಅವತ್ತು ಉತ್ತರ ಸಿಗುತ್ತದೆ ಹೀಗೆ ಅಪ್ಪ ಹೇಳಿದ ಎಲ್ಲ ಮಾತುಗಳನ್ನು ಗಟ್ಟಿಯಾಗಿ ನೆಚ್ಚಿಕೊಂಡು ಹೆಜ್ಜೆಗಳನ್ನು ಇಟ್ಟವ ರಮೇಶ.
ಇತ್ತೀಚೆಗೆ ಬೆಂಗಳೂರಿಗೆ ಹೋಗಿದ್ದೆವು. ಮಧ್ಯಾಹ್ನ ಉಪಹಾರ ಯೋಜನೆಯ ಕೇಂದ್ರ ಸರ್ಕಾರದ ಪ್ಲಾನಿಂಗ್ ಮಂಡನೆ ಇತ್ತು. ಹಿಂದಿನ ದಿನ ನಮ್ಮ ಡ್ಯಾಟ ಎಂಟ್ರಿ ಆಪರೇಟರ್, ಹೊರಗುತ್ತಿಗೆ ವಾಹನದಲ್ಲಿ, ಅದರ ಚಾಲಕ ನಾವೆಲ್ಲ ಮಂಗಳೂರಿನಿಂದ ಬೆಂಗಳೂರಿಗೆ ಹೋಗಿ, ಶಿಕ್ಷಕರ ಸದನದಲ್ಲಿ ವಿಶ್ರಾಂತಿ ಪಡೆದವು. ಬೆಳಿಗ್ಗೆ ಸುಮಾರು 6:30ಕ್ಕೆ ವಾಯು ವಿಹಾರಕ್ಕೆ ಚಾಲಕನೊಂದಿಗೆ ಹೊರಟೆನು.
ಈಗಿನ