ನಿಮ್ಮ ಕಂಪ್ಯೂಟರ್ನ್ನು ಬಹಳ ಜನ ಬಳಸುತ್ತಿದ್ದು ಎಲ್ಲರಿಗೂ ಬೇರೆ ಬೇರೆ ಯೂಸರ್ ಅಕೌಂಟ್ಗಳಿದ್ದರೆ, ನೀವು ನಿಮ್ಮ ಖಾಸಗಿ ಅಥವಾ ಗುಪ್ತ ಫೋಲ್ಡರ್ಗಳನ್ನು ಬೇರೆಯವರಿಗೆ ಸಿಗದಂತೆ ರಕ್ಷಿಸಬಹುದು. ಅದಕ್ಕಾಗಿ ಹೀಗೆ ಮಾಡಿ. ಮೊದಲು ಕಂಟ್ರೋಲ್…
ಕಾಲೇಜಿನ ಕ್ಯಾಂಪಸ್ಸಿಗೆ ಹೋಗಿ ವಿದ್ಯಾರ್ಥಿಗಳನ್ನು ಆಯ್ದುಕೊಳ್ಳುವ ಪ್ರಕ್ರಿಯೆಗೀಗ ಮತ್ತೆ ಚಾಲನೆ ದೊರಕಿದೆ.ಆರ್ಥಿಕ ಕುಸಿತದ ದಿನಗಳು ಮುಗಿದು,ಕಂಪೆನಿಗಳಿಗೆ ಕೈತುಂಬಾ ಹೊರಗುತ್ತಿಗೆ ಕೆಲಸಗಳು ಬರುತ್ತಿರುವುದು,ಇದಕ್ಕೆ ಕಾರಣ.ಜೂನಿಗೆ ಮುಗಿದ…
ಆದ್ಯಾಕೋ ಗೊತ್ತಾಗುತ್ತಿಲ್ಲ ಗೆಳತಿ.
ನೀ ನನ್ನ ಮನದೊಳಗೆ ಬಂದು
ಇಲ್ಲ ಸಲ್ಲದ ರಂಪಾಟವ ಮಾಡಿ
ಸತ್ತುಹೋಗಿರುವ ನನ್ನ ಹೃದಯದ ಬಯಲಿನಲ್ಲಿ
ಮತ್ತೆ ಆಸೆಗಳ ಬೀಜಗಳನ್ನು ಬಿತ್ತಿ ಕಣ್ಣೀರು ಸುರಿದು
ಚಿಗುರು ಮೂಡುವಂತೆ ಮಾಡಿ ಹೋಗುತ್ತೀಯ...!.
…
ಈ ಕಡಲ ತುಂಬ ಅವಿಶ್ರಾಂತ ಅಲೆಗಳು. . . . . . ‘ಕಡಲಿಗೆಷ್ಟೊಂದು ಬಾಗಿಲು’ ರೂಪ ಹಾಸನ ಅವರ ನಲವತ್ತು ಪದ್ಯಗಳ ಮೂರನೆಯ ಸಂಕಲನ. ‘ಒಂದಷ್ಟು ಹಸಿಮಣ್ಣು’ ‘ಬಾಗಿಲಾಚೆಯ ಮೌನ’ ಸಂಕಲನಗಳಿಂದ ಸಾರಸ್ವತ ಲೋಕದ…
ನಿಮಗೆ ಆದಷ್ಟು ಬೇಗ ರೈಲು ನಿಲ್ದಾಣ ಸೇರುವ ತವಕ, ಗಡಿಬಿಡಿಯಲ್ಲಿ ಸಿದ್ಧತೆಗಳನ್ನು ಮಾಡಿ ಮನೆಯಿಂದ ಹೊರಬಂದು ರಿಕ್ಷಾ ಹುಡುಕುತ್ತೀರ, ನಿಲ್ದಾಣದಲ್ಲಿರುವ ಐದಾರು ಅಟೋರಿಕ್ಷಾಗಳನ್ನು ನೋಡಿ ನಿಟ್ಟುಸಿರು ಬಿಡುತ್ತೀರಾ. ಮುಂದಿನವನ ಬಳಿ ಬಂದು…
ಓದಿನ ಬಗ್ಗೆ ಜನರಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ನಾವೆಲ್ಲರೂ ಕೇಳುವ ದೂರು. ಅದರಲ್ಲೂ ಪುಸ್ತಕ ಕೊಂಡು ಓದುವವರ ಸಂಖೆಯಂತೂ ವಿರಳವೇ. ವಿಶೇಷವಾಗಿ ಕನ್ನಡಿಗರಲ್ಲಿ ಆ ಕೊರತೆ ಎದ್ದು ಕಾಣುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಒಂದೇ…
ಸೇವಾ ಪುರಾಣ -7ಸಂಕಷ್ಟದ ಸರಮಾಲೆ
ಪ್ರಧಾನ ಮಂತ್ರಿಯಾಗಿದ್ದ ದಿ. ಶ್ರೀಮತಿ ಇಂದಿರಾಗಾಂಧಿಯವರು ತಮ್ಮ ಅಧಿಕಾರದ ಉಳಿವಿಗಾಗಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ವಿಚಾರದಲ್ಲಿ ಬಹಳಷ್ಟು ಪರ-ವಿರೋಧದ ಚರ್ಚೆಗಳಾಗಿವೆ. ಆ ಕುರಿತು ನನ್ನ…
ಅರೆ ಹೊಟ್ಟೆಯ ಮಂದಿ ಬದುಕು ಜಟಕಾ ಬಂಡಿಇಲಿವೃತ್ತದ ಜಗಸಂತೆಪರದಾಟ ಗೋಳು ಅತಿವೃಷ್ಠಿ ಅನಾವೃಷ್ಠಿಯಹೇರು, ಎಲ್ಲಿದ್ದಾನೆ ಆತ?ಮೇರೆತ್ತರದ ಮಹಲುಗಳು,ದೊಡ್ಡ ದೊಡ್ಡ ಕಾರ್ಯಾಲಯಗಳುಸಾವಿರ ಲಕ್ಷ ಕಾರ್ಮಿಕರುಎಲ್ಲವೂಸಿದ್ಧ, ನಿಯಮ ಬದ್ಧಕಾಯಕ ಕಾಯಕ,…
ಹೀಗೊಂದು ಸಮೋಸ ಬಂದಿತ್ತು:
ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲಿ ಮತ್ತು ಹೋರಾಡುತ್ತಾ ಪ್ರಾಣತ್ಯಾಗ ಮಾಡಿದವರಲ್ಲಿ ಸಿಖ್ಖ್ ಸಮುದಾಯದವರ ಸಂಖ್ಯೆ ಗಣನೀಯವಾಗಿತ್ತು.ಆ ಮಹಾನ್ ಆತ್ಮಗಳಿಗೆ ನಮ್ಮ ಕೃತಜ್ಞತೆಗಳನ್ನು ಸಲ್ಲಿಸುವ ಸಲುವಾಗಿ…
ಇದು ನೊಕಿಯಾದ ಹೊಸ ಮಾದರಿ ಮೊಬೈಲ್(ಬುಡುಬುಡುಕೆ ನನ್ನ ತಂದೆ ಹೇಳೋದು :) ) ೨೫೦೦೦ರೂ ಬೆಲೆಯ ಈ ಸ್ಮಾರ್ಟ್ ಮೊ. ನೊಕಿಯಾದ ಮೊದಲ ಲಿನಕ್ಸ್(Maemo) ಆಪರೇಟಿಂಗ್ ಸಿಸ್ಟಂಮ್ ಮೊಬೈಲ್. wifi,೫ ಮೆ.ಪಿಕ್ಸಲ್ ಕ್ಯಮರಾ ಹೊಂದಿರುವದು GPS positioning…
1. ಗುಂಡ: ಅಮ್ಮ, ನಮ್ಮ ಟೀಚರ್ಗೆ ತುಂಬಾ ಮರೆವು. ಅಮ್ಮ: ಯಾಕೋ ಗುಂಡ? ಗುಂಡ: ನಮ್ ಟೀಚರ್ ಬೋರ್ಡಲ್ಲಿ "ಮಹಾಭಾರತ" ಎಂದು ಬರೆದು ತಿರುಗಿ ನಿಂತು ಕೇಳ್ತಾರೆ, ’ಮಹಾಭಾರತ ಬರೆದಿದ್ದು ಯಾರು?’ ಅಂತ…
ಮೈಕ್ರೋಸಾಫ್ಟ್ ವರ್ಡ್ನಲ್ಲಿ ನುಡಿ ಅಥವಾ ಬರಹ ತಂತ್ರಾಂಶದ ಮೂಲಕ ಕನ್ನಡ ಫಾಂಟ್ ಬಳಸಿ(ಉದಾ: Nudi Akshar-01) ಬರೆದ ಕಡತಗಳನ್ನು ಆ ಫಾಂಟ್ ಇಲ್ಲದ ಕಂಪ್ಯೂಟರ್ಗಳಲ್ಲಿ ಓದುವುದಕ್ಕೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಕನ್ನಡದಲ್ಲಿ ಬರೆದ…
ಮುಂಬೈನ *(ಲೋಕಮನ್ಯ ಟಿಲಕ್ ಟರ್ಮಿನಸ್) ಕುರ್ಲಾ ಟರ್ಮಿನಸ್ ನಿಂದ ೧,೫೦೫ ಕಿ. ಮೀ. ದೂರದ ಎರಡು ದಿನಗಳು ಸತತವಾಗಿ ಓಡುವ, ಉತ್ತರ ಪ್ರದೇಶದ ’ಫೈಝಾಬಾದ್ ಎಕ್ಸ್ ಪ್ರೆಸ್” (ಸಾಕೇತ್ ಎಕ್ಸ್ ಪ್ರೆಸ್)’ ರೈಲುಗಾಡಿ, ಬುಧವಾರ, ೨೧, ಜುಲೈ, ೨೦೧೦ ರಂದು…
ಮೈಕ್ರೋಸಾಫ್ಟ್ ವರ್ಡ್ ಹಾಗೂ ಓಪನ್ ಆಫೀಸ್ ರೈಟರ್ನಲ್ಲಿ ಸುಲಭವಾಗಿ ಟೇಬಲ್ ಡ್ರಾ ಮಾಡಲು ಒಂದು ತಮಾಷೆಯಾದ ಫೀಚರ್ ಇದೆ. ಸುಮ್ಮನೆ +-+-+-+-+-+ ಅಂತ ಕೊಟ್ಟು ಎಂಟರ್ ಒತ್ತಿದ್ರೆ ಆಯ್ತು ಟೇಬಲ್ ರೆಡಿ.
ಆಮೇಲೆ ಕೊನೆಯ ಬಾಕ್ಸ್ನಲ್ಲಿ…
ಮೈಕ್ರೋಸಾಫ್ಟ್ ವರ್ಡ್ನಲ್ಲಿ ಫಾಂಟ್ ಲಿಸ್ಟ್ನಲ್ಲಿ ಕನ್ನಡ ಫಾಂಟ್ಗಳು ಸರಿಯಾಗಿ ಕಾಣುತ್ತಿಲ್ಲವೇ? ಹಾಗಾದರೆ ಈ ರೀತಿ ಮಾಡಿ. Toolsಗೆ ಹೋಗಿ customize ಒತ್ತಿರಿ. ನಂತರ Options ಟ್ಯಾಬ್ ಕ್ಲಿಕ್ ಮಾಡಿ.
ಅಲ್ಲಿ List font…
ನೋಡ್ಲಾ ಮಂಜಣ್ಣ ದುಬೈನಾಗಿದ್ರು, ಕನ್ನಡದ ಬಗ್ಗೆ ಸಾನೇ ಅಭಿಮಾನ ಇಟ್ಟಾವ್ರೆ. ಹಂಗೇ ಅವರ ಮಗಳನ್ನ ಸದಸ್ಯದಲ್ಲೇ ಕಿರುತೆರೆ ನಟಿ ಮಾಡುವ ಮೂಲಕ ಕನ್ನಡಕ್ಕೆ ಸಾನೇ ಕೊಡುಗೆ ಕೊಟ್ಟವ್ರೆ ಇಂತವರ ಹುಟ್ಟು ಹಬ್ಬ ನಾವು ಮಾಡಕ್ಕಿಲ್ಲ ಅಂದ್ರೆ ಕನ್ನಡಕ್ಕೆ…
ನನ್ನ ಕಾವ್ಯಸೃಷ್ಟಿ ನನ್ನ ಆತ್ಮಕ್ಕೆ ಆನಂದ ನೀಡಲಿ ಮೊದಲುಓದುವವರ ಮಟ್ಟಕ್ಕಲ್ಲ, ಬರೆವೆ ನಾನು ನನ್ನ ಮಟ್ಟ ತಲುಪಲು
ಪ್ರತಿಕ್ರಿಯೆಗಳೇ ಕಾವ್ಯಸೃಷ್ಟಿಗೆ ಕಾರಣವಾಗಿದ್ದಿದ್ದರೆ, ಕುವೆಂಪುಪಸರಿಸುತ್ತಿದ್ದರೆ ರಚಿಸಿ ಶ್ರೀರಾಮಾಯಣ ದರ್ಶನಂನ ಕಂಪು?…
ಈ ಕಡಲ ತುಂಬ ಅವಿಶ್ರಾಂತ ಅಲೆಗಳು. . . . . . ‘ಕಡಲಿಗೆಷ್ಟೊಂದು ಬಾಗಿಲು’ ರೂಪ ಹಾಸನ ಅವರ ನಲವತ್ತು ಪದ್ಯಗಳ ಮೂರನೆಯ ಸಂಕಲನ. ‘ಒಂದಷ್ಟು ಹಸಿಮಣ್ಣು’ ‘ಬಾಗಿಲಾಚೆಯ ಮೌನ’ ಸಂಕಲನಗಳಿಂದ ಸಾರಸ್ವತ ಲೋಕದ…