March 2010

  • March 29, 2010
    ಬರಹ: asuhegde
    ಇಂದು ಲವಲvkಯ ಕೊನೆಯ ಪುಟದಲ್ಲಿದ್ದ ಚಿತ್ರಗಳನ್ನು ನೋಡಿದ ನಂತರ, ಇನ್ನೂ ನೋಂದಣಿಗಾಗಿ ಕಾಯುತ್ತಿರುವ ಲವಲvkಯನ್ನು, "ವಯಸ್ಕರಿಗೆ ಮಾತ್ರ" ಎಂದು ನೋಂದಣಿಮಾಡಿಕೊಳ್ಳಬೇಕಾಗಿ ವಿಜಯ ಕರ್ನಾಟಕದ ರಾಧಾಕೃಷ್ಣ ಭಡ್ತಿಯವರನ್ನೂ, "ವಯಸ್ಕರಿಗೆ ಮಾತ್ರ"…
  • March 29, 2010
    ಬರಹ: ಶ್ಯಾಮ ಕಶ್ಯಪ
    ಮಾನ್ಯರೆ, ಕುಲಾಂತರಿ ತಳಿಗಳಿಗ ಸಂಬಂಧಪಟ್ಟ ಚರ್ಚೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಈಗಾಗಲೇ ತಾರಕಕ್ಕೇರಿ ತಣ್ಣಗಾಗುತ್ತಿದೆ.ಕುಲಾಂತರಿ ತಳಿಗಳ ಸಾಧಕ ಬಾಧಕಗಳ ಕುರಿತು ವ್ಯಾಪಕ ಚರ್ಚೆಗಳ ಅವಶ್ಯಕತೆ ಎದ್ದು ಕಾಣುತ್ತಿರುವ ಇಂತಹ…
  • March 29, 2010
    ಬರಹ: santhosh_87
    ಒಂದೊಮ್ಮೆ ಹಳೆಯ ಕಡತದಿಂದ ಹೊರಬಿದ್ದಂತ ಹಳೆಯ ಪುಟದಂತೆ ಅವಳು ಬಂದು ನಿಂತಳು ಮತ್ತೆ ಹಸಿರಾಗಿದ್ದ ಬದುಕಿಗೆ ಇನ್ನೂ ನೆನಪುಗಳು ಮಾಸಿರದ ಮನಸ್ಸಿನ ಗರ್ಭದಲ್ಲಿ ಹೊಸ ಕನಸುಗಳು ಆಗಲೇ ಮೊಳೆದಿದ್ದವು, ಅವಕ್ಕೆ ಏನು? ಸ್ವಲ್ಪ ಬೆಳಕು ನೀಡಿದರೆ…
  • March 29, 2010
    ಬರಹ: manjunath.kunigal
    ನಿನ್ನೆಯ ಆ ಮಿಲಿಟರಿ ವಿಮಾನ ಪ್ರಯಾಣದ ಆಯಾಸ ಇನ್ನೂ ತಗ್ಗಿರಲಿಲ್ಲವಾದ್ದರಿಂದ, ಹಾಸಿಗೆಯಿಂದ ಏಳಲಾಗದ ಬ್ರಹ್ಮಾಂಡಾಲಸ್ಯದಿಂದಲೇ ಇನ್ನೂ ಕೋಳಿ ನಿದ್ದೆಯಲ್ಲಿಯೇ ಇದ್ದೆ. ಕರೆಗಂಟೆ ಕಿರ್ರ್ ಅನ್ನುತಿತ್ತು. ಅರೆಗಣ್ಣಿಂದಲೇ ಸುತ್ತ ಕತ್ತಾಡಿಸಿದೆ.…
  • March 29, 2010
    ಬರಹ: abdul
    ವಾರಾಂತ್ಯವಾದ್ದರಿಂದ ಮೊನ್ನೆ ಗುರುವಾರ ಜೆಡ್ಡಾ ದಿಂದ ೪೦೦ ಕಿ. ಮೀ ದೂರ ಇರುವ ಮದೀನಾ ನಗರಕ್ಕೆ ಹೊರಟೆವು ಪರಿವಾರ ಸಮೇತ. ಮಧ್ಯಾಹ್ನ ಬುತ್ತಿ ಕಟ್ಟಿಕೊಂಡು ( ಇಲ್ಲಿ ರಸ್ತೆಗೆ ತಾಗಿದ ಮರಳುಗಾಡಿನಲ್ಲಿ ಕಂಬಳಿ ಹಾಸಿ ಕೂತು ತಿನ್ನುವುದು ಒಂದು…
  • March 29, 2010
    ಬರಹ: sathvik N V
        ಯಾರ ಜಪ್ತಿಗೂ ಸಿಗದ ನವಿಲುಗಳು ಈ ಪುಸ್ತಕದ ಶೀರ್ಷಿಕೆಯನ್ನು ನೋಡುವಾಗಲೆಲ್ಲ ನನಗೆ ನೆನಪಾಗುವುದು ಯಾವುದೇ ಪಂಥದ ಜೊತೆ ಇದುವರೆಗೂ ಗುರುತಿಸಿಕೊಳ್ಳದ ವೈದೇಹಿಯವರು. ಆದರೂ ಅವರು ಸ್ವಭಾವತ: ಪ್ರಗತಿಪರ ಮನೋಭಾವದವರು. ಬದುಕು ಮತ್ತು ಬರೆವಣಿಗೆಯ…
  • March 29, 2010
    ಬರಹ: shivagadag
    ಇದೇ ಮೊದಲ ಪ್ರಯತ್ನ ಎಂಬಂತೆ ಒಂದು ಲವ್ ಲೆಟರ್ ಬರೆದು ವಿಜಯ ಕರ್ನಾಟಕ ಪೇಪರ್ ಗೆ ಕಳಿಸಿದೆ. ಇವತ್ತಿನ ದಿ: 28-03-2010) ರ ಲವಲವಿಕೆ ಪೇಜ್ ನಲ್ಲಿ "ಈ ಗುಲಾಬಿಯು ನಿನಗಾಗಿ" ಶೀರ್ಷಿಕೆಯಡಿ ಪ್ರಕಟಿಸಿದ್ದಾರೆ..ನಿಮಗಿಷ್ಟವಾದರೆ ನನಗೂ ಸಂತೋಷ..…
  • March 29, 2010
    ಬರಹ: raghava
    ಸಿಈಟಿ ಸೀಸನ್ನು. ಎರ್ಡ್ನೇ ಪೀವೀಸಿ ಪರೀಕ್ಷೆ ಮುಗ್ಸಿ ರಾಮಾ ಕ್ರಿಷ್ಣಾ ಅನ್ನೋದ್ರೊಳ್ಗೆ ಬಂದು ಧುಮ್ಕತ್ತೆ ಸೀಈಟಿ ಪೆಡಂಭೂತ. ವರ್ಷ್ಗಟ್ಲೆ ತಯಾರಿ ಮಾಡ್ಕೊಂಡು ಊಟ/ನಿದ್ದೆ/ಹರ್ಟೆ ಬಿಟ್ಕೊಂಡು ಓದಿರ್ತವೆ ನಮ್ ಹುಡುಗ್ರು/ಹುಡ್ಗೀರು ಎಲ್ವೂ. ಹಳೇ…
  • March 29, 2010
    ಬರಹ: manjunath s reddy
    ಕಂಡೂ ಕಾಣದ, ಕಾಣದೆ ಕಾಣುವ... ಕಾಣುವ ಭ್ರಮೆಯ ತೋರುವ ’ಗುರಿ’ಯ ಗರಿಬಿಚ್ಚಿ ಹಾರುತ್ತಿರಲು... ವಾಸ್ತವದ ಕನ್ನಡಿಯಲ್ಲಿ ಕಂಡ ಬಿಂಬವು ವಾಸ್ತವದ ಅಸ್ತಿತ್ವನ್ನೇ ಪ್ರಶ್ನಿಸುತ್ತಿದೆ. ಅಸ್ತಿತ್ವದ ಅಡಿಪಾಯ ಭ್ರಮೆಯ ಭ್ರಮಾತ್ಮಕ ನಿಲುವು, ಅರಿವು,…
  • March 28, 2010
    ಬರಹ: bhalle
    ೀಗೊಂದು ತಲೆಮಾರಿನ ಕಥೆ ಅಂದು: ಸದಾಶಿವರಾಯರು ಮನೆಯವರ ವಿರೋಧ ಲೆಕ್ಕಿಸದೆ ಪರಜಾತಿ ಯುವತಿಯನ್ನು ’ಪ್ರೇಮಿಸಿ’ ಮದುವೆಯಾಗಿ ದಿಟ್ಟ ಹೆಜ್ಜೆಯನ್ನಿಡುತ್ತ ಎಲ್ಲರ ಹುಬ್ಬೇರುವಂತೆ ಮಾಡಿದ್ದರು ! ನಂತರ: ಸದಾಶಿವರಾಯರ ಮಗ ಹೊರದೇಶದಲ್ಲಿದ್ದುಕೊಂಡು…
  • March 28, 2010
    ಬರಹ: rbp
               ಅನಾಥಸೇವಾಶ್ರಮ ಟ್ರಸ್ಟ್ (ರಿ) ಮಲ್ಲಾಡಿಹಳ್ಳಿ, ಹೊಳಲ್ಕೆರೆ (ತಾ), ಚಿತ್ರದುರ್ಗ(ಜಿ).  ಅನಾಥಸೇವಾಶ್ರಮ ಅನಾಥಸೇವಾಶ್ರಮವು ತಿರುಕ ಎಂಬ ಕಾವ್ಯನಾಮದಿಂದ ಯೋಗ, ಆಯುರ್ವೇದ, ಸಾಹಿತ್ಯ ಕೃತಿಗಳನ್ನು ರಚಿಸಿದ ಅಭಿನವ ಧನ್ವಂತರಿ,…
  • March 28, 2010
    ಬರಹ: h.a.shastry
      ಈಚೆಗಷ್ಟೇ ಸಂಪನ್ನಗೊಂಡ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರಪಾಲಿಕೆ) ಚುನಾವಣೆಯ ಮತದಾನದ ದಿನ ನಾನು ಒಪ್ಪೊತ್ತಿಡೀ ಬೆಂಗಳೂರು ಮಹಾನಗರ ಸುತ್ತಾಡಿದೆ. ಯಾವುದೇ ಸಾರ್ವಜನಿಕ ಚುನಾವಣೆಯ ಮತದಾನದ ದಿನ ಇದು ನನ್ನ ಖಾಯಂ ಹವ್ಯಾಸ. ಅಂದು ನಾನು…
  • March 28, 2010
    ಬರಹ: h.a.shastry
    (೨೮-೩-೨೦೧೦ರ ’ವಿಜಯ ಕರ್ನಾಟಕ’ದ ’ಸಾಪ್ತಾಹಿಕ ಲವಲವಿಕೆ’ಯಲ್ಲಿ ಪ್ರಕಟಿತ ಬರಹ)    ಜನನಾಯಕರು ಸಾಮಾಜಿಕ ಕಾರ್ಯಗಳಲ್ಲಿ ಯಶಸ್ಸು ಕಾಣಬೇಕೆಂದರೆ ಅವರ ಆ ಕಾರ್ಯಗಳ ಉದ್ದೇಶ ಪರಿಶುದ್ಧವಾಗಿರಬೇಕು. ಅಲ್ಲಿ ಸ್ವಾರ್ಥ ಅಡಕವಾಗಿರಬಾರದು. ಅಶುದ್ಧ ಹಾಗೂ…
  • March 28, 2010
    ಬರಹ: hpn
    ಕೃಷಿ ಸಂಪದದ ಈ ಸಂಚಿಕೆ ನಿಮ್ಮ ಕೈಸೇರುತ್ತಿರುವ ಆರನೆಯ ಕಂತು. ದಿನನಿತ್ಯದ ಬದುಕಿನಲ್ಲಿ ಜನಮನದೊಳಗಿದ್ದೂ ಇಲ್ಲದಂತಿರುವ ಕೃಷಿಯಂತಹ ಪ್ರಮುಖ ವಿಷಯಕ್ಕೆ ಒತ್ತು ಕೊಟ್ಟು ಹೊಸತೊಂದು ಚಾವಡಿ ಒದಗಿಸುವ ಪ್ರಯತ್ನವಾಗಿ ಪ್ರಾರಂಭವಾದ ಯೋಜನೆ 'ಕೃಷಿ ಸಂಪದ…
  • March 28, 2010
    ಬರಹ: ನಿರ್ವಹಣೆ
    ಈ ಸಂಚಿಕೆಯಲ್ಲಿ: ೧೨೦ ವರ್ಷಗಳಲ್ಲಿ ಎರಡನೇ ಮದುಮಗನ ಮೆರವಣಿಗೆ. ಈಸಲು: ಅಪರೂಪದ ನಾನ್ ವೆಜ್. ಸುಬ್ಬಣ್ಣನ ಹಿತ್ತಲಲ್ಲಿ ಜೇನಿಗೊಂದು ಧರ್ಮಛತ್ರ! "ಹಾರ್ಮೋನ್, ಆಂಟಿ ಬಯೋಟಿಕ್ ಔಷಧಗಳು, ಕೀಟನಾಶಕಗಳು ಮತ್ತು ಕುಲಾಂತರಿ ತಳಿಗಳ ಅಪಾಯಗಳು"…
  • March 27, 2010
    ಬರಹ: shreekant.mishrikoti
    26  http://savikanasu.blogspot.com     ಕವನಗಳು ,  ಚಾಲ್ತಿಯಲ್ಲಿದೆ. **27  http://mrudhumanasu.blogspot.com   ಕವನಗಳು , ಒಂದೆರಡು ಕತೆಗಳು , ಕುವೈತ್ನಲ್ಲಿ  ನಮ್ಮ ಹಬ್ಬಗಳು , ಕಾರ್ಯಕ್ರಮಗಳು   , ಒಳ್ಳೆಯ  ಡಿಸೈನ್   ****28…
  • March 27, 2010
    ಬರಹ: prasca
    ಕನ್ನಡ ಹಾಡುಗಳನ್ನು ಕೇಳಲು ಬಯಸುವವರಿಗೆ ಇನ್ನೂ ಒಂದು ಅಂತರ್ಜಾಲದಲ್ಲೊಂದು ವಾಹಿನಿ. ಜಾಲಾಡುತ್ತಲೆ ಕನ್ನಡ ಹಾಡುಗಳನ್ನು ಆಲಿಸಿ http://www.livefms.com/kanada/Kannada_kasthuri_FM.php ಇಲ್ಲಿದೆ ಕೇಳಿ ಆನಂದಿಸಿ.
  • March 27, 2010
    ಬರಹ: Kiran.M
    ಜಾತಿ ಮತ್ತು ರಾಜಕಾರಣದ ಸಂಬಂಧವನ್ನು ವಿವರಿಸುತ್ತಿರುವ ಬಹಳಷ್ಟು ಚಿಂತಕರು ಪ್ರಸ್ತುತ ಇಂದಿನ ಬಹುಜನಪ್ರೀಯವಾದಶಕ್ತಿರಾಜಕಾರಣವನ್ನು ಸಮಸ್ಯೆಯಾಗಿ ಭಾವಿಸುತ್ತಾರೆ. ಆದರೆ ನಿಜವಾದ ಅರ್ಥದಲ್ಲಿ ರಾಜಕಾರಣ ಎಂದರೇನು? ಎಂಬುದಕ್ಕೆಹಲವಾರು…
  • March 27, 2010
    ಬರಹ: Raghu ಅಲಿಯಾಸ್ ಉಪ್ಪಿ
    ನಾ ನಿನ್ನ ಕನಸಿಗೆ ಬಂದು ಹೋದರೆ ನನಗಿರಲಿ ಒಂದೇ ಒಂದು ದೂರವಾಣಿ ಕರೆ ನಾ ನಿನ್ನ ಮಾತನು ಕೇಳದೆ ಇನ್ನು ಇರಲಾರೆ ನಿನ್ನ ನಾ ನೋಡದೆ ಕ್ಷಣಕಾಲವು ಜೀವಿಸಲಾರೆ
  • March 27, 2010
    ಬರಹ: ksraghavendranavada
    ಬಿಲದಿ೦ದ ಹೊರಬ೦ದ ಪುಟ್ಟ ಇಲಿಗಳ ಸ೦ತಾನ