ನಂಗೊತ್ತು. ಇಲ್ಲಿ ಬರೆದದ್ದನ್ನೆಲ್ಲಾ ಅನುಕರಣೆ ಮಾಡಲು ಆಗುವದಿಲ್ಲ. ಆದರೆ ಕೆಲವೊಂದು ವಿಷಯವನ್ನು ಹೇಳಲೇ ಬೇಕು. ಅನುಕರಣೆ ಮಾಡಲೇಬೇಕು.
೧. ದಯವಿಟ್ಟು ನಿಮ್ಮ ಮನೆಯ ಕಿಟಕಿಯಲ್ಲಿ ಒಂದು ಚಿಕ್ಕ ಪಾತ್ರೆ ಇಟ್ಟು ಅದರಲ್ಲಿ ನೀರು ಹಾಕಿ ಇಡಿ.…
ಇವತ್ತು ನಮ್ಮ ದೇಶ ಅಗ್ನಿ-೫ ಕ್ಷಿಪಣಿ ಯನ್ನ ಪರೀಕ್ಷಾರ್ಥ ಉಡಾವಣೆಯನ್ನ (ನಿನ್ನೆಯೇ ಮಾಡಬೇಕಿತ್ತು ಆದರೆ ಪ್ರತಿಕೂಲ ಹವಾಮಾನ ಕಾರಣವಾಗಿ ಇವತ್ತು ಮಾಡಿದರು) ಯಶಶ್ವಿಯಾಗಿ ಮಾಡಿತು.... ಅದೇನೂ ಸಾಮಾನ್ಯ ಸಾಧನೆ ಅಲ್ಲ.... ಅದಕ್ಕಾಗಿ ಹಲ ವರ್ಷಗಳ…
ಪುಟ್ಟ ಜನ್ನು ಅಂಗಳಕ್ಕಿಳಿದಾಗ ಕಾಲು ಸುಟ್ಟಿತು. ಓ...ಆಗಲೇ ಸೂರ್ಯ ನಡುನೆತ್ತಿಗೆ ಬಂದಿದ್ದಾನೆ ಎಂದು ಅವನ ಪುಟ್ಟ ತಲೆ ಯೋಚಿಸಿತು. ಒಂದು ಸಲ ಹೊರ ಬಿದ್ದಾಗಿದೆ, ಒಳಗೆ ಹೋದರೆ ಅಮ್ಮ ಬೈತಾಳೆ ಎಂದುಕೊಂಡವನೇ "ಭುರ್ರ್ " ಅಂತ ತನ್ನ ಕೈ-ಬಾಯಿಗಳ…
ಸಮಸ್ಯೆ - ಒಂದು (ಹುಲ್ಲು ಹೊರೆ, ಕುರಿ ಮತ್ತು ಹುಲಿ) ಕಿರಿಯರ ಬುದ್ಧಿಮತ್ತೆಯನ್ನು ಚುರುಕುಗೊಳಿಸಲು ಈ ಸಮಸ್ಯೆಯನ್ನು ನಾವು ಚಿಕ್ಕವರಿದ್ದಾಗ ಕೇಳುತ್ತಿದ್ದರು. ನಾವು ಅದನ್ನು ಬಿಡಿಲಾರದೆ ಒದ್ದಾಡಿದ ಮೇಲೆ ಹಿರಿಯರು ಅದನ್ನು ಹೇಗೆ ಬಿಡಿಸಬೇಕು…
ಎಸಿ ರೂಮಿನ ಹೊರಗೆ ಮಳೆ ಹನಿ ಬಿದ್ದಾಗ ಎ೦ಥದೋ ನೆನಪು, ಕವಿತೆಗೆ ನೆನಪೇ ವಸ್ತು ಮತ್ತು ಒನಪು. ಆಳವಾದ ಉಸಿರ ಒಳಗೆ ಮಳೆ ವಾಸನೆ ಹೋಗಲೊಲ್ಲದು. ಅದೇ ಜುಯ್ಗುಡುವ ಎಸಿ ಸದ್ದಿಗೆ ಕಿವಿಯಾಗಿ ಕೂತು ಹನಿಗಣ್ಣಾಗುತ್ತೇನೆ, ಹೊರಗೆ ಹನಿ ಹೆಚ್ಚಾದ೦ತೆ…
ಇರುವುದೇ ಮುಗಿತಾಯ ಮನದಾಸೆಗಳಿಗಿಲ್ಲಿ
ವರುಷ ಕಳೆದಿರಲೇನು ಸಾವಿರವೊ ಲಕ್ಷ ?
ನೆರವೇರಿರಲು ಒಮ್ಮೆ ಬಯಕೆಗಳ ಸಾಲೊಂದು
ಮರಳಿ ಹುಟ್ಟುವುವಲ್ಲ ಮಗದೊಂದು ಸಾಲು!
ಸಂಸ್ಕೃತ ಮೂಲ (ವಿಷ್ಣುಪುರಾಣ, ೪-೨-೧೧೬):
ಮನೋರಥಾನಾಂ ನ ಸಮಾಪ್ತಿರಸ್ತಿ…
೧೧೬ ವರ್ಷಗಳ ಪಂ. ಸುಧಾಕರ ಚತುರ್ವೇದಿಯವರು ದೇಹ, ಮನಸ್ಸು ಮತ್ತು ಬುದ್ಧಿಗಳ ಮೇಲೆ ನಿಯಂತ್ರಣ ಸಾಧಿಸಿದವರು. ಬತ್ತದ ಜೀವನೋತ್ಸಾಹದ ಅವರ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು,…
ಶೂರಸೇನ ರಾಜ ತನಗೆ ಮಗಳಾಗಿ ಹುಟ್ಟಿದ ಪೃಥೆಯನ್ನು ಕುಂತಿಭೋಜರಾಜನಿಗೆ ಮಕ್ಕಳಿಲ್ಲದ ಕಾರಣ ಅವನಿಗೆ ಕೊಟ್ಟಿದ್ದ. ಕುಂತಿಭೋಜರಾಜ ಪೃಥೆಯನ್ನು ಯಾವುದೇ ಲೋಪವಿಲ್ಲದೆ ಚೆನ್ನಾಗಿ ಸಾಕುತ್ತಿದ್ದನು. ಪೃಥೆ ಬಹಳ ರೂಪವಂತೆ, ಗುಣವಂತೆ, ಶೀಲವಂತೆ ಆಗಿದ್ದಳು…
ಮನೆಯ ಒಳಗಡಿಯಿಡುತ್ತಲೆ ನರಸಿಂಹ ಮೂರ್ತಿಗಳು,- ಲಲ್ತ.... ಲಲ್ತ.....!? ಏನಾಯ್ತು...!!!??. ಶಾರದ ಎಲ್ಲಿ.? ಈಗ ಹೇಗಿದ್ದಾಳೆ...???? -- ದೇವರ ಮನೆ ಪಕ್ಕದ ಕೊಠಡಿಯಲ್ಲಿ ಮಲಗಿಸಿದ್ದೇನೆ, ಸ್ವಲ್ಪ ಸುಸ್ತಾಗಿದ್ದಾಳೆ, ಗಾಬ್ರಿ ಮಾಡ್ಕೋಬೇಡಿ.…