March 2010

  • March 27, 2010
    ಬರಹ: arshad
    ವಿಶ್ವದ ಸಕಲ ಜೀವಜಂತುಗಳಿಗೆ ಹುಟ್ಟಿದಮೇಲೆ ಸಾವು ಎಂಬುದು ಒಂದಿದೆ. ಹುಟ್ಟಿನಿಂದ ಸಹಜವಾಗಿ ಸಾಯುವ ವೇಳೆಯನ್ನು ಆಯಸ್ಸು ಎನ್ನುತ್ತೇವೆ. ಒಂದು ವೇಳೆ ಸ್ವಾಭಾವಿಕವಾದ ಸಾವೇ ಇಲ್ಲದಿದ್ದರೆ? ಆಗ ಆ ಜೀವಿ ಅಮರವಾಗುತ್ತದೆ. ಈ ಅಮರತ್ವವನ್ನು…
  • March 26, 2010
    ಬರಹ: thesalimath
    ಇವತ್ತು ಚಂದನ ಕಾರ್ಯಕ್ರಮದ "ಥಟ್ಟಂತ ಹೇಳಿ" ನೋಡುತ್ತಿದ್ದೆ. ಪುಟ್ಟರಾಜ ಗವಾಯಿಗಳು ಹಾರ್ಮೊನಿಯಂ, ತಬಲಾ,ಪಿಟೀಲು ಇತ್ಯಾದಿ ವಾದ್ಯಗಳನ್ನು ನುಡಿಸುವುದನ್ನು ತೋರಿಸಿ "ಈ ಗಾನಯೋಗಿಗಳು ಯಾರು?" ಎಂದು ಪ್ರಶ್ನೆ ಕೇಳಿದರು.  ಇಬ್ಬರು "ಇವರು ಗಾನಯೋಗಿ…
  • March 26, 2010
    ಬರಹ: bhargavhg
    ಹರಸು ದೇವನೇ ಹರಸು, ಹರಸಿ ಉಳಿಸೆಮ್ಮ ನಾಡ | ಗಂಧದಾ ಗುಡಿ ಇದುವೇ ಚಿನ್ನದಾ ನುಡಿ ನುಡಿವ ಕವಿ ಕೋಗಿಲೆಗಳ ತಾಣ| ವನ, ವನ್ಯ ಮೃಗಗಳ ನಿಲ್ದಾಣ| | ಜೋಗದ ಜಲಪಾತದಲಿ ,ತುಂಗೆಯ ಅದಃ ಪಾತದಲಿ ಗಿರಿ ಶಿಖರಗಳನರಸಿ ಹರಿವ, ಚಿನ್ನದಾ ನೀರೆ | |…
  • March 26, 2010
    ಬರಹ: karpdkar
    ಅದೆಷ್ಟು ದಿನಗಳಾಯಿತೋ ಬಾಲ್ಕನಿಯಲ್ಲಿ ನಿಂತು ಚಂದ್ರನನ್ನು ನೋಡಿ... ಮನೆಯ ಕಿಟಕಿಯೊಳಗಿನಿಂದ ಚಂದ್ರನ ಬೆಳಕು, ಸರಳುಗಳ ನೆರಳು ನೆಲದಲ್ಲಿ ಬೆಳಕಿನ ರಂಗೋಲಿ ಬಿಡಿಸಿದ್ದನ್ನು ನೋಡುತ್ತಾ ಮೈ ಮರೆತು ನಿದ್ದೆ ಹೋಗಿ. ರಾತ್ರಿ ನೈಟು ಶಿಫ್ಟು ಮಾಡಿ…
  • March 26, 2010
    ಬರಹ: Tejaswi_ac
    ನಮ್ಮ ಮನೆ  ಶಾಲೆಯಲ್ಲಿದ್ದಾಗ ನೆನೆಯುತ್ತಿದ್ದೆ ನಿನ್ನ ಪ್ರತಿ ಅವಧಿ ಮನೆಯೇ, ನಿನ್ನಲ್ಲಿ ಅಲ್ಲವೇ ಸಿಗುವುದು ನನ್ನ ನೆಮ್ಮದಿ   ಶಾಲೆ ಘಂಟೆಯ ಸದ್ದಿಗೆ ಕಾದಿದ್ದೆವು ಬಕ ಪಕ್ಷಿಯಂತೆ ಸಂಜೆಯಾದರೆ ಹಾರುತ್ತಿದ್ದೆವಲ್ಲ ಗೂಡಿಗೆ ಹಕ್ಕಿಯಂತೆ  ಆರಾಮದ…
  • March 26, 2010
    ಬರಹ: ishwar.shastri
      ಮೆಸ್ ಗಳಲ್ಲಿ ಹಲವು ಬಗೆಗಳಿರುತ್ತವೆ. ರೊಟ್ಟಿ ಅಥವಾ ಚಪಾತಿ ಲಿಮಿಟೆಡ್ ; ಅನ್ನ ಅನ್ ಲಿಮಿಟೆಡ್ .ಬೆಳಗಾವಿಯಲ್ಲೊಂದು ಮೆಸ್. ಆತನಲ್ಲಿ ಎಲ್ಲವೂ ಅನ್ ಲಿಮಿಟೆಡ್. ಅಲ್ಲಿ ಊಟವನ್ನು ಬಡಿಸುತ್ತಿರಲಿಲ್ಲ. ನಮಗೆ ಬೇಕಾದ್ದನ್ನು…
  • March 26, 2010
    ಬರಹ: vasant.shetty
    ನಿನ್ನೆಯ ಕನ್ನಡ ಪ್ರಭ ವರದಿ ನೋಡಿ. ತಮಿಳುನಾಡು ಸರ್ಕಾರ ಹೊಗೆನಕಲ್ ಯೋಜನೆಗೆ ಕೆಲಸ ಶುರು ಮಾಡಿ ಕೊಂಡಿದೆ. ಅಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ನಿಷೇಧವನ್ನು ಹೇರಿದೆಯಂತೆ. ಯೋಜನೆ ಅಕ್ರಮವಾಗಿರುವುದರಿಂದಲೇ ಹೀಗೆ ಮಾಡುತ್ತಿರಬಹುದೇ ಅನ್ನುವ…
  • March 26, 2010
    ಬರಹ: gopaljsr
    ಮತ್ತೆ ಕ್ರಿಕೆಟ್ ವರ್ಲ್ಡ್ ಕಪ್ selection ಮುಗಿದಿದೆ. ಮತ್ತೆ ನಮ್ಮ ರಾಜ್ಯಕ್ಕೆ ಅನ್ಯಾಯ ಆಗಿದೆ ಅನ್ನಿಸುತ್ತೆ. ಮನೀಶ್ ಪಾಂಡೆ, ಉತ್ತಪ್ಪ ಅಂತ ಒಳ್ಳೆ ಆಟಗಾರರಿಗೆ ಮತ್ತೆ ಅವಕಾಶ ತಪ್ಪಿದೆ. ಇದರ ಬಗ್ಗೆ ನಿಮ್ಮ ಅನಿಸಿಕೆ ಏನು?.... ವಿನಯ…
  • March 26, 2010
    ಬರಹ: gopinatha
    ನಾಯಿ ಬಾಲ                                                                                 ರೋಗಿ ಹೆಂಡತಿ ಸಾವ ಭಯದಲಿ ಪತಿಯೊಡನೆ ಹೀಗೊಮ್ಮೆ ಉಲಿದಳು
  • March 26, 2010
    ಬರಹ: vadi84
    ಶ್ರೀಯುತ ಸೋಮಶೇಖರರಿಗೆ, ಹೌದು, ನೀವು ಹೇಳಿದ ಹಾಗೆ ವಾಲ್ಮೀಕಿ ರಾಮಾಯಣದಲ್ಲಿ ವಾಲಿ ರಾಮರ ಸಂಭಾಷಣೆ ಉಲ್ಲೇಖವಾಗಿಲ್ಲ. ವಾಲ್ಮೀಕಿ ರಾಮಾಯಣ ರಚನೆ ಯಾಗುವುದಕ್ಕು ಮುನ್ನ, ಭಗವಂತನ ಮುಖ ಕಮಲದಿಂದ ಹೊರಬಂದ "ಮೂಲ ರಾಮಾಯಣ"ದಲ್ಲಿ ಇದರ ಉಲ್ಲೇಖ…
  • March 26, 2010
    ಬರಹ: vinay_2009
    ತಾವೆಲ್ಲ ಕಂಡಂತೆ ನೆನ್ನೆ (25th ಮಾರ್ಚ್) ಮೈಸೂರಿನ ಕುಕ್ಕರಹಳ್ಳಿ ಕೆರೆಯ ಮೊಸಳೆಯೊಂದು ತನ್ನ ವಾಸಸ್ಥಾನ ಬಿಟ್ಟು ಅಂಗಳಕ್ಕೆ ಬಂದು ಕೆಲ ಹೊತ್ತಿನ "ವಾಯು ವಿಹಾರ" ನೆಡೆಸಿದ್ದನ್ನ ಗಮನಿಸಿರಬಹುದು.... ಈ ಮೊಸಳೆ ಮಾಡಿದ "ಪರಾಕ್ರಮ"ದ ಕಾರಣದ ಬಗ್ಗೆ…
  • March 26, 2010
    ಬರಹ: Nagaraj.G
    ನ್ಯಾಯಯುತ, ಸುಲಭಲಭ್ಯ ಹಾಗೂ ಸುಸ್ಥಿರ ಸಂಚಾರಕ್ಕಾಗಿ ಒಂದು ಪ್ರಣಾಳಿಕೆ ಬೆಂಗಳೂರಿನ ಸಾರಿಗೆ ಹಾಗೂ ದಟ್ಟನೆಯ ಬಿಕ್ಕಟ್ಟಿಕೆ ಪ್ರತಿಕ್ರಿಯೆ  ನಮ್ಮ ನಗರಕ್ಕೆ  ಸಂಬಂಧಿಸಿದಂತೆ ಸಂಚಾರದ ಎಲ್ಲಾ ಯೋಜನೆಗಳು, ನಿರ್ಣಯ ಕೈಗೊಳ್ಳುವಿಕೆ ಹಾಗೂ…
  • March 26, 2010
    ಬರಹ: pachhu2002
    ಬಂಧನದಿ ಸಿಲುಕಿರುವ ಹಕ್ಕಿ ಮುಕ್ತವಾಗಿ ಹಾರಬೇಕಿದೆ, ಬಂಧ, ಸಂಭಂಧಗಳ ಸಂಕೋಲೆಯ ಕಳಚಿ ನೀಲಿಗಗನದಿ ಸ್ವಚ್ಚಂದವಾಗಿ ವಿಹರಿಸಬೇಕಿದೆ. ಪ್ರತಿ ಕ್ಷಣದಲೂ ಸಿಗುವ ಅಡೆತಡೆಗಳನು ದಾಂಟಿ ಮನದಿ ಮೂಡುವ ತವಕ, ತುಮುಲಗಳನು ಮೀರಿ ಹಾರಬೇಕಿದೆ. ನೇಸರನ…
  • March 26, 2010
    ಬರಹ: ksraghavendranavada
    ಕಾಲದ ಕನ್ನಡಿ-  ಅವಿದ್ಯಾವ೦ತ ತ೦ದೆ ತಾಯಿಗಳ ಮಕ್ಕಳ ಗತಿ ಏನು? ಈ ವರ್ಷ ಪರೀಕ್ಷೆ ಬರೆದಿರುವ ೭ ನೇ ತರಗತಿಯ ಮಕ್ಕಳ ಅ೦ಗ್ಲ ಪುಸ್ತಕದಲ್ಲಿ ೩೮ ನೇ ಪುಟದಲ್ಲಿ ಹೀಗೆ ಇದೆ. Pick out the silent letters in the following:         ೧.…
  • March 26, 2010
    ಬರಹ: pachhu2002
    ಸುಮಾರು ಎಂಟೊಂಭತ್ತು ವರುಷಗಳ ಹಿಂದಿನ ಮಾತು.. ಕಂಪ್ಯೂಟರ್ ಕೋರ್ಸಿಗಾಗಿ ಸೇರಿದ್ದ ನನಗೆ ನಿನ್ನ ಪರಿಚಯವಾಯ್ತು. ಮೊದಲೇ ಕೆಲಸದಲ್ಲಿದ್ದ ನಾನು ಕಂಪ್ಯೂಟರಿನ ಬಗ್ಗೆ ನಿನಗಿಂತಾ ತುಸು ಹೆಚ್ಚೇ ತಿಳಿದಿದ್ದೆ.  ನಮ್ಮೊಡನೆ ಕಲಿಯಲು ಬಂದವರಲ್ಲಿ ನೀನು…
  • March 25, 2010
    ಬರಹ: gopinatha
    ಅದು ಸಂಜೆಯ ಸಮಯ. ನಿಮ್ಮ ಕೆಲಸದ ಅತ್ಯಂತ ಕ್ಲಿಷ್ಟಕರವಾದ ಈ  ದಿನವಿಡೀ ದುಡಿದ ನೀವು ಮನೆ ಸೇರುವ ಧಾವಂತದಲ್ಲಿದ್ದೀರಿ. ದಿನದ ಒತ್ತಡದಿಂದಾಗಿ ನಿಜವಾಗಿಯೂ ಬಳಲಿ ಸುಸ್ತಾಗಿ ಅಪ್ಸೆಟ್ ಆಗಿದ್ದೀರಾ.ಅಕಸ್ಮಾತ್ತಾಗಿ ನಿಮ್ಮ ಎದೆಯ ಎಡಭಾಗದಲ್ಲಿ…
  • March 25, 2010
    ಬರಹ: ASHOKKUMAR
    ವಿಶಿಷ್ಟ ಗುರುತು ಯೋಜನೆ ಅನುಷ್ಠಾನದತ್ತ ಭಾರತೀಯರಿಗೆಲ್ಲರನ್ನೂ ಗುರುತಿಸಲು ನೆರವಾಗುವ ಭಾರತದ ವಿಶಿಷ್ಠ ಗುರುತು ಪ್ರಾಧಿಕಾರದ ಯೋಜನೆಗೆ ಬಜೆಟ್ ಮೂಲಕ 1900 ಕೋಟಿ ರೂಪಾಯಿಗಳ ಮಂಜೂರಾದ ಕಾರಣ,ಯೋಜನೆಗೆ ಚಾಲನೆ ದೊರೆತಿದೆ.ನಂದನ್ ನೀಲೆಕಣಿ ಅವರ…
  • March 25, 2010
    ಬರಹ: prasca
    ಮುಸ್ಲಿಮರಿಗೆ ೪% ರ ಮೀಸಲಾತಿ ಸುಪ್ರೀಂ ಅಸ್ತು. ಸಂಕ್ಷಿಪ್ತ ವರದಿ ಇಲ್ಲಿದೆ. ಈಗ ನಮ್ಮ ಮುಸ್ಲಿಂ ಬುದ್ದಿಜೀವಿಗಳನ್ನು ಎಚ್ಚರಿಸಿದ, ಸ್ಲಂ ಡಾಗ್ ವಿರೋಧಿಸಿದವರನ್ನು ಬೀಜೇಪಿಯವರೆಂದ, ಮಾತುಮಾತಿಗೂ ಕರ್ನಾಟಕ ಸರ್‍ಖಾರದ ಮೊಸರಿನಲ್ಲಿ ಕಲ್ಲು…
  • March 25, 2010
    ಬರಹ: sreeedhar
    ಅಹಂ ಬ್ರಹ್ಮಾಸ್ಮಿ ಎಂಬ ಮಾತು ನಿಜವೇ?  ಸುಮ್ಮನೆ ಯೋಚಿಸಿ..... ನಮ್ಮನ್ನು ಹೇಗೆ ಗುರಿತಿಸಿಕೊಳ್ಳೋದು? ನಮ್ಮ ದೇಹದೊಳಗಿನ ಪ್ರತಿಯೊಂದು ಜೀವಕೋಶವೂ ತನ್ನ ಕಾಯಕದಲ್ಲಿ, ರಚನೆಯಲ್ಲಿ "ಪೂರ್ಣ" . ಇಂಥಹ ಪೂರ್ಣಗಳ ಸಂಯೋಜನೆಯಿಂದ ಇಡೀ ದೇಹ…
  • March 25, 2010
    ಬರಹ: venkatesh
    ಇಲ್ಲವೆ. ಹಾಗಾದರೆ ಈಗ ಓದಬಹುದು. ಈಗ ಅದರಲ್ಲೇನಿದೆ ಅಂತೀರಾ. ಹೌದು ಅದನ್ನೇ ಹೇಳಕ್ಕೆ ಹೊರಟಿದ್ದೆ. ಅದರ ಹೆಸರು, 'ನೇಸರು' ಎಂದು. ನಿಮಗೆ ಗೊತ್ತಿರಬಹುದು,  '೨೦೦೯ ರ ಫಾಲ್ಕೆ ಪ್ರಶಸ್ತಿ' ನಮ್ಮ ಮೈಸೂರಿನ ಹೆಸರುವಾಸಿಯಾಗಿದ್ದ 'ಕ್ಯಾಮರಾಮನ್,…