ಈ ಪದಗಳು ಮರುಚಿಂತನೆ ಮತ್ತು ಮರುಕಾಣಿಕೆಗಾಗಿ, ಎಂಬ ಈ ಸಾಲು ಪ್ರಖ್ಯಾತ ಜರ್ಮನ್ ಲೇಖಕ ಹೈನ್ರಿಚ್ ಥಿಯೋಡಾರ್ ಬ್ಯೂಲ್ರದ್ದು. 2ನೇ ಮಹಾಯುದ್ದದ ನಂತರದ ಬರಹಗಾರರಲ್ಲಿ ಇವರನ್ನು ಅತೀ ಪ್ರಮುಖರೆಂದು ಪರಿಗಣಿಸಲಾಗಿದ್ದು, 1972ರಲ್ಲಿ ಇವರ ಸಾಹಿತ್ಯ…
ಆತ್ಮೀಯರೇ, ನಿವೃತ್ತನಾದರೂ ನನ್ನ ಸರ್ಕಾರೀ ಸೇವಾಪುರಾಣ ಮುಗಿದಿಲ್ಲ. ನಾನು 37 ವರ್ಷಗಳ ಕಾಲ ಸೇವೆ ಸಲ್ಲಿಸಿ ಇನ್ನೂ ಎರಡು ವರ್ಷಗಳ ಸೇವಾವಧಿ ಉಳಿದಿದ್ದಂತೆ ಸ್ವ ಇಚ್ಛಾ ನಿವೃತ್ತಿ ಪಡೆದು ಸುಮಾರು ನಾಲ್ಕು ವರ್ಷಗಳಾಗುತ್ತಾ ಬಂದಿವೆ. ಆದರೂ…
ಅವನ ಮನಸಿಗೆ ವಿಚಿತ್ರವೆನಿಸಿತ್ತು. ಅವನು ಎಂದು ಆ ಲೋಕಕ್ಕೆ ಬಂದ ನೆನಪಿಲ್ಲ. ಅಂದು ಕೊಳ್ಳುತ್ತಿದ್ದ" ಹುಟ್ಟಿ ಐವತ್ತು ವರ್ಷಗಳಾಯಿತೇನೊ ಎಂದು ಈ ಅನುಭವವಾಗಿರಲಿಲ್ಲವೆ " ಎಂದು.ರಾತ್ರಿ ಮಲಗಿ ಅರ್ಧ ಒಂದು ಘಂಟೆ ಕಳೆದಿತ್ತೇನೊ ಅವನ ಮನ ಅದ್ಯಾವುದೋ…
ಬಹುಶಃ ಹಾಗೇ ಆಗಬಾರದಿತ್ತೇನೋ. ಒಬ್ಬ ಒಳ್ಳೆ ಗೆಳೆಯನ್ನ ಕಳೆದುಕೊಂಡುಬಿಟ್ಟೆ! ಸಣ್ಣದೊಂದು ಬಿರುಕು ಸಾಕಿತ್ತು ಮನಸ್ಸುಗಳನ್ನ ಬೇರೆ ಮಾಡಲು. ಅವನು ಹೇಳಿದ್ದು ತಪ್ಪಾ ಅಥವಾ ಅಂದಿನ ಕ್ಷಣಕ್ಕೆ ನಾ ಯೋಚಿಸಿದ ರೀತಿ ತಪ್ಪ ತಿಳಿಯದು. ಕಾಲ ಚಕ್ರದಡಿಗೆ…
ಹೊತ್ತು ಕಳೆದದ್ದೇ ತಿಳಿಯಲಿಲ್ಲ
ಪ್ರಾಯದಿಂದಭಿಪ್ರಾಯದತನಕ
ಇನ್ನೂ ಬಾಲ ತಾರುಣ್ಯವೆ
ಎಂದು ಮನ ಹಪಹಪಿಸುತಿದ್ದರೂ
ಬೆಳ್ಳಿ ರೇಖೆಯಂತೆ
ಅಲ್ಲೊಂದು ಇಲ್ಲೊಂದು
ಕಾಣಿಸೆಬಿಟ್ಟಿತಲ್ಲ
ನೊರೆಗೂದಲೂ !
ನಲವತ್ತಕ್ಕೆ ಮತ್ತೈದುದುರಿ
ಹಣೆ ಸುಕ್ಕುಗಳು…
ಘಟನೆ-1
ನಿನ್ನೆ ಸತ್ಸಂಗದಲ್ಲಿ ಒಂದು ಪುಟ್ಟ ಸಂಭಾಷಣೆ ನಡೆಯಿತು. ನನಗೆ ಖುಷಿ ಕೊಡ್ತು. ಅದನ್ನು ಯಥಾವತ್ತಾಗಿ ಜನಮಿತ್ರ ಓದುಗರ ಗಮನಕ್ಕೆ ತಂದಿರುವೆ. ಇದು ಪ್ರತಿಕ್ರಿಯೆಗಾಗಿ ಬರೆದದ್ದಲ್ಲ. ಈ ಬರಹ ಓದಿ ಅಧ್ಯಯನದ ಕೊರತೆ ಇದೆ. ಜಾಳು…
ಭಾ.ಜ.ಪಾ. ದ ಪ್ರಾಥಮಿಕ ಸದಸ್ಯತ್ವನ್ನೊ೦ದು ಬಿಟ್ಟು ಪಕ್ಷದಲ್ಲಿ ತನಗಿದ್ದ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡಿದ ಅಡ್ವಾಣಿಯ ಹತಾಶ ನಡೆ ಕಾಲದ ಕನ್ನಡಿಗೆ ಆಶ್ಚರ್ಯವನ್ನೇನೂ ತರಲಿಲ್ಲ! ಬದಲಿಗೆ ಬೇಸರವನ್ನು೦ಟು ಮಾಡಿತು. ಗೋವಾದಲ್ಲಿ ನಡೆದ…
1) ಚುನಾವಣೆಗಳು ನಿರ್ದಿಷ್ಠವಾಗಿ 5 ವರ್ಷಗಳಿಗೊಮ್ಮೆನೆ ಆಗಬೇಕು.
2) ವಿಧಾನಸಭೆ ವಿಸರ್ಜಿವುದನ್ನು ಬಿಡಬೇಕು.
3) ಹಾಗೊಮ್ಮೆ ಆಡಳಿತ ಪಕ್ಷಕ್ಕೆ ಬಹುಮತ ಇಲ್ಲದೆ ಹೋದರೆ ಉಳಿದ ಅವಧಿಗೆ ವಿರೋಧ ಪಕ್ಷಕ್ಕೆ ಆಡಳಿತವನ್ನು ಬಿಟ್ಟು ಕೊಡಬೇಕು .…
ಆತ್ಮೀಯ ಕನ್ನಡ ಸ್ನೇಹಿತರಿಗೆಲ್ಲ ನಮಸ್ಕಾರಗಳು!
ನಾವಿಕ ೨೦೧೩ ಸಮಾವೇಶಕ್ಕೆ ಇನ್ನು ಕೆಲವೇ ತಿಂಗಳು ಉಳಿದಿವೆ. ಆ ಪ್ರಯುಕ್ತ ಬೋಸ್ಟನ್ ನಲ್ಲಿ ಕಾರ್ಯ ಚಟುವಟಿಕೆಗಳು ಭರದಿಂದ ನಡೆದಿವೆ! ನೀವು ಮತ್ತು ನಿಮ್ಮ ಸ್ನೇಹಿತರನ್ನು ಆದರದಿಂದ ಬರ…
ಚಿತ್ರವನ್ನು ಗಮನವಿಟ್ಟು ನೋಡಿ...
ಇದರಲ್ಲೇನಿದೆ ವಿಶೇಷ? ಮಳೆಗಾಲದಲ್ಲಿ ಎಲ್ಲಾ ರಸ್ತೆ ಬದಿ ಮೋರಿಗಳು ಹೀಗೇ ಇರುವುದು ಅಂದಿರಾ..? ಇದು ಇರುವ ಸ್ಥಳ- ಲಕ್ಷಾಂತರ ಮಂದಿ ಭೇಟಿ ನೀಡುವ ಲಾಲ್ಬಾಗ್ ಬಂಡೆ ಮೇಲೆ :(
ಮೂಗು ಮುಚ್ಚಿಕೊಂಡು ಸರ್ಕಸ್…
ಕೆಲವು ವ್ಯಕ್ತಿಗಳು ಮರದ ಹಾಗೆ. ತಮ್ಮಲ್ಲಿಗೆ ಬಂದವರಿಗೆ ಆಶ್ರಯ ನೀಡಿ ಅವರು ಬೆಳೆಯುವುದನ್ನು ನೋಡಿ ಸಂತೋಷ ಪಡುತ್ತಾರೆ. ತಮ್ಮ ಸ್ವಂತಕ್ಕಿಂತ ಹೆಚ್ಚಾಗಿ ಪರಹಿತವನ್ನೇ ಮುಖ್ಯವೆಂದು ತಿಳಿದು ಬದುಕುತ್ತಾರೆ. ಇವರು ಸದಾ ಪ್ರಾತಃಸ್ಮರಣೀಯರು. ತ.ಸು.…
ಪ್ರತಿಯೊಬ್ಬರ ದಿನ-ನಿತ್ಯದ ಬದುಕಿನಲ್ಲಿ ಹಲವಾರು ವ್ಯಕ್ತಿಗಳು ಬ೦ದು ಹೋಗುತ್ತಾರೆ. ಅ೦ಥವರಲ್ಲಿ ಕೆಲವರು ನಮ್ಮ ಉತ್ತಮ ಗೆಳೆಯರೂ ಆಗುತ್ತಾರೆ, ಇನ್ನು ಹಲವರ ಪಾತ್ರ ಆ ಕ್ಷಣಕ್ಕೆ ಮಾತ್ರ. ಬಹುಪಾಲು ನಮಗೆ ಇರುವ ಉತ್ತಮ ಗೆಳಯರು ನಮ್ಮ ಬಾಲ್ಯ…
ಅವಧೂತ ಮುಕುಂದೂರು ಸ್ವಾಮಿಗಳು ಹಳ್ಳಿಯ ಜನರಿಗೆ ಅವರು ಆಡುವ ಭಾಷೆಯಲ್ಲಿಯೇ ಜೀವನಾದರ್ಶದ ವಿಚಾರಗಳನ್ನು ಅವರಿಗೆ ಅರ್ಥವಾಗುವಂತೆ ಹೇಳುತ್ತಿದ್ದರು. ದಿ.ಬೆಳಗೆರೆ ಕೃಷ್ಣಶಾಸ್ತ್ರಿಗಳು ಅವರ ಕುರಿತು ಬರೆದ ವೈಚಾರಿಕ ಕೃತಿ 'ಯೇಗ್ದಾಗೇನೈತೆ?'…
ನನ್ನ ಬಸವ ಸಮಿತಿ ಶಾಲೆ ಭಂಕುರ್ ಶಹಾಬಾದ್ಇದು ಎಲ್ಲ ನನ್ನ ಆಡಳಿತ ಮಂಡಳಿಯವರಿಗೆ,ಗುರುಗಳಿಗೆ ಹಾಗು ನಮ್ಮ ಶಾಲೆಯಲ್ಲಿ ಕಲಿತ ಮತ್ತು ಕಲೆಯಿತ್ತಿರುವ ಸಹಪಾಟಿಗಳಿಗೆ ಅರ್ಪಣೆನಾನು ಕಲಿತ ಶಾಲೆ ಬಸವ ಸಮಿತಿಅಲ್ಲಿ ಎಲ್ಲರು ಇರುತ್ತಿದ್ದರು ಮೀರದೆ ಅವರವರ…
ಬೇಸಗೆ ಸವೆಸಿ ಮಳೆಗಾಲಕ್ಕೆ ಕಾಯುತ್ತಿರುವ ಬೆಂಗಳೂರು ಈಗಾಲೇ ಮಳೆರಾಯನ ಕೃಪೆಗೆ ಪಾತ್ರವಾಗಿದೆ . ಹಾಗೊಮ್ಮೆ ಈಗೊಮ್ಮ ಮಳೆಯೂ ಆರ್ಭಟಿಸಿ ಸುಮ್ಮನಾಗಿದೆ . ಕಳೆದವಾರ ಬಿದ್ದ ಒಳ್ಳೆಯ ಮಳೆ ಬೆಂಗಳೂರನ್ನು ತಣ್ಣಗೆ ಮಾಡಿದ್ದಲ್ಲದೆ, ಜನರಲ್ಲಿ ಒಂದು…
ಇದು ನಮ್ಮ ಭಾರತ್ ಮಹಾನ್ ಮಾತ್ರವಲ್ಲ. ಇದು ವಿಚಿತ್ರ ವಿರೋಧಾಭಾಸಗಳ ದೇಶ ಎಂದರು ಹಿರಿಯರು.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಮುತ್ಸದ್ದಿಗಳು ಮತ್ತು ಅವರ ನಿಷ್ಟಾವಂತ ಬೆಂಬಲಿಗರು ಹೇಗೆ ಕಿರಿಯ ಸೋನಿಯರನ್ನು ತಮ್ಮ ನಾಯಕಿ ಎಂದು ಅಧ್ಯಕ್ಷ…