ಹೀಗೇ ಕನ್ನಡ ಬ್ಲಾಗುಗಳ ನಡುವೆ ಸುಳಿದಾಡುತ್ತಿದ್ದಾಗ ಕಣ್ಣಿಗೆ ಬಿದ್ದ ಸುದ್ದಿ ಮತ್ತು ಸಂತೋಷ ಹೆಗ್ಡೆಯವರ ಆಂಗ್ಲ ಭಾಷಣದ ಬಗೆಗೆ ಬಂದ ಪ್ರತಿಕ್ರಿಯೆಗಳು ನನ್ನ ತಂಗಿ ಮನೆಯಲ್ಲಿ ನಡೆದ ನೆಗೆಯ ಹಬ್ಬವನ್ನು ನೆನಪಿಸಿದವು. ಇದು ನಡೆದದ್ದು…
ಕಾಲೇಜಿಗೆ ಬರುವವರೆಗೆ ನಾನು ಕಾಸರಗೋಡು ಕರ್ನಾಟಕದಲ್ಲಿದೆ ಎಂದೇ ಭಾವಿಸಿದ್ದೆ. ನಂತರ ಅದು ಕೇರಳದಲ್ಲಿದೆ ಎಂದು ತಿಳಿದ ಬಳಿಕ ಅಲ್ಲಿನ ಕನ್ನಡ-ಕನ್ನಡಿಗರ ಕುರಿತ ಕುತೂಹಲ ಇನ್ನು ಹೆಚ್ಚಿತು. ಕವಿವರ್ಯರ ಕವನಗಳಲ್ಲಿ ಯಾಕೆ ಯಾತನೆಯ ಬಿಂಬಗಳಿವೆ…
ನಮಸ್ಕಾರ,
ನಮ್ಮ ಆಫೀಸಿನಲ್ಲಿ ಬರಹ ತಂತ್ರಾಂಶವನ್ನ install ಮಾಡೋಹಾಗಿಲ್ಲ. ಹಾಗಾಗಿ ಕನ್ನಡದಲ್ಲಿ ಏನಾದರೂ ಬರೆಯೋದಕ್ಕೆ ತೊಂದರೆ ಆಗ್ತಾ ಇದೆ. ಕನ್ನಡದಲ್ಲಿ Type ಮಾಡೋಕೆ ಬೇರೆ ಏನಾದರೂ ದಾರಿ ಇದ್ಯಾ ? ನಾನು ಯಾವುದೇ ತಂತ್ರಾಂಶವನ್ನ install…
ದೊಡ್ಡ ಮೊತ್ತದ ನೋಟುಗಳ ಅವಶ್ಯಕತೆ ಎಷ್ಟು?ದೇಶದ ಸ್ಥಿತಿಯನ್ನು ಅರಿಯಬೇಕಾದರೆ, ಅಲ್ಲಿನ ’ನೋಟು’ ಮತ್ತು ’ರಸ್ತೆ’ ಗಳನ್ನು ನೋಡಬೇಕೆಂದು ಎಲ್ಲೋ ಓದಿದ ನೆನಪು. ನಮ್ಮ ಇಂದಿನ ಭಾರತದ ನೋಟುಗಳು ಮತ್ತು ರಸ್ತೆಗಳು ಎರಡರ ಸ್ಥಿತಿಯೂ ಚೆನ್ನಾಗಿಲ್ಲ.…
ಗೋಹತ್ಯೆಯ ನಿಷೇಧ ಕಾನೂನು ಜಾರಿಗೆ ಬಂದದ್ದರಿಂದ ಕೆಲವರಿಗೆ ಕಣ್ಣುರಿ ಮೈ ಉರಿ ಬಂದು ಪರಚಿಕೊಳ್ಳುತ್ತ ಬಾಯಿಗೆ ಬಂದಂತೆ ಮಾತನಾಡುತ್ತಾ ಅದನ್ನು ವಿರೋಧಿಸುವುದು ನೋಡುತ್ತಿದ್ದರೆ, ಇವರ ಈ ಮಾತುಗಳು ಲೇಖನಗಳ ಹಿಂದಿರುವ ಉದ್ದೇಶ ಏನೆಂಬುದು…
ಬಾನ್ನೋಟ vs ದೂರದರ್ಶನ ಬಾನ್ನೋಟ - ಚಾಲ್ತಿಯಲ್ಲಿರುವ ಸಂಸ್ಕೃತದ ದೂರದರ್ಶನದ ಬದಲಿಗೆ ಬಳಸಬಹುದಾದ ಹೊಚ್ಚ ಹೊಸ ಕನ್ನಡ ಪದ!!!ಕಂಡುಹುಡುಕಿದವರು: ನೀಲಗ್ರೀವ http://rand-rambler.blogspot.com/2010/02/blog-post.html(ಬ್ಲಾಗ್ ಬರಹ: "…
ನಿನ್ನೆ ಬಾಗಿಲು ಶಬ್ದ ಆದಾಗ ಯಾರು ಅಂತ ಹೋಗಿ ನೋಡಿದೆ, ಮೇಡಂ-’ ತರಂಗದ ದುಡ್ಡು’ ಅಂದ ಬಂದಾತ. ನಾನು ಎಷ್ಟಪ್ಪ ಅಂದೆ. ಅದಕ್ಕವನು 53 ರೂಪಾಯಿ ಅಂದ. ನಾನು ಫ಼ೆಬ್ರವರಿಯಲ್ಲಿ 4 ಮಂಗಳವಾರ(ತರಂಗ ಬರೋದು ಮಂಗಳವಾರ) ಹಾಗಾಗಿ 12x4=48 ರೂಪಾಯಿಯಲ್ಲವೇ…
ರಾಮನ ಬಗ್ಗೆ ಎರಡು ಮಾತು.
ರಾಮಾಯಣ ಮೂಲತಹ ಒಂದು ಜಾನಪದ ಕಥೆ ಅನ್ನೋದು ಒಂದು ಮೂಲದ ವಾದ. ಈ ಒಂದು ಜಾನಪದ ಕಥೆಗೆ ವಾಲ್ಮೀಕಿ ಒಂದು ಗ್ರಾಂಥಿಕ ರೂಪ ಕೊಟ್ಟು ಮಹಾ ಕಾವ್ಯದ ಮಟ್ಟಕ್ಕೆ ಏರಿಸಿದ.
ಕಸಬ್ ಗೆ ಪತ್ರಕರ್ತರ ಪ್ರಶ್ನೆ:ಈ ಭಾರತದ ದೇಶದ ಬಗ್ಗೆ ನಿನಗೇನನಿಸುತ್ತೆ?
ಕಸಬ್: ಈಗ ನನಗೆ ಅರಿವಿಗೆ ಬರ್ತಿದೆ ಯಾಕೆ ಈ ದೇಶವನ್ನು ಎಲ್ಲರೂ ಮಹಾನ್ ಎನ್ನುತ್ತಾರೆ.
ಪತ್ರಕರ್ತರು: ಓಹ್ ಹೇಗೆ?
ಕಸಬ್: ನನಗೀಗ ಅರ್ಥವಾಗಿದೆ, ಅತಿಥಿ ದೇವೋ ಭವ! ಎಂದು…
ಊರು : ಮೈಸೂರು ಜಿಲ್ಲೆಯ ದೇವನೂರು.
ವೃತ್ತಿ ಜೀವನ: ಮೈಸೂರಿನ ಭಾಷ ಸಂಸ್ಥಾನ ( Central Institute of Indian Languages)ನಲ್ಲಿ. ನಂತರ ರಾಜೆನಾಮೆ ಕೊಟ್ಟು ರೈತಾಪಿ ಜೀವನ ನಡೆಸುತ್ತ ಇದ್ದಾರೆ.
ನೀರನು ತರಲು ಹೋದ ನೀರೆಯ ಹಿಂದೆ ಹೋದೆ ಖಾಲಿ ಕೊಡವ ಬಾವಿಗೆಸೆದು ತುಂಬಿದ ಕೊಡವ ಮೊಗೆದು ಸೆರಗನು ಸೊಂಟಕೆ ಸಿಕ್ಕಿಸಿಕೊಡವನು ನಡುವಲಿ ಕೂರಿಸಿ ನುಲಿಯುತ ನಡೆಯುತಿಹಳು ನಾರಿ ಹಿಂದಿರುಗಿ ನೋಡಿದಳು ತಾ ಬಂದ ದಾರಿ ನನ್ನನು ಕಂಡು ಕಡುಕೋಪದಿಂದಾದಳು…
ಚಿತ್ರ ಕೃಪೆ: google dot com
ವಿಸ್ಮಯ ನನ್ನ ಅಣ್ಣ ಮತ್ತು ಅತ್ತಿಗೆ ಕನಸನ್ನು ಸಾಕಾರ ಗೊಳಿಸಿ ಧರೆಗೆ ಬಂದ ಕೂಸು. ಹೌದು ವಿಸ್ಮಯ ನನ್ನ ಅಣ್ಣನ ಮಗಳು. ಮುದ್ದು ಮುದ್ದಾಗಿ ತೊದಲುಮಾತನಾಡುತ್ತಿರುವ ಅವಳಿಗೆ ಈಗ ೨ ವರುಷಗಳು ತುಂಬಿವೆ. …
ವರ್ಜಿನ್ ಗ್ಯಾಲಕ್ಟಿಕ್ ಕ೦ಪನಿ ಸಿದ್ದಪಡಿಸಿರುವ ಸ್ಪೇಸ್ ಶಿಪ್ 2 ಬಾಹ್ಯಾಕಾಶ ನೌಕೆ ೨ ಲಕ್ಷ ಡಾಲರ್ನಲ್ಲಿ ಪ್ರಯಾಣಿಕರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯಲು ಸಜ್ಜಾಗುತ್ತಿದೆ. ಈಗಾಗಲೇ ಮುನ್ನೂರಕ್ಕೂ ಹೆಚ್ಚಿನ ಜನ ಈ ಪ್ರಯಾಣಕ್ಕೆ ಸ್ಥಳ…
ಮಾರ್ಚ್ 28, 2010 ರಂದು ನಡೆಯುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಭ್ಯರ್ಥಿಗಳೊಂದಿಗೆ ಚರ್ಚೆಗಾಗಿ ಬೆಂಗಳೂರು ಜನರ ವೇದಿಕೆ.
ಪರಿಚಯ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಮಾರ್ಚ್ 28, 2010 ರಂದು ಘೋಷಿಸಲಾಗಿದೆ 35…
"ರಾಮನ ಅವತಾರ, ರಘುಕುಲ ಸೋಮನ ಅವತಾರದ ಬಗ್ಗೆ ಅಲ್ಪ ಅರಿಯೋಣ"...ವಾಣಿ ರಾಮದಾಸ್.
ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ....ಇಂದು ರಾಮನವಮಿ ಪ್ರಯುಕ್ತ....ಬನ್ನಿ ನಮ್ಮ ರಾಮ ದಕ್ಷೀಣ ಪೂರ್ವ ಏಶಿಯಾದಲ್ಲೂ "ರಾಮನ ಅವತಾರ, ರಘುಕುಲ ಸೋಮನ ಅವತಾರದ…
ನಿನ್ನೆ ಕೋರಮಂಗಲದಲ್ಲಿ ಬಿ.ಬಿ.ಎಮ್.ಪಿ ಅಭ್ಯರ್ಥಿಗಳು ಮತ್ತು ಜನರ ನಡುವೆ ನಡೆದ ಸಂವಾದದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಭಾಗವಹಿಸಿದ್ದರು. ಅವರು ಮೊದಲಿಗೆ ಕನ್ನಡದಲ್ಲೇ ಮಾತು ಶುರು ಮಾಡಿದವರು ಕೊನೆಗೆ ಇಂಗ್ಲಿಷ್ ಗೆ…
ರಾಮಾಯಣ ಅನ್ನುವುದು ಕಾವ್ಯ , ಅದರ ನಾಯಕ ಶ್ರೀರಾಮನು ತನ್ನ ನಡತೆಯಿಂದ ದೇವರು ಎನ್ನಿಸಿಕೊಳ್ಳುತ್ತಾನೆ, ರಾಮಾಯಣದ ವಿವರ ಅಧ್ಯಯನದ ನಂತರ ಮಾಸ್ತಿಯವರು ಅದನ್ನು ಅರಿತುಕೊಂಡು ಆ ಕಾವ್ಯದ ರಸಗ್ರಹಣವನ್ನು ಶ್ರೀರಾಮಪಟ್ಟಾಭಿಷೇಕ ಮತ್ತು…
ನನ್ನ ಮರ್ಯಾದಪುರುಷೋತ್ತಮ ರಾಮ, ನಿನಗೆ ಕೆಲವು ಪ್ರಶ್ನೆಗಳು ಎಂಬ ಲೇಖನಕ್ಕೆ ಪ್ರತಿಕ್ರಿಯೆಯನ್ನು ನೀಡಿದ ವಾದಿರಾಜ, ಸಾಲಿಮಠ್ ಮುಂತಾದವರಿಗೆ ನನ್ನ ಧನ್ಯವಾದಗಳು ಹಾಗೂ ನನ್ನ ಕೃತಜ್ಞತೆಗಳು.೧. >>ಅವನನ್ನು ಕೊಲ್ಲುವುದಾಗಿ ರಾಮ ಶಪಥ…
ಭಾರತೀಯ ಜಾತಿ ಪದ್ದತಿಯ ಬಗ್ಗೆ ಕೆಂಡ ಕಾರುವ ಬರಗೂರರು ಯೂರೋಪಿಯನ್ನರ ಜಾತಿ ಪದ್ದತಿಯನ್ನು ಒಪ್ಪಿಕೊಂಡಿದ್ದಾರೆಯೆ? ಹೀಗೊಂದು ಅನುಮಾನ ನನಗೆ ಬಂದದ್ದು ಇದನ್ನು ನೋಡಿ
ವರ್ಗಕ್ಕೂ ಜಾತಿಗೂ ವ್ಯತ್ಯಾಸವೇನು? ಕಾಯಕದ ಆಧಾರವೆ ಹಣ ಕಾಸಿನ ಸ್ಥಿತಿಗತಿಯೆ…