ಮಧುರ ಎನ್ನುವ ಪದಗಳು
ಮಧುರ ಎನ್ನುವ ಪದಗಳೆ
- Read more about ಮಧುರ ಎನ್ನುವ ಪದಗಳು
- Log in or register to post comments
ಮಧುರ ಎನ್ನುವ ಪದಗಳೆ
ಈ ಮೇಲಿನ ಮಾತನ್ನು ನಾವು ನಮ್ಮ ಬದುಕಿನ ಪ್ರತೀ ಹಂತಗಳಲ್ಲೂ ಕೇಳುತ್ತಲೇ ಇರುತ್ತೇವೆ. ಸಣ್ಣವರಿರುವಾಗ ಅಪ್ಪ, ಅಮ್ಮ, ಅಜ್ಜ, ಅಜ್ಜಿಯವರ ಬಾಯಿಯಲ್ಲಿ ಕೇಳಿದ್ದು ನಂತರ ಶಾಲೆಯ ದಿನಗಳಲ್ಲಿ ಗುರುಗಳ ಬಾಯಲ್ಲಿ ಕೇಳುತ್ತೇವೆ. ‘ಮನುಷ್ಯ ಜನ್ಮ ದೊಡ್ದದು ಮಗಾ, ಇರುವಷ್ಟು ದಿನ ಅಸಹಾಯಕರಿಗೆ, ದೀನ ದಲಿತರಿಗೆ ಸಹಾಯ ಮಾಡಬೇಕು' ಎನ್ನುವ ಮಾತು ನಮ್ಮ ಹಿರಿ ತಲೆಗಳದ್ದು. ಅವರದ್ದು ಅನುಭವದ ಮಾತು.
ನನ್ನ ಪುಟ್ಟ ತಂಗಿ
ಒಣ ದ್ರಾಕ್ಷಿ (ಕಿಸ್ಮಿಸ್) ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಉತ್ತಮ ಮತ್ತು ಆರೋಗ್ಯಕರ ಆಹಾರ. ಒಣ ಹಣ್ಣಗಳನ್ನು ಸಿಹಿತಿಂಡಿ ಹಾಗೂ ಪಾಯಸ ತಯಾರಿಕೆಯಲ್ಲಿ ಬಳಸಲಾಗುತ್ತದೆ, ಅದು ಖಾದ್ಯವನ್ನು ತುಂಬಾ ವಿಶೇಷವಾಗಿಸುತ್ತದೆ. ಇದು ಮಕ್ಕಳು ತಮ್ಮ ಶಕ್ತಿ, ಬುದ್ಧಿಯ ಮಟ್ಟವನ್ನು ಹೆಚ್ಚಿಸಲು ಅತ್ಯುತ್ತಮವಾದ ಒಣ ಆಹಾರ.
ಜಗದ ತಮವ ಕಳೆವೆಯಾ ಕೃಷ್ಣಾ
"ಓ, ನೋಡಿ, ನನ್ನ ಜಿಗಿತ ನೋಡಿ” ಎನ್ನುತ್ತಾ ಜೋಯ್ ಕಪ್ಪೆ ಕೊಳದಲ್ಲಿ ಒಂದು ಲಿಲ್ಲಿ ಎಲೆಯಿಂದ ಇನ್ನೊಂದಕ್ಕೆ ಜಿಗಿಯುತ್ತಿತ್ತು. "ನನ್ನಷ್ಟು ಎತ್ತರಕ್ಕೆ ಜಿಗಿಯಬಲ್ಲ ಕಪ್ಪೆ ಭೂಮಿಯಲ್ಲೇ ಇಲ್ಲ” ಎಂದು ಅದು ಜಂಭದಿಂದ ಕೂಗಿತು.
“ಛೇ, ಛೇ, ಆ ಯುವ ಕಪ್ಪೆ ಬರೀ ತಲೆಹರಟೆ. ತಾನು ಎಲ್ಲಿಗೆ ಜಿಗಿಯುತ್ತಿದ್ದೇನೆ ಎಂದು ಅದು ನೋಡೋದೇ ಇಲ್ಲ. ತಾನು ಯಾರಿಗೆ ನೀರು ಎರಚುತ್ತಿದ್ದೇನೆ ಎಂದು ಅದಕ್ಕೆ ಕ್ಯಾರೇ ಇಲ್ಲ” ಎಂದಿತು ತಾಯಿ ಬಾತುಕೋಳಿ.
"ಹೌದು, ಹೌದು. ಆ ಕಪ್ಪೆ ಬಹಳ ರಗಳೆ ಮಾಡುತ್ತದೆ. ಬಹಳ ಸದ್ದು ಕೂಡ ಮಾಡುತ್ತದೆ. ನಮ್ಮ ಮಾತೇ ನಮಗೆ ಕೇಳದಂತೆ ಆಗುತ್ತದೆ" ಎಂದಿತು ಹಂಸ.
ರುದ್ರಾಕ್ಷಿ ಬಗ್ಗೆ ಆಸಕ್ತಿ ಇರುವವರಿಗೆ ಈ ಮಾಹಿತಿ. ಜನ್ಮನಕ್ಷತ್ರ ಹಾಗೂ ಜನ್ಮರಾಶಿಗೆ ಅನುಗುಣವಾಗಿ ಧರಿಸಬೇಕಾದ ರುದ್ರಾಕ್ಷಿಗಳ ವಿವರ ನೋಡೋಣ...
ಮಹಾ ವಿಷ್ಟುವು ದ್ವಾಪರಾಯುಗದಲ್ಲಿ ಧರ್ಮ ರಕ್ಷಣೆಗಾಗಿ ಶ್ರೀಕೃಷ್ಣನ ಅವತಾರವನ್ನು ತಾಳುತ್ತಾನೆ. ಶ್ರೀಕೃಷ್ಣನ ಬಾಲ ಲೀಲೆಗಳು ಬಹಳ ಸುಂದರ. ಕಂಸನ ತಂಗಿ ದೇವಕಿಯ ಎಂಟನೇ ಗರ್ಭದಲ್ಲಿ ಜನಿಸಿದ ಮಗುವೇ ಅವನ ಸಾವಿಗೆ ಕಾರಣವಾಗುತ್ತಾನೆ ಎಂಬ ಅಶರೀರವಾಣಿಗೆ ಹೆದರಿದ ಕಂಸ ದೇವಕಿ ಹಾಗೂ ಅವಳ ಗಂಡನಾದ ವಾಸುದೇವನನ್ನು ಬಂಧನದಲ್ಲಿರಿಸುತ್ತಾನೆ.
ರೂಪ ಒಪ್ಪಲು
ಸಿರಿಧಾನ್ಯವು ಸರ್ವ ರೋಗಗಳಿಗೆ ರಾಮಬಾಣ ಎನ್ನುವ ವಿಷಯವನ್ನು ಹಲವಾರು ಉದಾಹರಣೆಗಳ ಮೂಲಕ ಈ ಪುಸ್ತಕದ ಮೂಲಕ ಹೇಳಲು ಹೊರಟಿದ್ದಾರೆ ಲೇಖಕರಾದ ಎನ್. ಭವಾನಿಶಂಕರ್. ‘ಸಿರಿಧಾನ್ಯದಲ್ಲಿ ಔಷಧೀಯ ಗುಣಗಳಿವೆ. ಹೈಟೆಕ್ ಆಸ್ಪತ್ರೆಗಳಿಂದ ದೂರವಿರಿ. ಎಲ್ಲಾ ಕಾಯಿಲೆಗಳಿಗೂ ಈ ಆಹಾರಗಳು ಔಷಧ. ಅವುಗಳ ಪರಿಚಯ. ನಿಮ್ಮ ಮಕ್ಕಳಿಗೆ ಈ ವಿಷಯುಕ್ತ ಆಹಾರವನ್ನು ಕೊಡಬೇಡಿ. ನೀವೂ ತಿನ್ನಬೇಡಿ. ಭಯಾನಕ ಕಾಯಿಲೆಗಳು ಬರುತ್ತವೆ.