ಇಂದು ಲವಲvkಯ ಕೊನೆಯ ಪುಟದಲ್ಲಿದ್ದ ಚಿತ್ರಗಳನ್ನು ನೋಡಿದ ನಂತರ, ಇನ್ನೂ ನೋಂದಣಿಗಾಗಿ ಕಾಯುತ್ತಿರುವ ಲವಲvkಯನ್ನು, "ವಯಸ್ಕರಿಗೆ ಮಾತ್ರ" ಎಂದು ನೋಂದಣಿಮಾಡಿಕೊಳ್ಳಬೇಕಾಗಿ ವಿಜಯ ಕರ್ನಾಟಕದ ರಾಧಾಕೃಷ್ಣ ಭಡ್ತಿಯವರನ್ನೂ, "ವಯಸ್ಕರಿಗೆ ಮಾತ್ರ"…
ಮಾನ್ಯರೆ,
ಕುಲಾಂತರಿ ತಳಿಗಳಿಗ ಸಂಬಂಧಪಟ್ಟ ಚರ್ಚೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಈಗಾಗಲೇ ತಾರಕಕ್ಕೇರಿ ತಣ್ಣಗಾಗುತ್ತಿದೆ.ಕುಲಾಂತರಿ ತಳಿಗಳ ಸಾಧಕ ಬಾಧಕಗಳ ಕುರಿತು ವ್ಯಾಪಕ ಚರ್ಚೆಗಳ ಅವಶ್ಯಕತೆ ಎದ್ದು ಕಾಣುತ್ತಿರುವ ಇಂತಹ…
ಒಂದೊಮ್ಮೆ ಹಳೆಯ ಕಡತದಿಂದ ಹೊರಬಿದ್ದಂತ ಹಳೆಯ ಪುಟದಂತೆ ಅವಳು ಬಂದು ನಿಂತಳು ಮತ್ತೆ ಹಸಿರಾಗಿದ್ದ ಬದುಕಿಗೆ ಇನ್ನೂ ನೆನಪುಗಳು ಮಾಸಿರದ ಮನಸ್ಸಿನ ಗರ್ಭದಲ್ಲಿ ಹೊಸ ಕನಸುಗಳು ಆಗಲೇ ಮೊಳೆದಿದ್ದವು, ಅವಕ್ಕೆ ಏನು? ಸ್ವಲ್ಪ ಬೆಳಕು ನೀಡಿದರೆ…
ನಿನ್ನೆಯ ಆ ಮಿಲಿಟರಿ ವಿಮಾನ ಪ್ರಯಾಣದ ಆಯಾಸ ಇನ್ನೂ ತಗ್ಗಿರಲಿಲ್ಲವಾದ್ದರಿಂದ, ಹಾಸಿಗೆಯಿಂದ ಏಳಲಾಗದ ಬ್ರಹ್ಮಾಂಡಾಲಸ್ಯದಿಂದಲೇ ಇನ್ನೂ ಕೋಳಿ ನಿದ್ದೆಯಲ್ಲಿಯೇ ಇದ್ದೆ. ಕರೆಗಂಟೆ ಕಿರ್ರ್ ಅನ್ನುತಿತ್ತು. ಅರೆಗಣ್ಣಿಂದಲೇ ಸುತ್ತ ಕತ್ತಾಡಿಸಿದೆ.…
ವಾರಾಂತ್ಯವಾದ್ದರಿಂದ ಮೊನ್ನೆ ಗುರುವಾರ ಜೆಡ್ಡಾ ದಿಂದ ೪೦೦ ಕಿ. ಮೀ ದೂರ ಇರುವ ಮದೀನಾ ನಗರಕ್ಕೆ ಹೊರಟೆವು ಪರಿವಾರ ಸಮೇತ. ಮಧ್ಯಾಹ್ನ ಬುತ್ತಿ ಕಟ್ಟಿಕೊಂಡು ( ಇಲ್ಲಿ ರಸ್ತೆಗೆ ತಾಗಿದ ಮರಳುಗಾಡಿನಲ್ಲಿ ಕಂಬಳಿ ಹಾಸಿ ಕೂತು ತಿನ್ನುವುದು ಒಂದು…
ಯಾರ ಜಪ್ತಿಗೂ ಸಿಗದ ನವಿಲುಗಳು ಈ ಪುಸ್ತಕದ ಶೀರ್ಷಿಕೆಯನ್ನು ನೋಡುವಾಗಲೆಲ್ಲ ನನಗೆ ನೆನಪಾಗುವುದು ಯಾವುದೇ ಪಂಥದ ಜೊತೆ ಇದುವರೆಗೂ ಗುರುತಿಸಿಕೊಳ್ಳದ ವೈದೇಹಿಯವರು. ಆದರೂ ಅವರು ಸ್ವಭಾವತ: ಪ್ರಗತಿಪರ ಮನೋಭಾವದವರು. ಬದುಕು ಮತ್ತು ಬರೆವಣಿಗೆಯ…
ಇದೇ ಮೊದಲ ಪ್ರಯತ್ನ ಎಂಬಂತೆ ಒಂದು ಲವ್ ಲೆಟರ್ ಬರೆದು ವಿಜಯ ಕರ್ನಾಟಕ ಪೇಪರ್ ಗೆ ಕಳಿಸಿದೆ. ಇವತ್ತಿನ ದಿ: 28-03-2010) ರ ಲವಲವಿಕೆ ಪೇಜ್ ನಲ್ಲಿ "ಈ ಗುಲಾಬಿಯು ನಿನಗಾಗಿ" ಶೀರ್ಷಿಕೆಯಡಿ ಪ್ರಕಟಿಸಿದ್ದಾರೆ..ನಿಮಗಿಷ್ಟವಾದರೆ ನನಗೂ ಸಂತೋಷ..…
ೀಗೊಂದು ತಲೆಮಾರಿನ ಕಥೆ
ಅಂದು: ಸದಾಶಿವರಾಯರು ಮನೆಯವರ ವಿರೋಧ ಲೆಕ್ಕಿಸದೆ ಪರಜಾತಿ ಯುವತಿಯನ್ನು ’ಪ್ರೇಮಿಸಿ’ ಮದುವೆಯಾಗಿ ದಿಟ್ಟ ಹೆಜ್ಜೆಯನ್ನಿಡುತ್ತ ಎಲ್ಲರ ಹುಬ್ಬೇರುವಂತೆ ಮಾಡಿದ್ದರು !
ನಂತರ: ಸದಾಶಿವರಾಯರ ಮಗ ಹೊರದೇಶದಲ್ಲಿದ್ದುಕೊಂಡು…
ಅನಾಥಸೇವಾಶ್ರಮ ಟ್ರಸ್ಟ್ (ರಿ) ಮಲ್ಲಾಡಿಹಳ್ಳಿ, ಹೊಳಲ್ಕೆರೆ (ತಾ), ಚಿತ್ರದುರ್ಗ(ಜಿ).
ಅನಾಥಸೇವಾಶ್ರಮ
ಅನಾಥಸೇವಾಶ್ರಮವು ತಿರುಕ ಎಂಬ ಕಾವ್ಯನಾಮದಿಂದ ಯೋಗ, ಆಯುರ್ವೇದ, ಸಾಹಿತ್ಯ ಕೃತಿಗಳನ್ನು ರಚಿಸಿದ ಅಭಿನವ ಧನ್ವಂತರಿ,…
ಈಚೆಗಷ್ಟೇ ಸಂಪನ್ನಗೊಂಡ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರಪಾಲಿಕೆ) ಚುನಾವಣೆಯ ಮತದಾನದ ದಿನ ನಾನು ಒಪ್ಪೊತ್ತಿಡೀ ಬೆಂಗಳೂರು ಮಹಾನಗರ ಸುತ್ತಾಡಿದೆ. ಯಾವುದೇ ಸಾರ್ವಜನಿಕ ಚುನಾವಣೆಯ ಮತದಾನದ ದಿನ ಇದು ನನ್ನ ಖಾಯಂ ಹವ್ಯಾಸ. ಅಂದು ನಾನು…
(೨೮-೩-೨೦೧೦ರ ’ವಿಜಯ ಕರ್ನಾಟಕ’ದ ’ಸಾಪ್ತಾಹಿಕ ಲವಲವಿಕೆ’ಯಲ್ಲಿ ಪ್ರಕಟಿತ ಬರಹ) ಜನನಾಯಕರು ಸಾಮಾಜಿಕ ಕಾರ್ಯಗಳಲ್ಲಿ ಯಶಸ್ಸು ಕಾಣಬೇಕೆಂದರೆ ಅವರ ಆ ಕಾರ್ಯಗಳ ಉದ್ದೇಶ ಪರಿಶುದ್ಧವಾಗಿರಬೇಕು. ಅಲ್ಲಿ ಸ್ವಾರ್ಥ ಅಡಕವಾಗಿರಬಾರದು. ಅಶುದ್ಧ ಹಾಗೂ…
ಕೃಷಿ ಸಂಪದದ ಈ ಸಂಚಿಕೆ ನಿಮ್ಮ ಕೈಸೇರುತ್ತಿರುವ ಆರನೆಯ ಕಂತು. ದಿನನಿತ್ಯದ ಬದುಕಿನಲ್ಲಿ ಜನಮನದೊಳಗಿದ್ದೂ ಇಲ್ಲದಂತಿರುವ ಕೃಷಿಯಂತಹ ಪ್ರಮುಖ ವಿಷಯಕ್ಕೆ ಒತ್ತು ಕೊಟ್ಟು ಹೊಸತೊಂದು ಚಾವಡಿ ಒದಗಿಸುವ ಪ್ರಯತ್ನವಾಗಿ ಪ್ರಾರಂಭವಾದ ಯೋಜನೆ 'ಕೃಷಿ ಸಂಪದ…
ಈ ಸಂಚಿಕೆಯಲ್ಲಿ:
೧೨೦ ವರ್ಷಗಳಲ್ಲಿ ಎರಡನೇ ಮದುಮಗನ ಮೆರವಣಿಗೆ.
ಈಸಲು: ಅಪರೂಪದ ನಾನ್ ವೆಜ್.
ಸುಬ್ಬಣ್ಣನ ಹಿತ್ತಲಲ್ಲಿ ಜೇನಿಗೊಂದು ಧರ್ಮಛತ್ರ!
"ಹಾರ್ಮೋನ್, ಆಂಟಿ ಬಯೋಟಿಕ್ ಔಷಧಗಳು, ಕೀಟನಾಶಕಗಳು ಮತ್ತು ಕುಲಾಂತರಿ ತಳಿಗಳ ಅಪಾಯಗಳು"…
ಕನ್ನಡ ಹಾಡುಗಳನ್ನು ಕೇಳಲು ಬಯಸುವವರಿಗೆ ಇನ್ನೂ ಒಂದು ಅಂತರ್ಜಾಲದಲ್ಲೊಂದು ವಾಹಿನಿ. ಜಾಲಾಡುತ್ತಲೆ ಕನ್ನಡ ಹಾಡುಗಳನ್ನು ಆಲಿಸಿ
http://www.livefms.com/kanada/Kannada_kasthuri_FM.php
ಇಲ್ಲಿದೆ ಕೇಳಿ ಆನಂದಿಸಿ.
ಜಾತಿ ಮತ್ತು ರಾಜಕಾರಣದ ಸಂಬಂಧವನ್ನು ವಿವರಿಸುತ್ತಿರುವ ಬಹಳಷ್ಟು ಚಿಂತಕರು ಪ್ರಸ್ತುತ ಇಂದಿನ ಬಹುಜನಪ್ರೀಯವಾದಶಕ್ತಿರಾಜಕಾರಣವನ್ನು ಸಮಸ್ಯೆಯಾಗಿ ಭಾವಿಸುತ್ತಾರೆ. ಆದರೆ ನಿಜವಾದ ಅರ್ಥದಲ್ಲಿ ರಾಜಕಾರಣ ಎಂದರೇನು? ಎಂಬುದಕ್ಕೆಹಲವಾರು…