ಆತ್ಮೀಯರೆ,
ನನ್ನ ಪುಸ್ತಕ (ಜೊತೆಗೆ ಇನ್ನೆರಡು ಪುಸ್ತಕಗಳು) ಈ ಭಾನುವಾರ, 16 ನೇ ಡೆಸೆಂಬರ್, 2012 ರಂದು ಬಿಡುಗಡೆಯಾಗುತ್ತಿದೆ. ಆಹ್ವಾನ ಪತ್ರಿಕೆ ಮತ್ತು ಮುಖಪುಟಗಳನ್ನು ಲಗತ್ತಿಸಿದ್ದೇನೆ. ದಯವಿಟ್ಟು ಬನ್ನಿ.
ವಸುಧೇಂದ್ರ
ಚಂದ…
ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೮ ಲಿಂಕ್ ~ http://sampada.net/blog/%E0%B2%9C%E0%B3%80%E0%B2%9F%E0%B2%BE%E0%B2%95%E0%B3%8D-%E0%B2%97%E0%B3%86%E0%B2%B3%E0%B2%A4%E0%B2%BF-%E0%B2%AC%E0%B2%A6%E0%B3%81%E0%…
ಡಾ. ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.ಪ್ರತಿ ಸಂಜೆ ಕತ್ತಲಾಗುವವರೆಗೂ ಆಡುವ ಕಾಲ, ಸೆಲ್ ಫೋನ್, ಲ್ಯಾಪ್ಟಾಪ್, ಟಿವೀ ಗಲಾಟೆಗಳಿಲ್ಲದಕಾಲ. ನಾನೂ, ನನ್ನ ಗೆಳತಿಯರು, ಅಕ್ಕ ತಂಗಿಯರೂ ಆಟ ಆಡಿದ್ದೇ ಆಡಿದ್ದು. ಕುಂಟಪಿಲ್ಲಿ, ಓಡಾಟ ಬಾಲಾಟ,…
ಕೃಷ್ಣದೇವರಾಯ : ಕನ್ನಡನಾಡಿನ ಚರಿತೆಯಲ್ಲಿ ಹೊನ್ನಕ್ಕರಗಳಿಂದ ಬರೆದಿಡಬೇಕಾದ ಧೀರ ನಾಯಕನ ಜೀವನ ಚರಿತೆಯನ್ನು ಆಕರವಾಗಿಸಿಕೊಂಡು ಬಂದ ರಂಜನೀಯ ಚಿತ್ರ. ಇಂತಹ ಆಗಾಧ ವಸ್ತುವನ್ನು ಮೂರುಗಂಟೆಗಳಲ್ಲಿ ತೆರೆಯ ಮೇಲೆ ಹಿಡಿದಿಟ್ಟವರು ಬಿ.ಆರ್. ಪಂತುಲು…
ಭಾರತ ದೇಶದಲ್ಲಿ ಸಧ್ಯದ ರಾಜಕೀಯ ಪರಿಸ್ಥಿತಿಯನ್ನ ಅವಲೋಕಿಸಿದಾಗ
ಶಾಲೆಯಲ್ಲಿ :
========
ಟೀಚರ್ ಮಕ್ಕಳೇ ಈಗ ಸಾಮಾನ್ಯ ಜ್ಞಾನದ ಪ್ರಶ್ನೆ ಸರಿ ಉತ್ತರ ಹೇಳಿದವರಿಗೆ ಬಹುಮಾನ..
ಪ್ರಶ್ನೆ ಏನು ಟೀಚರ್? ಮಕ್ಕಳೆಲ್ಲರ…
-1-
ಈ ಗಂಡೆಂದರೆ ಹೀಗೇ ಕಣೇ...
ನಾನೇ ಹೋಗಿ ಬಿದ್ದ ಸೆರೆಮನೆ!
ನನ್ನ ಸ್ವಚ್ಛಂದವ ಬಿಗಿದು ಕಟ್ಟಿ
ಕಳೆದೆ ಇಲ್ಲೇ ನನ್ನ ಅಂತರಂಗ ಸ್ವರವನೆ!
ಈ ಗಂಡೆಂದರೆ ಹೀಗೇ ಕಣೇ...
ಬಿಟ್ಟು ಬಿಡದ ಬಾಹು ಬಂಧನ!
ದೂರವಿರುವ ಅದರ ಪರಿಧಿಯನ್ನು …
ಓ ನನ್ನ ಒಲವೇ...ನೀನು ಈ ಭುವಿಗೇ ಬರದಿದ್ದಿದ್ದರೆ ..??!!ನಿಜವಾಗಿಯೂನನಗೇನೂ ಆಗುತ್ತಿರಲಿಲ್ಲ..!!ಆದರೆ...ನಾನಿರುವ ಭುವಿಯಲ್ಲಿ ..ನೀನೂ ಇರುವೆಯಲ್ಲ ..!!ಅದಕೇ...,ನೀನಿರದೇ ಬದುಕಲಾಗುತ್ತಿಲ್ಲ ...!!
-ದೇವೇಂದ್ರ…
ಸೆಂಟರ್ ಫಾರ್ ಇಂಟರ್ನೆಟ್ ಎಂಡ್ ಸೊಸೈಟಿ ಎಂಬ ಸಂಸ್ಥೆ ಭಾರತೀಯ ಡಿಎನ್ಎ ಪ್ರೊಫೈಲಿಂಗ್ ಮಸೂದೆಯ ಕುರಿತು ಅಧ್ಯಯನ ನಡೆಸುತ್ತಿದೆ. ಈ ಅಧ್ಯಯನದಲ್ಲಿ ಕಂಡುಬಂದ ಅಂಶಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಕೆಲವು ದಿನಗಳ ಹಿಂದೆ ಸೆಂಟರ್ ಫಾರ್…
ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿರುವ ತಿಂಡಿ-ತಿನಿಸುಗಳನ್ನು ಹೆಚ್ಚಾಗಿ ತಿನ್ನಬಾರದೆಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಆದರೂ ಅಲ್ಲಲ್ಲಿ ಮಾರಾಟಗೊಳ್ಳುತ್ತಿರುವ ಪಾನೀಪೂರಿ,ಮಸಾಲಪೂರಿ,ದಹಿಪೂರಿ, ಸೇವ್ ಪೂರಿ ಇಂತಹ ತಿಂಡಿಗಳನ್ನು ಹೆಚ್ಚಾಗಿ…
ಬೆಳಗ್ಗೆ ಎದ್ದು ಹೊರಬರುವಾಗ
ಅದೇ ಹಳೆಯ ಸೂರ್ಯ ಇಣುಕುತ್ತಿದ್ದ
ಮನೆಯ ಮುಂದಿನ ನಂಜಬಟ್ಟಲ ಗಿಡದಲ್ಲಿ
ದಿನವು ಬರುತ್ತಿದ ಅದೆ ಎರಡು ಪಕ್ಷಿಗಳು
ಮನೆಯ ಹಿಂದೆ ಕಾಗೆಗಳ ಕಲವರ
ರಸ್ತೆಯಲ್ಲಿ ನಡೆದಂತೆ ಅದೆ ಅದೆ ದೃಷ್ಯ
ಮನೆಯ ಮುಂದು ರಂಗೋಲಿ …
ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೭ ಲಿಂಕ್ ~ http://sampada.net/blog/%E0%B2%9C%E0%B3%80%E0%B2%9F%E0%B2%BE%E0%B2%95%E0%B3%8D-%E0%B2%97%E0%B3%86%E0%B2%B3%E0%B2%A4%E0%B2%BF-%E0%B2%AC%E0%B2%A6%E0%B3%81%E0%…
ಗೆಳೆಯ ಲೋಹಿತಗೌಡನ ವಿವಾಹ ಪೂರ್ವ ಸ೦ಧಿ ಕಾರ್ಯಕ್ರಮಕ್ಕೆ ಹೋಗಲೇಬೇಕಿತ್ತು.ಧೂಳು ಹಿಡಿದಿದ್ದ ಸುಜುಕಿ ಬೈಕು ಹೊರಗೆಳೆದು, ಸೀಟು ಕೂರುವಷ್ಟು ಜಾಗವನ್ನು ಬಟ್ಟೆಯಿ೦ದ ಒರೆಸಿ ಬೈಕು ಹತ್ತಿ ಹೊರಟೆ.ಹಳೆ ಪೋಸ್ಟ್ ಆಪೀಸು ರೋಡಲ್ಲಿ ಬೈಕು ನಿಲ್ಲಿಸಿದವನು…
ಪೌರಾಣಿಕ ,ಐತಿಹಾಸಿಕ,ಆಯಾಯ ಕಾಲ ಘಟ್ಟದಲ್ಲಿ ಬಂದ ಸಾಮಾಜಿಕ ಪರಿವರ್ತನೆ , ಸಂಘರ್ಷ , ಹೋರಾಟದ ಚಲನ ಚಿತ್ರಗಳ ಕುರಿತು ನನಗೆ ಅತೀವ ಆಸಕ್ತಿ.. ಅದು ಕುದುರಿದ್ದು ಹೀಗೆ:
ಅದೊಮ್ಮೆ ಪೀ ಯೂ ಸಿಯಲ್ಲಿ ಜಿಲ್ಲ ಕೇಂದ್ರದಲ್ಲಿ ಓದುವಾಗ,ಬಂದ…
ಕೆಳದಿಯರಸರ ಬಿದನೂರು ಕೋಟೆಯ ಈ ಕೆಲವು ಚಿತ್ರಗಳನ್ನು ಕೆಲವು ವರ್ಷಗಳ ಹಿಂದೆ ತೆಗೆದಿದ್ದೆ. ನಿಮ್ಮೊಡನೆ ಹಂಚಿಕೊಳ್ಳಬಯಸಿ ಇಲ್ಲಿ ಪ್ರಕಟಿಸಿರುವೆ. 'ಇತಿಹಾಸದಿಂದ ಪಾಠ ಕಲಿಯಿರಿ; ಅದೇ ತಪ್ಪುಗಳನ್ನು ಮತ್ತೆ ಮತ್ತೆ ಮಾಡದಿರಿ' ಎಂದು ಇವು…
ಇವತ್ತಿನಿಂದ ಇತಿಹಾಸ ಪ್ರಸಿದ್ಧ ಕಡ್ಲೆಕಾಯಿ ಪರಿಷೆ ಬಸವನಗುಡಿಯಲ್ಲಿ ಆರಂಬಗೊಂಡಿದೆ. ಔಪಚಾರಿಕ ದಿನ ಇಂದಾದರೂ ಜಾತ್ರೆಯ ಸಂಬ್ರ್ಹಮ ಶನಿವಾರದಿಂದಲೇ ಪ್ರಾರಂಭವಾಗಿತ್ತು. ವಿವಿಧ ರುಚಿಯ, ವಿವಿದ ಆಕಾರದ ಕಡ್ಲೇಕಾಯಿ ಇಲ್ಲಿ ದಾರಾಳವಾಗಿ ಮೆಲ್ಲಬಹುದು…