ಗುಂಡೂಪಂತನ ದುಬಾರಿ ಸಲಹೆಗಳು
ಒಂದೂರಿನಲ್ಲೊಬ್ಬ ಗುಂಡೂಪಂತನೆಂಬ ನೀಚ ಬುದ್ಧಿಯ ಜಿಪುಣನಿದ್ದ. ಸೇವಕರಿಂದ ಕೆಲಸ ಮಾಡಿಸಿ, ಅವರಿಗೆ ಮಜೂರಿ ಕೊಡದಿರುವುದು ಅವನ ನೀಚಬುದ್ಧಿಗೊಂದು ನಿದರ್ಶನ. ಸುತ್ತಮುತ್ತಲಿನ ಹಳ್ಳಿಗಳ ಹಲವಾರು ಯುವಕರು ಅವನ ಬಳಿಗೆ ಬಂದು ಕೆಲಸ ಮಾಡಿ, ಮಜೂರಿ ಸಿಗದೆ ಮೋಸ ಹೋಗಿದ್ದರು.
ಒಮ್ಮೆ ಗುಂಡೂಪಂತ ಪಕ್ಕದ ಪಟ್ಟಣಕ್ಕೆ ಹೋಗಿ ಮನೆಗೆ ಬೇಕಾದ ಹಲವು ವಸ್ತುಗಳನ್ನು ಖರೀದಿಸಿದ. ಅವನ್ನು ಸಾಗಿಸಲು ಯಾರಾದರೂ ಸಿಗುತ್ತಾರೆಯೇ ಎಂದವನು ಅತ್ತಿತ್ತ ನೋಡುತ್ತಿದ್ದಾಗ, ಯುವಕನೊಬ್ಬ ಹತ್ತಿರ ಬಂದ. "ಬಾಬೂಜಿ, ನಿಮಗೆ ಕೂಲಿ ಬೇಕಾಗಿದೆಯೇ?" ಎಂದು ಕೇಳಿದ.
- Read more about ಗುಂಡೂಪಂತನ ದುಬಾರಿ ಸಲಹೆಗಳು
- Log in or register to post comments