ವಿಶ್ವದ ಸಕಲ ಜೀವಜಂತುಗಳಿಗೆ ಹುಟ್ಟಿದಮೇಲೆ ಸಾವು ಎಂಬುದು ಒಂದಿದೆ. ಹುಟ್ಟಿನಿಂದ ಸಹಜವಾಗಿ ಸಾಯುವ ವೇಳೆಯನ್ನು ಆಯಸ್ಸು ಎನ್ನುತ್ತೇವೆ. ಒಂದು ವೇಳೆ ಸ್ವಾಭಾವಿಕವಾದ ಸಾವೇ ಇಲ್ಲದಿದ್ದರೆ? ಆಗ ಆ ಜೀವಿ ಅಮರವಾಗುತ್ತದೆ. ಈ ಅಮರತ್ವವನ್ನು…
ಇವತ್ತು ಚಂದನ ಕಾರ್ಯಕ್ರಮದ "ಥಟ್ಟಂತ ಹೇಳಿ" ನೋಡುತ್ತಿದ್ದೆ.
ಪುಟ್ಟರಾಜ ಗವಾಯಿಗಳು ಹಾರ್ಮೊನಿಯಂ, ತಬಲಾ,ಪಿಟೀಲು ಇತ್ಯಾದಿ ವಾದ್ಯಗಳನ್ನು ನುಡಿಸುವುದನ್ನು ತೋರಿಸಿ "ಈ ಗಾನಯೋಗಿಗಳು ಯಾರು?" ಎಂದು ಪ್ರಶ್ನೆ ಕೇಳಿದರು.
ಇಬ್ಬರು "ಇವರು ಗಾನಯೋಗಿ…
ಅದೆಷ್ಟು ದಿನಗಳಾಯಿತೋ ಬಾಲ್ಕನಿಯಲ್ಲಿ ನಿಂತು ಚಂದ್ರನನ್ನು ನೋಡಿ...
ಮನೆಯ ಕಿಟಕಿಯೊಳಗಿನಿಂದ ಚಂದ್ರನ ಬೆಳಕು, ಸರಳುಗಳ ನೆರಳು ನೆಲದಲ್ಲಿ ಬೆಳಕಿನ ರಂಗೋಲಿ ಬಿಡಿಸಿದ್ದನ್ನು ನೋಡುತ್ತಾ ಮೈ ಮರೆತು ನಿದ್ದೆ ಹೋಗಿ. ರಾತ್ರಿ ನೈಟು ಶಿಫ್ಟು ಮಾಡಿ…
ನಮ್ಮ ಮನೆ ಶಾಲೆಯಲ್ಲಿದ್ದಾಗ ನೆನೆಯುತ್ತಿದ್ದೆ ನಿನ್ನ ಪ್ರತಿ ಅವಧಿ ಮನೆಯೇ, ನಿನ್ನಲ್ಲಿ ಅಲ್ಲವೇ ಸಿಗುವುದು ನನ್ನ ನೆಮ್ಮದಿ ಶಾಲೆ ಘಂಟೆಯ ಸದ್ದಿಗೆ ಕಾದಿದ್ದೆವು ಬಕ ಪಕ್ಷಿಯಂತೆ ಸಂಜೆಯಾದರೆ ಹಾರುತ್ತಿದ್ದೆವಲ್ಲ ಗೂಡಿಗೆ ಹಕ್ಕಿಯಂತೆ ಆರಾಮದ…
ಮೆಸ್ ಗಳಲ್ಲಿ ಹಲವು ಬಗೆಗಳಿರುತ್ತವೆ. ರೊಟ್ಟಿ ಅಥವಾ ಚಪಾತಿ ಲಿಮಿಟೆಡ್ ; ಅನ್ನ ಅನ್ ಲಿಮಿಟೆಡ್ .ಬೆಳಗಾವಿಯಲ್ಲೊಂದು ಮೆಸ್. ಆತನಲ್ಲಿ ಎಲ್ಲವೂ ಅನ್ ಲಿಮಿಟೆಡ್. ಅಲ್ಲಿ ಊಟವನ್ನು ಬಡಿಸುತ್ತಿರಲಿಲ್ಲ. ನಮಗೆ ಬೇಕಾದ್ದನ್ನು…
ನಿನ್ನೆಯ ಕನ್ನಡ ಪ್ರಭ ವರದಿ ನೋಡಿ. ತಮಿಳುನಾಡು ಸರ್ಕಾರ ಹೊಗೆನಕಲ್ ಯೋಜನೆಗೆ ಕೆಲಸ ಶುರು ಮಾಡಿ ಕೊಂಡಿದೆ. ಅಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ನಿಷೇಧವನ್ನು ಹೇರಿದೆಯಂತೆ. ಯೋಜನೆ ಅಕ್ರಮವಾಗಿರುವುದರಿಂದಲೇ ಹೀಗೆ ಮಾಡುತ್ತಿರಬಹುದೇ ಅನ್ನುವ…
ಮತ್ತೆ ಕ್ರಿಕೆಟ್ ವರ್ಲ್ಡ್ ಕಪ್ selection ಮುಗಿದಿದೆ. ಮತ್ತೆ ನಮ್ಮ ರಾಜ್ಯಕ್ಕೆ ಅನ್ಯಾಯ ಆಗಿದೆ ಅನ್ನಿಸುತ್ತೆ. ಮನೀಶ್ ಪಾಂಡೆ, ಉತ್ತಪ್ಪ ಅಂತ ಒಳ್ಳೆ ಆಟಗಾರರಿಗೆ ಮತ್ತೆ ಅವಕಾಶ ತಪ್ಪಿದೆ. ಇದರ ಬಗ್ಗೆ ನಿಮ್ಮ ಅನಿಸಿಕೆ ಏನು?....
ವಿನಯ…
ಶ್ರೀಯುತ ಸೋಮಶೇಖರರಿಗೆ,
ಹೌದು, ನೀವು ಹೇಳಿದ ಹಾಗೆ ವಾಲ್ಮೀಕಿ ರಾಮಾಯಣದಲ್ಲಿ ವಾಲಿ ರಾಮರ ಸಂಭಾಷಣೆ ಉಲ್ಲೇಖವಾಗಿಲ್ಲ. ವಾಲ್ಮೀಕಿ ರಾಮಾಯಣ ರಚನೆ ಯಾಗುವುದಕ್ಕು ಮುನ್ನ, ಭಗವಂತನ ಮುಖ ಕಮಲದಿಂದ ಹೊರಬಂದ "ಮೂಲ ರಾಮಾಯಣ"ದಲ್ಲಿ ಇದರ ಉಲ್ಲೇಖ…
ತಾವೆಲ್ಲ ಕಂಡಂತೆ ನೆನ್ನೆ (25th ಮಾರ್ಚ್) ಮೈಸೂರಿನ ಕುಕ್ಕರಹಳ್ಳಿ ಕೆರೆಯ ಮೊಸಳೆಯೊಂದು ತನ್ನ ವಾಸಸ್ಥಾನ ಬಿಟ್ಟು ಅಂಗಳಕ್ಕೆ ಬಂದು ಕೆಲ ಹೊತ್ತಿನ "ವಾಯು ವಿಹಾರ" ನೆಡೆಸಿದ್ದನ್ನ ಗಮನಿಸಿರಬಹುದು.... ಈ ಮೊಸಳೆ ಮಾಡಿದ "ಪರಾಕ್ರಮ"ದ ಕಾರಣದ ಬಗ್ಗೆ…
ನ್ಯಾಯಯುತ, ಸುಲಭಲಭ್ಯ ಹಾಗೂ ಸುಸ್ಥಿರ ಸಂಚಾರಕ್ಕಾಗಿ ಒಂದು ಪ್ರಣಾಳಿಕೆ
ಬೆಂಗಳೂರಿನ ಸಾರಿಗೆ ಹಾಗೂ ದಟ್ಟನೆಯ ಬಿಕ್ಕಟ್ಟಿಕೆ ಪ್ರತಿಕ್ರಿಯೆ
ನಮ್ಮ ನಗರಕ್ಕೆ ಸಂಬಂಧಿಸಿದಂತೆ ಸಂಚಾರದ ಎಲ್ಲಾ ಯೋಜನೆಗಳು, ನಿರ್ಣಯ ಕೈಗೊಳ್ಳುವಿಕೆ ಹಾಗೂ…
ಕಾಲದ ಕನ್ನಡಿ- ಅವಿದ್ಯಾವ೦ತ ತ೦ದೆ ತಾಯಿಗಳ ಮಕ್ಕಳ ಗತಿ ಏನು?
ಈ ವರ್ಷ ಪರೀಕ್ಷೆ ಬರೆದಿರುವ ೭ ನೇ ತರಗತಿಯ ಮಕ್ಕಳ ಅ೦ಗ್ಲ ಪುಸ್ತಕದಲ್ಲಿ ೩೮ ನೇ ಪುಟದಲ್ಲಿ ಹೀಗೆ ಇದೆ.
Pick out the silent letters in the following:
೧.…
ಸುಮಾರು ಎಂಟೊಂಭತ್ತು ವರುಷಗಳ ಹಿಂದಿನ ಮಾತು.. ಕಂಪ್ಯೂಟರ್ ಕೋರ್ಸಿಗಾಗಿ ಸೇರಿದ್ದ ನನಗೆ ನಿನ್ನ ಪರಿಚಯವಾಯ್ತು. ಮೊದಲೇ ಕೆಲಸದಲ್ಲಿದ್ದ ನಾನು ಕಂಪ್ಯೂಟರಿನ ಬಗ್ಗೆ ನಿನಗಿಂತಾ ತುಸು ಹೆಚ್ಚೇ ತಿಳಿದಿದ್ದೆ. ನಮ್ಮೊಡನೆ ಕಲಿಯಲು ಬಂದವರಲ್ಲಿ ನೀನು…
ಅದು ಸಂಜೆಯ ಸಮಯ. ನಿಮ್ಮ ಕೆಲಸದ ಅತ್ಯಂತ ಕ್ಲಿಷ್ಟಕರವಾದ ಈ ದಿನವಿಡೀ ದುಡಿದ ನೀವು ಮನೆ ಸೇರುವ ಧಾವಂತದಲ್ಲಿದ್ದೀರಿ. ದಿನದ ಒತ್ತಡದಿಂದಾಗಿ ನಿಜವಾಗಿಯೂ ಬಳಲಿ ಸುಸ್ತಾಗಿ ಅಪ್ಸೆಟ್ ಆಗಿದ್ದೀರಾ.ಅಕಸ್ಮಾತ್ತಾಗಿ ನಿಮ್ಮ ಎದೆಯ ಎಡಭಾಗದಲ್ಲಿ…
ವಿಶಿಷ್ಟ ಗುರುತು ಯೋಜನೆ ಅನುಷ್ಠಾನದತ್ತ ಭಾರತೀಯರಿಗೆಲ್ಲರನ್ನೂ ಗುರುತಿಸಲು ನೆರವಾಗುವ ಭಾರತದ ವಿಶಿಷ್ಠ ಗುರುತು ಪ್ರಾಧಿಕಾರದ ಯೋಜನೆಗೆ ಬಜೆಟ್ ಮೂಲಕ 1900 ಕೋಟಿ ರೂಪಾಯಿಗಳ ಮಂಜೂರಾದ ಕಾರಣ,ಯೋಜನೆಗೆ ಚಾಲನೆ ದೊರೆತಿದೆ.ನಂದನ್ ನೀಲೆಕಣಿ ಅವರ…
ಮುಸ್ಲಿಮರಿಗೆ ೪% ರ ಮೀಸಲಾತಿ ಸುಪ್ರೀಂ ಅಸ್ತು. ಸಂಕ್ಷಿಪ್ತ ವರದಿ ಇಲ್ಲಿದೆ.
ಈಗ ನಮ್ಮ ಮುಸ್ಲಿಂ ಬುದ್ದಿಜೀವಿಗಳನ್ನು ಎಚ್ಚರಿಸಿದ, ಸ್ಲಂ ಡಾಗ್ ವಿರೋಧಿಸಿದವರನ್ನು ಬೀಜೇಪಿಯವರೆಂದ, ಮಾತುಮಾತಿಗೂ ಕರ್ನಾಟಕ ಸರ್ಖಾರದ ಮೊಸರಿನಲ್ಲಿ ಕಲ್ಲು…
ಅಹಂ ಬ್ರಹ್ಮಾಸ್ಮಿ ಎಂಬ ಮಾತು ನಿಜವೇ?
ಸುಮ್ಮನೆ ಯೋಚಿಸಿ..... ನಮ್ಮನ್ನು ಹೇಗೆ ಗುರಿತಿಸಿಕೊಳ್ಳೋದು? ನಮ್ಮ ದೇಹದೊಳಗಿನ ಪ್ರತಿಯೊಂದು ಜೀವಕೋಶವೂ ತನ್ನ ಕಾಯಕದಲ್ಲಿ, ರಚನೆಯಲ್ಲಿ "ಪೂರ್ಣ" . ಇಂಥಹ ಪೂರ್ಣಗಳ ಸಂಯೋಜನೆಯಿಂದ ಇಡೀ ದೇಹ…
ಇಲ್ಲವೆ. ಹಾಗಾದರೆ ಈಗ ಓದಬಹುದು. ಈಗ ಅದರಲ್ಲೇನಿದೆ ಅಂತೀರಾ. ಹೌದು ಅದನ್ನೇ ಹೇಳಕ್ಕೆ ಹೊರಟಿದ್ದೆ. ಅದರ ಹೆಸರು, 'ನೇಸರು' ಎಂದು. ನಿಮಗೆ ಗೊತ್ತಿರಬಹುದು, '೨೦೦೯ ರ ಫಾಲ್ಕೆ ಪ್ರಶಸ್ತಿ' ನಮ್ಮ ಮೈಸೂರಿನ ಹೆಸರುವಾಸಿಯಾಗಿದ್ದ 'ಕ್ಯಾಮರಾಮನ್,…