July 2010

  • July 22, 2010
    ಬರಹ: ಭಾಗ್ವತ
                 ಕಾವ್ಯ......             ಪ್ರತಿಕ್ರಿಯೆ ಇಲ್ಲೆಂದು             ಹೀಗೇಕೆ ಬಸವಳಿದು             ಕುಳಿತಿರುವೆ....!               ನಿನಗಾಗಿ ಶಬ್ಧಗಳ             ಆಭರಣ  ಹುಡುಕಿದರೂ             ಸಿಗುತ್ತಿಲ್ಲ  ನನಗೆ…
  • July 22, 2010
    ಬರಹ: ksraghavendranavada
    ನನ್ನ ಬದುಕಲ್ಲೆಲ್ಲಾ ಹೀಗೇ! ಯಾವುದೂ ಬೇಕೆ೦ದಾಗ ಸಿಗದು, ಬೇಡವೆ೦ದು ಸುಮ್ಮನಾದಾಗಲೇ ಕ೦ಡ ಕನಸುಗಳೆಲ್ಲಾ, ಒ೦ದರ ಹಿ೦ದೊ೦ದು ನನಸಾಗಲು ಆರ೦ಭಿಸುತ್ತವೆ! ತಳದಲ್ಲಿದ್ದ ಉತ್ಸಾಹ ಶಿಖರ ಮುಟ್ಟಿದಾಗ ಇರದು. ಶಿಖರ ತಲುಪಿದರೂ ಮೆಟ್ಟಿ ಬ೦ದ ನೆಲವ…
  • July 22, 2010
    ಬರಹ: ಪ್ರಸನ್ನ ಸುರತ್ಕಲ್
    ಎಲ್ಲಾ ಕನ್ನಡಿಗರಿಗೂ ಹಾಗೂ ಭಾರತೀಯರಿಗೂ ಒಂದು ಖುಷಿಯ ವಿಚಾರ. ಹೀಗೆಯೇ ಅಂತರ್ಜಾಲದಲ್ಲಿ ಜಾಲಾಡುತ್ತಿರುವಾಗ ಸಿಕ್ಕಿದ ಸುದ್ದಿ. ನನಗಂತೂ ಹೊಸದು. ಹೀಗಾಗಿ ಸಂಪದದಲ್ಲಿ ಹಂಚಿಕೊಳ್ಳುವ ಮನಸ್ಸು ಮಾಡಿದ್ದೇನೆ. ಬೆಂಗಳೂರು ಮೂಲದ ಹಿಡನ್…
  • July 21, 2010
    ಬರಹ: ravipoojari
    ನಮಸ್ಕಾರ,   ನಮ್ಮಲ್ಲಿ ಹೆಚ್ಚಿನ ಜನಕ್ಕೆ ಅವರವರ ಕನ್ನಡಿಗ ಸ್ನೇಹಿತರಿಗೆ ಈ-ಮೇಯಿಲ್ ಕಳಿಸುವಾಗಲೋ ಅಥವಾ ಯಾವ್ದೋ ಒಂದು ಬರವಣಿಗೆಯನ್ನ ಕನ್ನಡದಲ್ಲಿಯೇ ಬರೆದು ಕಳುಹಿಸುವ ಆಸೆ ಇದ್ದೇ ಇರುತ್ತದೆ, ಯಾಕಂದ್ರೆ ನಮ್ಮ ಭಾಷೆಯ ಸೊಗಡು ಅಂತದ್ದು,…
  • July 21, 2010
    ಬರಹ: R. Srinath
    ಸಾಮಾನ್ಯವಾಗಿ ನಾವು ಮಾತನಾಡುವಾಗ, ಊಟ-ಗೀಟ, ಕಥೆ-ಗಿಥೆ, ಹಣ್ಣು-ಗಿಣ್ಣು, ಹಾಡು-ಗೀಡು, ಹೂವು-ಗೀವು, ಮನೆ-ಗಿನೆ ಅಂತೆಲ್ಲ ಮಾತನಾಡುತ್ತಿರುತ್ತೇವೆ. ಈ ಎಲ್ಲ ಬಳಕೆಗಳಲ್ಲಿ `ಗ' ಕಾರವೇ ಹೆಚ್ಚಾಗಿ ಬಳಸುತ್ತೇವೆ. ಅದು ಏಕೆ?  ಇಂತಹ ಸಂದರ್ಭಗಳಲ್ಲಿ…
  • July 21, 2010
    ಬರಹ: Madhu Appekere
       ಮಳೆ ಬಂದರೆ....!       ಧರಣಿಯ ಹಸಿರು ನಗೆ    ಒಣಗಿದ್ದ ಗಿಡಮರಗಳಿಗೆ    ಸಾಂತ್ವನದ ತಂಪಿನೂಟ      ಪುಟ್ಟ ಮಕ್ಕಳ ಬಣ್ಣದ ಛತ್ರಿ    ಅರಳಿ....ಕೆಂಪು ನೀರಿನ ಮೇಲೆ    ಕಾಗದದ ದೋಣಿಯ ತೇಲಾಟ !      ಬೀಜ ಬಿತ್ತಿ ಬಂಗಾರ ಬೆಳೆಯ   …
  • July 21, 2010
    ಬರಹ: Divya Bhat Balekana
    ಭವಿಷ್ಯ ಹೇಳುವ ಬಾಳೇಕಾಯಿ!!! ಹೌದು… ಕಣ್ಣಾರೆ ಕಂಡ ಸತ್ಯ.ಫುಟ್ಬಾಲ್ ವಿಶ್ವಕಪ್ ನಡೆಯುತ್ತಿದ್ದ ಸಮಯ, ಆಕ್ಟೋಪಸ್ ಹೇಗೆ ಭವಿಷ್ಯ ನುಡಿದಿತ್ತು. ಹಾಗೆಯೇ ಮದುವೆಗೆ ಎಷ್ಟು ಜನ ಆಗಬಹುದೆಂದು ಬಾಳೇಕಾಯಿ ಭವಿಷ್ಯ ಹೇಳಿತು ಎಂದರೆ ನಂಬುವಿರೇ??…
  • July 21, 2010
    ಬರಹ: gopaljsr
    ಮಂಜನಿಗೆ ಆಗ ಸುಮಾರು ೮ ವರ್ಷ ಇರಬೇಕು. ನಮ್ಮ ಮಂಜನ ಮನೆಗೆ ಬಾಡಿಗೆಗೆ ರಂಗಣ್ಣ ಶಾಸ್ತ್ರಿ ಬಂದಿದ್ದರು. ತುಂಬಾ ದಿನಗಳಿಂದಲೂ ಮನೆ ಖಾಲಿ ಇತ್ತು. ಮನೆಯ ಕೀಲಿ ಕೈ ಕೊಟ್ಟು ಬಾ ಎಂದು ಮಂಜನ ತಂದೆ ಮಂಜನಿಗೆ ಹೇಳಿದ್ದರು. ಮಂಜ ರಂಗಣ್ಣ ಶಾಸ್ತ್ರಿಯವರ…
  • July 21, 2010
    ಬರಹ: Kiran.M
    ಕಳೆದ ತಿಂಗಳು ನಾಡಿನ ಪ್ರಮುಖ ಪತ್ರಿಕೆಯಲ್ಲಿ ಪ್ರಕಟಗೊಂಡ ಮುಜಾಪ್ಪರ್ ಅಸ್ಸಾದಿ ರವರ ಜಾತಿ ನಿರ್ವಸಾಹತೀಕರಣ ಹಾಗೂ ಜನಗಣತಿ ಎಂಬ ಲೇಖನ ವಿದ್ವತ್ಪೂರ್ಣವಾಗಿದೆ ಡಾ.ಅಸ್ಸಾದಿರವರು ತಮ್ಮ ಇಡೀ ಲೇಖನದಲ್ಲಿ ಜಾತಿ ಆಧಾರಿತ ಜನಗಣತಿಯಿಂದ ಭಾರತದ…
  • July 21, 2010
    ಬರಹ: kavinagaraj
          ಮೂಢ ಉವಾಚ -23 ಆರು ಅರಿಗಳನು ಅರಿಯದವರಾರಿಹರು?|ದೇವಕಾಮದ ಫಲವಲ್ಲವೇ ಚರಾಚರರು||ನಿತ್ಯಮುಕ್ತ ಪರಮಾತ್ಮನಾಧೀನ ಕಾಮವಾದರೆ|ಕಾಮನಾಧೀನರಾಗಿಹರು ನರರು ಮೂಢ||   ಆತ್ಮನೇ ತಾನೆಂಬ ಅರಿವು ಮರೆಯಾಗಿ|ತನು-ಮನವೆ ತಾವೆಂದು ಭ್ರಮಿತರಾಗಿರಲು||…
  • July 21, 2010
    ಬರಹ: prasannasp
    ನಿಮ್ಮ ಬಳಿ ಈಗಾಗಲೇ ಒಂದು ಜಾಲತಾಣ ಅಥವಾ ಬ್ಲಾಗ್ ತಾಣ ಇದ್ದರೆ ಅದಕ್ಕೆ ಕನ್ನಡ ಲಿಪಿಯಲ್ಲಿ URL ಕೊಡಬಹುದು. ಇದಕ್ಕಾಗಿ ನೀವು http://co.cc ತಾಣಕ್ಕೆ Sign In ಆಗಬೇಕಾಗುತ್ತದೆ. ನಂತರ ಅಲ್ಲಿರುವ ಸೂಚನೆಗಳನ್ನು ಪಾಲಿಸಿದರೆ ಉಚಿತವಾಗಿ ನಿಮ್ಮ…
  • July 21, 2010
    ಬರಹ: mpneerkaje
    http://www.thatskannada.com ನಲ್ಲಿ ನಾನು ಓದಿದ ಲೇಖನವೊಂದು ಇಲ್ಲಿದೆ :   http://thatskannada.oneindia.in/cj/lavakumar/2010/0719-gramachetana-village-development-centre.html   ಗ್ರಾಮಚೇತನದ ಬಗ್ಗೆ ಓದಿ ಖುಷಿಯಾಯಿತು…
  • July 21, 2010
    ಬರಹ: cslc
     [The difficulty of accommodating the 'Other'] ಮಹೇಶ್ ಕುಮಾರ್ ಸಿ. ಎಸ್. ಭಾರತವು ಹಲವು ಸಂಪ್ರದಾಯ ಮತ್ತು ಆಚರಣೆಗಳನ್ನು ಹೊಂದಿರುವ ಒಂದು ಬಹುತ್ವದ ಸಂಸ್ಕೃತಿ. ಈ ಬಹುತ್ವವನ್ನು ಕಾಯ್ದುಕೊಳ್ಳುತ್ತಾ ಬಂದಿರುವ ಗುಣವೇ ಈ ಸಂಸ್ಕೃತಿಯ…
  • July 21, 2010
    ಬರಹ: rekhash
    ಬೆಂಗಳೂರಿನ ಮಲ್ಲೇಶ್ವರದ ಪರಿಚಯ ನಿಮಗಿದ್ದರೆ, ಇತ್ತೀಚೆಗಷ್ಟೇ ನೂರು ವಸಂತಗಳನ್ನ ಪೂರೈಸಿದ ಭಾರತೀಯ ವಿಜ್ಞಾನ ಮಂದಿರ ಮತ್ತೆ ಅದಕ್ಕೇ ಒತ್ತಿಕೊಂಡಿರುವ ಸರ್ಕಲ್ ಮಾರಮ್ಮನ ದೇವಸ್ಥಾನವನ್ನ  ನೋಡಿರಬಹುದು. ಪ್ರತಿದಿನ ಅದರ ಎದುರಿಗೆ ಹಾದು ಹೋಗ್ವಾಗ…
  • July 21, 2010
    ಬರಹ: vinideso
    ನಗುತ್ತಿರುವುದು ಒಳ ಮನಸು ಇಂದು ನೀನೇ ಕಟ್ಟಿದ ಆಶಾಗೋಪುರ ಮುರಿದು ಬಿದ್ದಿರುವುದೆಂದು ನಾನಿಟ್ಟ ಪ್ರತಿ ಹೆಜ್ಜೆಯ ಹಿಂದೆ ಬಂದು ಗಾಳಿಯ ರಭಸಕ್ಕೆ ಅಳಿಸಿ ಹೋಗಿರುವ ಹೆಜ್ಜೆಯ ಗುರುತ ತೋರಿ ಕೊಗಿ ಸಾರುತಿತ್ತು ಆ ದಾರಿ ನಿನ್ನದಲ್ಲವೆಂದು ನೀರ ಮೇಲಿನ…
  • July 21, 2010
    ಬರಹ: prasannasp
                                 ನಂದು ಸಾರ್‍ ಆ ಜಾಗ...     "ಏನಯ್ಯಾ, ಬಾಬು ಅವ್ರು ಮನೇಲಿದಾರಾ?" ’ಇದಾರೆ, ಏನಾಗ್ಬೇಕಾಗಿತ್ತು?’ "ನನ್ಹೆಸ್ರು ಗೋಪಾಲ್ ಅಂತ, ಬಾಬು ಅವ್ರನ್ನು ನೋಡ್ಬೇಕಿತ್ತು" ’ಏನ್ ವಿಷ್ಯ ಹೇಳಿ, ಅಣ್ಣಂಗೆ ಹೇಳ್ಬೇಕು…
  • July 21, 2010
    ಬರಹ: ಭಾಗ್ವತ
          ಜನ್ಮ ದಿನಕ್ಕಾಗಿ........           ಹುಟ್ಟು ಹಬ್ಬದ ಗಳಿಗೆ ನೂರ್ ಕಾಲ ಬರಲಿ         ನೆಮ್ಮದಿಯ ಕ್ಷಣಗಳಿವು ಸಂತಸವ ತರಲಿ         ಹೊಸ  ಕ್ಷಣದ ಹೊಸತನದ ಹೊಸ ಜೀವತಂತು         ಆತ್ಮೀಯ ಒಡನಾಟ ಅದು ಮರೆವುದೆಂತು             …
  • July 21, 2010
    ಬರಹ: suresh nadig
    ಯಡಿಯೂರಪ್ಪನವರು ನಾಳೆ ಬರುತ್ತಾರೆಂದರೆ, ವಿವಿಧ ಇಲಾಖೆಯ ಅಧಿಕಾರಿಗಳಿಗೆ ಹಿಂದಿನ ದಿನವೇ ಸಣ್ಣದಾಗಿ ಹೊಟ್ಟೆ ನೋವು ಆರಂಭವಾಗಿರುತ್ತೆ. ಇದರಲ್ಲಿ ಹಲವರು ತಪ್ಪಿಸಿಕೊಳ್ಳುವುದೇ ಹೆಚ್ಚು. ಕಾರಣ ನಮಗೆ ಗೊತ್ತಿಲ್ಲದ ಮಾಹಿತಿಯನ್ನು ಎಲ್ಲಿ ಕೇಳುತ್ತಾರೋ…
  • July 21, 2010
    ಬರಹ: sudhanva
    ಈ ಪುಟ್ಟ ಜೀವಕೇ ಆಸರೆ ನೀನಾದೆ,ನನ್ನ ಈ ಭಾವಕೆ ಹೆಸರು ನೀನಾದೆಬರಿದಾದ ಈ ದೇಹಕೆ ಉಸಿರನು ನೀ ತಂದೆನಿನ್ನ ಹೆಸರಿಟ್ಟು ಕೂಗುವ ಮುನ್ನ ಕೈಬಿಟ್ಟು ಹೋಗೆಂದೆ...ಕಾಣದ ಜೀವಕೆ ಕಣ್ಣುಗಳನು ನೀ ಕೊಟ್ಟೆಕನಸಿನ ಲೋಕದಲಿ ಮೈ ಮರೆಸಿ ಬಿಟ್ಟೆಮನಸಿನ ಅಂಗಳಕೆ…