April 2012

  • April 22, 2012
    ಬರಹ: kahale basavaraju
     ಇವ್ರು ದಾನಿ ಬುಡಕಟ್ಟು ಜನರು. ಇಂಡೋನೇಷಿಯಾದ ಪಶ್ಚಿಮ ನ್ಯೂಗಿನಿ ಪ್ರಾಂತ್ಯದವ್ರು. ಅದ್ರಲ್ಲೂ ನ್ಯೂಗಿನಿಯ ಪಪುವ ಪ್ರಾಂತ್ಯದಲ್ಲಿ ಹೆಚ್ಚಾಗಿ ಕಾಣಬಹುದು. ಇಲ್ಲಿ ಈ ಮಂದಿ ತುಂಬಾ ವಿಶಾಲವಾಗಿ ಹರಡಿಕೊಂಡಿದ್ದಾರೆ. ಸುಮಾರು 2,50,000ಕ್ಕೂ ಅಧಿಕ…
  • April 22, 2012
    ಬರಹ: kavinagaraj
           ಪಂ. ಸುಧಾಕರ ಚತುರ್ವೇದಿಯವರೇ ಹಾಗೆ. ನಡೆಯೊಂದು ತರಹ, ನುಡಿಯೊಂದು ತರಹದವರಲ್ಲ. ದೇಹ, ಮನಸ್ಸು ಮತ್ತು  ಬುದ್ಧಿಗಳ ಮೇಲೆ ನಿಯಂತ್ರಣ ಸಾಧಿಸಿದವರು. 116 ವರ್ಷಗಳಾಗಿರುವ ಅವರ ಬತ್ತದ ಜೀವನೋತ್ಸಾಹದ ವಿಚಾರಗಳು ಇಂದಿಗೂ ತಮ್ಮ ಎಂದಿನ…
  • April 22, 2012
    ಬರಹ: Harish Anehosur
    ಇಂದೇಕೋ ಸಾಗರ್ ತುಂಬಾ ಅಸಂತುಷ್ಟನಾಗಿದ್ದ.ಏಕೋ ಮನದಲ್ಲಿ ಅಸಂತೋಷ,ಅಸಮಾಧಾನ ಮಡುಗಟ್ಟಿತ್ತು. ದಿನಾಲೂ ಹಾಸಿಗೆಯಲ್ಲಿ ಮಲಗಿದ ತಕ್ಷಣ ಗಾಢ ನಿದ್ದೆಗೆ ಜಾರುತ್ತಿದ್ದ ಮನ,ಇಂದೇಕೋ ಬಿರುಗಾಳಿಗೆ ಸಿಕ್ಕ ತರಗೆಲೆಯಂತೆ ಅತ್ತಿತ್ತ ಹೊಯ್ದಾಡುತ್ತಿತ್ತು.…
  • April 22, 2012
    ಬರಹ: ashoka_15
       ನೋಡುತ    ನೋಡುತಬೆಳೆಯುತಿದೆ ಬಾರತ,ಮತ್ತೆ ಮತ್ತೆ ಇಗ್ಗುತಪರಕೀಯರು ಕುಗ್ಗುತಬೆಳೆಯುತಿದೆ ಬಾರತ,ಬೆಳೆಸುವ ಬನ್ನಿ ನಾವೆಲ್ಲಾ ಓಗ್ಗುಡುತ. ಆಂಗ್ಲರು   ಅಂಗವಿಕಲರುಪರಕೀಯರು  'ಪರದೇಶಿ'ಗಳುಮಾತ್ರುಬಾಷೆಯನ್ನುಳಿಸುವರೆ ಕನ್ನಡಿಗರು,ಕನ್ನಡದಲ್ಲಿ…
  • April 22, 2012
    ಬರಹ: veeresh hiremath
    "ಮನಸಿನ ಮಾತು ತಿಳಿಯುವದು ಹೇಗೆ  ಬಯಸುವ ಕಣ್ಣಗಳಿಗೆ ಹೇಳುವದು ಹೇಗೆ   ಹೃದಯದ ಪಿಸುಮಾತಿದು   ತುಸು ಅಂಜಿಕೆ ನನಗೆ   ಕದ್ದು ಕೇಳುವ ಹಾಗಿಲ್ಲಾ   ಮುದ್ದು ಮಾಡುವ ಹಾಗಿಲ್ಲಾ   ಕಾರಣ ಕೇಳುವ ಹಾಗಿಲ್ಲಾ   ಇದು ಹೃದಯಗಳ ವಿಷಯ ಅಷ್ಟು ಸರಳಲ್ಲಾ…
  • April 21, 2012
    ಬರಹ: ASHOKKUMAR
     ಇಂಜಿನಿಯರಿಂಗ್ ಕಾಲೇಜುಗಳಿಗೆ ಸಾಮಾಜಿಕ ಜಾಲತಾಣಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಮತ್ತು ಶಿಕ್ಷಕರುಗಳಿಗಾಗಿಯೇ ಮೀಸಲಾದ ಸಾಮಾಜಿಕ ಜಾಲತಾಣವನ್ನು ಎಐಸಿಟಿಯು ರೂಪಿಸಲಿದೆ.live@edu ಹೆಸರಿನ ಜಾಲತಾಣ ಸಂಶೋಧನೆ ಮತ್ತು ಕಲಿಕೆಯಲ್ಲಿ ಪರಸ್ಪರ…
  • April 21, 2012
    ಬರಹ: sankalpa728
    ಹುಡುಗಿಯ ಮುಖದಲ್ಲಿ ಮಂದಹಾಸ,ಅದ ನೋಡಿ ನನ್ನ ಕಣ್ಣು ತಂಪು ತಂಪು. ಅವಳತ್ತ ಮತ್ತೊಮ್ಮೆ ಇಣುಕಿದಾಗ,ಅವಳ ಹಾಲುಗೆನ್ನೆ ಕೆಂಪುನನ್ನ ನೋಡಿಯೆ ಎಂದೆನಿಸಿದಾಗ,ಅವಳ ಕಣ್ಣು ಕೆಂಪು ಕೆಂಪು. 
  • April 21, 2012
    ಬರಹ: kahale basavaraju
    ಗಂಟೆ ಕತ್ತಲ ಹನ್ನೆರಡಕ್ಕೆ ಮುತ್ತಿಟ್ಟಾಗ ಉಳಿದ ಅರ್ಧ ನೆನಪ ಸೀಸೆ ಮತ್ತೇರುವುದು ಜಾರುವುದು ಬೀದಿಗೆ ಕಣ್ಣು.   ಕೊನರುತ್ತಿದೆ ಬೀದಿ ದೀಪದ ಕೆಳಗೆ ಕನಸು ಸ್ನೇಹ, ಪ್ರೀತಿ ಅಲೆಯುತ್ತಿದೆ, ಚರಂಡಿ ಬದಿಯಲ್ಲಿ, ಕೆಸರು ತೀರಗಳಲ್ಲಿ, ಮಾನವೀಯತೆ…
  • April 21, 2012
    ಬರಹ: Premashri
        ಕಪ್ಪೆಗಳೆರಡು ಸಾಗುತಲಿದ್ದವು ಮೊಸರಗಡಿಗೆಗೆ ಜಾರಿ ಬಿದ್ದವು ಮೊದಲನೆಯ ಕಪ್ಪೆಯು ಇದು ಹುಳಿಯಾಗಿದೆ ಬಿಳಿಯ ವಿಷವೆ ಇರಬೇಕೆನುತ ಗೊಣಗಿತು ಗೊಣಗಿತು ಕೊನೆಗೆ ಮುಳುಗಿ ಸತ್ತೇ ಹೋಯಿತು ಎರಡನೆ ಕಪ್ಪೆಯು ಯೋಚಿಸಿ ಧೈರ್ಯದಿ ದಣಿವಾದರು ಬಿಡದೆ ಈಜಿತು…
  • April 21, 2012
    ಬರಹ: venkatesh
    ಭಾಗಿರಥಿ, ಗಂಗೆ, ಜಾನ್ಹವಿ, ನಮ್ಮ ಭಾರತೀಯರ ಪವಿತ್ರ ದೇವತೆ. ಭಗೀರಥ ಮಹಾರಾಜ, ಅದೆಷ್ಟು ಶ್ರಮಪಟ್ಟು ಈ ಧರೆಗೆ ಆಕೆಯನ್ನು ಕರೆತಂದ ! ಮಧ್ಯದಲ್ಲಿ ಆತ ಪಟ್ಟ ಶ್ರಮವೆಷ್ಟು. ರಭಸದಿಂದ ಭೋರ್ಗರೆಯುತ್ತಾ ಹರಿದು ಬಂದ ಗಂಗೆಯನ್ನು ಈಶ್ವರ ತನ್ನ…
  • April 21, 2012
    ಬರಹ: shreekant.mishrikoti
    ಪ್ರಖ್ಯಾತ ನಗೆಸಾಹಿತಿ ಹಾಗೂ ವೈದ್ಯರಾಗಿದ್ದ ರಾ.ಶಿ. ಅವರ ಎರಡು ಪುಸ್ತಕಗಳನ್ನು ಇತ್ತೀಚಿಗೆ ಓದಿದೆ. ಒಂದು - ಕೊರವಂಜಿಯ ಪಡುವಣ ಯಾತ್ರೆ. ಎರಡು ತಿಂಗಳ ಅವಧಿಯಲ್ಲಿ ದಿಲ್ಲಿ, ತಾಷ್ಕೆಂಟ್, ಮಸ್ಕ್ವಾ (ಮಾಸ್ಕೋವನ್ನು ಆ ಊರಿನವರು ಹೀಗೆ ಕರೆಯುವರಂತೆ…
  • April 20, 2012
    ಬರಹ: siddharam
     ಆಗಸದ ನೀಲವರ್ಣದಲ್ಲಿ ಬೆಳ್ಳನೆಯ, ಕಪ್ಪನೆಯ, ವರ್ಣಮಯ ಮೇಘಗಳ ವೈಭವ ಕಂಡು ಏನೋ ಮಹಾಕವಿ ಕಾಳಿದಾಸ ಮೇಘ ಸಂದೇಶ ಕಾವ್ಯ ಬರೆದಿರಬಹುದು. ಹಿಂಜಿದ ಅರಳೆಯು ಗಾಳಿಗೆ ತೂರಿ ಮೋಡಗಳಾಗಿಹವೆ? ಎಂದು ಕವಿಯೊಬ್ಬರು ಮಗುವಿನ ತೊದಲ್ನುಡಿಯಲ್ಲಿ…
  • April 20, 2012
    ಬರಹ: siddharam
     ಗಿಡಕ್ಕೇ ಬೆಂಕಿ ಹತ್ತಿದೆಯೇನೋ ಎಂಬ ಭ್ರಮೆ ಮೂಡಿಸುವಷ್ಟು ಬೆಂಕಿಯ ಕೆನ್ನಾಲಗೆಯಂತೆ ಹೂಗಳನ್ನರಳಿಸಿಕೊಳ್ಳುವ ಗಿಡ ಮುತ್ತುಗದ ಗಿಡ. ಜನೆವರಿಯಿಂದ ಮಾರ್ಚ್ ತಿಂಗಳವರೆಗೆ ಕುರುಚಲು ಕಾಡಿನಲ್ಲಿ ತಿರುಗಾಡಿದರೆ ತಕ್ಷಣ ತನ್ನ ಬೆಂಕಿಯ ನಾಲಗೆಯಂತಹ…
  • April 20, 2012
    ಬರಹ: makara
    ಈ ಸರಣಿಯ ಹಿಂದಿನ ಲೇಖನ ಭಾಗ -  ೬ (೨) ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ. http://sampada.net/blog/%E0%B2%AF%E0%B3%8B%E0%B2%97-%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%B9%E0%B2%BF%E0%B2%82%E0%B2%A6%…
  • April 20, 2012
    ಬರಹ: ಸುಮ ನಾಡಿಗ್
    ನಾಗಲಿಂಗ ಪುಷ್ಪ ಅಥವ ನಾಗ ಸಂಪಿಗೆ ಸುಗಂಧ ಭರಿತ ಹೂ. ಐದು ಹೆಡೆಯ ಹಾವಿನ, ಹೆಡೆಯ ಕೆಳಗೆ ಲಿಂಗವಿರುವಂತೆ ಈ ಪುಷ್ಪ ತೋರುತ್ತದೆ. ಆದುದರಿಂದಲೇ ನಾಗಲಿಂಗ ಪುಷ್ಪ ಎಂದು ಹೆಸರು. ಈಶ್ವರ ದೇವಸ್ಥಾನವಿರುವಲ್ಲಿ ಈ ಮರ ಹೆಚ್ಚಾಗಿ ಕಾಣಸಿಗುತ್ತದೆ.…
  • April 20, 2012
    ಬರಹ: ಆರ್ ಕೆ ದಿವಾಕರ
    (ಇದೊಂದು ಸ್ಥೂಲಾತಿಸ್ಥೂಲ ಪರಿಚಯ, ನಿಮ್ಮ ನಾಡಿಮಿಡಿತ ನೋಡಲು....) ಆತ್ಮನಿವೇದನೆ “ಭಾಗವಂತಿಕೆ”ಯ ಆರಂಭವೂ ಹೌದು; ಮುಕ್ತಾಯವೂ ಹೌದು. ’ಭಾಗವಂತಿಕೆ’ ಎನ್ನುವುದು, ಸುಳಾದಿ, ಉಗಾಭೋಗ, ಕೀರ್ತನೆ, ದೇವರನಾಮ ಇತ್ಯಾದಿ ’ದಸ ಸಹಿತ್ಯ’ ವಿಭಾಗಕ್ಕೆ…
  • April 20, 2012
    ಬರಹ: mmshaik
     ಈಗೀಗ ಬರೆಯಲು ಮನಸ್ಸಾಗುತ್ತಿಲ್ಲ, ಬದುಕಬೇಕೆನ್ನುವ ಮನಸ್ಸಾಗುತ್ತಿಲ್ಲ..... ಬುರುಬುರನೆ ಏಳುತ್ತವೆ ಕನಸುಗಳು, ದಾಖಲಿಸಬೇಕೆನ್ನುವ ಮನಸ್ಸಾಗುತ್ತಿಲ್ಲ.... ಉದುರಿದ ಮೊಗ್ಗುಗಳು ಸಪ್ಪೆಯೆನಿಸಿವೆ, ಅರಳುವ ಹೂಗಳ ಬಗ್ಗೆ ಮನಸ್ಸಾಗುತ್ತಿಲ್ಲ…
  • April 20, 2012
    ಬರಹ: anildesaiit
    ಈ ಕೆಳಕಂಡ ಬರಹ ಅಥವಾ ಲೇಖನವು ನನ್ನ ಸ್ವಂತ ಅನುಭವ ಹಾಗು ತಿಳುವಳಿಕೆ ಮೇಲೆ ಬರೆದಿದ್ದು. ಇದು ಯಾವುದೇ ಪುಸ್ತಕ, ಬರಹ, ಲೇಖನ, ಭಾಷಣ ಅಥವಾ ಇನ್ನಿತಿರ ಮಾಹಿತಿಯನ್ನ ನಕಲು ಮಾಡಿದ್ದಲ್ಲ. ಹಾಗೆಯೇ ಯಾವುದೇ ಇತರ ಭಾಷೆಯ ಪುಸ್ತಕ, ಲೇಖನ, ಬರಹದ ಅನುವಾದ…
  • April 20, 2012
    ಬರಹ: kavinagaraj
           ಪಂ. ಸುಧಾಕರ ಚತುರ್ವೇದಿಯವರು ದೇಹ, ಮನಸ್ಸು ಮತ್ತು  ಬುದ್ಧಿಗಳ ಮೇಲೆ ನಿಯಂತ್ರಣ ಸಾಧಿಸಿದವರು.  ೧೧೬ ವರ್ಷಗಳಾಗಿರುವ ಅವರ ಬತ್ತದ ಜೀವನೋತ್ಸಾಹದ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು,…
  • April 20, 2012
    ಬರಹ: vasudeva.tn
    ಮದರ್ ತೇರೇಸಾಗೆ ನೋಬೆಲ್ ಪ್ರಶಸ್ತಿ ಬಂದಾಗ ಓಷೋ ರಜನೀಶರು ತೇರೇಸಾರ ಸೇವೆಯ ಹಿಂದಿನ ಹುನ್ನಾರಗಳನ್ನು ಬಯಲಿಗೆಳೆದು ಆಕೆಯ ಸೇವೆಯನ್ನು ತೀವ್ರವಾದ ಟೀಕೆಗೆ ಒಳಪಡಿಸಿದ್ದರು. ಆಗ ಮದರ್ ತೇರೇಸಾ ಓಷೋ ರಜನೀಶರಿಗೊಂದು ದೀರ್ಘವಾದ ಪತ್ರವನ್ನು…