ಾರಿಗೆ ಬೇಕು ಈ ಲೆಕ್ಕ
ಒಂದು ದಿನ ಹೀಗೆ ದಿಢೀರನೆ ಒಂದು ಯೋಚನೆ ಬಂತು. ಏನು ಅಂತೀರಾ?
ಜಗತ್ತಿನಲ್ಲಿ ಖ್ಯಾತನಾಮರ ಪ್ರತಿಮೆಗಳು ಎಷ್ಟಿವೆ ?
ತಿಳಿದವರನ್ನು ಕೇಳೋಣವೆಂದುಕೊಂಡು ಗೂಗಲಿಸಿದೆ. ನನ್ನ ಹಾಗೇ ಯಾರಿಗೋ ಕುತೂಹಲ ಹೆಚ್ಚಾಗಿ ಈ ಪ್ರಶ್ನೆ…
ಅಂಕಣಕಾರರು ಅನ್ಯ ಅಂಕಣಕಾರರ ಚಾರಿತ್ರ್ಯಹನನ ಮಾಡಲು ಹೊರಟರೆ ಏನಾಗುತ್ತದೆ ಎಂಬುದಕ್ಕೆ ಒಂದು ನಿದರ್ಶನ ಇಲ್ಲಿದೆ: http://mediamirchi.wordpress.com/2010/03/22/%e0%b2%95%e0%b2%a8%e0%b3%8d%e0%b2%a8%e0%b2%a1%e0%b2%aa%e0%b3%…
ಉಚಿತ ಮುಕ್ತ ಆಕರ ತಂತ್ರಾಂಶಗಳೆಡೆಗೆ ಪ್ರೀತಿಯಿರುವ ಹಾಗು ಅದನ್ನು ಬಳಸುವ ಬಹಳಷ್ಟು ಸಾಮಾನ್ಯ ಜನರಿಗೆ ಅದರ ಅನುವಾದದಲ್ಲಿ ತೊಡಗಿಸಿಕೊಳ್ಳಬೇಕೆಂಬ ಹಂಬಲವಿದ್ದರೂ ಸಹ ಎಲ್ಲಿಂದ ಆರಂಭಿಸಬೇಕು, ಹೇಗೆ ಆರಂಭಿಸಬೇಕು ಎನ್ನುವುದರಿಂದ ಹಿಡಿದು…
ಪ್ರತಿದಿನ ಮಧ್ಯಾಹ್ನ ಊಟಕ್ಕೆ ಬಂದಾಗ ನನಗೆ ಊಟ ಬಡಿಸುವ ಮಧ್ಯೆ ಅಮ್ಮ ಆಗಾಗ ಬಾಗಿಲಿನ ಬಳಿಗೆ ಹೋಗಿ ಬರುತ್ತಿದ್ದನ್ನು ಗಮನಿಸಿದ್ದೆ, ಏಕೆಂದೆ ಕಂಡು ಹಿಡಿಯಲಾಗಿರಲಿಲ್ಲ.
ಅದೊಂದು ದಿನ ಅಮ್ಮ ಹೊರಗೆ ಹೋಗ್ಬೇಕಿದೆ ನಾನು ಅಡುಗೆ ಮಾಡಿಟ್ಟಿರ್ತಿನಿ…
ಎಲ್ಲರಿಗು ನಮಸ್ಕಾರ,ಇನ್ನೇನು ಬಿಬಿಎಂಪಿ ಚುನಾವಣೆ ಮತದಾನಕ್ಕೆ ಕೆಲವೇ ದಿನಗಳು ಉಳಿದಿವೆ. ಎಲ್ಲಾ ಪಕ್ಷದ ಅಭ್ಯರ್ಥಿಗಳು ನಿಮ್ಮ ಮನೆ ಬಾಗಿಲಿಗೆ ಬಂದು ನಮ್ಮ ಪಕ್ಷಕ್ಕೆ ಓಟು ನೀಡಿ ಅಂತ ಕೇಳಿರುತ್ತಾರೆ (ಅದರಲ್ಲೂ ಪ್ರಮುಖವಾಗಿ ರಾಷ್ಟ್ರೀಯ ಪಕ್ಷಗಳು…
Pyasa :
जाने क्या तूने कही,
जाने क्या मैने सुनी
बात कुछ बन ही गयी
सनसनाहट सी हुई,
थरथराहट सी हुई
जाग उठे ख्वाब कई,
बात कुछ बन ही गयी
ಗುರುದತ್ ರ ಹಿಂದಿಚಿತ್ರ, "ಪ್ಯಾಸಾದ ಗೀತೆ", " ಜಾನೇ ಕ್ಯಾ..." …
ಹಿಂದಿ ಚಿತ್ರ ನಟಿ ಹೇಮಾಮಾಲಿನಿ ಅವರು ಬಿ.ಬಿ.ಎಮ್.ಪಿ ಚುನಾವಣೆಯಲ್ಲಿ ಬಿ.ಜೆ.ಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ಬೆಂಗಳೂರಿಗೆ ಬರ್ತಾ ಇದ್ದಾರಂತೆ. ನನಗೊಂದು ಪ್ರಶ್ನೆ. ಬೆಂಗಳೂರಿನ ಬಗ್ಗೆ ಆಗಲಿ, ಬೆಂಗಳೂರಿನ ಜನರ ಭಾಷೆ ಬಗ್ಗೆ ಆಗಲಿ ನಯಾ…
ಕ್ರಾಂತಿಕಾರಿಗಳೆಂದರೆ ಹಾದಿ ತಪ್ಪಿದ ದೇಶ ಭಕ್ತರಲ್ಲ, ಅವರಿಗೂ ಧ್ಯೇಯ,ಗುರಿ,ಆದರ್ಶಗಳಿರುತ್ತವೆ.ಮತ್ತು ಆ ಆದರ್ಶಗಳನ್ನ ಪಾಲಿಸಲು ತಮ್ಮ ಜೀವವನ್ನು ಸಹ ಅವರು ಅರ್ಪಿಸಬಲ್ಲರು ಅಂತ ಜಗತ್ತಿಗೆ ತೋರಿಸಿಕೊಟ್ಟವರು, ಹುಟ್ಟಿ ಬಂದು ಅಷ್ಟೇ ಬೇಗ…
ಎರೆಡು ವರ್ಷದ ಹಿಂದೆ ಗಾಂಧಿ ಜಯಂತಿಯಂದು 'ಡೆಕ್ಕನ್ ಹೆರಲ್ಡ್' ಪತ್ರಿಕೆಯಲ್ಲಿ ಒಂದು ಲೇಕನ ಪ್ರಕಟಗೊಂಡಿತ್ತು. ಮಂಗಳೂರಿನ ಕಂಕನಾಡಿಯಲ್ಲಿರುವ ಗರಡಿಯಲ್ಲಿ ಮಹಾತ್ಮ ಗಾಂಧೀಜಿಯವರ ಮೂರ್ತಿಯನ್ನು ಪೂಜಿಸುವುದರ ಬಗ್ಗೆ ವರದಿಯಿತ್ತು. ನಾನು ಬಹಳ…
’ಅಶ್ವತ್ಥಾಮೋ ಹತಃ ಇತಿ, ನರೋ ವಾ ಕುಂಜರೋ ವಾ’; ಆ ಧರ್ಮರಾಜನ ಬಾಯಿಂದಲೇ ಕೃಷ್ಣ ಅರ್ಧಸತ್ಯವನ್ನು ಹೇಳಿಸಿದನಲ್ಲ. ಧರ್ಮರಾಜನಿಗೆ ಗೊತ್ತಿತ್ತು, ಭೀಮ ಕೊಂದಿದ್ದು ಅಶ್ವತ್ಥಾಮ ಎಂಬ ಹೆಸರಿನ ಆನೆಯನ್ನು ಎಂದು. ಆದರೂ ’ನರೋ ವಾ ಕುಂಜರೋ ವಾ…
ಬಹಳ ದಿನಗಳಾದ ನಂತರ ಬದುಕಿನ ಚಕ್ರ ಸವೆಯುತ್ತಿದೆ ಎಂದು ಅನ್ನಿಸುತ್ತದೆ. ಸುಮ್ಮನೆ ಕುಳಿತು ಹಿಂದೆ ನೋಡೋಣ ಎಂದುಕೊಂಡು ಕುಳಿತರೆ ಚಕ್ರ ಓಡುತ್ತಲೇ ಇದೆ. ಅದನ್ನುನಿಲ್ಲಿಸಲು ಸಾಧ್ಯವಿಲ್ಲ ಎಂದು ಗೊತ್ತಾಗುತ್ತದೆ. ಹೀಗಾಗಿ ಓಡುತ್ತಿರುವ ಚಕ್ರ ಮತ್ತು…
ಯೂತ್ಹಾಸ್ಟೆಲ್ ಮಧುಗಿರಿ ಯೂನಿಟ್ನ ಚ೦ದ್ರು ಅವರು ಈ ವರ್ಷದ ಜುಲೈ ತಿ೦ಗಳಿನಲ್ಲಿ ಹಿಮಾಲಯದ ಚಾರಣಕ್ಕೆ ತಯಾರಿ ನಡೆಸಿದ್ದಾರೆ. ಅವರಿ೦ದ ಬ೦ದ ಮಿ೦ಚ೦ಚೆಯಲ್ಲಿನ ಮಾಹಿತಿಯನ್ನು ಈ ಕೆಳಗಿನ ನಕ್ಷೆಯಲ್ಲಿ ಹಾಕಿದ್ದೇನೆ. ನೋಡಿ ಹೇಗನಿಸಿತು ಹೇಳಿ.…
ತೇಜಸ್ವಿಯವರ ‘ಅಬಚೂರಿನ ಪೋಸ್ಟಾಫೀಸು’ ಪುಸ್ತಕದ ಮುನ್ನುಡಿಯ ಮೊದಲ ಮೂರು ಸಾಲುಗಳಿವು: ‘ಲೋಹಿಯಾರವರ ತತ್ವಚಿಂತನೆ, ಕುವೆಂಪು ಅವರರವರ ಕಲಾಸೃಷ್ಟಿ, ಕಾರಂತರ ಜೀವನದೃಷ್ಟಿ ಮತ್ತು ಬದುಕಿನ ಪ್ರಯೋಗಶೀಲತೆ, ಈ ಮೂರೇ ನನ್ನ ಈಚಿನ ಸಾಹಿತ್ಯ ರಚನೆಯ ಮೇಲೆ…
ನನಗೂ ಹಾರಬೇಕೆನಿಸುತ್ತಿದೆಒ೦ದು ಸಣ್ಣ ಶಬ್ದಕ್ಕೆಫಟ್ಟನೆ ರೆಕ್ಕೆ ಬಿಚ್ಚಿ ಮೇಲೆ ಮೇಲಕೆ…ಇಷ್ಟು ದಿನ ರೆಕ್ಕೆ ಇದ್ದರೂ ಯಾರೋಕಟ್ಟಿಬಿಟ್ಟಹಾಗೆ ಬದುಕುತ್ತಿದ್ದೇನೆಒ೦ಟಿಯಾಗಿ ಗೂಡಿನಲ್ಲಿಕೂತು, ರೆಕ್ಕೆ ಗುಡಿಕಟ್ಟಿಬಿಟ್ಟಿದೆಡಾರ್ವಿನ್ನಿನ೦ತೆ…
ಊಟದ ಬಗೆಗಳ ಬಗ್ಗೆ ಸಂಪದದಲ್ಲಿ ಕೆಲವು ದಿನಗಳಿಂದ ಲೇಖನ ಮಾಲಿಕೆ, ಅದರ ಬಗ್ಗೆ ಚರ್ಚೆ ಎಲ್ಲ ಓದುತ್ತಿದ್ದೆ. ಹಾಗೆಯೇ ಒಮ್ಮೆ ಇಲ್ಲಿ ಥೈಲ್ಯಾಂಡಿನ ಮಾರುಕಟ್ಟೆಯಲ್ಲಿ ತಿರುಗುತ್ತಿದ್ದಾಗ ತೆಗೆದ ಚಿತ್ರ ಸಿಕ್ಕಿ ನಿಮ್ಮೊಂದಿಗೆ ಹಂಚಿಕೊಳ್ಳೋಣ…