ಹಿತನುಡಿ
- ಒಳ್ಳೆಯವರು ಸಂತಸ ಕೊಡುತ್ತಾರೆ
- ಕೆಟ್ಟವರು ಅನುಭವ ಕೊಡುತ್ತಾರೆ
- ದುಷ್ಟರು ಪಾಠ ಕಲಿಸುತ್ತಾರೆ
- ಉತ್ತಮರು ಸವಿನೆನಪನ್ನು ಹಂಚುತ್ತಾರೆ
- ಹೀಗಾಗಿ ಈ ಬಾಳ ದೋಣಿ ಸಾಗಿಸಲು ಎಲ್ಲರೂ ಬೇಕು
- Read more about ಹಿತನುಡಿ
- Log in or register to post comments
ಎಲ್ಲರೂ ಬೇಕು
ಒಳ್ಳೆಯವರು ಸಂತಸ ಕೊಡುತ್ತಾರೆ.
ಕೆಟ್ಟವರು ಅನುಭವ ಕೊಡುತ್ತಾರೆ.
ದುಷ್ಟರು ಪಾಠ ಕಲಿಸುತ್ತಾರೆ.
ಉತ್ತಮರು ಸವಿನೆನಪನ್ನು ಹಂಚುತ್ತಾರೆ,
ಹೀಗಾಗಿ ಈ ಬಾಳ ದೋಣಿ ಸಾಗಿಸಲು ಎಲ್ಲರೂ ಬೇಕು
- Read more about ಎಲ್ಲರೂ ಬೇಕು
- Log in or register to post comments
‘ಡಿಂಡಿಮ ಕವಿ' ಶನಿ ಮಹಾದೇವಪ್ಪನವರಿಗೆ ನುಡಿನಮನ
‘ಕಮಲೇ ಕಮಲೋತ್ಪತ್ತಿ' ಎಂದು ಹೇಳುತ್ತಾ ತನ್ನ ಡಮರುಗವನ್ನು ಆಡಿಸಿ ಶಬ್ದ ಮಾಡುತ್ತಾ ಭೋಜರಾಜನ ಆಸ್ಥಾನಕ್ಕೆ ಬಂದು ಅಲ್ಲಿಯ ವಿದ್ವಾಂಸರಿಗೆ ಪಂಥ ಒಡ್ಡುವ ಡಿಂಡಿಮ ಕವಿಯ ಅಭಿನಯವನ್ನು ನೋಡಿ ಮೆಚ್ಚದವರು ಯಾರಿದ್ದಾರೆ? ಈ ದೃಶ್ಯವಿರುವುದು ‘ಕವಿರತ್ನ ಕಾಳಿದಾಸ' ಚಲನಚಿತ್ರದಲ್ಲಿ. ಅದರಲ್ಲಿ ಡಿಂಡಿಮ ಕವಿಯಾಗಿ ಅಭಿನಯಿಸಿದ ವ್ಯಕ್ತಿಯೇ ಶನಿ ಮಹಾದೇವಪ್ಪನವರು.
- Read more about ‘ಡಿಂಡಿಮ ಕವಿ' ಶನಿ ಮಹಾದೇವಪ್ಪನವರಿಗೆ ನುಡಿನಮನ
- Log in or register to post comments
ಕಿತ್ತಳೆ ಹಣ್ಣಿನ ಸಿಪ್ಪೆಯ ಗೊಜ್ಜು
ಕಿತ್ತಳೆ ಸಿಪ್ಪೆಯನ್ನು ಸ್ವಚ್ಛಗೊಳಿಸಿ, ಸಣ್ಣಗೆ ಕತ್ತರಿಸಿಡಿ. ಬಾಣಲೆಯಲ್ಲಿ ಒಗ್ಗರಣೆಗೆ ತಯಾರು ಮಾಡಿ, ಅದು ತಯಾರಾಗುವಾಗ, ಮೊದಲೇ ತುಂಡು ಮಾಡಿದ ಸಿಪ್ಪೆಯನ್ನು ಸೇರಿಸಿ ಚೆನ್ನಾಗಿ ಹುರಿಯಬೇಕು. ಒಗ್ಗರಣೆಗೆ ತುಪ್ಪ ಬಳಸಿದರೆ ಒಳ್ಳೆಯದು. ಅರಶಿನ ಹುಡಿ,ಇಂಗು, ಬೆಳ್ಳುಳ್ಳಿ, ಕರಿಬೇವು ಸೇರಿಸಬೇಕು.
ಕಿತ್ತಳೆ ಹಣ್ಣಿನ ಸಿಪ್ಪೆ -೩ ಹಣ್ಣಿನದ್ದು, ಅರಶಿನ ಹುಡಿ - ೧ ಚಮಚ, ಸ್ವಲ್ಪ ಇಂಗು, ಬೆಳ್ಳುಳ್ಳಿ-೬ ಎಸಳುಗಳು, ಹಣಸೇ ಹಣ್ಣು, ರುಚಿಗೆ ಉಪ್ಪು, ರುಚಿಗೆ ಬೇಕಾದಷ್ಟು ಬೆಲ್ಲ, ಕಾಯಿ ಮೆಣಸು (ಸೂಜಿ ಮೆಣಸು/ಗಾಂಧಾರಿ ಮೆಣಸು) ೫-೬, ಶುಂಠಿ ಸಣ್ಣ ಚೂರು, ತುಪ್ಪ. ಸಾರಿನ ಹುಡಿ ೨ ಚಮಚ
- Read more about ಕಿತ್ತಳೆ ಹಣ್ಣಿನ ಸಿಪ್ಪೆಯ ಗೊಜ್ಜು
- Log in or register to post comments
ಬೀchi ಯವರು ಕನ್ನಡವನ್ನೇಕೆ ಅಪ್ಪಿಕೊಂಡರು?
ಆ ಕಾಲದಲ್ಲಿ ಸಂಜೆ ಹೆಂಡತಿ ಜತೆ ವಾಕಿಂಗ್ ಹೋಗುವುದೂ ಒಂದು ರೀತಿಯ ಸಂಪ್ರದಾಯವಾಗಿತ್ತು. ಬೀChi (ಬೀಚಿ) ಕೂಡ ವಾಕಿಂಗ್ಗೆ ಹೊರಟಿದ್ದರು.
- Read more about ಬೀchi ಯವರು ಕನ್ನಡವನ್ನೇಕೆ ಅಪ್ಪಿಕೊಂಡರು?
- Log in or register to post comments
ಸಮ್ಮತಿ ತೋರಿದೆಯಾ? - ಹೀಗೊಂದು ಗಝಲ್
ಇರುಳ ಕನಸಿಗೆ ಹಗಲು ಒಲವ ಕವಿತೆಯ ಬರೆದೆಯಾ ನೀನು
- Read more about ಸಮ್ಮತಿ ತೋರಿದೆಯಾ? - ಹೀಗೊಂದು ಗಝಲ್
- Log in or register to post comments
ದುಡಿದು ತಿನ್ನಲು ನಾಚಿಕೆ ಏಕೆ?
ಕೆಲವು ದಿನಗಳ ಹಿಂದೆ ನನ್ನ ಪತ್ನಿಯ ಚಪ್ಪಲಿ ತುಂಡಾಗಿ, ಅದನ್ನು ಸರಿ ಪಡಿಸಲು ಮನೆಯ ಹತ್ತಿರವೇ ಇದ್ದರ ಚಮ್ಮಾರ ಕುಟೀರಕ್ಕೆ ಹೋಗಿದ್ದೆ. ಅಲ್ಲಿದ್ದ ವ್ಯಕ್ತಿ ಚಪ್ಪಲಿ ನೋಡಿದ ಕೂಡಲೇ ‘ಎಲ್ಲಾ ಬದಿ ಹೊಲಿಗೆ ಹಾಕಬೇಕು. ನೂರು ರೂಪಾಯಿ ಆಗುತ್ತದೆ' ಎಂದು ಮುಖಕ್ಕೆ ಹೊಡೆದಂತೆ ಹೇಳಿದ. ನನಗೆ ಒಂದು ಕ್ಷಣ ಪಿಚ್ಚೆನಿಸಿದರೂ ಸಾವರಿಸಿ ‘ ಕೆಲಸ ಮಾಡಿದ ಬಳಿಕ ಹಣ ಕೊಡದೇ ಇರುತ್ತೇನಾ? ಹೊಲಿದು ಕೊಡಪ್ಪಾ’ ಎಂದು ನಗುತ್ತಾ ಹೇಳಿದೆ.
- Read more about ದುಡಿದು ತಿನ್ನಲು ನಾಚಿಕೆ ಏಕೆ?
- Log in or register to post comments
ನಮ್ಮ ಹೆಮ್ಮೆಯ ಭಾರತ (ಭಾಗ 43 - 44)
೪೩.ಸೆಣಬು ಉತ್ಪಾದನೆಯಲ್ಲಿಯೂ ಭಾರತಕ್ಕೆ ಮೊದಲ ಸ್ಥಾನ
ಸೆಣಬಿನ ಚೀಲ ಮತ್ತು ಹಗ್ಗವನ್ನು ನಾವೆಲ್ಲರೂ ಬಳದಿದ್ದೇವೆ. ಸಸ್ಯಮೂಲದ ಈ ಉದ್ದನೆಯ, ಮೃದುವಾದ ನಾರನ್ನು ಬಲವಾದ ಹಗ್ಗವಾಗಿ ಹೊಸೆಯಬಹುದು. ಬಹುಪಯೋಗಿ ನೈಸರ್ಗಿಕ ನಾರುಗಳಲ್ಲಿ ಹತ್ತಿಯ ನಂತರ ಸೆಣಬಿಗೆ ಎರಡನೇ ಸ್ಥಾನ. ಪರಿಸರ ರಕ್ಷಣೆಯ ತುರ್ತಿನ ಇಂದಿನ ಕಾಲಮಾನದಲ್ಲಿ ಪರಿಸರಸ್ನೇಹಿ ಸೆಣಬಿಗೆ “ಬಂಗಾರದ ನಾರು" ಎಂಬುದು ಅನ್ವರ್ಥ ಹೆಸರು.
- Read more about ನಮ್ಮ ಹೆಮ್ಮೆಯ ಭಾರತ (ಭಾಗ 43 - 44)
- Log in or register to post comments