ಹಾ ಮ ಸತೀಶ್ ಅವರ ಗಝಲ್ ಪ್ರಪಂಚ
ಗಝಲ್ -೧
- Read more about ಹಾ ಮ ಸತೀಶ್ ಅವರ ಗಝಲ್ ಪ್ರಪಂಚ
- Log in or register to post comments
ಗಝಲ್ -೧
ಸ ಸುಹೃದ್ ವ್ಯಸನೇ ಯಃ ಸ್ಯಾದ್
ಊರೂರು ತಿರುಗಿ ಸಂಪಾದಿಸುತ
ನಮ್ಮ ಸಮಾಜ ವ್ಯಕ್ತಿಗಳ ಸಾಮರ್ಥ್ಯವನ್ನು ( Strength ) ತುಂಬಾ ಚೆನ್ನಾಗಿ ಗುರುತಿಸುತ್ತದೆ ಮತ್ತು ಅದರಿಂದಾಗಿ ವ್ಯಕ್ತಿಗಳು ಜನಪ್ರಿಯರೂ ಆಗುತ್ತಾರೆ. ಆ ಜನಪ್ರಿಯತೆಯ ಅಲೆಯ ಮೇಲೆ ತೇಲುತ್ತಾ ಹಣ ಅಧಿಕಾರ ಅಂತಸ್ತುಗಳನ್ನು ಗಳಿಸುತ್ತಾರೆ. ಇದು ಒಳ್ಳೆಯ ಅಂಶ. ಆದರೆ, ಅದೇ ವ್ಯವಸ್ಥೆ ವ್ಯಕ್ತಿಗಳಲ್ಲಿ ಇರಬಹುದಾದ ದೌರ್ಬಲ್ಯಗಳಿಗೆ ( Weakness )
‘ಸಂಪದ' ಜಾಲತಾಣದಲ್ಲಿ ಕಳೆದ ವಾರದಿಂದ ಪ್ರಾರಂಭಿಸಿರುವ ‘ಮಯೂರ' ಪತ್ರಿಕೆಯಲ್ಲಿ ಬಹಳ ಹಿಂದೆ ಪ್ರಕಟವಾದ ನಿಜ ಜೀವನದ ಹಾಸ್ಯ ಪ್ರಸಂಗಗಳು ಬಹಳಷ್ಟು ಓದುಗರಿಗೆ ಮೆಚ್ಚುಗೆಯಾಗಿವೆ. ಇದೇ ರೀತಿ ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾದ ಹಳೆಯ ಮಾಹಿತಿಗಳನ್ನೂ ಪ್ರಕಟಿಸಿ ಎಂದು ಕೇಳಿಕೊಂಡಿದ್ದಾರೆ. ಈ ವಾರವೂ ಎರಡು ಹಾಸ್ಯಗಳನ್ನು ನಿಮಗಾಗಿ ಸಂಗ್ರಹಿಸಿ ತಂದಿದ್ದೇವೆ. ಓದುವ ಖುಷಿ ನಿಮ್ಮದಾಗಲಿ.
ಕೊರೊನಾ ಎರಡನೆಯ ಅಲೆ, ಖಾವಿ ಸ್ವಾಮಿಗಳ ಮೀಸಲಾತಿಯ ಸುನಾಮಿ, ಜಾತಿ ನಿಂದನೆಗಳು, ಸಿನಿಮಾ ನಟರ ಜಗಳಗಳು, ಮಾಧ್ಯಮಗಳ ಬೆಂಕಿ ಹಚ್ಚುವಿಕೆ, ಅನಾಗರಿಕ ಸಮಾಜದ ಮರಕೋತಿಯಾಟ, ಎಷ್ಟೊಂದು ಪ್ರಾಕೃತಿಕ ಸಂಪತ್ತು, ಸ್ವಾತಂತ್ರ್ಯ ಸಮಾನತೆಯ ಪ್ರಜಾಪ್ರಭುತ್ವ, ಅತ್ಯಾಧುನಿಕ ತಾಂತ್ರಿಕ ಸೌಲಭ್ಯಗಳು, ಸುಖದ ಸಂಪತ್ತಿಗೆಯಲ್ಲಿ ತೇಲಾಡಬಹುದಾದ ಸವಲತ್ತುಗಳು
ರಘು ಇಡ್ಕಿದು ಇವರು ವೃತ್ತಿಯಲ್ಲಿ ಉಪನ್ಯಾಸಕರು. ಇವರು ಉತ್ತಮ ಕವಿ ಹಾಗೂ ಬರಹಗಾರರು. ಇವರ ಹಲವಾರು ಪುಸ್ತಕಗಳು ಈಗಾಗಲೇ ಪ್ರಕಟವಾಗಿವೆ. ಕೊರಗ ತನಿಯ ಎಂಬುವುದು ಇವರು ಬರೆದಿರುವ ಕನ್ನಡ ನಾಟಕ.
ಅಕ್ಕರೆ ಗೊಂಬೆ ಸಕ್ಕರೆ ಗೊಂಬೆ
ಹುಟ್ಟುಹಬ್ಬದಂದು ಬೆಳಗ್ಗೆ ಸೋಮು ಎದ್ದಾಗ ಸೂರ್ಯ ಬೆಳಗುತ್ತಿದ್ದ. “ಓ, ನನಗೆ ಒಂಭತ್ತು ವರುಷ ತುಂಬಿದೆ. ನನ್ನ ಹುಟ್ಟುಹಬ್ಬಕ್ಕೆ ಸೈಕಲ್ ಉಡುಗೊರೆ ಕೊಡೋದಾಗಿ ಅಪ್ಪ ಮಾತು ಕೊಟ್ಟಿದ್ದರು. ಅವರಿಗೆ ಅದು ನೆನಪಿರಬೇಕು” ಎಂದುಕೊಂಡ ಸೋಮು.
ಹೊಸ ಉಡುಪು ಹಾಕಿಕೊಂಡ ಸೋಮು ಮಾಳಿಗೆಯ ಕೋಣೆಯಿಂದ ಇಳಿದು ಕೆಳಕ್ಕೆ ಬಂದ. ಅಲ್ಲಿ ವರಾಂಡದಲ್ಲಿ ಫಳಫಳ ಹೊಳೆಯುತ್ತಿತ್ತು ಹೊಸ ಸೈಕಲ್. “ಓ ಅಪ್ಪ. ನೀವು ನೆನಪಿಟ್ಟುಕೊಂಡು ನನಗೆ ಉಡುಗೊರೆ ತಂದಿದ್ದೀರಲ್ಲಾ!" ಎಂದು ಖುಷಿಯಿಂದ ಕೂಗಿದ ಸೋಮು.