March 2012

  • March 31, 2012
    ಬರಹ: makara
    ಭೌತಿಕ ಜಗತ್ತಿನ ಬಗ್ಗೆ ನ್ಯಾಯ ಶಾಸ್ತ್ರದ ಸಿದ್ಧಾಂತ        ನ್ಯಾಯ ದರ್ಶನವು ಬಹುಶಃ 'ವೈಶೇಷಿಕ ದರ್ಶನ' ನಂತರದ ಕೃತಿಯಾಗಿದ್ದು ಅದನ್ನನುಸರಿಸಿ ಅದರಲ್ಲಿ ಪ್ರತಿಪಾದಿಸಿರುವ ಸೃಷ್ಠಿ ಸಿದ್ಧಾಂತವನ್ನು ಒಟ್ಟಾರೆಯಾಗಿ (ಇಡಿಯಾಗಿ) ಅಥವಾ…
  • March 31, 2012
    ಬರಹ: makara
    ನ್ಯಾಯ ದರ್ಶನದ ಜ್ಞಾನ ಸಿದ್ದಾಂತ        ಒಂದು ವಸ್ತುವಿನ ನೈಜ ಸ್ವರೂಪ ಅಥವಾ ಆ ವಸ್ತುವಿನ ಬಗ್ಗೆ ಸರಿಯಾದ ಜ್ಞಾನವನ್ನು ಹೊಂದಬೇಕಾದರೆ ಅದನ್ನು ಪಡೆಯಲು ಸರಿಯಾದ ಮಾರ್ಗವನ್ನು ಅನುಸರಿಸಬೇಕು ಮತ್ತು ಆ ಮಾರ್ಗದ ಬಗ್ಗೆ ಸರಿಯಾದ ತಿಳುವಳಿಕೆ ಕೂಡ…
  • March 31, 2012
    ಬರಹ: K.VISHANTH RAO
    ನನ್ನ ಕಾಲೇಜಿನಲ್ಲಿಯ ಆಶುಕವನ ಸ್ಪರ್ಧೆಯಲ್ಲಿ ನನಗೆ ಸಿಕ್ಕಿದ್ದು ಮತ್ತು ನಾನು ಗೀಚಿದ್ದು...      (ಸಮಯ- 30ನಿಮಿಷಗಳು)                                                         ನೇಗಿಲು             ಅದ್ಯಾವ ಗರ್ಭದಲೀ…
  • March 31, 2012
    ಬರಹ: ಸುಧೀ೦ದ್ರ
    ಕೈಯಲ್ಲಿದ್ದ ಬೆಡ್ ಶೀಟ್ ಅನ್ನು ಆ ಕಡೆ ಎಸೆಯುವುದರೊಳಗೆ ಮೊಬೈಲ್ ನ ಡಿಸ್‌ಪ್ಲೇ ಲೈಟ್ ಆರಿತು. ಮೊಬೈಲ್ ಕೈಗೆ ತೆಗೆದುಕೊಂಡರೂ ತಕ್ಷಣ ಯಾವುದೇ ಬಟನ್ ಒತ್ತಲ್ಲಿಲ್ಲ. ಇದೂ ಕೂಡ ಅವಳದ್ದಲ್ಲ ಅನಿಸಿತು. ನೋಡದೇ ಹಾಗೆ ಹೋಗಲೂ ಸಾಧ್ಯವಿಲ್ಲ ನೋಡಿದರೆ…
  • March 31, 2012
    ಬರಹ: kavinagaraj
            ಶ್ರೀರಾಮನವಮಿಯ ದಿನವಾದ ೦೧-೦೪-೨೦೧೨ರಂದೇ ಪ್ರಖರ ಸತ್ಯವಾದಿ, ನಂಬಿದ ಧ್ಯೇಯಕ್ಕಾಗಿ ಟೀಕೆ, ಟಿಪ್ಪಣಿಗಳಿಗೆ ಅಂಜದೆ ಹಿಡಿದ ಹಾದಿಯಲ್ಲಿಯೇ ಅಳುಕದೆ ಮುಂದುವರೆದು, ಸತ್ಯಪ್ರಸಾರ ಮಾಡುತ್ತಿರುವ ಕರ್ಮಯೋಗಿ ಪಂಡಿತ ಸುಧಾಕರ ಚತುರ್ವೇದಿಯವರ…
  • March 31, 2012
    ಬರಹ: ಆರ್ ಕೆ ದಿವಾಕರ
     ನಮ್ಮ ಪಾರ್ಲಿಮೆಂಟ್ ಸದಸ್ಯರ ಪೈಕಿ 162 ಮಂದಿ ಕ್ರಿಮಿನಲ್‌ಗಳು; ಅದರಲ್ಲಿ 14 ಮಂದಿ ಕೊಲೆ ಆರೊಪಿಗಳು ಹೀಗೆಂಬ ದಾರುಣವನ್ನು ಕೇಜ್ರಿವಾಲ ಎಂಬ "ಅಣ್ಣ" ಬಯಲು ಮಾಡಿ, ’ ಕ್ರಿನಲ್‌ಗಳನ್ನು ಗೌರವಿಸಬೇಕೇ?’ ಎಂದು ವೀರಾವೇಶ ತೋರಿರುವುದಾಗಿ ಮಾರ್ಚಿ…
  • March 31, 2012
    ಬರಹ: gopubhat
            ಕಾಲವೆಂಬ ಸಾಗರದಲ್ಲಿ, ವಿಧಿಯೆಂಬ ಅಲೆಯ ಹೊಡೆತಕ್ಕೆ ಸಿಲುಕಿ ನುಚ್ಚು ನೂರಾಗಿದ್ದವು ಕನಸುಗಳು. ಸೋಲಿನಿಂದ ಬೆವೆತ ಕೈ-ಕಾಲುಗಳು ನಡುಗುತಿದ್ದವು. ಕನಸುಗಳ ಕಾಣುವ ಕಣ್ಣುಗಳು; ಮುಚ್ಚಲೇ ಭಯಪಡುತಿದ್ದು, ಹಾಯಿಸಿದಲ್ಲೆಲ್ಲೂ ಹಸಿರಿಲ್ಲ.…
  • March 31, 2012
    ಬರಹ: harishsharma.k
    ಬೆಳೆಯುತಿದೆ ಬಿಪಿಓ ಎಂಬ ಭೂತ ಯಾವ ಅಡೆತಡೆ ಇಲ್ಲದೆ.ತನ್ನ ಕದಂಬ ಬಾಹುಗಳ ಚಾಚಿ ಎಗ್ಗಿಲ್ಲದೆಉಂಡ ಮನೆಗೆರೆಡು ಬಗೆದು ಕುಹಕ ನಗೆ ಬೀರುತಿದೆ.ಇಂಗ್ಲಿಷ್ನಿಂದಲೇ ಎಲ್ಲವೆಂದು ಸಾರಿ ಹೇಳುತಲಿದೆ.ಭಾಷೆ ವೇಷ ಭಾವಗಳ ಅನುಕರಣೆ…
  • March 31, 2012
    ಬರಹ: ASHOKKUMAR
     ಟೆಕ್‌ಸಾವಿ ಶಾಸಕರ ಕ(ಪ್ರ)ಲಾಪ
  • March 30, 2012
    ಬರಹ: jayaprakash M.G
     ಸೂರ್ಯ ರವಿವರ ಸರ್ವ ಶುಭಕರ ಸೋಮ ಸುಂದರ ಪೂರ್ಣ ಚಂದಿರ ನಮನ ಮಂಗಳ ನೀಡು ಶುಭವರ ಬುಧನೆ ಭಜಿಸುವೆ ವರವ ಕರುಣಿಸು ಗುರುವೆ ನಮಿಪೆವು ಹರಸು ನಮ್ಮನು ಶುಕ್ರ ಮಾನ್ಯನೆ  ಶೌರ್ಯ ದಾತನೆ ಜಯವ ಕರುಣಿಸಿ ಹರಸು ಶನಿವರ ಸಪ್ತ ಶುಭದಿನ ಸುಪ್ತ ಪ್ರಭೆಯನು…
  • March 30, 2012
    ಬರಹ: ksraghavendranavada
    ಈಗೀಗ ನನ್ನವಳಿಗ೦ತೂ ಇವಳ ಹಿ೦ದೆ ಇರೋದೇ ಕೆಲಸ ಆಗೋಗಿದೆ! ಅಬ್ಬಾ ದೇವ್ರೇ ಏನು ಪು೦ಡು ಅ೦ದ್ರೆ. ಈಗ ಇಲ್ಲಿ .. ಸ್ವಲ್ಪ ಹೊತ್ತಿಗೆ ಅಲ್ಲಿ! ಸಾಕಾಗಿ ಹೋಗಿದೆ.. ಇವಳನ್ನು ಕಾಯ್ದು..ಕಾಯ್ದು.. ಮ೦ಚದ೦ಚಿನಲ್ಲಿ ಕುಳಿತು, ಮೇಲಿ೦ದ ಟಿ.ವಿ ರಿಮೋಟ್…
  • March 30, 2012
    ಬರಹ: ಸುಧೀ೦ದ್ರ
    ಆ ನಾಲ್ಕನೇ ದಿನದ ರಾತ್ರಿಯೂ ನನಗೆ ನಿದ್ರೆ ಬರಲ್ಲಿಲ್ಲ. ನಿದ್ದೆ ಇಲ್ಲದೇ ಕಣ್ಣೆಲ್ಲಾ ಕೆಂಪಾಗಿತ್ತು. ಯಾಕಾದಾರೂ ಕೆಲಸಕ್ಕೆ ಇಷ್ಟು ದಿನ ರಜ ಕೊಟ್ರೋ ಅನಿಸಿಬಿಡ್ತು. ಕೆಲ್ಸವಾದರೂ ಇದ್ದಿದ್ದ್ರೆ ನಾನು ಅವಳ ಬಗ್ಗೆ ಅಷ್ಟೊಂದು…
  • March 30, 2012
    ಬರಹ: gopubhat
    ಆಗಾಗ ಮೋಡದ ಮರೆಯಿಂದ ಇಣುಕಿಣುಕಿ ನೋಡುವನು.. ಕತ್ತಲರಾಶಿಯಲಿ ತನ್ನವಳು ಎಲ್ಲಾದರೂ ಕಾಣುವಳೋ ಎಂದು??? ಕೆರೆಯಂಚಿನಲಿ ನಿಂದು, ಮಿಂದು ಮಡಿಯುಟ್ಟುಂಡು.. ಕವಳದ ರಸಕೆಂಪನ್ನು ತುಟಿಯಂಚಿನಲಿ ಮೆದ್ದು ನಕ್ಷತ್ರಗಳ ಪಲ್ಲಂಗವನೇತಂದು....! ಆಗಾಗ ಮೋಡದ…
  • March 30, 2012
    ಬರಹ: sada samartha
    ಹೇ ರಾಮ ರಾಮ ರಾಮ ಹೇ ರಾಮ ರಾಮ ರಾಮ | ಈ ನಾಮ ಶಾಂತಿ ಧಾಮ ||ಪ|| ಅ ಶರಧಿಯಂತೆ ಗಂಭೀರ, ತುಹಿನ ಗಿರಿಯಂತೆ ಸ್ಥೈರ್ಯ ಭೀಮ || ಕರುಣೆ ಸಮತೆ ಬಲು ನಿಷ್ಟುರತೆಯ ಗುಣ ಪೂರ್ಣ ಶರಣ ಪ್ರೇಮ ||೧|| ಹೇ ರಾಮ ರಾಮ ರಾಮ | ಈ ನಾಮ ಶಾಂತಿ ಧಾಮ ||ಪ||…
  • March 29, 2012
    ಬರಹ: sumangala badami
    ಹೆಣ್ಣಿನ ತ್ಯಾಗ ಸುಂದರ ಸುಕುಮಾರ ನನ ಬಾಳ ಬಂಗಾರ ನನ್ನವನ ಜೀವನಕ ನಾನ ಸಿಂಗಾರ   ನಮ್ಮಿಬ್ಬರ ಜ್ಯೋಡಿ ಕಣ್ತುಂಬ ನೋಡಿ ಹರಿಸಿರಿ ನೀವೆಲ್ಲ ಮನತುಂಬಿ ಹಾಡಿ   ತವರೀನ ಋಣ ತೀರಿ ಗಂಡನ ಮನೆ ಸೇರಿ ಹಿಡದೇನ ಸ್ವಂತದ ಸಂಸಾರದ ದಾರಿ   ಅತ್ತೆ ಮಾವಗೆ…
  • March 29, 2012
    ಬರಹ: sumangala badami
      ಕವನದ ಮೊದಲು ಎಲ್ಲ ಸಂಪದಿಗರಲ್ಲೂ ಕ್ಷಮೆಯಾಚಿಸಲು ಇಚ್ಚಿಸುತ್ತೇನೆ. ಕಾರಣ ಅನಿವಾರ್ಯ ಪರಿಸ್ಥಿತಿಯಿಂದಾಗಿ ನನ್ನ ಮದುವೆಗೆ ಕರೆಯಲಾಗಲಿಲ್ಲ, ದಯವಿಟ್ಟು ನಿಮ್ಮ ಸ್ನೇಹಿತೆಯನ್ನು ಕ್ಷಮಿಸಿ ನಿಮ್ಮ ಹಾರೈಕೆಗಳನ್ನ ಕೊಡಬೇಕೆಂದು ಕೋರಿಕೊಳ್ಳುತ್ತೇನೆ…
  • March 29, 2012
    ಬರಹ: Nagaraj Eshwar
    ಓ ದೇವರೆ.......ನೀ ಮರಳಿ ಬಾ..... ಇಳೆಯ ಕಡೆಗೆ, ಸಜ್ಜನರೆಡೆಗೆ....   ಅ೦ಧಕಾರವೆ ತು೦ಬಿ ತುಳುಕುತಿದೆ... ಹಿ೦ಸೆಯು ಎಲ್ಲೆಡೆ ರಕುತವ ಚೆಲುತಿದೆ... ಓ ದೇವರೆ.......ನೀ ಮರಳಿ ಬಾ..... ಇಳೆಯ ಕಡೆಗೆ, ಸಜ್ಜನರೆಡೆಗೆ....   ರಾಮನಾಗಿಯೊ..…
  • March 29, 2012
    ಬರಹ: partha1059
     ನಮ್ಮ ರಾಷ್ಟ್ರ ಭಾರತದಲ್ಲಿ ಬಹುಷಃ ದೇಶದ ಎಲ್ಲ ಭಾಷೆಗಳಲ್ಲಿ ರಚನೆಯಾಗಿರುವ ಮಹಾಕಾವ್ಯ ರಾಮಾಯಣ. ಶ್ರೀರಾಮ ಅದರ ನಾಯಕ. ಪ್ರತಿ ಬಾರಿ ರಾಮಾಯಣ ರಚನೆಯಾದಾಗಲು     ಪ್ರಾಂತ್ಯಕ್ಕೆ ತಕ್ಕಂತೆ ಭಾವನೆಗೆ ತಕ್ಕಂತೆ ಅದರಲ್ಲಿ ಸಾಕಷ್ಟು ಉಪಕತೆಗಳು,…
  • March 29, 2012
    ಬರಹ: sada samartha
    ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ  ?ಪ್ರಿಯ ಸಂಪದ ಬಂಧುಗಳೇ ನಿಮಗೆ ನಮಸ್ಕಾರ .                                  ದಯಮಾಡಿ  ನನಗೆ  ಪರಿಹಾರ  ಮಾರ್ಗ  ಹೇಳುವಿರಾ  ?                      ಸಂಪದ ನಮ್ಮೆಲ್ಲರ  ಅಚ್ಚು…