ನನ್ನೂರಿನ ಮೂರು ಮುತ್ತುಗಳು
ನನ್ನ ಊರು ಮಂಗಳೂರು ತಾಲೂಕಿನ ಸುರತ್ಕಲ್ ಬಳಿಯ ಕೃಷ್ಣಾಪುರ-ಕಾಟಿಪಳ್ಳ. ಈ ವರ್ಷ ಪಿಯುಸಿ ಪರೀಕ್ಷೆಯ ಫಲಿತಾಂಶದ ಮೇಲೆ ನಾನು ಕಣ್ಣಾಡಿಸಿದಾಗ ನಾನು ಕಲಿತ ಶಾಲೆಯಾದ ಕಾಟಿಪಳ್ಳದ ಬ್ರಹ್ಮಶ್ರೀ ನಾರಾಯಣಗುರು ಪದವಿ ಪೂರ್ವ ಕಾಲೇಜಿನ ಮೂರು ಮಂದಿ ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಪಡೆದು ದಂಗಾದೆ. ಅವರೆಲ್ಲಾ ಸರಾಸರಿ ೯೫ ಶೇಕಡಾ ಅಂಕಗಳನ್ನು ಪಡೆದಿದ್ದಾರೆ. ಹಲವಾರು ಮಂದಿ ಇವರಿಗಿಂತ ಅಧಿಕ ಅಂಕ ಪಡೆದವರು ಇಲ್ಲವೇ? ಎಂದು ನೀವು ಕೇಳ ಬಹುದು. ಆ ಮೂರು ಮಂದಿ ಬಗ್ಗೆ ಒಂದಷ್ಟು ತಿಳಿಸುತ್ತೇನೆ. ಮತ್ತೆ ನಿಮ್ಮ ಅಭಿಪ್ರಾಯ ತಿಳಿಸಿ.
- Read more about ನನ್ನೂರಿನ ಮೂರು ಮುತ್ತುಗಳು
- Log in or register to post comments