http://shruti.hejje.com/pledge/
"ಹೋರಾಟ ಅಂದ್ರೆ ಹೊಡೆದಾಟ ಅಲ್ಲ ಕಾಣ್ರೋ" ಅಂತ ನಮ್ಮ ಮಾಸ್ತರು ಒಬ್ರು ಹೇಳ್ತಾ ಇದ್ರು. ನಮ್ಮ ಕನ್ನಡ ಸಂಸ್ಕೃತಿ ಉಳಿಬೇಕು ಅಂತ ನಾವು ಕಲ್ಲು ತೂರಾಡ್ಲೂ ಬಹುದು ಅಥವಾ ನಮ್ಮ ಸಂಸ್ಕೃತಿ ಯಾವುದು ನಾವು…
ನಮ್ಮ ನಡುವಿನ ಆಗುಹೋಗುಗಳಿಗೆ ತೀವ್ರವಾಗಿ ಸ್ಪಂದಿಸುವ ಹಿಂದಿಯ ಪ್ರಮುಖ ನಟ, ನಿರ್ದೇಶಕ, ಕವಿ, ಕತೆಗಾರ ಹಾಗೂ ಮಾನವ ಜೀವಿ ಫರ್ಹಾನ್ ಅಕ್ತರ್ ಇಂಗ್ಲಿಶ್ ಕವನದ ಮೂಲಕ ನಮ್ಮ ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ, ಲಿಂಗ ತಾರತಮ್ಯಕ್ಕೆ…
ಕಾಲೇಜು ಓದುವ ಒಂದು ಹುಡುಗಿಯ ಮೇಲೆ ನಡೆದ ದೌರ್ಜನ್ಯವಲ್ಲ, ಇದು, ಇಡೀ ಮನುಷ್ಯತ್ವದ ನಂಬಿಕೆಯ ಮೇಲೆ ನಡೆದ ಅತ್ಯಾಚಾರ. ಈ ಯಾರೋ ಒಬ್ಬನಿಗೆ, ಮುಂದೊಮ್ಮೆ ಅತ್ಯುಗ್ರ ಶಿಕ್ಷೆಯೂ ಆಗಬಹುದು. ಇಂದಿನ ನೂರಾರು ಗೂಂಡಾಗಳಿಗದು ಎಚ್ಚರಿಕೆ ಗಂಟೆ ಆಗುವುದೇ…
26 11 2008 ರ ದಿನವನ್ನು ನೆನಸಿಕೊಂಡರೆ ಭಯವಾಗುತ್ತೆ. ಮನಸ್ಸಿಗೆ ಒಂದು ರೀತಿಯ ಹಿಂಸೆಯಾಗುತ್ತೆ. ಅಸಹಾಯಕರ ಮತ್ತು ಅಮಾಯಕರ ಮೇಲೆ ತಮ್ಮ ಪೌರುಷ ತೋರಿ, ಗುಂಡಿನ ಸುರಿಮಳೆಗೈದ ಆತಂಕವಾದಿಗಳ ಘೋರ ಕೃತ್ಯದ ಮೇಲೆ ಸಹಿಸಲಾಗದ ಸಿಟ್ಟು…
ಬಣ್ಣದ ಚೆಂಡು, ಬಲೂನು ಇವುಗಳ ಜತೆಯಲ್ಲಿ ಆಡೋ ಸಮಯದಲ್ಲಿ ಅವುಗಳನ್ನೇ ಮಾರಿ ತಮ್ಮ ಹೊಟ್ಟೆಯನ್ನು ತುಂಬಿಸಬೇಕಾದ ಪರಿಸ್ಥಿತಿ ಹೇಗಿರುತ್ತೆ ಹೇಳಿ? ಹೌದು. ನಾನು ಹೇಳಹೊರಟಿರುವುದು ಹೀಗೇ ತಮ್ಮ ಅನ್ನವನ್ನು ತಾವೇ ಸಂಪಾದಿಸಿಕೊಳ್ಳುತ್ತಿರುವ ಪುಟ್ಟ…
ಹಾಸಿಗೆ ಬಿಟ್ಟೇಳುವ ಮೊದಲೇ ಸ್ಮಾರ್ಟ್ಫೋನ್ ದರ್ಶನಸ್ಮಾರ್ಟ್ಫೋನ್ ಬಳಸುವ ಬಹುಮಂದಿ ಯುವಜನ ಹಾಸಿಗೆ ಬಿಟ್ಟೇಳುವ ಮೊದಲೇ ಸ್ಮಾರ್ಟ್ಫೋನ್ ಬಳಸಿಯಾಗಿರುತ್ತದೆ.ಹೀಗೆ ಸಮೀಕ್ಷೆಯ ವರದಿಯೊಂದು ತಿಳಿಸುತ್ತದೆ.ಭಾರತದ ಯುವಜನರೂ ಕೂಡಾ ಇದಕ್ಕೆ ಹೊರತಲ್ಲ…
ಗೆಳೆಯರೇ,ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕೆಂದು ಹಿರಿಯ ನಾಗರೀಕರಾದ ವಿನುತಾರವರು ಶುರು ಮಾಡಿರುವ ಆನ್ಲೈನ್ ಸಹಿ ಸಂಗ್ರಹಕ್ಕೆ ನಮ್ಮ ಬೆಂಬಲ ಸೂಚಿಸೋಣ ಅನ್ನುವ ವಿಷಯವಾಗಿ ನಾನು ಬರೆದಿರುವ ಈ ಅಂಕಣವನ್ನು ತಮ್ಮ ಜಾಲತಾಣದಲ್ಲಿ ಪ್ರಕಟಿಸಿ ಈ…
ಮವ್ಲಾನ ಜಲಾಲ್ ಅಲ್-ದಿನ್ ಅಲ್-ರೂಮಿ ಕಾಲಾತೀತರಾಗಿದ್ದು 1273ನೇ ಇಸವಿ ಡಿಸೆಂಬರ್ 17ರಂದು. ಈ ದಿನವನ್ನು ಶೇಬ್-ಐ-ಅರುಸ್(ದಿಬ್ಬಣದ ದಿನ) ಎಂದು ಕರೆಯಲಾಗುತ್ತದೆ. ಪ್ರತಿ ಡಿಸೆಂಬರ್ 17ನೇ ದಿವಸವನ್ನು ರೂಮಿ ತನ್ನ ಪ್ರೇಮಿಯನ್ನು ಕೂಡಿಕೊಂಡ…
ಅದು ಆಕಾಶವಾಣಿ. ಬೆಳ್ಳಗ್ಗೆ 7 ಗಂಟೆ ಸುಮಾರು. `ಒಂದು ಮಾತು, ಎ.ಎಸ್ ಮೂರ್ತಿಯವರಿಂದ. ಹೀಗೆ ಉದ್ಘೋಷಕರ ಧ್ವನಿಯಲ್ಲಿ ಕಾರ್ಯಕ್ರಮದ ಪುಟ್ಟ ವಿವರಣೆ ದೊರೆಯುತ್ತಿತ್ತು. 7 ಗಂಟೆ ಹೊಡೆದು ಒಂದಷ್ಟು ಸಕೆಂಡ್ ಕಳೆಯೊ ಹೊತ್ತಿಗೆ, ಕಂಚಿನ ಕಂಠ ಧ್ವನಿ…