ಪದವಿ ತರಗತಿಯಲ್ಲಿ ಓದುತ್ತಿರುವಾಗ ಇಂಗ್ಲೀಷ್ ಪ್ರಾಧ್ಯಾಪಕರೊಬ್ಬರು ಹೇಳಿದ ಮಾತು, ನಾವು ಇಷ್ಟ ಪಟ್ಟ ಯಾವುದೇ ವಸ್ತು ನಮ್ಮ ಕೈಗೆ ಸಿಗಬಾರದು, ಸಿಗುತ್ತದೆ.. ಈಗ ಸಿಗುತ್ತದೆ.. ಅಂದುಕೊಂಡು ಸಂಭ್ರಮ ಪಡುತ್ತಿರುವಾಗಿನ ಸಂತೋಷ ಅದು ನಮ್ಮ ಕೈಗೆ ಬಂದ…
ಆಗ ಮಾದೇವನಿಗೆ ಎಲ್ಲವೂ ಒಂದೊಂದಾಗಿ ಸ್ಪಷ್ಟವಾಗ ತೊಡಗಿದವು. ಆ ಕಾಲದ ಘಟನೆಗಳೆಲ್ಲ ಆತನ ಮನದಾಳದಲ್ಲಿ ಇನ್ನೂ ಹಚ್ಚು ಹಸುರಾಗಿವೆ. 1958 - 59 ರ ದಿನಮಾನಗಳವು. ಮೂರನೆ ತರಗತಿಯಲ್ಲಿ ಒಟ್ಟು ಮೂವತ್ತು…
ಇತ್ತೀಚಿನ ದಿನಗಳಲ್ಲಿ ಸೊಳ್ಳೆ ಇಲ್ಲದ ಸ್ಥಳವೆ ಇಲ್ಲ. ಸ್ವಲ್ಪ ಹಸಿರು ಇದ್ದರೆ ಮುಗಿಯಿತು, ಸೊಳ್ಳೆಗಳ ದಾಂಧಲೆ ಹೇಳ ತೀರದು. ಸಂಜೆಯಾಗುತ್ತಿದ್ದಂತೆ ಎಲ್ಲಾ ಕಿಟಕಿ ಬಾಗಿಲು ಬಂದ್ ಆದರೆ ಬಚಾವ್, ಇಲ್ಲಾಂದ್ರೆ ಸೊಳ್ಳೆಗಳ ಹಾವಳಿ ತಡೆಯಲಸಾಧ್ಯ.…
ದಿನ ಬೆಳಗಾದರೆ ಪತ್ರಿಕೆಗಳಲ್ಲಿ, ಸುದ್ದಿ ವಾಹಿನಿಗಳಲ್ಲಿ ನಾವು ನೋಡುತ್ತಿರುವುದು ಮಕ್ಕಳ ಮೇಲಿನ ದೈಹಿಕ, ಮಾನಸಿಕ ಹಿಂಸೆ, ದೌರ್ಜನ್ಯ ಇತ್ಯಾದಿ ಸುದ್ದಿಗಳನ್ನು. ಅದರಲ್ಲೂ ಶಾಲಾ ಮಕ್ಕಳ ಮೇಲಾಗುತ್ತಿರುವ ಮಾನಸಿಕ ಹಾಗೂ ದೈಹಿಕ ಹಿಂಸೆ ಹೆಚ್ಚಾಗಿ…
ಇದರಲ್ಲೇನಿದೆ ಹೆಚ್ಚುಗಾರಿಕೆ ಅಂದ್ರಾ? ಸಮುದ್ರವನ್ನು ದಾಟಲು ವಾನರ ಸೈನ್ಯವೇ ತಾನೆ ಸೇತುವೆ ಕಟ್ಟಿದ್ದು ಹೊರತು ರಾಮ ಅಲ್ವಲ್ಲಾ ಅಂದಿರಾ? ಅದು ನಿಜವೇ. ಆದರೆ ಪದ್ಯಪಾನದ ಒಂದು ಹಳೆಯ ಪ್ರಶ್ನೆ ನೋಡಿದಾಗ ಇದನ್ನ ಬೇರೆತರಹ ಉತ್ತರಿಸಿದರೆ ಹೇಗೆ ಅಂತ…
ನಾಟಕ:ವೇರ್ ಡಿಡ್ ಐ ಲೀವ್ ಮೈ ಪರ್ದಾ? [Where Did I Leave My Purdah?]
ದಿನಾಂಕ: 15 ಶನಿವಾರ ಹಾಗೂ 16 ಭಾನುವಾರ, ಡಿಸೆಂಬರ್ 2012.ಸಮಯ : ಇಳಿ ಹಗಲು -3.30 ಹಾಗೂ 7.30ಕ್ಕೆ.ಸ್ಥಳ:ರಂಗಶಂಕರಟಿಕೆಟ್ ದರ : ರೂ.200.ಲಿಲೆಟ್ ಡ್ಯೂಬೆ,…
ನಮಸ್ಕಾರ ಗೆಳೆಯರೆ,
ತುಂಬಾ ದಿನಗಳ ನಂತರ ಸಂಪದಕ್ಕೆ ಮರಳಿ ಬಂದಿದ್ದೇನೆ. ವೆಬ್ ಸೈಟ್ ನಲ್ಲಿ ತುಂಬಾ ಬದಲಾವಣೆಗಳೂ ಆಗಿವೆ. ಅದು ಹಾಗಿರಲಿ. ಇಂದು ನಾನು ಕೆಲವು ತಿಂಗಳ ಹಿಂದೆ ಯೂಟ್ಯೂಬ್ನಲ್ಲಿ ಕಂಡ ಜಪಾನಿ ನೃತ್ಯದ ವಿಡಿಯೋ ಬಗ್ಗೆ…
ಮರೆಯಾದ ಸಿತಾರ್ ಮಾಂತ್ರಿಕ -ಪಂ: ರವಿ ಶಂಕರ್
===============================
ಸಿತಾರ್ ಮಾಂತ್ರಿಕ -ಪಂಡಿತ್ ರವಿ ಶಂಕರ್(92 ವರ್ಷ) ಅವರು ನಮ್ಮನ್ನು ಅಗಲಿದ್ದಾರೆ.
ನಮ್ಮ ಸಂಗೀತವನ್ನು ಸಾಗರದಾಚೆ ದಾಟಿಸಿ ಶೋತೃಗಳನ್ನು …
ಏನು ಫಲವು
---------------
ನೂರು ಮಾವಿನ ಮರದಿ
ಸಾವಿರ ಕೋಗಿಲೆ ಕುಳಿತು
ರಾಗವ ಹಾಡಿದರೇನು ಫಲವು
ಚೈತ್ರಮಾಸವಿಲ್ಲದೆ
ಯಾವ ರಾಗದಿ ಹಾಡಿದರೇನು
ಯಾವ ತಾಳವು ಅದಕೆ ಕೂಡಿದರೇನು
ಸಾಹಿತ್ಯ ಸುಂದರವಿದ್ದರೆನು ಫಲವು
ಕೊರಳಲ್ಲಿ …
“ಹೂ ಬೇಕೇ ಹೂವು... ಪರಮಳದ ಹೋ...” ಎಂದೊಬ್ಬ ಹೂವಾಡಗಿತ್ತಿ ಸಾರುತ್ತಾ ಬರುತ್ತಾಳೆ. ಮೈಸೂರು ಮತ್ತು ಸುತ್ತಮುತ್ತಣ ಊರು-ಕೇರಿಗಳಲ್ಲಿದು , ಹಿಂದೆಲ್ಲಾ ಸರ್ವೇ ಸಾಮಾನ್ಯ ವಯಕರಿಯಾಗಿತ್ತು. ಅದೇ ಪಲ್ಲವಿಯಲ್ಲಿ ಒಂದು ಹಾಡು. ಪುರಂದರದಾಸರ “ಕಲ್ಲು…