December 2012

  • December 18, 2012
    ಬರಹ: Maalu
      -1- ಚೆನ್ನಿರುವುದೇ ಕೊಳವುನೀರಿರದಿದ್ದರೆ!ಅಂತೆಯೇ ನಾ ಗೆಳೆಯನೀನಿರದಿದ್ದರೆ!
  • December 18, 2012
    ಬರಹ: Maalu
      ಬೆಳೆವ ಚಿಗುರನು ಚಿವುಟಿ  ಉಗುರಿಂದ! ಅರಳಿದಾ ಹೂವನ್ನು ಸುರುಟಿ  ಬೆರಳಿಂದ!  ದೂರ ಸರಿದನಲ್ಲಾ  ಈ ನನ್ನ ನಲ್ಲ ಒಲಿದ ಹೆಣ್ಣಿನ ಒಲವ  ತುಳಿದು ಕಾಲಿಂದ! ಬದುಕಾಯಿತು ಭಾರ; ಸವಿಯು ಸರಿಯಿತು ದೂರ  ಈ  ಒಡೆದ  ಹಾಲಿಂದ -ಮಾಲು  
  • December 17, 2012
    ಬರಹ: rjewoor
    ರಜನಿ ಗೆಳೆಯರ ಬಳಗ ದೊಡ್ಡದು. ಬಾಲ್ಯದ ಗೆಳೆಯರ ದಂಡು ಚಿಕ್ಕದೇನಲ್ಲ. ಬಾಲ್ಯದ ಬೆಂಗಳೂರು ದಿನಗಳು ಅದ್ಭುತ.  ಗೆಳೆಯ ಚಂದ್ರಶೇಖರ್ ಆ ದಿನಗಳ ಬಾಲ್ಯದ ಗೆಳೆಯ. ಹುಲಿ ಬಂದು ಹುಲಿ ಚಿತ್ರ ಮಾಡಿದ್ದ ಈ ಚಂದ್ರು, ಹುಲಿ ಚಂದ್ರಶೇಖರ ಅಂತಲೇ ಹೆಸರುವಾಸಿ.…
  • December 17, 2012
    ಬರಹ: saraswathichandrasmo
      ಪ್ರೀತಿಯಲ್ಲಿ ಗೆದ್ದವರು ಪಂದ್ಯದಲ್ಲಿ ಸೋಲುವರು ಪ್ರೀತಿಯಲ್ಲಿ ಸೋತವರು ಪಂದ್ಯದಲ್ಲಿ ಗೆಲ್ಲುವರು ಇದು ಕೆಲವರ ವಾದ ಪ್ರೀತಿ, ಪಂದ್ಯ ಎರಡನ್ನು ಗೆಲ್ಲದ ನಾನು ಮಾತ್ರ ಇದಕ್ಕೆ ಅಪವಾದ ಅದಕ್ಕೆ ಮುಳುಗಲಾಸೆ ನಶೆಯಾಲ್ಲೇ ಸದಾ.   ಹಿಂದಿ…
  • December 17, 2012
    ಬರಹ: kpbolumbu
    ಎಡೆಬಿಡದೆ ಸುರಿಯುವ ಮಳೆಗೆಕೊಚ್ಚಿಹೋದುವು ಹಲವೂಕೊಚ್ಚೆಯೊಳು ಅರಳೀತೇ ಕೆಂಪನೆಯ ತಾವರೆಕೊನೆಯಿರದ ಸುರಿತದ ನಡುವೆಕೊನೆಗಂಡಿತಂದು ಮಳೆಯೂಇನ್ನೊಮ್ಮೆ ಬಾರದೇ ಆಷಾಢ ಮಾಸಸುಡುವ ಬೇಗೆಯ ಬಿಸಿಗೆಒಣಗಿ ಮರ-ಗಂಟಿಗಳುಇನ್ನೊಮ್ಮೆ ಕೊನರುವುದೇ ಕನಲಿರುವ…
  • December 17, 2012
    ಬರಹ: venkatb83
      ಕಥೆ: ===== ಬ್ರಿಟಿಷರ ವಿರುದ್ಧ  ಹೋರಾಡುವ ಕ್ರಾಂತಿಕಾರಿಗಳಿಗೆ  ತನ್ನ ಸ್ನೇಹಿತನ  ಕಡೆಯವರು ಎಂದು  ಮನೆಯಲ್ಲಿರಲು ಜಾಗ ಕೊಟ್ಟು  ಅವರು  ಟ್ರೇನ್ ಒಂದರ ಮೇಲೆ  ಬಾಂಬು ಎಸೆದು  ಸುಮಾರು 55 ಜನರ(ಬ್ರಿಟಿಷರೂ ಸೇರಿ) ಮರಣಕ್ಕೆ ಕಾರಣವಾಗಿ,…
  • December 17, 2012
    ಬರಹ: H A Patil
                                ಆಗಾಗ ನಾನು ನಮ್ಮ ತಾಯಿಯ ತವರು ಮನೆಯಿಂದ ನಮ್ಮೂರಿಗೆ ಹೋಗುವಾಗ ಹುಬ್ಬಳ್ಳಿಯ ಸಂಬಂಧಿಕರ ಮನೆಯಲ್ಲಿ ವಸ್ತಿ ಮಾಡಿ ಮಾರನೇ ದಿನ ದುರ್ಗದಬೈಲಿನ ಸಮೀಪದಲ್ಲಿದ್ದ ರೇಲ್ವೆ ಮುಂಗಡ ಟಿಕೆಟ್ ಬುಕಿಂಗ್ ಕೌಂಟರಿನಿಂದ…
  • December 17, 2012
    ಬರಹ: ಸುಧೀ೦ದ್ರ
    ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೯ ಲಿಂಕ್ ~ http://sampada.net/blog/%E0%B2%9C%E0%B3%80%E0%B2%9F%E0%B2%BE%E0%B2%95%E0%B3%8D-%E0%B2%97%E0%B3%86%E0%B2%B3%E0%B2%A4%E0%B2%BF-%E0%B2%AC%E0%B2%A6%E0%B3%81%E0%…
  • December 17, 2012
    ಬರಹ: S.NAGARAJ
    ಬಾ ಬಾರ ಬಾರ  ನಮ್ಮ  ಗಣೇಶತಂದಿರುವೆ ಗಣಪ ಏನು ಶುಭ ಸಂದೇಶಭಾದ್ರಪದ ಚತುರ್ಥಿ ಈ ಪವಿತ್ರ ದಿವಸನಿನ್ನ ಚರಣಕೆ ನಮ್ಮೆಲ್ಲರ ಭಕ್ತಿ ರಸ ಕಳಶ. ಸಕಲ ಕಾರ್ಯಕೂ ನಿನ್ನ ನಾಮವೇ ಮುನ್ನುಡಿಶ್ರೀ ವಿನಾಯಕ ನಿನ್ನ ನಾಮವೇ ಸಿದ್ಧಿ ಕೈಪಿಡಿಗಜಾನನ ನಿನ್ನ ನಾಮವೇ…
  • December 17, 2012
    ಬರಹ: hamsanandi
        ಮಿಲ್ಪಿಟಸ್ಸೆನುವೂರಿನೊಂದು  ಫಾಲ್ಬೆಳಗಿನಲಿ ಕಲ್ಪಿಸಿದೆ ಕಂಗ್ಲೀಷು  ಚೌಪದಿಗಳ ಜಲ್ಪಿಸುತ್ತಿಹೆಯೆನದೆ ಸುಮ್ಮನೇ ಓದಿಬಿಡಿ ಸೊಲ್ಪ ನಾನ್ಸೆನ್ಸಾದರೂ ಲೈನ್ಗಳ      ||1||   ಮುಂದೆ ಮುಂಜಾವಿನಲಿ ಮೂಡು ಕೆಂಪೇರುತಿದೆ -…
  • December 16, 2012
    ಬರಹ: venkatb83
    ವಾಲ್ಕಿರೀ -2008 ಈ ಚಿತ್ರದ ಬಗ್ಗೆ  ಜಾಹೀರಾತು ಒಂದನ್ನು ದಿನ ಪತ್ರಿಕೆಯಲ್ಲಿ  ನೋಡಿ  -ಕಪ್ಪು ಬಿಳುಪಿನ  ಆ ಜಾಹೀರಾತು ಅಷ್ಟೇನು  ಹಿಡಿಸದೆ  ಈ ಚಿತ್ರ  ಯಾವ್ದೋ  ಹಳೆಯ ಕಾಲದ ವಿಷ್ಯ ವಸ್ತುವಿನ ಚಿತ್ರ ಇರಬಹದು ಎಂದು  ಆ ಬಗ್ಗೆ ಹೆಚ್ಚಿಗೆ ಗಮನ…
  • December 16, 2012
    ಬರಹ: H A Patil
    ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ 'ಆತ್ಮೀಯ ಆಮಂತ್ರಣ' .ಎಲ್ಲ ಸಂಪದಿಗರಿಗೆ ಆತ್ಮೀಯ ವಂದನೆಗಳು ಮಾನ್ಯರೆ, ನನ್ನ ಎರಡನೆ ಕವನ ಸಂಕಲನ " ಕವನ ಬರುವುದಾದರೆ ಬರಲಿ" , ಇದರ ಲೋಕಾರ್ಪಣೆ ದಿನಾಂಕ  23-12-2012 ರಂದು ಬೆಳಿಗ್ಗೆ ಗಂಟೆ 10-30ಕ್ಕೆ, …
  • December 16, 2012
    ಬರಹ: ASHOKKUMAR
    ಟೂಜಿ ಹರಾಜು:ಮೂಲಬೆಲೆಯಲ್ಲಿ ಶೇಕಡಾ ಮೂವತ್ತು ಕಡಿತಇತ್ತೀಚೆಗೆ ನಡೆದ ಟೂಜಿ ಸ್ಪೆಕ್ಟ್ರಮ್ ಹರಾಜು,ಸರಕಾರ ನಿರೀಕ್ಷಿಸಿದ ನಲುವತ್ತು ಸಾವಿರ ಕೋಟಿ ರೂಪಾಯಿ ಆದಾಯದ ಕಾಲು ಭಾಗವನ್ನಷ್ಟೇ ತಂದುಕೊಟ್ಟಿತು. ಕರ್ನಾಟಕ,ಮುಂಬೈ,ರಾಜಸ್ಥಾನ ವೃತ್ತಗಳಲ್ಲಿ…
  • December 15, 2012
    ಬರಹ: saraswathichandrasmo
      ಬಿದಿರು ಬಿಟ್ಟು ಮೈತುಂಬ ತೆನೆ ನೀಡಿತೆ ಬರಗಾಲದ ಮುನ್ಸೂಚನೆ ಈ ವರುಷವೂ ಬರಲಾರದೆಂದು ಮಳೆ ಮುನಿಸ ತೋರುತ್ತಿರುವಳೇ ಇಳೆ.   ಅವಳ ಮುನಿಸು ಸಹಜವೇನೆ ಕಾರಣ ಮನುಜನ ಸ್ವಾರ್ಥ ತಾನೆ ಎಷ್ಟು ಸಂಪತ್ತು ಕೊಟ್ಟರೇನೆ ಅವನಿಗಿಲ್ಲ ಉಪಕಾರ ಸ್ಮರಣೆ.  …
  • December 15, 2012
    ಬರಹ: sada samartha
    ಯಕ್ಷಗಾನ ತಾಳಮದ್ದಲೆಯ ಮಾತಿನ ಮೋಡಿಗಾರ ವಿದ್ವಾನ್ ಉಮಾಕಾಂತ ಭಟ್ಟರು
  • December 15, 2012
    ಬರಹ: sada samartha
    ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರಜ್ಞಾ ಭಾರತಿ ವಿದ್ಯಾ ಮಂದಿರದಲ್ಲಿ ಕನಕಜಯಂತಿಯ ಅಂಗವಾಗಿ ನಡೆಸಿದ ಛದ್ಮವೇಷ ಸ್ಪರ್ಧೆಯಲ್ಲಿ   ಭಾಗವಹಿಸಿದ ಮಕ್ಕಳು
  • December 15, 2012
    ಬರಹ: tthimmappa
      ಸುಮ್ ಸುಮ್ನೆ ಶುರುವಾಯ್ತು ಹಿಂಗೇ ಒಂದು ಪ್ರೀತಿ ಮನಸಿನ ಒಳಗೆ ಕಾಡ್ತಿತ್ತು ಭೀತಿ ಅವಳದ್ದು ನಂದು ಬ್ಯಾರೆ ಬ್ಯಾರೆ ಜಾತಿ ಏನ್ಮಾಡೋದೀಗ  ಬಲೇ ಪಜೀತಿ   ಅವಳೇನೋ ಓಕೆ ಅಂದ್ಲು ಅವರ ಅಪ್ಪಂದು  ಒಂದೇ ಪ್ರಶ್ನೆ: ಯಾವ್ ಜಾತಿ ನಿಂದು? ಮುಚ್ಕೊಂಡು…
  • December 15, 2012
    ಬರಹ: kavinagaraj
             ಕೆಳದಿ ಕವಿಮನೆತನದ 7ನೆಯ ತಲೆಮಾರಿನ ಧೀಮಂತ ಪ್ರತಿಭೆ ದಿ. ಎಸ್.ಕೆ. ಲಿಂಗಣ್ಣಯ್ಯನವರು (1879-1943, ನನ್ನ ಮುತ್ತಜ್ಜನ ತಮ್ಮ) ಅಸಾಮಾನ್ಯ ಚಿತ್ರಕಾರರಾಗಿಯೂ ಹೆಸರು ಮಾಡಿದವರು. ತಮ್ಮ ‘Priniciples of Free Hand Drawing’ …
  • December 15, 2012
    ಬರಹ: ಗಣೇಶ
    ದೇವಸ್ಥಾನದ ಫೋಟೋ ಹಾಕಿ ಬಬಿಯಾನನ್ನ ಕರೆಯುತ್ತಾನಲ್ಲಾ-ಅಂತ ಯೋಚಿಸಿದಿರಾ? ಅದೇ ಇಲ್ಲಿನ ವಿಶೇಷತೆ. ಈ ಸ್ಥಳದ ಸ್ಟಾರ್ ಎಟ್ರಾಕ್ಷನ್-"ಬಬಿಯಾ" ಎಂಬ ಮೊಸಳೆ! ಇಲ್ಲಿಗೆ ಬಂದ ಜನರೆಲ್ಲಾ ದೇವರಿಗೆ ಕೈ ಮುಗಿದ ನಂತರ ಮೊದಲು ಹುಡುಕುವುದು "ಬಬಿಯಾ"ನನ್ನೇ…